Tag: ಸದದ
-

ಸ್ಫಟಿಕದಂತೆ ಶುದ್ಧ ಈ ನದಿಯ ನೀರು; ದೇಶದ ಅತ್ಯಂತ ಸ್ವಚ್ಛವಾದ ನದಿ ಇದೇ ನೋಡಿ! | cleanest rivers in India with pristine water | ಟ್ರೆಂಡಿಂಗ್ ಸುದ್ದಿ | ACTPnews
ನದಿಗಳನ್ನು (River) ಕೇವಲ ಜಲಮೂಲಗಳಾಗಿ ನೋಡೋದಿಲ್ಲ, ಬದಲಿಗೆ ನದಿಗಳನ್ನು ದೇವರ ರೂಪದಲ್ಲಿ ನೋಡಲಾಗುತ್ತದೆ. ಇಲ್ಲಿರುವ ಪ್ರತಿ ನದಿಗಳೂ ಸಾಂಸ್ಕೃತಿಕ, ಪರಿಸರ ಮತ್ತು ಪ್ರಾಕೃತಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಇದೇ ಕಾರಣಕ್ಕೆ ಅವುಗಳು ತುಂಬಿ ಹರಿಯುವಾಗ ಬಾಗಿನ ಬಿಟ್ಟು, ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಹೀಗೆ ನದಿಗಳನ್ನು ದೈವಿಕ ರೂಪದಲ್ಲಿ ಕಾಣಲಾಗುತ್ತದೆ. ನಿಂತ ನೀರಿಗಿಂತ ನದಿ ನೀರು ಶುದ್ಧವಾಗಿರುತ್ತದೆ. ನದಿ ನೀರು (River Water) ಯಾವಾಗಲೂ ಹರಿದುಕೊಂಡು ಹೋಗುವುದರಿಂದ ಶುದ್ಧವಾದ ನೀರನ್ನು ಒದಗಿಸುತ್ತದೆ. ಆದರೆ ನಾವುಗಳೇ ಪ್ರವಾಸದ ಹೆಸರಲ್ಲಿ ಅಲ್ಲಿಗೆ…
-

Cockroach Janta Party: ಕಾಕ್ರೋಚ್ ಜನತಾ ಪಾರ್ಟಿ ಇನ್ಸ್ಟಾ ಖಾತೆ ಹ್ಯಾಕ್? ಸಾಲು ಸಾಲು ಪೋಸ್ಟ್ ಮಾಡಿ ದೀಪ್ಕೆ ಆರೋಪ ಮಾಡಿದ್ದು ಹೀಗೆ / Cockroach Janta Party Insta | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೆಟಾ ನೀಡಿರುವ ಖಾತೆ ಮರುಪಡೆಯುವ ವ್ಯವಸ್ಥೆಯ ಮೂಲಕ ಹಲವಾರು ಬಾರಿ ಪ್ರಯತ್ನಿಸಿದರೂ, ತಮ್ಮ ಖಾತೆಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಕಾಕ್ರೋಚ್ ಜನತಾ ಪಾರ್ಟಿ ಇನ್ಸ್ಟಾ ಖಾತೆ ಹ್ಯಾಕ್! ಅಭಿಜಿತ್ ದೀಪ್ಕೆ ಹಂಚಿಕೊಂಡಿರುವ ಸ್ಕ್ರೀನ್ಶಾಟ್ಗಳಲ್ಲಿ, ಇನ್ಸ್ಟಾಗ್ರಾಮ್ ಖಾತೆಯನ್ನು ‘ಸುರಕ್ಷತೆಗಾಗಿ’ ಲಾಕ್ ಮಾಡಲಾಗಿದೆ, ಗುರುತು ಪರಿಶೀಲನೆ ಮಾಡಿ, ಪಾಸ್ವರ್ಡ್ ಬದಲಿಸಿದರೆ ಮಾತ್ರ ಮರುಸ್ಥಾಪಿಸಲಾಗುತ್ತದೆ ಎಂಬ ಸಂದೇಶ ಕಾಣುತ್ತದೆ. ಆದರೆ ಮರುಪಡೆಯುವಿಕೆ ಪ್ರಕ್ರಿಯೆ ಪದೇ ಪದೇ ವಿಫಲವಾಗುತ್ತಿದ್ದು, ಅವರು…
-

ಇದು ಭಾರತದ ಅತ್ಯಂತ ದುಬಾರಿ ಕಟ್ಟಡವಂತೆ! ಬುರ್ಜ್ ಖಲೀಫಾ ಜೊತೆ ಸ್ಪರ್ಧೆಗಿಳಿದಿರುವ 93 ವರ್ಷದ ವೃದ್ಧ! | 93 year old man going to build India’s most expensive project like Burj Khalifa | ವ್ಯಾಪಾರ ಸುದ್ದಿ | ACTPnews
Last Updated:Jan 11, 2025 6:23 PM IST ಬುರ್ಜ್ ಖಲೀಫಾದಲ್ಲಿ ಒಂದು ಬಿಎಚ್ಕೆ ಅಪಾರ್ಟ್ಮೆಂಟ್ ಅಂದಾಜು 3.73 ಕೋಟಿ ರೂಪಾಯಿ, 2 ಬಿಎಚ್ಕೆ ಸುಮಾರು 5.83 ಕೋಟಿ ರೂಪಾಯಿ ಮತ್ತು 3 ಬಿಎಚ್ಕೆ ಸುಮಾರು 14 ಕೋಟಿ ರೂಪಾಯಿಯಾಗಿದೆ. ಡಿಎಲ್ಎಫ್ನ ಅಧ್ಯಕ್ಷ ಮತ್ತು ಸಿಇಒ ಕುಶಾಲ್ ಪಾಲ್ ಸಿಂಗ್ ವಿಶ್ವದಲ್ಲಿಯೇ ಅತಿ ಎತ್ತರದ ಕಟ್ಟಡ (World’s Tallest Building) ಯಾವುದು ಅಂತ ಪ್ರಶ್ನೆ ಕೇಳಿದರೆ, ಎಲ್ಲರ ಬಾಯಲ್ಲಿ ಮೊದಲಿಗೆ ಬರುವ ಉತ್ತರ ಬುರ್ಜ್ ಖಲೀಫಾ (Burj…
-

IPL 2026: ಕನ್ಫರ್ಮ್ ಆಯ್ತು ಟಾಪ್-2 ತಂಡಗಳು! ಕ್ವಾಲಿಯರ್-1 ರಲ್ಲಿ ಆರ್ಸಿಬಿ ವಿರುದ್ಧ ಆಡೋದು ಇದೇ ತಂಡ! | ಕ್ರೀಡಾ ಸುದ್ದಿ | ACTPnews
Last Updated:May 23, 2026 10:27 AM IST ಐಪಿಎಲ್ 2026 ರ ಕೊನೆಯ ಲೀಗ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 56 ರನ್ಗಳ ಸೋಲನ್ನು ಅನುಭವಿಸಿತು. ಈ ಸೋಲಿನ ಹೊರತಾಗಿಯೂ ಆರ್ಸಿಬಿ ಮೊದಲ ಸ್ಥಾನದಲ್ಲಿ ಉಳಿಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜೀವ್ ಗಾಂಧಿ (Rajiv Gandhi) ಅಂತಾರಾಷ್ಟ್ರೀಯ ಕ್ರೀಡಾಂಗಣ (International Stadium) ದಲ್ಲಿ ನಡೆದ ಪಂದ್ಯ (Match) ದಲ್ಲಿ ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ಬ್ಯಾಟರ್ಗಳಿಂದ ಅದ್ಭುತ ಪ್ರದರ್ಶನ ಕಂಡುಬಂದಿತ್ತು. ರಾಯಲ್…
-

Uttarakhand: ಹಿಮಪಾತದ ಜೊತೆ ಮೈ ಕೊರೆಯೋ ಚಳಿ; ‘ಲಾ ನಿನಾ’ ಅಬ್ಬರಕ್ಕೆ ಉತ್ತರಾಖಂಡ್ ಗಡಗಡ! | Snowfall in Uttarakhand, more cold! It’s La Niña glory! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದಕ್ಕೆಲ್ಲಾ ಕಾರಣವೇನು ಗೊತ್ತೆ!? ಲಾ ನಿನಾ! ಹೌದು, ಲಾ ನಿನಾವು ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಿಮಾಲಯದಲ್ಲಿ ಈ ಬದಲಾವಣೆ ವಿಶೇಷವಾಗಿದ್ದು, ಇದು ಪರಿಸರಕ್ಕೆ ಉತ್ತಮ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಾ ನಿನಾದ ಪರಿಣಾಮವು ಒಂದು ವಾರದ ಹಿಂದೆ ಪ್ರಾರಂಭವಾಗಿದ್ದು, ಇದರ ಹಿಂದೆಯೇ ಹಿಮಾಲಯ ಪ್ರದೇಶದಲ್ಲಿ ಹಠಾತ್ತನೆ ಹವಾಮಾನ ಬದಲಾವಣೆ ಉಂಟಾಗಿದೆ. ವರ್ಷಾಂತ್ಯದಲ್ಲಿ ಉಂಟಾದ ಹಠಾತ್ ಹಿಮಪಾತವು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳನ್ನು…
-

Prashant Kishor: ಏಕಾಏಕಿ ರಾಜಕೀಯ ತೊರೆದ 370 ಕೋಟಿ ರೂಪಾಯಿ ಒಡೆಯ, ಪಿಕೆ ಪಕ್ಷದಲ್ಲಿ ಕೋಲಾಹಲ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 9:22 AM IST ಉದಯ್ ಸಿಂಗ್ ಪಪ್ಪು ಸಿಂಗ್ ಜನ್ಸೂರಜ್ ರಾಷ್ಟ್ರೀಯ ಅಧ್ಯಕ್ಷರು ಒಂದು ವರ್ಷ ಸಕ್ರಿಯ ರಾಜಕೀಯದಿಂದ ವಿರಾಮ, ವೈಯಕ್ತಿಕ ಕೆಲಸ ಕಾರಣ, ಪ್ರಶಾಂತ್ ಕಿಶೋರ್ ಶೇಖ್ಪುರ ಮನೆ ಖಾಲಿ ನಿರ್ಧಾರ ಸಾಮಾನ್ಯ ಎಂದರು ಜನ್ ಸೂರಜ್ ಪಕ್ಷದ ಅಧ್ಯಕ್ಷ ಪಾಟ್ನಾ(ಮೇ.23): ಜನ್ಸೂರಜ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಸಂಸದ ಉದಯ್ ಸಿಂಗ್ (ಪಪ್ಪು ಸಿಂಗ್ ಎಂದೂ ಕರೆಯಲ್ಪಡುವ) ರಾಜಕೀಯದಿಂದ ಒಂದು ವರ್ಷ ವಿರಾಮ ತೆಗೆದುಕೊಳ್ಳುವ ಮೂಲಕ ಎಲ್ಲರನ್ನೂ…
-

Virat Kohli vs Travis Head: ಪಂದ್ಯದ ನಂತರವೂ ಕೊಹ್ಲಿ ಆಕ್ರೋಶ! ‘ಹ್ಯಾಂಡ್ಶೇಕ್’ ಮಾಡಲು ಬಂದ ಟ್ರಾವಿಸ್ ಹೆಡ್ ವಿರುದ್ಧ ಸಿಟ್ಟಿಗೆದ್ದಿದ್ದೇಕೆ ವಿರಾಟ್? ವಿಡಿಯೋ ವೈರಲ್ | ಕ್ರೀಡಾ ಸುದ್ದಿ | ACTPnews
Last Updated:May 23, 2026 10:50 AM IST Virat Kohli and Travis Head clash during SRH vs RCB: ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎಸ್ಆರ್ಎಚ್ ನೀಡಿದ 256ರ ಬೃಹತ್ ಮೊತ್ತವನ್ನು ಚೇಸ್ ಮಾಡುವ ವೇಳೆ, ಕೊಹ್ಲಿ ಮತ್ತು ಟ್ರಾವಿಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ರಾವಿಸ್ ಹೆಡ್ ಹೇಳಿದ ಒಂದು ಮಾತು ಕೊಹ್ಲಿಯನ್ನು ಕೆರಳಿಸಿದೆ. News18 ಹೈದರಾಬಾದ್: ನಿನ್ನೆ ನಡೆದ ಆರ್ಸಿಬಿ ಮತ್ತು ಎಸ್ಆರ್ಎಚ್ (RCB vs SRH) ಪಂದ್ಯದ ವೇಳೆ…
-

PBKS Playoffs: ಆರ್ಸಿಬಿ ವಿರುದ್ಧ ಸೋತ ನಂತರ ಸಂಕಷ್ಟದಲ್ಲಿ ಪಂಜಾಬ್! ಹೀಗಾದ್ರೆ ಮಾತ್ರ ಶ್ರೇಯಸ್ ಪಡೆಗೆ ಪ್ಲೇಆಫ್ ಚಾನ್ಸ್ | ಕ್ರೀಡಾ ಸುದ್ದಿ | ACTPnews
Last Updated:May 18, 2026 8:40 PM IST ಪಂಜಾಬ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲೇ ಇದೆ. ಇದು ಪಂಜಾಬ್ನ 13 ನೇ ಪಂದ್ಯವಾಗಿತ್ತು. ಲೀಗ್ನಲ್ಲಿ ಪಂಜಾಬ್ ಆರು ಗೆಲುವುಗಳು ಮತ್ತು ಆರು ಸೋಲುಗಳು ಹಾಗೂ ಒಂದು ಪಂದ್ಯ ರದ್ದಾಗಿದ್ದು ಒಟ್ಟು 13 ಅಂಕಗಳನ್ನು ಹೊಂದಿದೆ. ಈಗ ಕೇವಲ ಒಂದು ಪಂದ್ಯ ಮಾತ್ರ ಉಳಿದಿದ್ದು, ಆ ಪಂದ್ಯವನ್ನು ಗೆಲ್ಲುವುದು ಪಂಜಾಬ್ಗೆ ನಿರ್ಣಾಯಕವಾಗಿದೆ. ಪಂಜಾಬ್ ಕಿಂಗ್ಸ್ ಐಪಿಎಲ್ 2026ರ 61ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ತಂಡವು ರಾಯಲ್…
-

CSK vs SRH, IPL 2026: ನಿರ್ಣಾಯಕ ಪಂದ್ಯದಲ್ಲಿ ಚೆನ್ನೈಗೆ ಆಸರೆಯಾದ ಕಾರ್ತಿಕ್-ಬ್ರೆವಿಸ್! ಹೈದರಾಬಾದ್ಗೆ 181 ರನ್ಗಳ ಗುರಿ ನೀಡಿದ ಸಿಎಸ್ಕೆ | ಕ್ರೀಡಾ ಸುದ್ದಿ | ACTPnews
Last Updated:May 18, 2026 9:34 PM IST IPL 2026ರ 63 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್ಕೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ಗಳಿಸಿದೆ. ಡೆವಾಲ್ಡ್ ಬ್ರೆವಿಸ್ IPL 2026ರ 63ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್ಕೆ 20 ಓವರ್ಗಳಲ್ಲಿ 7 ವಿಕೆಟ್…
-

Smart phone: ಪ್ಯಾಂಟ್ನ ಯಾವ ಜೇಬಲ್ಲಿ ಮೊಬೈಲ್ ಇಡಬೇಕು? ನಿಮ್ಮ ಸ್ಮಾರ್ಟ್ಫೋನ್ ಸೇಫ್ ಆಗಿ ಇರ್ಬೇಕಾ, ಈ ಸುದ್ದಿ ಓದಿ! | ACTPnews
ಅನೇಕ ಜನರು ತಮ್ಮ ಫೋನ್ ಅನ್ನು ದಿನದ ಹೆಚ್ಚಿನ ಸಮಯವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಸ್ಮಾರ್ಟ್ಫೋನ್ ವಿಕಿರಣವು ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ಅದು ಹೆಚ್ಚು ಕಡಿಮೆ ನಮಗೆಲ್ಲರಿಗೂ ಗೊತ್ತಿರುವ ಒಂದು ವಿಚಾರವಾಗಿದೆ. ಇನ್ನು ಪುರುಷರು ತಮ್ಮ ಫೋನ್ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಅನಿವಾರ್ಯವಾಗಿ ಫೋನ್ಗಳನ್ನು ಜೇಬಿನಲ್ಲಿಡಬೇಕಾಗುತ್ತದೆ. ಹೀಗಿರುವ ಸಂದರ್ಭದಲ್ಲಿ ಈ ಅಭ್ಯಾಸದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಯಾವ ಜೇಬಿನಲ್ಲಿ ಮೊಬೈಲ್ ಇಟ್ಟರೆ ಉತ್ತಮ ಎಂಬ ಮಾಹಿತಿ ಇಲ್ಲಿದೆ.…
Latest News
Search the Archives
Access over the years of investigative journalism and breaking reports
You May Have Missed












