Tag: ಸದದ
-

Tamil Nadu: ಪ್ರಮಾಣವಚನದ ವೇಳೆ ರಾಹುಲ್- ರಾಜೀವ್ ಗಾಂಧಿಗೆ ಜೈಕಾರ ಹಾಕಿದ ಶಾಸಕ: ರಾಜ್ಯಪಾಲರು ಮಾಡಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 2:51 PM IST ಹೌದು ಹೊಸದಾಗಿ ನೇಮಕಗೊಂಡ ಕಾಂಗ್ರೆಸ್ ಸಚಿವ ಎಸ್. ರಾಜೇಶ್ ಕುಮಾರ್ ಪ್ರಮಾಣವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ, ರಾಜೀವ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕೆ. ಕಾಮರಾಜ್ ಅವರ ಹೆಸರುಗಳನ್ನು ಪ್ರಸ್ತಾಪಿಸಿದರು. ಇದು ಅವರ ಹೆಸರಿನಲ್ಲಿ ಘೋಷಣೆಗಳನ್ನು ಎತ್ತುವಂತೆ ಮಾಡಿತು. ಜೈಕಾರ ಹಾಕಿದ ಶಾಸಕ ಚೆನ್ನೈ(ಮೇ.21): ದಳಪತಿ ವಿಜಯ್ ನೇತೃತ್ವದ ತಮಿಳುನಾಡು ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದೆ. ಇಂದು ಗುರುವಾರ ಅವರ ಸಂಪುಟದಲ್ಲಿ ಇಪ್ಪತ್ತಮೂರು ಸಚಿವರು ಪ್ರಮಾಣವಚನ…
-

India vs Afghanistan: ಪಂತ್ಗೆ ಬಿಗ್ ಶಾಕ್, ಕನ್ನಡಿಗನಿಗೆ ಜಾಕ್ಪಾಟ್! ಅಘ್ಘಾನಿಸ್ತಾನ ವಿರುದ್ಧದ ಟೆಸ್ಟ್, ಏಕದಿನ ಸರಣಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ | ಕ್ರೀಡಾ ಸುದ್ದಿ | ACTPnews
ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಕೆಎಲ್ ರಾಹುಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆರಂಭಿಕರಾಗಿ ಆಡಲಿದ್ದಾರೆ. ಟೆಸ್ಟ್ ತಂಡಕ್ಕೆ ಸಿರಾಜ್, ನಿತೀಶ್ ಕುಮಾರ್ ರೆಡ್ಡಿ ಮರಳಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಗುರ್ನೂರ್ ಬ್ರಾರ್ ಹಾಗೂ ಹರ್ಷ್ ದುಬೆ ಟೆಸ್ಟ್ ತಂಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ODI ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ಏಕದಿನ ಸರಣಿಗೆ ಐಪಿಎಲ್ನಲ್ಲಿ ಅದ್ಭುತ…
-

India ODI Squad: ಏಕದಿನ ತಂಡದಿಂದ ಜಡೇಜಾ, ಪಂತ್ ಔಟ್, ಸಂಜು ಮತ್ತೆ ಕಡೆಗಣನೆ! ವಿಶ್ವಕಪ್ಗೂ ಮುನ್ನ ಏಕದಿನ ತಂಡದಲ್ಲಿ ಮಹತ್ವದ ಬದಲಾವಣೆ | ಕ್ರೀಡಾ ಸುದ್ದಿ | ACTPnews
Last Updated:May 19, 2026 5:54 PM IST ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಸರಣಿಗೆ ಭಾರತ ತಂಡವನ್ನ ಪ್ರಕಟಿಸಿದೆ. ಏಕದಿನ ತಂಡದಿಂದ ರಿಷಭ್ ಪಂತ್ರನ್ನ (Rishabh Pant) ಕೈಬಿಟ್ಟಿದೆ. ಆದರೆ ಸಂಜು ಸ್ಯಾಮ್ಸನ್ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಮೂವರು ಹೊಸ ಮುಖಗಳಿಗೆ ಅವಕಾಶ ನೀಡಿದೆ. ಜಡೇಜಾ- ಪಂತ್ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ (ODI Series) ಭಾರತೀಯ…
-

India Economy Crisis: ಯಾರೇ ಯುದ್ಧ ಮಾಡಿದ್ರೂ ಭಾರತಕ್ಕೆ ಆರ್ಥಿಕ ಸಂಕಷ್ಟ! ಯುದ್ಧದ ಚಕ್ರವ್ಯೂಹದಲ್ಲಿ ಭಾರತ ಸಿಲುಕಲು ಇದೆ ಆ 4 ಕಾರಣಗಳು! | ವ್ಯಾಪಾರ ಸುದ್ದಿ | ACTPnews
ನಿಮಗೊತ್ತಾ? ಜಗತ್ತಿನ ಎಲ್ಲೋ ಯಾರಾದರೂ ಕ್ಷಿಪಣಿಯನ್ನು ಉಡಾಯಿಸಿದರೆ, ನಮಗೆ ಸಂಬಂಧವೇ ಇರದ ಎರಡು ದೇಶಗಳು ಘರ್ಷಣೆ ಮಾಡಿದರೆ ಅಥವಾ ಒಂದು ಪ್ರಮುಖ ರಾಷ್ಟ್ರವು ದುರ್ಬಲ ರಾಷ್ಟ್ರದ ಮೇಲೆ ನಿರ್ಬಂಧಗಳನ್ನು ವಿಧಿಸಿದರೆ, ಅದರ ಪರಿಣಾಮಗಳು ನೇರವಾಗಿ ಭಾರತದ ಜೇಬಿಗೆ ತಟ್ಟುತ್ತದೆ. ಅಂದರೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬೆಲೆ ತೆರಬೇಕಾದ ಪರಿಸ್ಥಿತಿ. ಇಂತಹ ಬೆಳವಣಿಗೆಗಳಿಂದ ಬೆಲೆ ಏರಿಕೆಯಾಗಿ ಪ್ರತಿಯೊಬ್ಬ ಭಾರತೀಯನೂ ಸಂಕಷ್ಟ ಎದುರಿಸುವಂತಾಗಿದೆ. ರಷ್ಯಾ-ಉಕ್ರೇನ್ ಯುದ್ಧವಾಗಲಿ, ಅಥವಾ ಅಮೆರಿಕ ಮತ್ತು ಇರಾನ್ ನಡುವಿನ ಪ್ರಸ್ತುತ ನಡೆಯುತ್ತಿರುವ ಸಂಘರ್ಷವಾಗಲಿ, ಭಾರತೀಯ…
-

Team India: 2 ಸೀಸನ್,104 ವಿಕೆಟ್ ಆದ್ರೂ ಈ ರಣಜಿ ಚಾಂಪಿಯನ್ಗೆ ಟೆಸ್ಟ್ ತಂಡದಲ್ಲಿಲ್ಲ ಚಾನ್ಸ್! ಆಯ್ಕೆಸಮಿತಿ ವಿರುದ್ಧ ಫ್ಯಾನ್ಸ್ ಆಕ್ರೋಶ | ಕ್ರೀಡಾ ಸುದ್ದಿ | ACTPnews
Last Updated:May 19, 2026 8:40 PM IST ರಣಜಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಯುವ ಆಟಗಾರರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಅದರಲ್ಲಿ ಕೆಲವು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಟೆಸ್ಟ್ ಕ್ರಿಕೆಟ್ಗೆ ವೇಗಿಗಳ ವಿಭಾಗದಲ್ಲಿ ಪ್ರಬಲ ಸ್ಪರ್ಧಿಸಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿಯನ್ನ ಆಯ್ಕೆ ಮಾಡದಿರುವುದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಆಕಿಬ್ ನಬಿ ಅಫ್ಘಾನಿಸ್ತಾನ (India vs Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಕ್ರಿಕೆಟ್ (Team…
-

Mamata Banerjee: ಸೋಲಿನ ನಂತರವೂ ದೀದಿಗೆ 2 ದೊಡ್ಡ ಹೊಡೆತ! ಮಮತಾ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ / Mamata Banerjee Faces 2 Major Setbacks After Defeat: Turmoil Hits | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಚುನಾವಣಾ ಸೋಲಿನ ನಂತರ ಕೋಲ್ಕತ್ತಾದಲ್ಲಿ ಟಿಎಂಸಿ ನಡೆಸಿದ ಮೊದಲ ದೊಡ್ಡ ಪ್ರತಿಭಟನೆ ಬುಧವಾರ ನಡೆಯಿತು. ಆದರೆ ಈ ಪ್ರತಿಭಟನೆಯಲ್ಲಿ ಪಕ್ಷದ 80 ಶಾಸಕರಲ್ಲಿ ಕೇವಲ 36 ಮಂದಿ ಮಾತ್ರ ಹಾಜರಾಗಿದ್ದರು. ಇದು ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಎಚ್ಚರಿಕೆಯ ಸಂದೇಶವಾಗಿ ಕಾಣಿಸಿಕೊಂಡಿದೆ. ಟಿಎಂಸಿ ಪಕ್ಷದೊಳಗೆ ಬಿರುಕು! ಟಿಎಂಸಿಯ ಈ ಪ್ರತಿಭಟನೆ ವಿಧಾನಸಭಾ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಬಳಿ ನಡೆದಿತ್ತು. ಚುನಾವಣೋತ್ತರ ಹಿಂಸಾಚಾರ, ಹೊಸ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಬುಲ್ಡೋಜರ್ ಕ್ರಮಗಳು ಮತ್ತು ಬೀದಿ ವ್ಯಾಪಾರಿಗಳ ಮೇಲಿನ ಒತ್ತಡಗಳ…
-

IPL 2026: ಪ್ಲೇ ಆಫ್ಗೂ ಮುನ್ನ ಆರ್ಸಿಬಿ ತನ್ನ ವೀಕ್ನೆಸ್ ಸರಿ ಮಾಡಿಕೊಳ್ಳುತ್ತಾ? ಇದೊಂದು ಸರಿಯಾದ್ರೆ ಈ ಸಲನೂ ಕಪ್ ನಮ್ದೇ! | ಕ್ರೀಡಾ ಸುದ್ದಿ | ACTPnews
Last Updated:May 20, 2026 4:12 PM IST ಹಾಲಿ ಚಾಂಪಿಯನ್ ಆರ್ಸಿಬಿ ಐಪಿಎಲ್ 2026 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ಅಗ್ರಸ್ಥಾನದಲ್ಲಿದೆ. ಈಗಾಗಲೇ ಪ್ಲೇಆಫ್ ಸ್ಥಾನವನ್ನು ಪಡೆದುಕೊಂಡಿರುವ ಆರ್ಸಿಬಿ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ಲೀಗ್ (League) ಹಂತದ ತನ್ನ ಕೊನೆಯ ಪಂದ್ಯ (Match) ವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ…
-

Himachal Pradesh: ಪ್ರವಾಸೋದ್ಯಮ ಹೆಚ್ಚಿಸೋಕಂತಲೇ ಹೊಸ ರೂಲ್ಸ್! ಹೋಮ್ಸ್ಟೇ ಹಬ್ ನಿರ್ಮಿಸಲು ಸರ್ಕಾರದ ಹೊಸ ಹೆಜ್ಜೆ | Himachal Pradesh Government Unveils New Homestay Guidelines | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹೊಸದಾಗಿ ಪರಿಚಯಿಸಲಾದ ಹೋಂಸ್ಟೇ ಮಾರ್ಗಸೂಚಿಗಳನ್ನು ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಅಂತರ್ಗತ ಮತ್ತು ವೈವಿಧ್ಯಮಯ ಪ್ರವಾಸೋದ್ಯಮ ಅನುಭವವನ್ನು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ. ಹೊಸ ನಿಯಮಗಳಲ್ಲಿ ಏನೆಲ್ಲಾ ಇದೆ? ಮೊದಲ ಬಾರಿಗೆ, ಹಿಮಾಚಲದಲ್ಲಿ 20 ವರ್ಷಗಳಿಂದ ವಾಸಿಸುತ್ತಿರುವ ಇತರ ರಾಜ್ಯಗಳ ನಿವಾಸಿಗಳು ಮತ್ತು ರಾಜ್ಯದ ಹೊರಗೆ ವ್ಯವಹಾರಗಳನ್ನು ನಡೆಸುತ್ತಿರುವ ಹಿಮಾಚಲಿ ನಾಗರಿಕರು ಹೋಮ್ಸ್ಟೇಗಳನ್ನು ನೋಂದಾಯಿಸಲು ಮತ್ತು ನಿರ್ವಹಿಸಲು ಅರ್ಹರಾಗಿರುತ್ತಾರೆ ಎಂದು ಹೊಸ ನಿಯಮಗಳು ಹೇಳಿವೆ. ಹೆಚ್ಚುವರಿಯಾಗಿ, ರಾಜ್ಯದ ಕೃಷಿ ಭೂದೃಶ್ಯಕ್ಕೆ ಅಪ್ರತಿಮವಾಗಿರುವ ಸೇಬು ತೋಟಗಳು ಮತ್ತು ಚಹಾ ತೋಟಗಳಲ್ಲೂ ಹೋಮ್ಸ್ಟೇಗಳನ್ನು ಈಗ…
-

IND vs AFG: 41 ಪಂದ್ಯಗಳಲ್ಲಿ 156 ವಿಕೆಟ್, ಬ್ಯಾಟರ್ ಎದೆಯಲ್ಲಿ ನಡುಕ ಹುಟ್ಟಿಸುವ ಕೆಚ್ಚೆದೆಯ ಪ್ರದರ್ಶನ! ಆದ್ರೂ ಟೀಮ್ ಇಂಡಿಯಾದಲ್ಲಿ ಸಿಗಲಿಲ್ಲ ಚಾನ್ಸ್! | ಕ್ರೀಡಾ ಸುದ್ದಿ | ACTPnews
Last Updated:May 20, 2026 7:22 PM IST ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ. ಹಲವಾರು ಯುವ ಆಟಗಾರರನ್ನು ತಂಡದಲ್ಲಿ ಸೇರಿಸಲಾಗಿದ್ದು, ಇತರರನ್ನು ಕೈಬಿಡಲಾಗಿದೆ. ಬಿಸಿಸಿಐ ಆಯ್ಕೆಗಳಿಂದ ಟೀಮ್ ಇಂಡಿಯಾ ಅಭಿಮಾನಿಗಳು ಅತೃಪ್ತರಾಗಿದ್ದಾರೆ. ಆಕಿಬ್ ನಬಿ ಐಪಿಎಲ್ (India) 2026 ರ ನಡುವೆ ಅಫ್ಘಾನಿಸ್ತಾನ (Afghanistan) ವಿರುದ್ಧದ ಮುಂಬರುವ ಏಕೈಕ ಟೆಸ್ಟ್ (Test) ಮತ್ತು ಏಕದಿನ (ODI) ಸರಣಿಗಾಗಿ ಬಿಸಿಸಿಐ (BCCI) ಟೀಮ್ ಇಂಡಿಯಾ (Team India) ತಂಡವನ್ನು ಪ್ರಕಟಿಸಿದೆ. ಈ ಸರಣಿಗೆ…
-

Largest family: 130 ಮಕ್ಕಳಿಗೆ ಇವನೊಬ್ಬನೇ ತಂದೆ! 8 ಹೆಂಡತಿಯರ ಮಹಾ ಸಂಸಾರಕ್ಕೆ ಒಂದು ಜಿಲ್ಲೆಯ ಪಟ್ಟ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಒಂದು ಇಡೀ ಹಳ್ಳಿಯ (Village) ಜನಸಂಖ್ಯೆಯನ್ನು(Population) ತನ್ನ ಮನೆಯೊಳಗೇ ಸೃಷ್ಟಿಸಿರುವ ಈತ ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಜಿಲ್ಲೆಯನ್ನೇ (District) ಮುನ್ನಡೆಸಬಲ್ಲ ಮಹಾ ಸಂಸಾರದ ಒಡೆಯ. ಹೌದು, ಬರೋಬ್ಬರಿ 8 ಜನ ಹೆಂಡತಿಯರು (Wife’s) ಮತ್ತು 130 ಮಕ್ಕಳನ್ನು ಹೊಂದಿರುವ ಈತನ ಕೌಟುಂಬಿಕ ಸಾಮ್ರಾಜ್ಯದ ಕಥೆ ಕೇಳಿದರೆ ನೀವೂ ಬೆರಗಾಗುತ್ತೀರಿ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್! ಉಗಾಂಡಾದ (Uganda) ಗ್ರಾಮೀಣ ಭಾಗದ ನಿವಾಸಿ ಮುಸಾ ಹಸಾಹ್ಯ ಕಸೇರಾಅವರ ಜೀವನಕಥೆ ಈಗ…
Latest News
Search the Archives
Access over the years of investigative journalism and breaking reports
You May Have Missed












