Tag: ACTPnews
-

Priya Sudeepa: ಕಿಚ್ಚನ ಮಡದಿ ಪ್ರಿಯಾ ಸುದೀಪ್ ಬಗ್ಗೆ ನಿಮಗೆ ತಿಳಿದಿರದ ವಿಷಯಗಳಿವು! | | ACTPnews
ಸ್ಟಾರ್ ಸವಿ ರುಚಿ ಕಾರ್ಯಕ್ರಮ…. ಸುಪ್ರಿಯಾನ್ವಿ ಪಿಕ್ಚರ್ಸ್ ಸುಡಿಯೋ ಅಂದ್ರೆ ಏನು ಗೊತ್ತಾ? ಸುಪ್ರಿಯಾ ಮತ್ತು ಸಾನ್ವಿ ಹಾಗೂ ಸುದೀಪ್ ಅನ್ನೋದು ಇದರ ಮೀನಿಂಗ್ ಆಗಿದೆ. ಮೂವರ ಹೆಸರೂ ಇರೋ ಒಂದು ನಿರ್ಮಾಣ ಸಂಸ್ಥೆಯಿಂದ ಮೊದಲು ದೊಡ್ಡ ಸಿನಿಮಾಗಳೇನು ನಿರ್ಮಾಣ ಆಗಿಲ್ಲ. ಅತಿ ದೊಡ್ಡ ಸೀರಿಯಲ್ ಕೂಡ ಆರಂಭಗೊಂಡಿಲ್ಲ. 19 ವರ್ಷಕ್ಕೇನೆ ಕೆಲಸ (ಚಿತ್ರ ಕೃಪೆ: ಸುಪ್ರಿಯಾನ್ವಿ ಪಿಕ್ಚರ್ಸ್ ಸುಡಿಯೋ ಇನ್ಸ್ಟಾಗ್ರಾಮ್) ಬದಲಾಗಿ ಅಡುಗೆ ಕಾರ್ಯಕ್ರಮ ಸ್ಟಾರ್ ಸವಿ ರುಚಿನೇ ಶುರು ಆಗಿದೆ. ಈ ಶೋ ಆದ್ಮೇಲೆ…
-

Karnataka Rain: ಇಂದು ರಾತ್ರಿಯಿಂದಲೇ ಬೆಂಗಳೂರು ಸೇರಿದಂತೆ 15 ಜಿಲ್ಲೆಗೆ ಮಳೆ; ಈ ಭಾಗಗಳಿಗಂತೂ 3 ದಿನ ಅಲರ್ಟ್, ಜೂನ್ 8 ರವರೆಗೆ ಬಿಡುವಿರದ ವರ್ಷಧಾರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 01, 2026 4:21 PM IST ಐಎಂಡಿ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿ, ಜೂನ್ 1 ರಿಂದ 8 ರವರೆಗೆ ಭಾರಿ ಮಳೆ, ಬಿರುಗಾಳಿ, ಸಿಡಿಲು ಸಾಧ್ಯತೆ ಎಂದು ಎಚ್ಚರಿಕೆ ನೀಡಿದೆ ಮಳೆ ಬೆಂಗಳೂರು: ಕರ್ನಾಟಕದ ಹವಾಮಾನದಲ್ಲಿ (Karnataka Weather) ಮುಂದಿನ ಕೆಲವು ದಿನಗಳು ಭಾರಿ ಏರುಪೇರಾಗಲಿದ್ದು, ವರುಣದೇವ ಅಬ್ಬರಿಸಲು ಸಜ್ಜಾಗುತ್ತಿದ್ದಾನೆ! ಜೂನ್ 4 ರಿಂದಲೇ ಮುಂಗಾರು (Monsoon) ಮೋಡಗಳು ರಾಜ್ಯದ ಕರಾವಳಿಗೆ ಲಗ್ಗೆ ಇಡಲಿದ್ದು, ಜೂನ್ 8 ರಿಂದ ಅಸಲಿ…
-

Helicopter Tragedy: ಮದುವೆಯಾದ ಕೆಲವೇ ಗಂಟೆಗಳಲ್ಲಿ ವರ ಸಾವು! ಹೆಲಿಕಾಪ್ಟರ್ ಅಪಘಾತದಲ್ಲಿ ವಧುವಿಗೆ ಗಂಭೀರ ಗಾಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:13 PM IST Helicopter Tragedy: ಮದುವೆಯಾದ ಕೆಲವೇ ಗಂಟೆಗಳಲ್ಲಿ ದುರಂತ; ಬೇಡ ಅಂದ್ರೂ ಹನಿಮೂನ್ ಹೋಗ್ತಿದ್ದಾಗ ಹೆಲಿಕಾಪ್ಟರ್ ಪತನ! ಮದುವೆಯಾಗಿ ಕೆಲವೇ ಗಂಟೆಯಲ್ಲಿ ವರ ಸಾವು, ವಧು ಜೆಸ್ಟ್ ಮಿಸ್ ಭಾರತೀಯ ಮೂಲದ ಪೈಲಟ್ ಡೇವ್ ಫಿಜಿ ಹಾಗೂ ಪತ್ನಿ ಜೆಸ್ಸಿ ಜಾರ್ಜಿಯಾ (ಅಮೆರಿಕ): ಮದುವೆ ಅಂದರೆ ಬದುಕಿನ ಹೊಸ ಆರಂಭ, ಕನಸುಗಳ ಹಾರಾಟ. ಆದ್ರೆ ಜಾರ್ಜಿಯಾದಲ್ಲಿ ನಡೆದ ಈ ದುರಂತ ಆ ಕನಸನ್ನೇ ಕಿತ್ತುಕೊಂಡಿದೆ. ಹೌದು, ಡೆಲ್ಟಾ ಏರ್ಲೈನ್ಸ್ನಲ್ಲಿ…
-

Andy Flower RCB: ನೀವು ನಮ್ಮ ತಂಡದ ಹಾರ್ಟ್ಬೀಟ್, ನಮ್ಮೆಲ್ಲರಿಗೂ ಸ್ಪೂರ್ತಿ! ಆರ್ಸಿಬಿ ಹೆಡ್ ಕೋಚ್ ಪ್ರಶಂಸಿಸಿದ್ದು ಯಾರನ್ನ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 01, 2026 3:54 PM IST ಈ ವರ್ಷದ ಐಪಿಎಲ್ ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ 5 ವಿಕೆಟ್ಗಳ ಜಯ ಸಾಧಿಸಿ ಸತತ 2ನೇ ಟ್ರೋಫಿ ತನ್ನದಾಗಿಸಿಕೊಂಡಿದೆ. ಚೆನ್ನೈ ಹಾಗೂ ಮುಂಬೈ ನಂತರ ಐಪಿಎಲ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದ 3ನೇ ತಂಡ ಎನಿಸಿಕೊಂಡಿದೆ. ಆರ್ಸಿಬಿ ಚಾಂಪಿಯನ್ ಐಪಿಎಲ್ 2026ರ (IPL 2026) ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ (Royal Challengers Bengaluru vs Gujarat Titans) 5…
-

Kiara Advani: ಮೊದಲು ದೇವತೆ ಅಂತಾರೆ ಆದ್ರೆ ಆಮೇಲೆ! ತಾಯ್ತನದ ಬಗ್ಗೆ ‘ಟಾಕ್ಸಿಕ್’ ಸುಂದರಿಯ ಅಚ್ಚರಿಯ ಹೇಳಿಕೆ | | ACTPnews
ಬಾಂಬೆ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ, ಕಿಯಾರಾ, “ತಾಯ್ತನದ ಅನುಭವ ನನ್ನನ್ನು ಬದಲಾಯಿಸಿದೆ. ಇದು ಎಲ್ಲ ರೀತಿಯಲ್ಲೂ ಬಹಳ ಶ್ರೀಮಂತ ಅನುಭವವಾಗಿದೆ. ಈ ತಾಯ್ತನದ ಪ್ರಯಾಣವು ನನಗೆ ಹೊಸ ಆಯಾಮವನ್ನು ನೀಡಿದೆ, ನನ್ನ ಜೀವನದ ಬಗ್ಗೆ ಮತ್ತು ಪ್ರಪಂಚದ ಬಗ್ಗೆ ನನ್ನ ತಿಳುವಳಿಕೆಯ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಿದೆ. ಇದು ಕೇವಲ ಹೊಸ ಅಧ್ಯಾಯವಲ್ಲ, ಆದರೆ ನನ್ನನ್ನು ಮತ್ತು ಜಗತ್ತನ್ನು ಹೊಸ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವ ಅವಕಾಶ. ಈಗ ನನ್ನೊಂದಿಗೆ ಕೆಲಸ ಮಾಡುವ ಯಾವುದೇ ನಿರ್ದೇಶಕರು ನನ್ನಲ್ಲಿರುವ ಅತ್ಯುತ್ತಮವಾದದ್ದನ್ನು ನೋಡುತ್ತಾರೆ…
-

Singer: ಭಾರತೀಯ ಸಂಗೀತ ಲೋಕಕ್ಕೆ ಮತ್ತೊಂದು ಆಘಾತ! ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕಿ ನಿಧನ | | ACTPnews
Last Updated:Jun 01, 2026 3:17 PM IST Singer: ಭಾರತೀಯ ಸಂಗೀತ ಲೋಕದ ಸುವರ್ಣ ಯುಗವನ್ನು ತಮ್ಮ ಸುಮಧುರ ಕಂಠದ ಮೂಲಕ ಶ್ರೀಮಂತಗೊಳಿಸಿದ್ದ ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್ಪುರ್ (Suman Kalyanpur) ಅವರು ಇನ್ನು ನೆನಪು ಮಾತ್ರ. ಸುಮನ್ ಕಲ್ಯಾಣ್ಪುರ್ ಭಾರತೀಯ ಸಂಗೀತ ಲೋಕದ ಸುವರ್ಣ ಯುಗವನ್ನು ತಮ್ಮ ಸುಮಧುರ ಕಂಠದ ಮೂಲಕ ಶ್ರೀಮಂತಗೊಳಿಸಿದ್ದ ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್ಪುರ್ (Suman Kalyanpur) ಅವರು ಇನ್ನು ನೆನಪು ಮಾತ್ರ. ದಶಕಗಳ ಕಾಲ ತಮ್ಮ…
-

Rajya Sabha Election: 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಎಲೆಕ್ಷನ್ ಘೋಷಿಸಿದ ಚುನಾವಣಾ ಆಯೋಗ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಚುನಾವಣಾ ಆಯೋಗ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನಾಂಕವಾಗಿದ್ದು, ಜೂನ್ 18 ರಂದು ಮತದಾನ ನಡೆಯಲಿದೆ. ಚುನಾವಣೆ ಘೋಷಣೆಯೊಂದಿಗೆ, ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಯತ್ನಗಳನ್ನು ತೀವ್ರಗೊಳಿಸಿವೆ. ಬಿಜೆಪಿ ಕೂಡ ಈ ಕಾರ್ಯಾಚರಣೆಯನ್ನು ಬಹಳ ಉತ್ಸಾಹದಿಂದ ಪ್ರಾರಂಭಿಸಿದೆ. ಈ ಚುನಾವಣೆಯು ಖಾಲಿ ಇರುವ ರಾಜ್ಯಸಭಾ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಮಾತ್ರವಲ್ಲ, ಮುಂಬರುವ ವಿಧಾನಸಭಾ ಚುನಾವಣೆಗಳು ಮತ್ತು ರಾಜಕೀಯ ಚಲನಶೀಲತೆಯ ಪ್ರಕ್ರಿಯೆಯಲ್ಲಿ ಇದು ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಸಾಮಾಜಿಕ ಮತ್ತು…
-

IPL: ‘ನೋ ಇಂಪ್ಯಾಕ್ಟ್ ಪ್ಲೇಯರ್, ಓರ್ವ ಬೌಲರ್ಗೆ 5 ಓವರ್’; ಪವರ್ ಪ್ಲೇನಲ್ಲಿ ಸಚಿನ್ ಮಾಸ್ಟರ್ ಪ್ಲ್ಯಾನ್! | ಕ್ರೀಡಾ ಸುದ್ದಿ | ACTPnews
Last Updated:Jun 01, 2026 2:01 PM IST ಸಚಿನ್ ತೆಂಡೂಲ್ಕರ್ IPL ಇಂಪ್ಯಾಕ್ಟ್ ಪ್ಲೇಯರ್ ರೂಲ್ ರದ್ದು, ಪವರ್ ಪ್ಲೇ 4 ಓವರ್, ಬೌಲಿಂಗ್ ಪವರ್ ಪ್ಲೇ, ಓರ್ವ ಬೌಲರ್ಗೆ 5 ಓವರ್ ಅವಕಾಶ ನೀಡಿ ಸಮತೋಲನ ತರುವಂತೆ ಸಲಹೆ ನೀಡಿದ್ದಾರೆ. ಸಾಂದರ್ಭಿಕ ಚಿತ್ರ ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ಅಂದರೆ ಜಗತ್ತಿನಾದ್ಯಂತ ಕ್ರೇಜ್ ಪಡೆದುಕೊಂಡಿದೆ. 2008ರಲ್ಲಿ ಆರಂಭವಾದ ಈ ಟೂರ್ನಿ ಇದುವರೆಗೂ 19 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಂಡಿದೆ. ಐಪಿಎಲ್ ಆರಂಭವಾದ ಸಮಯದಿಂದಲೂ ಆಟದ…
-

Bhagyalakshmi Serial: ಸಾವಿರ ಸಂಚಿಕೆಯೊಂದಿಗೆ ‘ಭಾಗ್ಯಲಕ್ಷ್ಮಿ’ ಸೀರಿಯಲ್ ಅಂತ್ಯ! ಹ್ಯಾಪಿ ಎಂಡಿಂಗ್ ಸಿಗಲಿದ್ಯಾ? | | ACTPnews
Last Updated:Jun 01, 2026 1:52 PM IST Bhagyalakshmi Serial: ಕನ್ನಡ ಕಿರುತೆರೆ ಇತಿಹಾಸದಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸುತ್ತವೆ. ಅಂತಹ ಅಪರೂಪದ ಧಾರಾವಾಹಿಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಭಾಗ್ಯಲಕ್ಷ್ಮೀ (Bhagyalakshmi) ಇದೀಗ ತನ್ನ ಅಂತಿಮ ಘಟ್ಟದತ್ತ ಸಾಗುತ್ತಿದೆ. ಭಾಗ್ಯಲಕ್ಷ್ಮೀ ಕನ್ನಡ ಕಿರುತೆರೆ ಇತಿಹಾಸದಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸುತ್ತವೆ. ಅಂತಹ ಅಪರೂಪದ ಧಾರಾವಾಹಿಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಭಾಗ್ಯಲಕ್ಷ್ಮೀ (Bhagyalakshmi)…
-

Sumalatha: ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾಗೆ ಒಲಿಯುತ್ತಾ ಬಂಪರ್? NDA ಅಭ್ಯರ್ಥಿಯಾಗಿ ರಾಜ್ಯಸಭೆಗೆ ಅಂಬಿ ಪತ್ನಿ? | | ACTPnews
Last Updated:Jun 01, 2026 2:16 PM IST ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾ ಅಂಬರೀಷ್ ಅವರಿಗೆ ರಾಜ್ಯಸಭೆಯ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದು ಬಂದಿದೆ. News18 ಬೆಂಗಳೂರು (ಜೂ.01): ಭಾರತೀಯ ಜನತಾ ಪಕ್ಷವು (BJP) ಪ್ರಸ್ತುತ ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ (Rajya Sabha) ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪ್ರಮುಖ ರಾಜಕೀಯ ಪಕ್ಷವಾಗಿದೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ (Candidates) ಆಯ್ಕೆಗಾಗಿ ಬಿಜೆಪಿ ಕೇಂದ್ರಿಯ ಮಂಡಳಿ ಸಂಸದೀಯ…
Latest News
Search the Archives
Access over the years of investigative journalism and breaking reports
You May Have Missed












