Tag: ಮನ
-

Melody Dessert: ಪ್ರಧಾನಿ ಮೋದಿ ನೀಡಿದ ಆ ಒಂದು ‘ಮೆಲೋಡಿ’ ಗಿಫ್ಟ್, ಈಗ ಬೆಂಗಳೂರಿನ ರೆಸ್ಟೋರೆಂಟ್ನಲ್ಲಿ ಸಿಗಲಿದೆ ಸ್ಪೆಷಲ್ ಮೆನು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 5:35 PM IST ಬೆಂಗಳೂರು ಬಾಣಸಿಗ ಅಭಿಜಿತ್ ಸಹಾ, ಮೋದಿ, ಜಾರ್ಜಿಯಾ ಮೆಲೋನಿ ವೈರಲ್ ಮೆಲೋಡಿ ಕ್ಷಣದಿಂದ ಸ್ಫೂರ್ತಿ ಪಡೆದು, ಇಟಾಲಿಯನ್ ದಿನಕ್ಕೆ ವಿಶೇಷ ಮೆಲೋಡಿ ಸಿಹಿತಿಂಡಿಗಳನ್ನು ಜೂನ್ 7 ರವರೆಗೆ ನೀಡುತ್ತಿದ್ದಾರೆ. ಮೆಲೋಡಿ ಸಿಹಿತಿಂಡಿ (PC: The Hindu) ಬೆಂಗಳೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಟಲಿಯ (Italian) ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ನೀಡಿದ ‘ಮೆಲೋಡಿ’ ಇಂಟರ್ ನೆಟ್ನಲ್ಲಿ ಎಷ್ಟು ಸದ್ದು ಮಾಡಿತು…
-

America: ಅಮೆರಿಕದಲ್ಲಿ 28 ಕೋಟಿ ಮೌಲ್ಯದ ಮನೆ ಫ್ರೀ ಫ್ರೀ ಫ್ರೀ! ಆದ್ರೆ ಒಂದೇ ಒಂದು ಕಂಡೀಷನ್ ಇದೆ! ಏನದು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 10:38 PM IST America: ಅಮೆರಿಕಾದಲ್ಲಿ ಕೆಲಸಕ್ಕೆ ಸೇರಬೇಕು! ಮನೆ ಮಾಡಬೇಕು, ಅಲ್ಲೇ ಸೆಟಲ್ ಆಗಬೇಕು ಎಂದು ಕನಸು ಕಾಣುವವರು ಹಲವರು. ಅಂತವರಿಗಾಗಿ ಇಲ್ಲಿದೆ ಗುಡ್ ನ್ಯೂಸ್! ಅದುವೇ, ಅಮೆರಿಕದ ಪ್ರತಿಷ್ಠಿತ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಒಂದೇ ಒಂದು ರೂಪಾಯಿ ಖರ್ಚಿಲ್ಲದೇ 28 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನ ಕೊಡ್ತಾ ಇದ್ದಾರೆ! ಆ ಕುರಿತ ವರದಿ ಇಲ್ಲಿದೆ. News18 ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಅಮೆರಿಕಾದಲ್ಲಿ (America) ಕೆಲಸಕ್ಕೆ ಸೇರಬೇಕು! ಮನೆ (Home)…
-

ಚೀನಾ ಗಡಿ ವಾಸ್ತವತೆ ಕುರಿತು ಆಳುವವರು ಮೌನ ವಹಿಸುವುದು ದೇಶದ್ರೋಹ; ಸಿದ್ದರಾಮಯ್ಯ ಟೀಕೆ | | ACTPnews
Last Updated:Jun 17, 2020 3:33 PM IST India-China Face-Off: ಚೀನಾ ಗಡಿಯಲ್ಲಿನ ಬೆಳವಣಿಗೆಗಳ ನಿಜ ಸಂಗತಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಾಗಲಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಾಗಲಿ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬೆಂಗಳೂರು (ಜೂ. 17): ಲಡಾಖ್ ಗಡಿಯ ಗಾಲ್ವಾನ್ ನದಿ ಕಣಿವೆಯಲ್ಲಿ ಸೋಮವಾರ ರಾತ್ರಿಯಿಂದ ಭಾರತ ಮತ್ತು ಚೀನಾ ಸೇನೆಯ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಇನ್ನೂ ನಾಲ್ವರ ಸ್ಥಿತಿ…
-

Amulya Gowda: ಅಂದು ‘ಕಮಲಿ’, ಇಂದು ‘ಮಹಾಲಕ್ಷ್ಮಿ’! ಮದುವೆ ಮನೆ ಕತೆ ಹೇಳೋಕೆ ಬಂದ ಅಮೂಲ್ಯ ಗೌಡ | | ACTPnews
Last Updated:May 26, 2026 8:34 PM IST ಕಮಲಿ ಸೀರಿಯಲ್ ಖ್ಯಾತಿಯ ನಟಿ ಅಮೂಲ್ಯ ಗೌಡ ಮತ್ತೊಂದು ಸೀರಿಯಲ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಮದುವೆ ಅನ್ನುವ ಈ ಸೀರಿಯಲ್ ಅಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ. ಅಂದು ಕಮಲಿ, ಇಂದು ಮಹಾಲಕ್ಷ್ಮಿ ಮದುವೆ! ಕಮಲಿ ಸೀರಿಯಲ್ (Kamali Serial) ಮೂಲಕ ಮನೆ ಮತ್ತು ಮನಗಳಲ್ಲಿ ಅಮೂಲ್ಯ ಗೌಡ (Amulya Gowda) ಜಾಗ ಮಾಡಿಕೊಂಡಿದ್ದಾರೆ. ಇದೀಗ ಮತ್ತೊಂದು ಸೀರಿಯಲ್ (Serial) ಮೂಲಕ ಮನೆ ಮನೆಯ ಕಥೆ…
-

ಗಡಿ ಉದ್ವಿಗ್ನತೆ ಬಗ್ಗೆ ಮೋದಿ ಮೌನ; ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೆಗಳ ಮಳೆಗೈದ ರಾಹುಲ್ ಗಾಂಧಿ | | ACTPnews
Last Updated:Jun 18, 2020 12:45 PM IST ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೂಡ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷ ವೇಳೆ ಕೇಂದ್ರ ಸರ್ಕಾರ ವಹಿಸಿರುವ ಮೌನವನ್ನು ಆಕ್ಷೇಪಿಸಿದ್ದಾರೆ. ಜತೆಗೆ ಗಡಿಯಲ್ಲಿ ಏನಾಗುತ್ತಿದೆ ಎಂಬ ವಸ್ತುಸ್ಥಿತಿಯನ್ನು ವಿವರಿಸುವಂತೆ ಆಗ್ರಹಿಸಿದ್ದಾರೆ. ನವದೆಹಲಿ (ಜೂ.18): ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾಗಳನ್ನು ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಮೊದಲಿನಿಂದಲೂ…
-

Vastu Tips: ಹೊಸ ಮನೆ ಖರೀದಿ ಮಾಡ್ತಾ ಇದ್ದೀರಾ? ಹಾಗಾದರೆ ಈ ವಿಷಯಗಳು ನಿಮ್ಮ ಗಮನಕ್ಕಿರಲಿ | ACTPnews
ಒಂದು ವೇಳೆ ನಿಮ್ಮ ಮನೆ ಸರಿಯಾದ ವಾಸ್ತುವಿನಲ್ಲಿ ಇರದಿದ್ದರೆ ಏನು ಮಾಡಬಹುದು? ಆದರೆ ಮನೆಯನ್ನು ಖರೀದಿಸುವಾಗ ಆ ಮನೆಯ ವಾಸ್ತು ಸರಿಯಾಗಿದೆಯೇ..? ಇಲ್ಲವೇ..? ಎನ್ನುವುದನ್ನು ತಿಳಿದುಕೊಳ್ಳುವುದು ಅತಿಮುಖ್ಯವಾಗಿದೆ. ಆದರೆ ಖಂಡಿತ ಮನೆಯನ್ನು ಕೆಡವಿ ಮತ್ತೊಮ್ಮೆ ವಾಸ್ತುವಿಗಾಗಿ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಬದಲಿಗೆ ಹಲವಾರು ಉತ್ತಮ ವಾಸ್ತು ನಿಯಮಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳಬಹುದು. ವಾಸ್ತು ಪ್ರಕಾರ ಮನೆಗೆ ಮಾಡುವ ಕೆಲವು ಅಲಂಕಾರಗಳು ನಿಮ್ಮ ವಾಸಸ್ಥಳದಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ವಾಸ್ತು ಪ್ರಕಾರ ನಿಮ್ಮ ಮನೆಯನ್ನು ಅಲಂಕರಿಸಲು ಕೆಲವು ಸಲಹೆಗಳು…
-

Mouni Roy: ಮೌನಿ ರಾಯ್ ಡಿವೋರ್ಸ್ ಆದ್ರೆ ದಿಶಾ ಪಠಾನಿ ಟ್ರೋಲ್ ಆಗ್ತಿರೋದ್ಯಾಕೆ? | Why disha patani is trolled after Mouni roy got divorce | | ACTPnews
Last Updated:May 16, 2026 5:24 PM IST ಮೌನಿ ಅಭಿಮಾನಿಗಳು ದಿಶಾ ಅವರನ್ನು ಟ್ರೋಲ್ ಮಾಡೋಕೆ ಶುರು ಮಾಡಿದ್ದಾರೆ. ಮೌನಿ ಡಿವೋರ್ಸ್ ಆದ್ರೆ ದಿಶಾ ಟ್ರೋಲ್ ಆಗೋದ್ಯಾಕೆ? ದಿಶಾ-ಮೌನಿ ಮೌನಿ ರಾಯ್ (Mouni Roy) ಮತ್ತು ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ಅವರ ವಿಚ್ಛೇದನದ (Divorce) ಮಧ್ಯೆ ನಟಿ ದಿಶಾ ಪಟಾನಿ (Disha Patani) ಅನಿರೀಕ್ಷಿತವಾಗಿ ಆನ್ಲೈನ್ ಟ್ರೋಲಿಂಗ್ನ (Troll) ಕೇಂದ್ರಬಿಂದುವಾಗಿದ್ದಾರೆ. ಅವರ ವಿವಾಹದ ಸುತ್ತಲಿನ ತೀವ್ರ ಚರ್ಚೆಗಳ ನಂತರ ವಿವಾಹಿತ ಜೋಡಿ ಇತ್ತೀಚೆಗೆ…
-

GBA: ಈ QR ಸ್ಕ್ಯಾನ್ ಮಾಡಿ ,ಮನೆ ಬಾಗಿಲಿಗೇ ಬರುತ್ತೆ ತ್ಯಾಜ್ಯ ವಾಹನ; ನಿಮಗೆ ಬೇಡವಾದ ವಸ್ತುಗಳ ಉಚಿತ ವಿಲೇವಾರಿ, ಇಂದೇ ಬುಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 3:21 PM IST ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ DCLUTTER ಆ್ಯಪ್ ಮೂಲಕ ಭಾನುವಾರ ಮನೆ ಬಾಗಿಲಿಗೇ ಹಳೆಯ ಮಂಚ, ಸೋಫಾ, ಫ್ರಿಡ್ಜ್ ಮುಂತಾದ ಬೃಹತ್ ತ್ಯಾಜ್ಯ ಉಚಿತವಾಗಿ ಸಂಗ್ರಹಿಸಲಿದೆ GBA ಬೆಂಗಳೂರು: ಮನೆಯ ಮೂಲೆಯಲ್ಲಿ ಹಳೆಯ ಮಂಚ, ಸೋಫಾ, ಕಪಾಟು, ಮೇಜು ಧೂಳು ತಿನ್ನುತ್ತ ಬಿದ್ದಿವೆಯಾ? ಆದರೆ ಬಿಸಾಡಲು ಮನಸ್ಸಿಲ್ಲ, ವಿಲೇವಾರಿ (Clearing) ಮಾಡಲು ದಾರಿ ಗೊತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಇನ್ನು ಚಿಂತೆ ಬೇಡ! ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕರ್ನಾಟಕ…
-

Bengaluru: ಮನೆ ಖಾಲಿ ಮಾಡುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ; ಇಲ್ಲಾಂದ್ರೆ ಅಡ್ವಾನ್ಸ್ ಹಣ ವಾಪಸ್ ಬರಲ್ಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 18, 2026 11:54 AM IST ಬೆಂಗಳೂರು ಬಾಡಿಗೆದಾರರು ಸಮಯಕ್ಕೆ ಪಾವತಿ, 40 ಸಾವಿರ ಸೆಕ್ಯೂರಿಟಿ ಇದ್ದರೂ ಮಾಲೀಕರ ಕಿರುಕುಳ, ಮನೆ ಖಾಲಿ ಮಾಡುವಂತೆ ಒತ್ತಾಯ, ಸೆಕ್ಯೂರಿಟಿ ಹಿಂತಿರುಗಿಸಿಕೊಳ್ಳಲು ಲೀಗಲ್ ನೋಟಿಸ್ ಬಗ್ಗೆ ಏನು ಮಾಡ್ಬೇಕು? ಸಾಂದರ್ಭಿಕ ಚಿತ್ರ ಐಟಿ ಹಬ್ ಬೆಂಗಳೂರಿನಲ್ಲಿ (Bengaluru) ಮನೆಗಳ ಬಾಡಿಗೆ ಮೊತ್ತ ಆಕಾಶವನ್ನು ಮುಟ್ಟುತ್ತಿದೆ. ಭಾರೀ ಪ್ರಮಾಣದಲ್ಲಿ ಬಾಡಿಗೆ ಜಾಸ್ತಿ ಆಗುತ್ತಿರುವುದು ಮಾತ್ರವಲ್ಲದೆ, ಲಕ್ಷಗಳಲ್ಲಿ ಸೆಕ್ಯೂರಿಟಿ ಡೆಪಾಸಿಟ್ ವಸೂಲಿ (Security Deposit) ಮಾಡುವುದು ಬಹುತೇಕ ಮಾಲೀಕರಿಗೆ ಸಾಮಾನ್ಯವಾಗಿದೆ.…
-

Bengaluru: ಮನೆ ಬಾಡಿಗೆ ಜಾಸ್ತಿ ಮಾಡಲು ಈ ಸುಳ್ಳುಗಳನ್ನು ಹೇಳ್ತಾರಂತೆ ಮಾಲೀಕರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 19, 2026 1:17 PM IST ಬೆಂಗಳೂರು ಬಾಡಿಗೆ ದರ ಏರಿಕೆಯಿಂದ ಐಟಿ ಉದ್ಯೋಗಿಗಳು ಸೇರಿದಂತೆ ಬಾಡಿಗೆದಾರರು ಸಂಕಷ್ಟ, ಇನ್ಸ್ಟಾದಲ್ಲಿ ದಿಶಾ ಹಂಚಿದ ವಿಡಿಯೋ ವೈರಲ್, ಮಾಲೀಕರ ಕ್ರೇಜಿ ಸುಳ್ಳು, ಹೆಚ್ಚುವರಿ 4 ಸಾವಿರ ಡಿಮ್ಯಾಂಡ್. ಬಾಡಿಗೆ ಹೆಚ್ಚು ಮಾಡಲು ಕ್ರೇಜಿ ಸುಳ್ಳು (Image: dishakaaa/ Instagram) ಐಟಿ ಹಬ್ ಬೆಂಗಳೂರಿನಲ್ಲಿ (IT Hub Bengaluru) ಕೆಲಸ ಗಳಿಸೋದು ಒಂದು ಸವಾಲಾದರೆ, ಇಲ್ಲಿ ಇರೋದಕ್ಕೆ ಒಂದು ಒಳ್ಳೆಯ ಮನೆ ಹುಡುಕಿಕೊಳ್ಳುವುದು ಹಾಗೂ ಮಾಲೀಕರ ಡಿಮ್ಯಾಂಡ್…
Latest News
Search the Archives
Access over the years of investigative journalism and breaking reports
You May Have Missed












