Tag: ರಡ
-

Kerala Rains: ಭಾರೀ ಮಳೆಗೆ ತತ್ತರಿಸಿದ ಕೇರಳ! 24 ಗಂಟೆಯಲ್ಲಿ 4 ಸಾವು, 28 ಮಂದಿಗೆ ಗಾಯ, ರೆಡ್ ಅಲರ್ಟ್ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಕೇರಳ ರಾಜ್ಯಾದ್ಯಂತ ಪ್ರವಾಹ ಮತ್ತು ಭೂಕುಸಿತದ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ ನಂತರ, ಕಾಸರಗೋಡು, ಕಣ್ಣೂರು, ವಯನಾಡ್, ಕೋಯಿಕ್ಕೋಡ್ ಮತ್ತು ಮಲಪ್ಪುರಂ ಸೇರಿದಂತೆ ಐದು ಉತ್ತರ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ಪಟ್ಟಣಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್ ಮತ್ತು ಪಾಲಕ್ಕಾಡ್ಗಳಿಗೆ ಕಿತ್ತಳೆ ಅಲರ್ಟ್ ಘೋಷಿಸಲಾಗಿದ್ದು, ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಇನ್ನೂ ಹಳದಿ ಅಲರ್ಟ್ನಲ್ಲಿವೆ. ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು, ಐದು ರೆಡ್-ಅಲರ್ಟ್…
-

Cabinet Expansion: 35 ಹೊಸ ಸಚಿವರಿಂದ ಪ್ರಮಾಣ ವಚನ ಸ್ವೀಕಾರ, ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರದ ಹೊಸ ಟೀಮ್ ರೆಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಶ್ಚಿಮ ಬಂಗಾಳ ರಾಜ್ಯಪಾಲ ಆರ್.ಎನ್.ರವಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಲೋಕಭವನದಲ್ಲಿ ಸುವೇಂದು ಅಧಿಕಾರಿ ಅವರ ಸಂಪುಟ ವಿಸ್ತರಣೆಗಾಗಿ 35 ಬಿಜೆಪಿ ಶಾಸಕರಿಗೆ ಸಚಿವರಾಗಿ ಪ್ರಮಾಣ ವಚನ ಬೋಧಿಸಿದರು. 13 ಬಿಜೆಪಿ ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಮೂವರು ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಮತ್ತು 19 ಇತರರನ್ನು ರಾಜ್ಯ ಸಚಿವರಾಗಿ ಪರಿಷತ್ತಿಗೆ ಸೇರಿಸಲಾಯಿತು. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು ಹೊಸದಾಗಿ ರೂಪುಗೊಂಡ ಬಿಜೆಪಿ ಸಂಪುಟದಲ್ಲಿ ಪೂರ್ಣ ಪ್ರಮಾಣದ ಮಂತ್ರಿಗಳೆಂದರೆ ದೀಪಕ್ ಬರ್ಮನ್…
-

RCB ಬ್ಲೌಸ್ಗೆ ಈಗ ಸಖತ್ ಡಿಮ್ಯಾಂಡ್! ಬ್ಲೂ ರೆಡ್, ಗೋಲ್ಡ್ ಕಲರ್ ರವಿಕೆಯಲ್ಲಿ ಮಿಂಚಿದ ಸುಂದರಿ | ಕ್ರೀಡಾ ಸುದ್ದಿ | ACTPnews
Last Updated:May 31, 2026 7:29 PM IST RCB ತಂಡ ಫೈನಲ್ ತಲುಪಿದೆ. ಕ್ರೇಜ್ ಡಬಲ್ ಆಗಿದೆ. ಆರ್ಸಿಬಿ ಫೈನಲ್ ಮ್ಯಾಚ್ ಹಿನ್ನೆಲೆ ಮಾಡೆಲ್ ಒಬ್ಬರು RCB ಸ್ಟೈಲಿಷ್ ಬ್ಲೌಸ್ ತೊಟ್ಟು ಮಿಂಚಿದ್ದಾರೆ. ನೆಟ್ಟಿಗರ ಗಮನ ಸೆಳೆದಿದ್ದಾರೆ. ಡಿಸೈನರ್ ಅಂಜಲಿ ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಅನ್ನು ಹಬ್ಬದಂತೆ (Festival) ಆಚರಿಸಲಾಗುತ್ತದೆ. ಇನ್ನು ಐಪಿಎಲ್ನಲ್ಲಿ ಆರ್ಸಿಬಿ (Royal Challengers Bengaluru) ಕ್ರೇಜ್ ಬಗ್ಗೆ ಮಾತನಾಡೆದೆ ಬೇಡ ಬಿಡಿ, ಆರ್ಸಿಬಿ ತಂಡ ಇಡೀ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು…
-

Shiva Rajkumar: ಪೆದ್ದಿ ಚಿತ್ರ ಬಿಡಲು ಶಿವಣ್ಣ ರೆಡಿ ಆಗಿದ್ದರು! ಅದಕ್ಕೆ ಕಾರಣ ಏನು ಗೊತ್ತಾ? | | ACTPnews
ಪೆದ್ದಿ ಬಿಡಲು ರೆಡಿ ಆಗಿದ್ದೆ… ಪೆದ್ದಿ ಚಿತ್ರದ ಕತೆಯನ್ನ ಬುಚಿ ಬಾಬು ಸನಾ ಹೇಳಿದರು. ಈ ಕತೆ ಕೇಳಿದಾಕ್ಷಣ ಇಷ್ಟ ಆಯಿತು. ಚಿತ್ರದ ಗೌರ್ ನಾಯ್ಡು ಪಾತ್ರ ಮಾಡಲು ಒಪ್ಪಿಗೆಯನ್ನು ಕೊಟ್ಟು ಬಿಟ್ಟೆ. ನಾನು ಚಿತ್ರ ಬಿಡಲು ನಿರ್ಧರಿಸಿದ್ದೆ ಕತೆ ಕೇಳಿದ ದಿನವೇ ರಾಮ್ ಚರಣ್ ಜೊತೆಗೂ ಮಾತನಾಡಿದೆ. ಅದಾದ್ಮೇಲೆ ನನಗೆ ಕ್ಯಾನ್ಸರ್ ಇರೋ ವಿಷಯ ತಿಳಿಯಿತು. ಇದರ ಚಿಕಿತ್ಸೆಗಾಗಿ ಅಮೆರಿಕಾ ದೇಶಕ್ಕೆ ಹೋಗುವ ಅವಶ್ಯಕತೆನೂ ಇತ್ತು. ಅದನ್ನ ಚಿತ್ರ ತಂಡಕ್ಕೂ ಹೇಳಿದೆ. ಕ್ಯಾನ್ಸಲ್ ಮಾಡೋಣವೇ ಚಿತ್ರದ…
-

Priyaka Upendra: ಪ್ರಿಯಾಂಕಾ ಉಪೇಂದ್ರ ಸ್ಪೆಷಲ್ ಪೋಸ್ಟ್ ; ರೆಡ್ ಹಾರ್ಟ್ ಇಮೋಜಿ ಹಾಕಿದ್ಯಾಕೆ ಗೊತ್ತಾ? | | ACTPnews
Last Updated:May 25, 2026 11:23 PM IST ಪ್ರಿಯಾಂಕಾ ಉಪೇಂದ್ರ ಅವರು ರೆಡ್ ಹಾರ್ಟ್ ಇಮೋಜಿ ಹಂಚಿಕೊಂಡಿದ್ದಾರೆ. ಉಪ್ಪಿ ಜೊತೆಗಿನ ಕೆಲವು ಚೆಂದದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನ ನೋಡಿದವರು ಏನಂದ್ರು ಅನ್ನೋದು ಇಲ್ಲಿದೆ ಓದಿ. ಪ್ರಿಯಾಂಕಾ ಉಪೇಂದ್ರ ಸ್ಪೆಷಲ್ ಪೋಸ್ಟ್ ; ರೆಡ್ ಹಾರ್ಟ್ ಇಮೋಜಿ ಹಾಕಿದ್ಯಾಕೆ ಗೊತ್ತಾ? ಪ್ರಿಯಾಂಕಾ ಉಪೇಂದ್ರ (Priyaka Upendra) ಅವರು ಕಾನ್ಸ್ನಿಂದ ವಾಪಾಸ್ ಬಂದಿದ್ದಾರೆ. ಅಲ್ಲಿವರೆಗೂ ಅಲ್ಲಿಯ ತಮ್ಮ ಸುಮಾರು ಅಪ್ಡೇಟ್ಗಳನ್ನ ಕೊಟ್ಟಿದ್ದಾರೆ. ರೆಡ್ ಕಾರ್ಪೆಟ್ (Red…
-

IPL 2026: ಚರಿತ್ರೆ ಸೃಷ್ಟಿಸಲು ಭುವಿ ರೆಡಿ! 5 ವರ್ಷಗಳಿಂದ ಸಾಧ್ಯವಾಗದ ದಾಖಲೆಯನ್ನು ಆರ್ಸಿಬಿ ರಣಬೇಟೆಗಾರ ಮುರಿಯುತ್ತಾರಾ? | ಕ್ರೀಡಾ ಸುದ್ದಿ | ACTPnews
Last Updated:May 18, 2026 8:02 PM IST ಐಪಿಎಲ್ 2026 ರಲ್ಲಿ ಆರ್ಸಿಬಿ ವೇಗಿ ಭುವನೇಶ್ವರ ಕುಮಾರ್ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಪ್ರಸ್ತುತ, ಆ ದಾಖಲೆಯನ್ನು ಮುರಿಯಲು ಅವರು ಒಂಬತ್ತು ವಿಕೆಟ್ಗಳ ದೂರದಲ್ಲಿದ್ದಾರೆ. ಭುವನೇಶ್ವರ ಕುಮಾರ್ ಐದು ವರ್ಷಗಳ (Years) ಹಿಂದೆ ಬಹುತೇಕ ಮುರಿದುಹೋಗಿದ್ದ ಐಪಿಎಲ್ (IPL) ದಾಖಲೆ (Record) ಯನ್ನು ಈ ಬಾರಿ ಮುರಿಯಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ವೇಗದ ಬೌಲರ್ (Bowler)…
-

Prashanth Neel: ಡ್ರ್ಯಾಗನ್ ಮೂವಿಯಲ್ಲಿ ಮಿಂಚೋಕೆ ಬಾಲಿವುಡ್ ಸ್ಟಾರ್ ರೆಡಿ | | ACTPnews
ಅನಿಲ್ ಕಪೂರ್ ಡ್ರ್ಯಾಗನ್ ಚಿತ್ರದಲ್ಲಿ ಸುಮಾರು ಪಾತ್ರಗಳಿವೆ. ಒಂದಕ್ಕಿಂತ ಒಂದು ಕ್ರೂರ ಅನಿಸಿ ಬಿಡುತ್ತವೆ. ಇಡೀ ಗ್ಲಿಂಪ್ಸ್ ನೋಡಿದ್ರೆ ಆಯಿತು. ಎಲ್ಲೂ ನಾರ್ಮಲ್ ರೋಲ್ ಕಾಣಿಸೋದೇ ಇಲ್ಲ. ಪ್ರಶಾಂತ್ ಎಲ್ಲಿ ಹೇಳಿರೋದು ಕಡುಗಪ್ಪು ಲೋಕದಲ್ಲಿ ಗುಂಡಿನ ಸುರಿಮಳೆ ಆಗುತ್ತದೆ. ಹೆಣಗಳು ರಾಶಿ ರಾಶಿ ಬಿದ್ದಿರೋದು ಕಾಣಿಸುತ್ತವೆ. ಚಿತ್ರ ವಿಚಿತ್ರ ಅನಿಸೋ ಪಾತ್ರಗಳ ಪರಿಚಯವೂ ಇಲ್ಲಾಗುತ್ತದೆ. ರಘುವೀರ್ ರಾಥೋಡ್ ಅನಿಲ್ ಕಪೂರ್ ಈ ಚಿತ್ರದಲ್ಲಿ ರಘುವೀರ್ ರಾಥೋಡ್ ಅನ್ನುವ ಪಾತ್ರ ಮಾಡಿದ್ದಾರೆ. ಈ ಪಾತ್ರ ಕಥೆಯಲ್ಲಿ ಬರುವ ಇತರ…
-

Wilson Garden Naga: ದರ್ಶನ್ ಜೊತೆ ಟೀ ಕುಡಿದಿದ್ದ ರೌಡಿ ಶೀಟರ್ ರಿಲೀಸ್! ಮುಖಕ್ಕೆ ಮಾಸ್ಕ್ ಹಾಕಿ ಬಂದ ವಿಲ್ಸನ್ ಗಾರ್ಡನ್ ನಾಗ! | | ACTPnews
Last Updated:May 21, 2026 8:42 PM IST Wilson Garden Naga: 2024ರಲ್ಲಿ ನಟ ದರ್ಶನ್ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಚಹಾ ಸೇವನೆ ಮಾಡುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ನಾಗನನ್ನು ಪರಪ್ಪನ ಅಗ್ರಹಾರ ಜೈಲಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಬೇಲ್ ಪಡೆದಿರುವ ನಾಗ, ಜೈಲಿಂದ ರಿಲೀಸ್ ಆಗಿದ್ದಾನೆ. ದರ್ಶನ್ ಜೊತೆ ವಿಲ್ಸನ್ ಗಾರ್ಡನ್ ನಾಗ ಬೆಳಗಾವಿ: ನಟ ದರ್ಶನ್ ಜೊತೆ ಚಹಾ…
-

IND vs AFG: ಟೀಮ್ ಇಂಡಿಯಾ ಒಳಗಿನ ಮುಂಬೈ ಪ್ಲೇಯರ್ಸ್ ಪ್ರಾಬಲ್ಯ ಅಂತ್ಯ! ಅಫ್ಘಾನ್ ಸರಣಿಯಲ್ಲಿ ಮಿಂಚಲು 7 ಜಿಟಿ ಆಟಗಾರರು ರೆಡಿ! | ಕ್ರೀಡಾ ಸುದ್ದಿ | ACTPnews
ಅಫ್ಘಾನಿಸ್ತಾನ ಸರಣಿಗೆ ಘೋಷಿಸಲಾದ ಭಾರತ ತಂಡದಲ್ಲಿರುವ 11 ಆಟಗಾರರು ಗುಜರಾತ್ ಟೈಟಾನ್ಸ್ನವರು ಎಂದು ವಿವರಿಸುವ ಪೋಸ್ಟ್ ಅನ್ನು ಫ್ರಾಂಚೈಸಿ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಆಟಗಾರರು ಎರಡೂ ತಂಡಗಳನ್ನು ಪ್ರತಿನಿಧಿಸುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಹೀಗಾಗಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಒಳಗಿನ ಮುಂಬೈ ಇಂಡಿಯನ್ಸ್ ಆಟಗಾರರ ಪ್ರಾಬಲ್ಯಕ್ಕೆ ಅಂತ್ಯ ಹಾಡಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಮುಂಬೈ ಆಟಗಾರರ ಪ್ರಾಬಲ್ಯ ಟೀಮ್ ಇಂಡಿಯಾದ ನಾಯಕತ್ವ ರೋಹಿತ್ ಶರ್ಮಾ ಕೈಯಲ್ಲಿರುವಾಗ ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೆಚ್ಚಾಗಿ ತಂಡದಲ್ಲಿದ್ದರು.…
Latest News
Search the Archives
Access over the years of investigative journalism and breaking reports
You May Have Missed












