Tag: ವಚರ
-

Lifestyle: ಬೇಸಿಗೆಯಲ್ಲಿ ಏಲಕ್ಕಿ ಹಾಲು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ? ಈ ವಿಚಾರ ಅಚ್ಚರಿ ಮೂಡಿಸೋದು ಪಕ್ಕಾ | ಕ್ರೀಡಾ ಸುದ್ದಿ | ACTPnews
Last Updated:Jun 03, 2026 10:47 AM IST ಬೇಸಿಗೆಯಲ್ಲಿ ಜನರು ಅರಿಶಿನದ ಬದಲು ಏಲಕ್ಕಿ ಹಾಲು ಕುಡಿಯುತ್ತಾರೆ. ಏಲಕ್ಕಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಏಲಕ್ಕಿ ಹಾಲು ಬೇಸಿಗೆಯ (Summer) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹವಾಮಾನದಲ್ಲಿನ (Weather) ಈ ಬದಲಾವಣೆ ಆರೋಗ್ಯದ (Health) ಮೇಲೆ ನೇರ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಆಹಾರ ಸೇವನೆ ತುಂಬಾ ಕಡಿಮೆ. ಬದಲಾಗಿ, ಜನರು ಹೆಚ್ಚು ತಂಪು ಪಾನೀಯಗಳನ್ನು ಕುಡಿಯುತ್ತಾರೆ.…
-

Darshan: ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರ, ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ’ Home minister reactions about latest buzz about darshan | | ACTPnews
Last Updated:May 23, 2026 12:12 PM IST Darshan: ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರವಾಗಿ ಈಗ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ಹೇಳಿದ್ದೇನು? ದರ್ಶನ್-ಜಿ ಪರಮೇಶ್ವರ್ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದ ಮೇಲೆ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ (Darshan) ಅವರ ಜಾಮೀನು ಅರ್ಜಿ ಇತ್ತೀಚೆಗೆ ಸುಪ್ರೀಂ ಕೋರ್ಟ್ನಲ್ಲಿ (Supreme Court) ರಿಜೆಕ್ಟ್ ಆಗಿತ್ತು. ಅಷ್ಟೇ ಅಲ್ಲದೆ ಅವರು ಇನ್ನೂ ಒಂದು ವರ್ಷದ ತನಕ ಜಾಮೀನಿಗೆ ಅರ್ಜಿ ಕೂಡಾ…
-

ಚೀನಾ ಅಪಾಯ ವಿಚಾರ: ಯಾವುದೇ ಪರಿಸ್ಥಿತಿ ಎದುರಿಸಲು ನಮ್ಮ ಸೇನೆ ಸನ್ನದ್ಧ – ಅಮಿತ್ ಶಾ | | ACTPnews
Last Updated:Oct 17, 2020 9:42 PM IST ನಮ್ಮ ಒಂದಿಂಚೂ ಜಾಗವನ್ನ ಕಬಳಿಸಲು ನಾವು ಬಿಡುವುದಿಲ್ಲ. ನಮ್ಮ ಉದ್ದೇಶ ಗಟ್ಟಿಯಾಗಿದೆ. ದೇಶದ 130 ಕೊಟಿ ಜನರು ಯಾರಿಗೂ ತಲೆಬಾಗುವುದಿಲ್ಲ. ಭಾರತಕ್ಕೆ ಜಾಗತಿಕವಾಗಿ ಬೆಂಬಲ ಇದೆ ಎಂದು ನ್ಯೂಸ್18 ಸಂದರ್ಶನದಲ್ಲಿ ಅಮಿತ್ ಶಾ ಹೇಳಿದ್ದಾರೆ. ನವದೆಹಲಿ: ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಭಾರತೀಯ ಸೇನೆ ಸದಾ ಸಿದ್ಧವಾಗಿರುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಚೀನೀ ಸೇನೆಗೆ ಯುದ್ಧಕ್ಕೆ ಸನ್ನದ್ದವಾಗುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್…
-

India vs China: ತಜಿಕಿಸ್ತಾನದಲ್ಲಿ ಚೀನಾದೊಂದಿಗೆ ಗಡಿ ವಿಚಾರ ಚರ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್ | | ACTPnews
Last Updated:Jul 15, 2021 8:48 AM IST ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆಯುತ್ತಿರುವ SCO (ಶಾಂಘೈ ಸಹಕಾರ ಸಂಘಟನೆ) ಸಭೆಯ ವೇಳೆ ಭಾರತ ಮತ್ತು ಚೀನಾ ವಿದೇಶಾಂಗ ಸಚಿವರು ಭೇಟಿಯಾಗಿ ಗಡಿ ವಿವಾದ ವಿಚಾರಗಳನ್ನ ಚರ್ಚಿಸಿದ್ದಾರೆ. ನವದೆಹಲಿ (ಜುಲೈ 15): ಕಳೆದ ವರ್ಷ ಸೇನಾ ಜಟಾಪಟಿಗೆ ಕಾರಣವಾದ ಲಡಾಖ್ನ ಗಡಿಭಾಗದಿಂದ ಸಂಪೂರ್ಣ ಸೇನೆಗಳನ್ನ ಹಿಂಪಡೆಯಬೇಕೆಂದು ನಿರ್ಧಾರವಾದರೂ ಚೀನಾ ಮಾತ್ರ ಅದಕ್ಕೆ ಹೆಚ್ಚು ಮಹತ್ವ ಕೊಡುತ್ತಿಲ್ಲ. ಆ ಗಡಿಭಾಗದಲ್ಲಿ ತನ್ನ ಸೇನಾ ಚಟುವಟಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದೆ.…
Latest News
Search the Archives
Access over the years of investigative journalism and breaking reports
You May Have Missed












