Tag: ಸತಯ
-

Jana Nayagan: ‘ಸತ್ಯ ಹೇಳುವಷ್ಟು ಧೈರ್ಯವಿಲ್ಲ’ ಜನ ನಾಯಗನ್ ರಿಲೀಸ್ ತಡವಾದ ಬೆನ್ನಲ್ಲೇ ನಿರ್ದೇಶಕರ ಶಾಕಿಂಗ್ ಹೇಳಿಕೆ | Jana Nayagan delay Director H Vinod comments | | ACTPnews
ಜನ ನಾಯಗನ್ (Jana Nayagan) ಬಿಡುಗಡೆ ದಿನಾಂಕವು (Release Date) ತಮಿಳು ಚಿತ್ರರಂಗದ (Tamil Film Industry) ಅತಿದೊಡ್ಡ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಒಂದಾಗಿದೆ. ನಿರ್ದೇಶಕ ಎಚ್. ವಿನೋತ್ ಯಾವುದೇ ಉತ್ತರಗಳನ್ನು ನೀಡುತ್ತಿಲ್ಲ. ಇತ್ತೀಚಿನ ಪ್ರಚಾರ ಕಾರ್ಯಕ್ರಮದಲ್ಲಿ ದೀರ್ಘಕಾಲ ವಿಳಂಬವಾದ ಚಿತ್ರದ ಬಗ್ಗೆ ಕೇಳಿದಾಗ, ಚಿತ್ರ ನಿರ್ಮಾಪಕರು ನಿಗೂಢ ಹೇಳಿಕೆಯೊಂದಿಗೆ ಪ್ರತಿಕ್ರಿಯಿಸಿದರು. ತೆರೆಮರೆಯಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸಲು “ಧೈರ್ಯ” ಇಲ್ಲ ಎಂದು ಹೇಳಿದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್, ಮಮಿತಾ ಬೈಜು, ಬಾಬಿ ಡಿಯೋಲ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ಜನ…
-

Prashanth Neel: ಡ್ರ್ಯಾಗನ್ ಸಿನಿಮಾ ಶಾಕಿಂಗ್ ಸತ್ಯ! ಡೈರೆಕ್ಟರ್ ಪ್ರಶಾಂತ್ ನೀಲ್ ಹೇಳಿದ್ದೇನು? | | ACTPnews
ಡ್ಯಾಗನ್ ಚಿತ್ರದಲ್ಲಿ ಏನಿದೆ ಗೊತ್ತಾ? ಡ್ರ್ಯಾಗನ್ ಚಿತ್ರದಲ್ಲಿ ಒಂದು ಕತೆ ಇದೆ. ಅದು ಅದ್ಭುತವಾದ ಕತೇನೆ ಆಗಿದೆ. ಆದರೆ, ಸದ್ಯ ಗ್ಲಿಂಪ್ಸ್ ಅಲ್ಲಿ ಏನ್ ಕಥೆ ಹೇಳ್ತಿದ್ದೇವೆ ಅನ್ನುವುದನ್ನ ಮಾತ್ರ ಹೇಳುತ್ತಿದ್ದೇವೆ. ಡ್ರ್ಯಾಗನ್ ಚಿತ್ರದಲ್ಲಿ ಮಗ್ನ (ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್ಸ್ಟಾಗ್ರಾಮ್) ಆದರೆ, ಈ ಸಿನಿಮಾ ನೋಡಿದಾಗ ನಿಮಗೆ ಒಂದು ಸತ್ಯ ಅರ್ಥ ಆಗುತ್ತದೆ. ನಿಮ್ಮ ಮನದಲ್ಲಿ ಸುಮಾರು ಕ್ಯಾರೆಕ್ಟರ್ಗಳು ಉಳಿಯುತ್ತವೆ. ಅಷ್ಟೊಂದು ವಿಷಯ ಈ ಚಿತ್ರದಲ್ಲಿದೆ. ಅದನ್ನ ಉತ್ತಮ ಕಲಾವಿದರೇ ಮಾಡಿದ್ದಾರೆ. ಪ್ರತಿ ಕ್ಯಾರೆಕ್ಟರ್ಗೂ…
-

Jr NTR-Prashanth Neel: ಜೂನಿಯರ್ ಎನ್ಟಿಆರ್ ಲೀನ್ ಬಾಡಿ ಲುಕ್! ಆ ಅಸಲಿ ಸತ್ಯ ಬಿಚ್ಚಿಟ್ಟ ಪ್ರಶಾಂತ್ ನೀಲ್ | | ACTPnews
Last Updated:May 21, 2026 10:21 PM IST ತಾರಕ್ ಸುಮ್ನೆ ಅಲ್ಲ. ತುಂಬಾನೆ ಡೆಡಿಕೇಟೆಡ್ ಆಗಿದ್ದಾರೆ. ಅಷ್ಟೆ ಸ್ಟಬನ್ ಆಗಿದ್ದಾರೆ. ನಾನು ಇಲ್ಲಿವರೆಗೂ ನೋಡದ ಹೀರೋ ಇವರು. ಆ ರೀತಿನೇ ಇರೋ ಜೂನಿಯರ್ ಎನ್ಟಿಆರ್ ಬಗ್ಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಸಾಕಷ್ಟು ಮಾತನಾಡಿದ್ದಾರೆ. ಇವರ ಇಂಟ್ರಸ್ಟಿಂಗ್ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಆ ಅಸಲಿ ಸತ್ಯ ಬಿಚ್ಚಿಟ್ಟ ಡೈರೆಕ್ಟರ್ ಪ್ರಶಾಂತ್ ನೀಲ್! ಜೂನಿಯರ್ ಎನ್ಟಿಆರ್ (Junior NTR ) ಸುಮ್ನೆ ಅಲ್ಲ. ತುಂಬಾನೆ ಸ್ಟಬನ್…
-

ಚೀನಾ ಕುರಿತು ಸತ್ಯ ತಿಳಿಸಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ; ರಾಹುಲ್ ಗಾಂಧಿ | | ACTPnews
Last Updated:Oct 25, 2020 4:59 PM IST ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿರುವುದು ಸತ್ಯ. ಇದಕ್ಕೆ ಭಾರತ ಸರ್ಕಾರ ಮತ್ತು ಆರ್ಎಸ್ಎಸ್ ಅವಕಾಶ ನೀಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನವದೆಹಲಿ (ಅ.25): ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಭಾರತ ಚೀನಾಕ್ಕಿಂತ ದೊಡ್ಡದಾಗಿ ಬೆಳೆಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ವಿಜಯದಶಮಿ ಅಂಗವಾಗಿ ಮಾತನಾಡಿದ ಅವರು, ಚೀನಾ ಆಕ್ರಮಣ ವಿರುದ್ಧ ಕಿಡಿಕಾರಿದರು. ನಾವು ಎಲ್ಲರೊಂದಿಗೆ ಸ್ನೇಹಪರವಾಗಿ ಇರುಲು ಉದ್ದೇಶಿಸಿದ್ದೇವೆ.…
-

Pavan Wadeyar: ಕನ್ನಡ ಇಂಡಸ್ಟ್ರಿಯ ಆ ಕರಾಳ ಸತ್ಯ ಬಿಚ್ಚಿಟ್ಟ ಗೂಗ್ಲಿ ಡೈರೆಕ್ಟರ್! ಅಸಲಿಗೆ ಇಲ್ಲಿ ಆಗ್ತಿರೋದೇನು? | | ACTPnews
Last Updated:May 20, 2026 8:41 PM IST ಸ್ಯಾಂಡಲ್ವುಡ್ ಗೂಗ್ಲಿ ಚಿತ್ರದ ಡೈರೆಕ್ಟರ್ ಪವನ್ ಒಡೆಯರ್ (Googly Director Pavan Wadeyar) ಕನ್ನಡ ಇಂಡಸ್ಟ್ರಿಯ (Kannada Film Industry) ಆ ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ. ಕಡಿಮೆ ಬಜೆಟ್ ಚಿತ್ರಗಳ ಕಥೆ ಹೇಗಿದೆ? ದೊಡ್ಡ ಬಜೆಟ್ನ ಚಿತ್ರಗಳ ವಿಚಾರ ಯಾವ ರೀತಿ ಇರುತ್ತದೆ ಅಂತ ಹೇಳಿದ್ದಾರೆ. ಕನ್ನಡ ಇಂಡಸ್ಟ್ರಿಯ ಆ ಕರಾಳ ಸತ್ಯ ಬಿಚ್ಚಿಟ್ಟ ಗೂಗ್ಲಿ ಡೈರೆಕ್ಟರ್! ಸ್ಯಾಂಡಲ್ವುಡ್ ಗೂಗ್ಲಿ ಚಿತ್ರದ ಡೈರೆಕ್ಟರ್ ಪವನ್ ಒಡೆಯರ್ (Googly…
Latest News
Search the Archives
Access over the years of investigative journalism and breaking reports
You May Have Missed












