Tag: ಸವರ
-

Uttar Pradesh: ಅಯ್ಯೋ ಇಂತಹ ವೈದ್ಯರೂ ಇರ್ತಾರಾ? 25 ಸಾವಿರ ಕೊಡಲಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ಸರ್ಕಾರಿ ಡಾಕ್ಟರ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 10:44 PM IST Uttar Pradesh: ಮುಜಫರ್ ನಗರ ಜಿಲ್ಲಾ ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿಯ ಕಾಲು ಶಸ್ತ್ರಚಿಕಿತ್ಸೆ ಬಳಿಕ ವೈದ್ಯರಿಂದ ಉದ್ದೇಶಪೂರ್ವಕವಾಗಿ ಮುರಿದ ಆರೋಪ, ರೇಷ್ಮಾ ದೂರು, ಸುನಿಲ್ ತೆವಾಟಿಯಾ ಗಂಭೀರ ತನಿಖೆ ಭರವಸೆ News18 ಮುಜಫರ್ ನಗರ (ಉತ್ತರ ಪ್ರದೇಶ): ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಅಂದರೆ ವೈದ್ಯರನ್ನು ದೇವರಿಗೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲೊಬ್ಬ ಸರ್ಕಾರಿ ವೈದ್ಯ (Government Doctor) ಹಣದ ಆಸೆಗಾಗಿ ತನ್ನ…
-

Bhagyalakshmi Serial: ಸಾವಿರ ಸಂಚಿಕೆಯೊಂದಿಗೆ ‘ಭಾಗ್ಯಲಕ್ಷ್ಮಿ’ ಸೀರಿಯಲ್ ಅಂತ್ಯ! ಹ್ಯಾಪಿ ಎಂಡಿಂಗ್ ಸಿಗಲಿದ್ಯಾ? | | ACTPnews
Last Updated:Jun 01, 2026 1:52 PM IST Bhagyalakshmi Serial: ಕನ್ನಡ ಕಿರುತೆರೆ ಇತಿಹಾಸದಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸುತ್ತವೆ. ಅಂತಹ ಅಪರೂಪದ ಧಾರಾವಾಹಿಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಭಾಗ್ಯಲಕ್ಷ್ಮೀ (Bhagyalakshmi) ಇದೀಗ ತನ್ನ ಅಂತಿಮ ಘಟ್ಟದತ್ತ ಸಾಗುತ್ತಿದೆ. ಭಾಗ್ಯಲಕ್ಷ್ಮೀ ಕನ್ನಡ ಕಿರುತೆರೆ ಇತಿಹಾಸದಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸುತ್ತವೆ. ಅಂತಹ ಅಪರೂಪದ ಧಾರಾವಾಹಿಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಭಾಗ್ಯಲಕ್ಷ್ಮೀ (Bhagyalakshmi)…
-

Marathi Actor: ಸಾವಿರ ಫೀಟ್ ಆಳದ ಕಣಿವೆಯಲ್ಲಿ ಕಾದಿದ್ದ ಜವರಾಯ, 25 ವರ್ಷದ ಮರಾಠಿ ನಟ ಸಾವು | Marathi actor Mahesh Pawar 25 passes away after suv fell down | | ACTPnews
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಎಸ್ಯುವಿ 1,000 ಅಡಿಗಳಿಗಿಂತ ಹೆಚ್ಚು ಆಳದ ಕಂದಕಕ್ಕೆ ಉರುಳಿದ ನಂತರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ‘ಅಪ್ಪಿ ಅಮ್ಚಿ ಕಲೆಕ್ಟರ್’ ಪಾತ್ರಕ್ಕೆ ಹೆಸರುವಾಸಿಯಾದ ಮಹೇಶ್ ಪವಾರ್ ಕೂಡಾ ಮೃತಪಟ್ಟಿದ್ದಾರೆ. ಅವರಿಗೆ ಜಸ್ಟ್ 25 ವರ್ಷ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಇತರ ಏಳು ಮಂದಿ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಪೋಲಾದ್ಪುರ-ಮಹಾಬಲೇಶ್ವರ ರಸ್ತೆಯಲ್ಲಿರುವ ಅಂಬೆನಾಲಿ ಘಾಟ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪಿಟಿಐ…
-

Satish Sanpal: ಹೆಂಡತಿಗೆ 40 ಕೆಜಿ ಚಿನ್ನ ಗಿಫ್ಟ್! ದುಬೈನಲ್ಲಿ ₹8 ಸಾವಿರ ಕೋಟಿಯ ಉದ್ಯಮ ಕಟ್ಟಿದ ಬಡ ಯುವಕ! | | ACTPnews
Last Updated:May 26, 2026 7:27 PM IST ಸತೀಶ್ ಸನ್ಪಾಲ್ ಜಬಲ್ಪುರ್ನಲ್ಲಿ ಜನಿಸಿದರು. 8ನೇ ತರಗತಿಯ ನಂತರ ಶಾಲೆ ಬಿಟ್ಟರು. 15 ವಯಸ್ಸಿನಲ್ಲಿ ತಾಯಿ ನೀಡಿದ ಸುಮಾರು 50,000 ರೂಪಾಯಿ ಹಣದೊಂದಿಗೆ ರೊಂದಿಗೆ ಸಣ್ಣ ಕಿರಾಣಿ ಅಂಗಡಿ ತೆರೆದರು. ಆದರೆ ದುರದೃಷ್ಟವಶಾತ್ ಅದು 2 ವರ್ಷಗಳಲ್ಲಿ ಮುಚ್ಚಿತು. ಸತೀಶ್ ಸನ್ಪಾಲ್-ಪತ್ನಿ ತಬಿಂದಾ ಸನ್ಪಾಲ್ ನೆಟ್ಫ್ಲಿಕ್ಸ್ನ Desi Bling ಎಂಬ ರಿಯಾಲಿಟಿ ಶೋನಲ್ಲಿ ದಂಪತಿಯೊಬ್ಬರು ಸಖತ್ ಫೇಮಸ್ ಆಗಿದ್ದಾರೆ. ಅವರೇ ಸತೀಶ್ ಸನ್ಪಾಲ್ ಹಾಗೂ ತಬಿಂದಾ. ಸತೀಶ್…
-

Border Tensions: ಚೀನಾ ಹಾದಿಯಲ್ಲೇ ಸಾಗಿದ ಪಾಕಿಸ್ತಾನ; ಗಡಿಯಲ್ಲಿ 20 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ! | | ACTPnews
Last Updated:Jul 01, 2020 11:41 AM IST Kashmir: ಪಾಕ್ ಮೂಲದ ಉಗ್ರ ಸಂಘಟನೆ ಜೊತೆ ಚೀನಾ ಮಾತುಕತೆ ನಡೆಸುತ್ತಿದೆ ಎಂದು ಆಂಗ್ಲ ಮಾಧ್ಯಮವೊಂದು ಹೇಳಿದೆ. ಇದು ನಿಜವೇ ಆದಲ್ಲಿ, ಗಡಿಯಲ್ಲಿ ಭಾರತಕ್ಕೆ ಉಪಟಳ ನೀಡಲು ಚೀನಾ-ಪಾಕ್ ಒಂದಾಗಿರುವುದು ಸ್ಪಷ್ಟವಾಗುತ್ತದೆ. ನವದೆಹಲಿ (ಜು.01): ಗಡಿ ಭಾಗದಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ ಮಾಡುವ ಮೂಲಕ ಭಾರತದ ವಿರುದ್ಧ ಚೀನಾ ಕತ್ತಿ ಮಸೆಯುತ್ತಿದೆ. ಈಗ ಪಾಕಿಸ್ತಾನ ಕೂಡ ಚೀನಾ ಹಾದಿಯಲ್ಲೇ ಸಾಗಿದ್ದು, ಭಾರತದ ಗಡಿ ಭಾಗದಲ್ಲಿ 20…
-

Amazon Owner: 5 ಸಾವಿರ ಕೋಟಿ ಖರ್ಚು ಮಾಡಿ ಮದುವೆಗೆ ಸಜ್ಜಾದ ಅಮೆಜಾನ್ ಸಂಸ್ಥಾಪಕ! ವಿಶ್ವದ 2ನೇ ಶ್ರೀಮಂತನ ಕೈ ಹಿಡಿಯೋ ವಧು ಯಾರು ಗೊತ್ತಾ? | Amazon founder Jeff Bezos ready to marry his girlfriend Lauren Sanchez over spending 5000 crore for wedding | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Dec 24, 2024 5:07 PM IST ವಿಶ್ವದ ಎರಡನೇ ಶ್ರೀಮಂತ ಜೆಫ್ ಬೆಜೋಸ್ ಅವರು ತಮ್ಮ ಗೆಳತಿ ಲಾರೆನ್ ಸ್ಯಾಂಚೆಜ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎನ್ನಲಾಗಿದ್ದು, ಇದಕ್ಕಾಗಿ ಬರೋಬ್ಬರಿ ಐದು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಿದ್ದಾರೆ ಎನ್ನಲಾಗಿದೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಅವರ ಗೆಳತಿ ಲಾರಾ ಸ್ಯಾಂಚೆಜ್ ಅಮೆಜಾನ್ ಸಂಸ್ಥಾಪಕ (Amazon Founder) ಮತ್ತು ವಿಶ್ವದ ಅಗ್ರ ಸಿರಿವಂತರ (World’s Richest) ಪೈಕಿ ಜೆಫ್ ಬೆಜೋಸ್ (Jeff Bezos) ಅವರು…
-

ಸಂಘರ್ಷ ಸ್ಥಳದಿಂದ ಕಾಲ್ತೆಗೆದಿಲ್ಲ ಚೀನೀ ಸೇನೆ: ಲಡಾಖ್ ಸಮೀಪವೇ ಇದ್ಧಾರಾ 40 ಸಾವಿರ ಚೀನೀ ಸೈನಿಕರು? | | ACTPnews
Last Updated:Jul 23, 2020 9:49 AM IST ಇತ್ತೀಚೆಗೆ ಗಡಿಭಾಗದಲ್ಲಿ ಸಂಘರ್ಷ ನಡೆದ ಸ್ಥಳದ ಸಮೀಪವೇ ಚೀನೀ ಸೈನಿಕರು ನಿಯೋಜನೆಗೊಂಡಿದ್ದಾರೆ ಎಂದು ಮೂಲಗಳನ್ನ ಉಲ್ಲೇಖಿಸಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈಚೆಗೆ ನಡೆದ ಯಾವುದೇ ಮಾತುಕತೆಗಳಿಗೂ ಚೀನೀಯರು ಕವಡೆಕಾಸಿನ ಕಿಮ್ಮತ್ತು ಕೊಟ್ಟಿರುವಂತೆ ತೋರುತ್ತಿಲ್ಲದಿರುವುದು ಸ್ಪಷ್ಟವಾಗಿದೆ. ನವದೆಹಲಿ(ಜುಲೈ 23): ಭಾರತ ಮತ್ತು ಚೀನೀ ಸೈನಿಕರ ಸಂಘರ್ಷ ನಡೆದ ಗಡಿಭಾಗದಿಂದ ಎರಡೂ ಕಡೆಯ ಸೈನಿಕರು ನಿರ್ಗಮಿಸಿ ವಾತಾವರಣ ತಿಳಿಗೊಳಿಸಬೇಕೆಂದು ನಿರ್ಧಾರವಾಗಿದೆ. ಆದರೆ, ಚೀನೀ ಸೈನಿಕರು ಅಲ್ಲಿಂದ ಕಾಲ್ತೆಗೆಯುತ್ತಿದ್ದಂತಿಲ್ಲ.…
-

Government Jobs: SSLC ಕಲಿತರೆ ಸಾಕು, ಪರೀಕ್ಷೆಯೂ ಇಲ್ಲ; ಆಯ್ಕೆ ಆದರೆ 69 ಸಾವಿರ ಸಂಬಳ, 35 ವರ್ಷದವರಿಗೂ ಅವಕಾಶ! | | ACTPnews
Last Updated:May 15, 2026 6:21 PM IST ಕರ್ನಾಟಕ ಹೈಕೋರ್ಟ್ ಗ್ರೂಪ್ D ನೇಮಕಾತಿ ಅಧಿಸೂಚನೆ, ಬೆಂಗಳೂರು ಧಾರವಾಡ ಕಲಬುರಗಿ ಹುದ್ದೆಗಳು, SSLC ಪಾಸ್ ಅಭ್ಯರ್ಥಿಗಳಿಗೆ ಮೇ 22 ರಿಂದ ಜೂನ್ 21, 2026ರವರೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕೋರ್ಟ್ ಹುದ್ದೆಗಳು ಬೆಂಗಳೂರು: ಕರ್ನಾಟಕ ಹೈಕೋರ್ಟ್ನಲ್ಲಿ (High Court) ಸ್ಥಿರ ಸರ್ಕಾರಿ ಉದ್ಯೋಗ ಬಯಸುತ್ತಿರುವ SSLC ಪಾಸಾದ ಅಭ್ಯರ್ಥಿಗಳಿಗೆ ಇದೊಂದು ಅಪರೂಪದ ಅವಕಾಶ. ಕರ್ನಾಟಕ ಹೈಕೋರ್ಟ್ 2026ರ ಗ್ರೂಪ್ D ನೇಮಕಾತಿ ಅಧಿಸೂಚನೆ ಹೊರಡಿಸಿದ್ದು,…
-

Bengaluru: ಮೆಟ್ರೋದಲ್ಲಿ ಗ್ರಾಬ್ ಹ್ಯಾಂಡಲ್ ಮುರಿದು ಬಿದ್ದು ಗಾಯಗೊಂಡಿದ್ದ ಗ್ರಾಹಕನಿಗೆ 5 ಸಾವಿರ ಪರಿಹಾರ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 18, 2026 6:08 PM IST ನಮ್ಮ ಮೆಟ್ರೋ ರೈಲಿನ ಗ್ರಾಬ್ ಹ್ಯಾಂಡಲ್ ಮುರಿದು ಪ್ರಯಾಣಿಕ ಗಾಯಗೊಂಡ ಪ್ರಕರಣದಲ್ಲಿ ಗ್ರಾಹಕರ ಸೇವಾ ಆಯೋಗ, BMRCL ಗೆ 5 ಸಾವಿರ ಪರಿಹಾರ ನೀಡಲು ಆದೇಶಿಸಿದೆ. ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ) ಬೆಂಗಳೂರು: ರಾಜಧಾನಿಯ ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೊಬ್ಬರು ಬಿದ್ದು ಗಾಯಗೊಂಡಿದ್ದ ಪ್ರಕರಣದಲ್ಲಿ ಐದು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕರ ಸೇವಾ ಆಯೋಗ (Consumer Dispute Redressal Commission) ಆದೇಶಿಸಿದೆ.…
-

India-China Conflict: ಮತ್ತೆ ಶುರುವಾದ ಯುದ್ಧ ಭೀತಿ; ಚೀನಾ ಗಡಿಗೆ ಹೆಚ್ಚುವರಿಯಾಗಿ 50 ಸಾವಿರ ಸೈನಿಕರನ್ನು ಕಳುಹಿಸಿದ ಭಾರತ | | ACTPnews
Last Updated:Jun 29, 2021 12:57 PM IST ಗಡಿಯಲ್ಲಿ ಭಾರತೀಯ ಯೋಧರ ಸಂಖ್ಯೆ 2 ಲಕ್ಷಕ್ಕೆ ಹೆಚ್ಚಿದೆ. ಇದು ಗಾಲ್ವಾನ್ ಸಂಘರ್ಷದ ಪೂರ್ವದ ಸ್ಥಿತಿಗೆ ಹೋಲಿಸಿದರೆ ಶೇ.40 ಹೆಚ್ಚಾಗಿದೆ. ಅಲ್ಲದೆ, ಗಡಿಯಲ್ಲಿ ಇಷ್ಟೊಂದು ಪ್ರಮಾಣದ ಸೇನೆ ಜಮಾವಣೆ ಮಾಡಿರುವುದು ಇದೇ ಮೊದಲು. ಗಾಲ್ವಾನ್ ಕಣಿವೆ ಮತ್ತು ಪೂರ್ವ ಲಡಾಖ್ ಪ್ರದೇಶದಲ್ಲಿ ವಿಶ್ವದ ಎರಡು ನ್ಯೂಕ್ಲಿಯರ್ ಪವರ್ ಹೊಂದಿರುವ ದೇಶಗಳಾದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರೆದಿದೆ. ಹೀಗಾಗಿ ಗಾಲ್ವಾನ್ ಕಣಿವೆಯಲ್ಲಿ ಮತ್ತೆ ಯುದ್ಧ ಪರಿಸ್ಥಿತಿ…
Latest News
Search the Archives
Access over the years of investigative journalism and breaking reports
You May Have Missed












