Tag: ಮಹತವದ
-

Darshan Case: ರೇಣುಕಾಸ್ವಾಮಿ ಕೇಸ್ನಲ್ಲಿ ಇಂದು ಆ ಮಹತ್ವದ ನಿರ್ಧಾರ? ಇದು ದರ್ಶನ್ಗೆ ತುಂಬಾ ಇಂಪಾರ್ಟೆಂಟ್ | | ACTPnews
Last Updated:May 26, 2026 8:09 AM IST Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಿದೆಯಾ ಕೋರ್ಟ್? ಇಂದಿನ ವಿಚಾರಣೆಯಲ್ಲಿ ಏನಾಗಲಿದೆ? ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದ ಟ್ರಯಲ್ ಇಂದು 64ನೇ ಸೆಷನ್ಸ್ ಕೋರ್ಟ್ನಲ್ಲಿ ನಡೆಯಲಿದೆ. ಈಗಾಗಲೇ ಸೆಷನ್ಸ್ ಕೋರ್ಟ್ಗೆ ಸಂಬಂಧಿಸಿದಂತೆ ಪೊಲೀಸ್ (Police) ಠಾಣೆಗಳ ನಿಯೋಜನೆ ಬದಲಾಗಿದ್ದು, ದರ್ಶನ್ (Darshan) ಪ್ರಕರಣ 59ನೇ ಸೆಷನ್ಸ್ ಕೋರ್ಟ್ಗೆ ವರ್ಗಾವಣೆಯಾಗಲಿದೆ. ಈಗಾಗಲೇ ಪ್ರಕರಣದ ವಿಚಾರಣೆಯನ್ನ ಪ್ರತಿದಿನ ನಡೆಸಲು ಸುಪ್ರೀಂ…
-

Rishabh Pant: ಅಫ್ಘಾನಿಸ್ತಾನ ಸರಣಿಗೂ ಮುನ್ನ ರಿಷಭ್ ಪಂತ್ಗೆ ಶಾಕ್? ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐಯಿಂದ ಚಿಂತನೆ? | ಕ್ರೀಡಾ ಸುದ್ದಿ | ACTPnews
Last Updated:May 18, 2026 5:00 PM IST ಅಫ್ಘಾನಿಸ್ತಾನ ಸರಣಿಗಾಗಿ ಭಾರತೀಯ ಆಯ್ಕೆ ಸಮಿತಿ ಜೂನ್ 19 ರಂದು ಸಭೆ ಸೇರಲಿದ್ದು, ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಅವರ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ರಿಷಭ್ ಪಂತ್ ಭಾರತ (India) ದಲ್ಲಿ ಐಪಿಎಲ್ (IPL) 2026 ರ ಸೀಸನ್ ಪ್ರಸ್ತುತ ಅಂತಿಮ ಹಂತದಲ್ಲಿದ್ದು, ಆರ್ಸಿಬಿ (RCB) ಪ್ಲೇಆಫ್ (Playoff) ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡ ಮೊದಲ ತಂಡವಾಗಿದೆ. ಮೇ 31 ರಂದು…
-

Marco Rubio Statement: ಜಾಗತಿಕ ತೈಲ ಬಿಕ್ಕಟ್ಟಿನ ಕುರಿತು ಶಾಕಿಂಗ್ ಭವಿಷ್ಯ ನೀಡಿದ ರೂಬಿಯೊ! ಮಹತ್ವದ ನಿರ್ಧಾರಕ್ಕೆ ಮುಂದಾಯ್ತಾ ಅಮೆರಿಕಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 7:52 PM IST Marco Rubio Statement: ಇರಾನ್ನ ಅಪಾಯಕಾರಿ ನಡೆಗಳಿಂದ ಜಾಗತಿಕ ತೈಲ ಮಾರುಕಟ್ಟೆಗೆ ಭೀಕರ ಸಂಕಷ್ಟ ಎದುರಾಗಲಿದೆಯೇ? ಹಾರ್ಮುಜ್ ಜಲಸಂಧಿಯ ರಹಸ್ಯ ಬಿಚ್ಚಿಟ್ಟ ಅಮೆರಿಕ ಸಂಸದ ಮಾರ್ಕೊ ರೂಬಿಯೊ ನೀಡಿದ ಆ ಶಾಕಿಂಗ್ ಹೇಳಿಕೆ ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್! ಮಾರ್ಕೊ ರುಬಿಯೊ! ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವುದರ ಹಿಂದೆ ಇರಾನ್ ದೇಶದ ಕಾನೂನುಬಾಹಿರ ಮತ್ತು ಕ್ರಿಮಿನಲ್ ನಡವಳಿಕೆಗಳು ಕಾರಣ ಎಂದು ಅಮೆರಿಕದ (America)…
-

Vijay: 10 ವರ್ಷದ ಬಾಲಕಿ ಕೊಲೆಗೆ ವಿಜಯ್ ಖಂಡನೆ; ಮಹತ್ವದ ಆದೇಶ ಹೊರಡಿಸಿದ ತಮಿಳುನಾಡು ಸಿಎಂ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 6:38 PM IST Vijay: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯನ್ನು ಅಮಾನವೀಯ ಮತ್ತು ಕ್ಷಮಿಸಲಾಗದ ಅಪರಾಧ ಎಂದು ಕರೆದಿದ್ದಾರೆ. ಜೊತೆಗೆ ಅಂತಹ ಅಪರಾಧಗಳನ್ನು ಸಮಾಜ ಎಂದಿಗೂ ಸಹಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ವಿಜಯ್ ತಮಿಳುನಾಡಿನ (Tamil Nadu) ಕೊಯಮತ್ತೂರಿನ (Coimbatore) ಸುಲೂರು ಪ್ರದೇಶದ ಕಣ್ಣಂಪಾಳಯಂ ಸರೋವರದ ಬಳಿ ನಡೆದ 10 ವರ್ಷದ ಬಾಲಕಿ ಕಿಡ್ನಾಪ್ ಹಾಗೂ ಕೊಲೆ ಘಟನೆ ಎಲ್ಲೆಡೆ…
-

Bengaluru: ಗ್ರೇಟರ್ ಬೆಂಗಳೂರು ಪಾಲಿಕೆಯ ಮಹತ್ವದ ಯೋಜನೆ ವಿಫಲ; ಜನರು ಹೇಳಿದ್ದೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 4:38 PM IST ಬೆಂಗಳೂರುದಲ್ಲಿ ಜಿಬಿಎ 450 ಫೀಡಿಂಗ್ ಸ್ಪಾಟ್ ಯೋಜನೆ ವಿಫಲ, ದೂರದ ಮತ್ತು ಕಸದ ಹತ್ತಿರದ ಜಾಗಗಳ ವಿರುದ್ಧ ಎನಿಮಲ್ ವೆಲ್ಫೇರ್ ಗ್ರೂಪ್, ನಿವಾಸಿಗಳ ಆಕ್ಷೇಪ, ಅಧಿಕಾರಿಗಳು ಹೇಳಿದ್ದೇನು? ಗ್ರೇಟರ್ ಬೆಂಗಳೂರು ಅಥಾರಿಟಿ (ಸಂಗ್ರಹ ಚಿತ್ರ) ಭಾರತದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಂಗಳೂರು (Bengaluru) ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಬೀದಿ ನಾಯಿಗಳ ಸಮಸ್ಯೆ ಬಹಳ ವರ್ಷಗಳಿಂದಲೂ ಭಾರೀ ಚರ್ಚೆ ನಡೆಯುತ್ತಿದೆ. ಈ ಸಮಸ್ಯೆ ಬ್ರೇಕ್ ಹಾಕಲು…
-

NEET: ಕೊನೆಗೂ ಎಚ್ಚೆತ್ತುಕೊಂಡ NTA; ವಿದ್ಯಾರ್ಥಿಗಳ ಖಾತೆ ಸೇರಲಿದೆ ಅಂದಾಜು 360 ಕೋಟಿ! ಮರು ಪರೀಕ್ಷೆ ಬಗ್ಗೆ ಮಹತ್ವದ ಅಪ್ಡೇಟ್ | | ACTPnews
Last Updated:May 13, 2026 3:41 PM IST NEET UG 2026 ಮರುಪರೀಕ್ಷೆಗೆ ಹೊಸ ನೋಂದಣಿ ಬೇಡ, ಹಳೆಯ ಅರ್ಜಿ ಮಾನ್ಯ, ಪ್ರವೇಶ ಪತ್ರ ಮಾತ್ರ ಹೊಸದು, ಹೆಚ್ಚುವರಿ ಶುಲ್ಕ ಇಲ್ಲ, ಹಳೆಯ ಶುಲ್ಕ ರಿಫಂಡ್, ದಿನಾಂಕವನ್ನು NTA ನಂತರ ತಿಳಿಸಲಿದೆ ನೀಟ್ ಬೆಂಗಳೂರು: ಮೇ 3, 2026ರಂದು ನಡೆದ NEET UG 2026 ಪರೀಕ್ಷೆ (Exam) ರದ್ದುಗೊಂಡ ಬಳಿಕ ದೇಶಾದ್ಯಂತ ಪರೀಕ್ಷೆ ಕಟ್ಟಿದ್ದ 22.79 ಲಕ್ಷ ವೈದ್ಯಕೀಯ ಆಕಾಂಕ್ಷಿಗಳ (Medical Aspirants) ಎದೆ ಝಲ್…
-

CSK vs SRH: ಮಹತ್ವದ ಪಂದ್ಯದಲ್ಲಿ 21 ಎಸೆತಗಳಲ್ಲಿ 15 ರನ್ ! ಸಿಎಸ್ಕೆಗೆ ಈತನೇ ದೊಡ್ಡ ಶಾಪ ಎಂದು ಫ್ಯಾನ್ಸ್ ಆಕ್ರೋಶ | ಕ್ರೀಡಾ ಸುದ್ದಿ | ACTPnews
Last Updated:May 18, 2026 10:49 PM IST ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ತುಂಬಾ ನಿಧಾನಗತಿಯ ಇನ್ನಿಂಗ್ಸ್ ಆಡಿದರು. ಇದು ಚೆನ್ನೈ ಅಭಿಮಾನಿಗಳನ್ನು ಕೆರಳಿಸಿದೆ. ಸಿಎಸ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ರ 63ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಎಂಎ ಚಿದಂಬರಂ ಕ್ರೀಡಾಂಗಣ (MA Chidambaram Stadium) ದಲ್ಲಿ ಪರಸ್ಪರ ಮುಖಾಮುಖಿಯಾದವು. ಸಿಎಸ್ಕೆ ಟಾಸ್ (Toss) ಗೆದ್ದು ಮೊದಲು…
-

India ODI Squad: ಏಕದಿನ ತಂಡದಿಂದ ಜಡೇಜಾ, ಪಂತ್ ಔಟ್, ಸಂಜು ಮತ್ತೆ ಕಡೆಗಣನೆ! ವಿಶ್ವಕಪ್ಗೂ ಮುನ್ನ ಏಕದಿನ ತಂಡದಲ್ಲಿ ಮಹತ್ವದ ಬದಲಾವಣೆ | ಕ್ರೀಡಾ ಸುದ್ದಿ | ACTPnews
Last Updated:May 19, 2026 5:54 PM IST ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಸರಣಿಗೆ ಭಾರತ ತಂಡವನ್ನ ಪ್ರಕಟಿಸಿದೆ. ಏಕದಿನ ತಂಡದಿಂದ ರಿಷಭ್ ಪಂತ್ರನ್ನ (Rishabh Pant) ಕೈಬಿಟ್ಟಿದೆ. ಆದರೆ ಸಂಜು ಸ್ಯಾಮ್ಸನ್ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಮೂವರು ಹೊಸ ಮುಖಗಳಿಗೆ ಅವಕಾಶ ನೀಡಿದೆ. ಜಡೇಜಾ- ಪಂತ್ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ (ODI Series) ಭಾರತೀಯ…
-

LPG, ಪೆಟ್ರೋಲ್-ಡೀಸೆಲ್ ಬಿಕ್ಕಟ್ಟಿಗೆ ಗುಡ್ ಬೈ! ಭಾರತ ಸರ್ಕಾರ ಮಹತ್ವದ ಹೆಜ್ಜೆ, ಜೈಶಂಕರ್ ವಿಶೇಷ ವ್ಯವಸ್ಥೆ / Goodbye to LPG & Petrol-Diesel Crisis? Govt’s Big | ವ್ಯಾಪಾರ ಸುದ್ದಿ | ACTPnews
Last Updated:May 20, 2026 11:51 AM IST ಇರಾನ್-ಯುಎಸ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಇದು ವಿಶ್ವದಾದ್ಯಂತ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಮಧ್ಯೆ ಭಾರತ ತನ್ನ ಕಾರ್ಯತಂತ್ರವನ್ನು ಬದಲಾಯಿಸಿದೆ. ಪೆಟ್ರೋಲ್-ಡೀಸೆಲ್-ಎಲ್ಪಿಜಿ ಬಿಕ್ಕಟ್ಟು ಬಗೆಹರಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ ಸರ್ಕಾರ ಮಹತ್ವದ ಹೆಜ್ಜೆ, ಜೈಶಂಕರ್ ವ್ಯವಸ್ಥೆ! ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದಿಂದ (Iran US War) ಹಾರ್ಮುಜ್ ಜಲಸಂಧಿ (Strait Of Hormuz) ಭಾಗದಲ್ಲಿ ದೊಡ್ಡ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.…
Latest News
Search the Archives
Access over the years of investigative journalism and breaking reports
You May Have Missed












