Tag: ಸತರ
-

ಯಶಸ್ವಿ ವ್ಯಕ್ತಿಗಳ ಸಕ್ಸಸ್ ಸೂತ್ರ ಸಂಜೆಯ ಈ ಅಭ್ಯಾಸಗಳು! | Best Evening Habits for Successful People | ಲೈಫ್ಸ್ಟೈಲ್ | ACTPnews
Last Updated:Dec 02, 2024 2:58 PM IST ಪ್ರತಿದಿನ ಕೆಲ ಬ್ಯುಸಿ ಶೆಡ್ಯೂಲ್ನಿಂದ ಮನುಷ್ಯ ಇವೆರಡನ್ನು ಸಾಧಿಸುವಲ್ಲಿ ವಂಚಿತರಾಗುತ್ತಿದ್ದಾರೆ. ಆದರೆ ಒಬ್ಬ ವ್ಯಕ್ತಿ ಸಂಜೆ ಹೊತ್ತಾದರೂ ಕೆಲ ಅಭ್ಯಾಸಗಳನ್ನು ಅನುಸರಿಸಿದರೆ ನೆಮ್ಮದಿ ಜೊತೆಗೆ ಮರುದಿನ ಕೂಡ ಉತ್ಸಾಹದಿಂದ ಇರಬಹುದು. ಅಲ್ಲದೇ ಸುಖ ಮತ್ತು ಶಾಂತಿ ಯಾವ ವ್ಯಕ್ತಿಗಿರುತ್ತದೆಯೋ ಆತ ಜೀವನದಲ್ಲಿ ಯಶಸ್ವಿ ಆಗುತ್ತಾನೆ. News18 ಜೀವನದಲ್ಲಿ ಸಂತೋಷ ಮತ್ತು ಯಶಸ್ಸು ಸಿಗುವುದು ಅಷ್ಟೊಂದು ಸುಲಭವಾದ ಮಾತಲ್ಲ, ಸಂತೋಷ ಎಂಬುದು ನಮ್ಮ ಮನಸ್ಸಿಗೆ ಸಂಬಂಧಿಸಿದ್ದು ಅಂತ ಹೇಳಿದರೆ,…
-

ಈ ಹಣ್ಣುಗಳಲ್ಲೇ ಇದೆ ‘ಸ್ಲಿಮ್ ಸೂತ್ರ’! ಆದರೆ ಯಾವಾಗ ತಿನ್ನಬೇಕು ಗೊತ್ತಾ? | ಲೈಫ್ಸ್ಟೈಲ್ | ACTPnews
Last Updated:Dec 16, 2024 6:34 AM IST ಹಣ್ಣುಗಳು ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯವಾದ ಪೋಷಕಾಂಶಗಳ ಪವರ್ಹೌಸ್ ಆಗಿದೆ. ಹಣ್ಣುಗಳಲ್ಲಿನ ಹೆಚ್ಚಿನ ಫೈಬರ್ ಅಂಶವು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅತ್ಯಾಧಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದರ ಪರಿಣಾಮದಿಂದಾಗಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. News18 ಅಧಿಕ ತೂಕದಿಂದಾಗಿ (Weight Gain) ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು (Health Problem) ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ…
-

IPL Playoff: ಮುಂಬೈ ವಿರುದ್ಧ RR ಸೋತರೆ ಕೆಕೆಆರ್ಗೆ ಪ್ಲೇಅಪ್ ಅವಕಾಶ! ಹೀಗಾದರೆ ಮಾತ್ರ ರಹಾನೆ ಪಡೆಗೆ 4ನೇ ಸ್ಥಾನ | | ACTPnews
ಇದಕ್ಕೆ ಕಾರಣವೆಂದರೆ ಪಂಜಾಬ್ ಕಿಂಗ್ಸ್ ಈಗಾಗಲೇ 15 ಅಂಕಗಳನ್ನು ಹೊಂದಿದೆ ಮತ್ತು ಡೆಲ್ಲಿ ವಿರುದ್ಧದ ಗೆಲುವು ಕೋಲ್ಕತ್ತಾದ ಅಂಕವನ್ನ 15ಕ್ಕೆ ತರುತ್ತದೆ. ಈ ಸನ್ನಿವೇಶದಲ್ಲಿ, ಡೆಲ್ಲಿ ಮೊದಲು ಬ್ಯಾಟ್ ಮಾಡಿ ಒಟ್ಟು 180 ರನ್ಗಳನ್ನು ಗಳಿಸಿದರೆ, ಕೆಕೆಆರ್ 12 ರಿಂದ 12.4 ಓವರ್ಗಳಲ್ಲಿ ಆ ಗುರಿಯನ್ನು ಬೆನ್ನಟ್ಟಬೇಕಾಗುತ್ತದೆ. ಇದಕ್ಕೆ ವಿರುದ್ಧವಾಗಿ, ದೆಹಲಿ ತಂಡ ಚೇಸ್ ಮಾಡಿದರೆ, ಕೆಕೆಆರ್ 200 ರನ್ಗಳನ್ನು ಗಳಿಸಿ ನಂತರ ಡೆಲ್ಲಿ ವಿರುದ್ಧ 77 ರನ್ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ. ಆಗ ಮಾತ್ರ ಕೋಲ್ಕತ್ತಾದ ನೆಟ್…
-

IPL 2026: ಈ ತಂಡ ಗೆದ್ದರೆ ಆರ್ಸಿಬಿಯ ಟಾಪ್ 2 ಸ್ಥಾನ ಇಂದೇ ಕನ್ಫರ್ಮ್! ಕೊನೆಯ ಪಂದ್ಯ ಸೋತ್ರೂ ಇರಲ್ಲ ಪ್ರಾಬ್ಲಮ್! | | ACTPnews
ಆರ್ಸಿಬಿ 13 ಪಂದ್ಯಗಳಿಂದ 9 ಗೆಲುವು ಮತ್ತು 4 ಸೋಲುಗಳೊಂದಿಗೆ 18 ಅಂಕಗಳನ್ನು ಹೊಂದಿದೆ. ನೆಟ್ ರನ್ ರೇಟ್ 1.065 ಇದೆ. ಒಂಬತ್ತನೇ ಗೆಲುವಿನೊಂದಿಗೆ, ಆರ್ಸಿಬಿ ಐಪಿಎಲ್ 2026 ರ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. 2020 ರಿಂದ ಆರ್ಸಿಬಿ ಪ್ಲೇಆಫ್ ತಲುಪುತ್ತಿರುವುದು ಇದು ಐದನೇ ಬಾರಿ. 2023 ರಲ್ಲಿ, ಆರ್ಸಿಬಿ ಆರನೇ ಸ್ಥಾನ ಗಳಿಸಿ ಅದೊಂದು ವರ್ಷ ಮಾತ್ರ ಪ್ಲೇಆಫ್ ಪ್ರವೇಶಿಸಿರಲಿಲ್ಲ. ಆರ್ಸಿಬಿ 2020, 2021, 2022, 2024, 2025 ಮತ್ತು 2026 ರಲ್ಲಿ ಪ್ಲೇಆಫ್…
-

Manav Suthar: ಸ್ಪಿನ್ ಮೋಡಿಯಿಂದಲೇ ದಿಗ್ಗಜ ಆಟಗಾರನ್ನು ಅಚ್ಚರಿಗೊಳಿಸಿದ್ದ ಬೌಲರ್ ಭಾರತ ತಂಡಕ್ಕೆ ಆಯ್ಕೆ! ಯಾರು ಈ ಮಾನವ್ ಸುತಾರ್? | | ACTPnews
Last Updated:May 19, 2026 8:49 PM IST ಟೆಸ್ಟ್ ತಂಡದಲ್ಲಿ ಹೊಸ ಮುಖಗಳಿಗೂ ಸಹ ಅವಕಾಶ ನೀಡಲಾಗಿದ್ದು, ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಮಾನವ್ ಸುತಾರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮಾನವ್ ಸುತಾರ್ ಯಾರು? ಹಿನ್ನೆಲೆ ಏನು? ಅನ್ನೋದರ ಫುಲ್ ಡಿಟೇಲ್ಸ್ ಇಲ್ಲಿದೆ. ಮಾನವ್ ಸುತಾರ್ ಅಫ್ಘಾನಿಸ್ತಾನ (Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ (Test Match) ಬಿಸಿಸಿಐ ಭಾರತ ತಂಡವನ್ನು ಘೋಷಣೆ ಮಾಡಿದೆ. ಶುಭ್ಮನ್ ಗಿಲ್ (Shubman Gill) ಭಾರತ ತಂಡವನ್ನು ಮುನ್ನಡೆಸಲಿದ್ದು,…
Latest News
Search the Archives
Access over the years of investigative journalism and breaking reports
You May Have Missed












