Tag: ACTPnews
-

Manchu Manoj: ಪೊಲೀಸ್ ಠಾಣೆಯಲ್ಲಿ ಸಿಐ ಜೊತೆ ಟಾಲಿವುಡ್ ಹೀರೋ ಮಂಚು ಮನೋಜ್ ಜಗಳ? ಆಗಿದ್ದೇನು? |Manchu Manoj Protests at Police Station Over Alleged | | ACTPnews
Last Updated:Feb 18, 2025 10:32 AM IST Manchu Manoj : ತಂದೆಯೊಂದಿಗೆ ಜಗಳಗಳು ಮುಂತಾದವುಗಳಿಂದ ಮಂಚು ಮನೋಜ್ ಸುದ್ದಿಯಾಗುತ್ತಲೇ ಇದ್ದಾರೆ. ಇದೋಗ ಸೋಮವಾರ ರಾತ್ರಿ ಭಕರಪೇಟೆ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ. News18 ಚಲನಚಿತ್ರ ನಟ ಮಂಚು ಮನೋಜ್( Manchu Manoj) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೈಯಲ್ಲಿ ಸಿನಿಮಾಗಳ ಕೊರತೆ, ಎರಡನೇ ಮದುವೆ, ಕುಟುಂಬ ಸದಸ್ಯರೊಂದಿಗಿನ ಘರ್ಷಣೆಗಳು ಮತ್ತು ಆಸ್ತಿ ವಿವಾದಗಳಿಗಾಗಿ ಸಹೋದರ ಮತ್ತು ತಂದೆಯೊಂದಿಗೆ (Father Clash) ಜಗಳಗಳು ಮುಂತಾದವುಗಳಿಂದ ಮಂಚು…
-

West Bengal: ಈಗಾಗಲೇ ಸುಸ್ತಾದ ಮಮತಾಗೆ ಕಾದಿದೆಯೇ ಮತ್ತೊಂದು ಆಘಾತ? ಸುವೇಂದು ಕೊಟ್ಟ ಟಕ್ಕರ್ಗೆ ದೀದಿ ಫುಲ್ ಶಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 7:37 PM IST West Bengal: ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೆಟ್ಟಿರುವ ಆ ಒಂದು ದಾಳಕ್ಕೆ ತೃಣಮೂಲ ಕಾಂಗ್ರೆಸ್ ಪಾಳೆಯ ತಲ್ಲಣಗೊಂಡಿದ್ದು, ದೀದಿ ಫುಲ್ ಶಾಕ್ ಆಗಿದ್ದಾರೆ ಎನ್ನುವ ಮಾತು ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಸುವೇಂದು ಹೆಣೆದಿರುವ ಆ ಮಾಸ್ಟರ್ ಪ್ಲಾನ್ ಆದ್ರೂ ಏನು ಗೊತ್ತಾ? ಸಾಂಕೇತಿಕ ಚಿತ್ರ! ಪಶ್ಚಿಮ ಬಂಗಾಳದ (West Bengal) ರಾಜಕೀಯ ಸಮರದಲ್ಲಿ ಈಗ ಮತ್ತೊಂದು ಹೈ-ವೋಲ್ಟೇಜ್ ಟ್ವಿಸ್ಟ್ ಸಿಕ್ಕಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari)…
-

IND vs AFG: ಟೀಮ್ ಇಂಡಿಯಾ ಒಳಗಿನ ಮುಂಬೈ ಪ್ಲೇಯರ್ಸ್ ಪ್ರಾಬಲ್ಯ ಅಂತ್ಯ! ಅಫ್ಘಾನ್ ಸರಣಿಯಲ್ಲಿ ಮಿಂಚಲು 7 ಜಿಟಿ ಆಟಗಾರರು ರೆಡಿ! | ಕ್ರೀಡಾ ಸುದ್ದಿ | ACTPnews
ಅಫ್ಘಾನಿಸ್ತಾನ ಸರಣಿಗೆ ಘೋಷಿಸಲಾದ ಭಾರತ ತಂಡದಲ್ಲಿರುವ 11 ಆಟಗಾರರು ಗುಜರಾತ್ ಟೈಟಾನ್ಸ್ನವರು ಎಂದು ವಿವರಿಸುವ ಪೋಸ್ಟ್ ಅನ್ನು ಫ್ರಾಂಚೈಸಿ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಆಟಗಾರರು ಎರಡೂ ತಂಡಗಳನ್ನು ಪ್ರತಿನಿಧಿಸುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಹೀಗಾಗಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಒಳಗಿನ ಮುಂಬೈ ಇಂಡಿಯನ್ಸ್ ಆಟಗಾರರ ಪ್ರಾಬಲ್ಯಕ್ಕೆ ಅಂತ್ಯ ಹಾಡಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಮುಂಬೈ ಆಟಗಾರರ ಪ್ರಾಬಲ್ಯ ಟೀಮ್ ಇಂಡಿಯಾದ ನಾಯಕತ್ವ ರೋಹಿತ್ ಶರ್ಮಾ ಕೈಯಲ್ಲಿರುವಾಗ ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೆಚ್ಚಾಗಿ ತಂಡದಲ್ಲಿದ್ದರು.…
-

ವಿವಾದಿತ ಗಡಿಯಿಂದ ಭಾರತ-ಚೀನಾ ಸೇನಾ ಹಿಂತೆಗೆತಕ್ಕೆ ನಿರ್ಧಾರ; ಚೀನಾಗೆ ಒಂದಿಂಚೂ ನೆಲ ಬಿಟ್ಟಿಲ್ಲ ಎಂದ ರಾಜನಾಥ್ | | ACTPnews
Last Updated:Feb 11, 2021 12:02 PM IST ಏಕಪಕ್ಷೀಯವಾಗಿ ಗಡಿ ನಿಯಂತ್ರಣ ಬದಲಿಸುವ ಪ್ರಯತ್ನ ಸಮ್ಮತವಲ್ಲ ಎಂಬುದನ್ನು ಚೀನಾಗೆ ತಿಳಿಸಿಕೊಟ್ಟಿದ್ದೇವೆ. ಕಳೆದ ವರ್ಷ ಲಡಾಖ್ನಲ್ಲಿ ಆದ ಗಡಿಬಿಕ್ಕಟ್ಟಿನಲ್ಲಿ ಭಾರತ ಒಂದಿಂಚೂ ನೆಲವನ್ನ ಚೀನಾಗೆ ಬಿಟ್ಟುಕೊಟ್ಟಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿ(ಫೆ. 11): ಲಡಾಖ್ ಗಡಿಭಾಗದಲ್ಲಿ ಬಿಕ್ಕಟ್ಟು ಶಮನಗೊಳಿಸಲು ಭಾರತ ನಡೆಸಿದ ಅವಿರತ ಮಾತುಕತೆ ಪ್ರಯತ್ನ ಫಲಕೊಡುತ್ತಿದೆ. ಲಡಾಖ್ನ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳಿಂದ ಭಾರತ ಮತ್ತು ಚೀನಾದ…
-

Dragon Movie: ‘ಡ್ರಾಗನ್’ ಫಸ್ಟ್ ಗ್ಲಿಂಪ್ಸ್ಗೆ ಫ್ಯಾನ್ಸ್ ಫಿದಾ! ಅಭಿಮಾನಿಗಳ ಪ್ರೀತಿಗೆ ಸೋತು ಎನ್ಟಿಆರ್ ಹೇಳಿದ್ದೇನು ಗೊತ್ತಾ? | | ACTPnews
Last Updated:May 20, 2026 6:53 PM IST Dragon Movie: ಗ್ಲಿಂಪ್ಸ್ಗೆ ಸಿಕ್ಕಿರುವ ಭಾರೀ ಪ್ರತಿಕ್ರಿಯೆಗೆ ಸಂತೋಷ ವ್ಯಕ್ತಪಡಿಸಿರುವ ಜೂನಿಯರ್ ಎನ್ಟಿಆರ್, ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೂನಿಯರ್ ಎನ್ಟಿಆರ್ ಬೆಂಗಳೂರಿಗೆ ಯಾಕ್ ಬಂದಿದ್ದರು? ಎಲ್ಲಿ ನೋಡಿದ್ರೂ ಜನವೋ ಜನ! ಭಾರತೀಯ ಸಿನಿಪ್ರಿಯರು ಬಹು ನಿರೀಕ್ಷೆಯಿಂದ ಕಾದಿದ್ದ ಡ್ರಾಗನ್ (Dragon) ಚಿತ್ರದ ಮೊದಲ ಗ್ಲಿಂಪ್ಸ್ ಇಂದು ಬಿಡುಗಡೆಯಾಗಿ ಜೂನಿಯರ್ ಎನ್ಟಿಆರ್ (Junior NTR) ಅಭಿಮಾನಿಗಳಿಗೆ ಅದ್ಭುತ ಉಡುಗೊರೆ ನೀಡಿದೆ…
-

sam and tom curran s brother Ben Curran Shines with Maiden ODI Century as Zimbabwe Beat Ireland to Win Series | | ACTPnews
Last Updated:Feb 18, 2025 10:34 PM IST ಬೆನ್ ಕರನ್ ಅವರ ತಂದೆ ಕೆವಿನ್ ಜಿಂಬಾಬ್ವೆ ಪರವೇ ಆಡಿದ್ದರು. ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 11 ಏಕದಿನ ಪಂದ್ಯಗಳನ್ನು ಒಳಗೊಂಡಿದೆ. ನಿವೃತ್ತಿಯ ನಂತರ ಕೆವಿನ್ ಕರನ್ ಜಿಂಬಾಬ್ವೆಯಿಂದ ಇಂಗ್ಲೆಂಡ್ಗೆ ಸ್ಥಳಾಂತರಗೊಂಡರು. ಬೆನ್ ಕರನ್ ಇಂಗ್ಲೆಂಡ್ ತಂಡದ ಸ್ಯಾಮ್ ಕರನ್ ಮತ್ತು ಟಾಮ್ ಕರನ್ (Sam and Tom Curran) ಅವರ ಸಹೋದರ ಜಿಂಬಾಬ್ವೆ ದೇಶಕ್ಕಾಗಿ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಕರನ್ ಬ್ರದರ್ಸ್ ಇಂಗ್ಲೆಂಡ್ಗಾಗಿ (England) ಆಡುವ…
-

Parle Vs Parle: ಮೋದಿ ಕೊಟ್ಟ ಮೆಲೊಡಿ ಚಾಕ್ಲೆಟ್ ಬೇರೆ, ಇಲ್ಲಿ ಜನ ದುಡ್ಡು ಹಾಕಿ ಸ್ಟಾಕ್ ಕೊಳ್ತಿರೋದೇ ಬೇರೆ! ಸಿಕ್ಕಾಪಟ್ಟೆ ಕನ್ಫ್ಯೂಶನ್! | ವ್ಯಾಪಾರ ಸುದ್ದಿ | ACTPnews
Last Updated:May 20, 2026 4:40 PM IST ಇಟಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಮೆಲೋಡಿ ಉಡುಗೊರೆ, ವಿಡಿಯೋ ವೈರಲ್, ಹೆಸರಿನ ಗೊಂದಲದಿಂದ ಪಾರ್ಲೆ ಇಂಡಸ್ಟ್ರೀಸ್ ಷೇರು ಏರಿಕೆಯಾಗಿದೆ. News18 ಪ್ರಧಾನಿ ನರೇಂದ್ರ ಮೋದಿ ವಿದೇಶ (PM Narendra Modi) ಪ್ರವಾಸದಲ್ಲಿದ್ದಾರೆ. ಇಟಲಿಯಲ್ಲಿರುವ ಪ್ರಧಾನಿ ಮೋದಿಯವರನ್ನ ಇಟಲಿ ಅಧ್ಯಕ್ಷೆ ಮೆಲೋನಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಇನ್ನು ಭೇಟಿ ವೇಳೆ ಪ್ರಧಾನಿ ಮೋದಿ ಮೆಲೋನಿಗೆ (Giorgia Meloni) ಪಾರ್ಲೆ ಮೆಲೋಡಿ ಚಾಕೋಲೇಟ್ ಗಿಫ್ಟ್ ಕೊಟ್ಟಿದ್ದಾರೆ.…
-

Dragon Movie: ಡ್ರ್ಯಾಗನ್ ಸಿನಿಮಾಗೆ ಬಣ್ಣದ ಸ್ಪರ್ಶ, ಕಡುಗಪ್ಪು ಜಗತ್ತಿನಿಂದ ಹೊರ ಬಂದ್ರಾ ಪ್ರಶಾಂತ್ ನೀಲ್? | | ACTPnews
ಕಡುಗಪ್ಪು ಲೋಕ… ಪ್ರಶಾಂತ್ ನೀಲ್ ಅವರ ಸಿನಿಮಾ ಮೇಕಿಂಗ್ ಬೇರೆ ಇದೆ. ಅದು ಉಗ್ರಂ ಚಿತ್ರದಿಂದಲೇ ಶುರು ಆಗಿದೆ. ಎಲ್ಲರೂ ಕಲರ್ಫುಲ್ ಸಿನಿಮಾ ಮಾಡ್ತಾನೇ ಇದ್ದಾರೆ. ಡ್ರ್ಯಾಗನ್ ಲೋಕ (ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್ಸ್ಟಾಗ್ರಾಮ್) ಆದರೆ, ಪ್ರಶಾಂತ್ ನೀಲ್ ಕಡುಗಪ್ಪು ಲೋಕವನ್ನ ಕನ್ನಡದ ಬೆಳ್ಳಿತೆರೆಗೆ ಪರಿಚಯಿಸಿದರು. ಇದು ನಿಜಕ್ಕೂ ಹೊಸ ಅಲೆ ಎಬ್ಬಿಸಿತು. ಆದರೆ, ಇದು ಇಲ್ಲಿಗೆ ನಿಲ್ಲಲಿಲ್ಲ. ಕೆಜಿಎಫ್ ಸರಣಿಯ ಎರಡೂ ಚಿತ್ರಕ್ಕೂ ಮುಂದುವರೆಯಿತು. ಸಾಲದಕ್ಕೆ ಸಲಾರ್ ಚಿತ್ರದಲ್ಲೂ ಈ ಕಡುಗಪ್ಪು ಲೋಕವೇ ಇತ್ತು.…
-

Strict Rules: ದುಬಾರೆ ದುರಂತದ ಎಫೆಕ್ಟ್, ಇನ್ಮೇಲೆ ಎಲ್ಲಾ ಸಾಕಾನೆ ಶಿಬಿರದಲ್ಲೂ ಪ್ರವಾಸಿಗರಿಗೆ ಕಠಿಣ ನಿಯಮ ಜಾರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 18, 2026 6:22 PM IST ದುಬಾರೆ ಸಾಕಾನೆ ಶಿಬಿರದಲ್ಲಿ ಕಂಜನ್ ಆನೆ ಗುದ್ದಾಟದಲ್ಲಿ ಚೆನ್ನೈನ ತುಳಸಿ ಸಾವು, ಘಟನೆ ಬಳಿಕ ಸಚಿವ ಈಶ್ವರ ಬಿ ಖಂಡ್ರೆ ರಾಜ್ಯದ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಮೇಲೆ ಕಠಿಣ ನಿಯಮ ಜಾರಿ ಸಾಕಾನೆ ಶಿಬಿರ ಬೆಂಗಳೂರು: ಇಂದು ರಾಜ್ಯವೇ ಬೆಚ್ಚಿ ಬೀಳುವ ಘಟನೆಯೊಂದು (Incident) ನಡೆಯಿತು. ರಾಜ್ಯದ ಪ್ರಸಿದ್ಧ ಸಾಕಾನೆ ಶಿಬಿರವಾದ ದುಬಾರೆಯಲ್ಲಿ, ಅದ್ಯಾವ ಕೆಟ್ಟ ಘಳಿಗೆಯೋ (Bad Time) ಅಥವಾ ಅದ್ಯಾರ ಕೆಟ್ಟ ದೃಷ್ಟಿಯೋ…
-

IND vs AFG: ಅಫ್ಘಾನ್ ಸರಣಿಯನ್ನು ಕಳೆದುಕೊಂಡ 4 ದುರದೃಷ್ಟಕರ ಪ್ಲೇಯರ್ಸ್! ಈ ಒಬ್ಬ ಆಟಗಾರನ ಕೆರಿಯರ್ ಬಹುತೇಕ ಫಿನಿಶ್? | ಕ್ರೀಡಾ ಸುದ್ದಿ | ACTPnews
Last Updated:May 20, 2026 5:54 PM IST ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಹಲವಾರು ಆಟಗಾರರು ಆಯ್ಕೆಯಾಗದೆ ಉಳಿದಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಟೀಮ್ ಇಂಡಿಯಾ ಐಪಿಎಲ್ (IPL) 2026 ರ ನಂತರ ನಡೆಯಲಿರುವ ಅಫ್ಘಾನಿಸ್ತಾನ (Afghanistan) ವಿರುದ್ಧದ ಟೆಸ್ಟ್ (Test) ಮತ್ತು ಏಕದಿನ (ODI) ಸರಣಿಗೆ ಭಾರತ (India) ತಂಡವನ್ನು ಘೋಷಿಸಲಾಗಿದೆ. ಈ ಬಾರಿ, ಭಾರತ ತಂಡದ ಆಯ್ಕೆಯು ಕೆಲವು ಯುವ…
Latest News
Search the Archives
Access over the years of investigative journalism and breaking reports
You May Have Missed












