Tag: ಮಡದದನ
-

Ram Charan: ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ಅಭಿಮಾನಿ! ರಾಮ್ ಚರಣ್ ಬಾಡಿಗಾರ್ಡ್ ಮಾಡಿದ್ದೇನು ಗೊತ್ತಾ? | | ACTPnews
Last Updated:Jun 02, 2026 6:56 PM IST ಪೆದ್ದಿ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಡೆದ ಅನಿರೀಕ್ಷಿತ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಜಯವಾಡದಲ್ಲಿ ನಡೆದ ಈ ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬ ರಾಮ್ ಚರಣ್ ಕಡೆಗೆ ನುಗ್ಗಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ರಾಮ್ ಚರಣ್ ತೆಲುಗು ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಪೆದ್ದಿ’ (Peddi) ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರದ ಪ್ರಚಾರ ಚಟುವಟಿಕೆಗಳು ಭರ್ಜರಿಯಾಗಿ ಸಾಗುತ್ತಿವೆ. ಮೆಗಾ…
-

Success Story: ಅಂಗೈ ಅಗಲದ ಸಮೋಸಾ ತಂದುಕೊಡ್ತು 45 ಕೋಟಿ; ಮನೆ-ಮಠ ಮಾರಿ ಗಂಡ-ಹೆಂಡತಿ ಮಾಡಿದ್ದೇನು ಗೊತ್ತಾ? | ವ್ಯಾಪಾರ ಸುದ್ದಿ | ACTPnews
Last Updated:Jun 01, 2026 6:44 PM IST ಬಯೋಟೆಕ್ ಸಂಶೋಧಕರು ನಿಧಿ ಮತ್ತು ಶಿಖರ್ ವೀರ್ ಸಿಂಗ್ ಉದ್ಯೋಗ ತ್ಯಜಿಸಿ ಮನೆ ಮಾರಾಟ ಮಾಡಿ ಆರಂಭಿಸಿದ ಸಮೋಸಾ ಸಿಂಗ್ ಇಂದು 8 ನಗರಗಳಲ್ಲಿ ದಿನಕ್ಕೆ 50 ಸಾವಿರ ಸಮೋಸಾ ಮಾರಾಟ, ಮೌಲ್ಯ 45 ಕೋಟಿ ಸಂತಸಕ್ಕೆ ಸಮೋಸಾನೇ ಕಾರಣ! ಬೆಂಗಳೂರು: ಅಂಗೈ ಅಗಲದ ಕುರುಕುಲು ತಿಂಡಿಯೊಂದು (Snacks) 50 ಕೋಟಿ ದುಡ್ಡು ತರುತ್ತಿದೆ ಎಂದರೆ ನಂಬುತ್ತೀರಾ? ಇದು ಅಂತಹುದೇ ಊಹೆಗೂ ನಿಲುಕಲಾರದ ಕಥೆ; ಕಲಿತದ್ದು ಪಕ್ಕಾ…
-

Actor: ಓಡೋಡಿ ಬಂದು ಧೋನಿ ಪತ್ನಿ ಸಾಕ್ಷಿ ಮಾಡಿದ್ದೇನು ಗೊತ್ತಾ? ಅಚ್ಚರಿ ಸಂಗತಿ ರಿವೀಲ್ ಮಾಡಿದ ಖ್ಯಾತ ನಟ! | | ACTPnews
ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ಪರಿಮಳ ಆಂಡ್ ಕೋ’ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಜಯರಾಂ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಒಬ್ಬ ಅಭಿಮಾನಿ, ತಮ್ಮ ಜೀವನದಲ್ಲಿ ಅತ್ಯಂತ ವಿಶೇಷವಾದ ಅಭಿಮಾನಿ ಭೇಟಿಯ ಅನುಭವ ಯಾವುದು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಯರಾಂ, ಕೆಲವೇ ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಧೋನಿ ಪತ್ನಿ ಸಾಕ್ಷಿ ಧೋನಿ ಅವರನ್ನು ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡರು. ಪಂದ್ಯ ವೀಕ್ಷಣೆಗೆ ತೆರಳಿದ್ದ ವೇಳೆ ಸಾಕ್ಷಿ ಧೋನಿ ಹಠಾತ್ತನೆ ತಮ್ಮ…
-

Bigg Boss Kavya Shaiva: ಬಿಗ್ ಬಾಸ್ ಸ್ಪರ್ಧಿ ಕಾವ್ಯಾಗೆ ವೇದಿಕೆ ಮೇಲೆಯೇ ಭಾರೀ ಅವಮಾನ! ಏಕಾಏಕಿ ಬಂದ ವ್ಯಕ್ತಿ ಮಾಡಿದ್ದೇನು ಗೊತ್ತಾ? | | ACTPnews
Last Updated:May 25, 2026 3:54 PM IST Bigg Boss Kavya Shaiva: ಕಾವ್ಯ ಶೈವ ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದ ಕಾರ್ಯಕ್ರಮದಲ್ಲಿ ಅಭಿಮಾನಿ ಮೈಕ್ ಕಸಿದುಕೊಳ್ಳಲು ಯತ್ನಿಸಿದ ಘಟನೆ ಬಳಿಕ ಮುಜುಗರದಿಂದ ವೇದಿಕೆ ತೊರೆದು ಹೋದರು, ಭದ್ರತೆ ಕೊರತೆ ಆರೋಪ ನಟಿ ಕಾವ್ಯ ಶೈವ ಬಿಗ್ ಬಾಸ್ (Bigg Boss) ಮೂಲಕ ಕರ್ನಾಟಕ ಜನತೆಯ ಮನಗೆದ್ದಿರುವ ನಟಿ ಕಾವ್ಯ ಶೈವ (Actress Kavya Shaiva) ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಬಳಿಕ…
-

Tamil Nadu: ಪ್ರಮಾಣವಚನದ ವೇಳೆ ರಾಹುಲ್- ರಾಜೀವ್ ಗಾಂಧಿಗೆ ಜೈಕಾರ ಹಾಕಿದ ಶಾಸಕ: ರಾಜ್ಯಪಾಲರು ಮಾಡಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 2:51 PM IST ಹೌದು ಹೊಸದಾಗಿ ನೇಮಕಗೊಂಡ ಕಾಂಗ್ರೆಸ್ ಸಚಿವ ಎಸ್. ರಾಜೇಶ್ ಕುಮಾರ್ ಪ್ರಮಾಣವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ, ರಾಜೀವ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕೆ. ಕಾಮರಾಜ್ ಅವರ ಹೆಸರುಗಳನ್ನು ಪ್ರಸ್ತಾಪಿಸಿದರು. ಇದು ಅವರ ಹೆಸರಿನಲ್ಲಿ ಘೋಷಣೆಗಳನ್ನು ಎತ್ತುವಂತೆ ಮಾಡಿತು. ಜೈಕಾರ ಹಾಕಿದ ಶಾಸಕ ಚೆನ್ನೈ(ಮೇ.21): ದಳಪತಿ ವಿಜಯ್ ನೇತೃತ್ವದ ತಮಿಳುನಾಡು ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದೆ. ಇಂದು ಗುರುವಾರ ಅವರ ಸಂಪುಟದಲ್ಲಿ ಇಪ್ಪತ್ತಮೂರು ಸಚಿವರು ಪ್ರಮಾಣವಚನ…
Latest News
Search the Archives
Access over the years of investigative journalism and breaking reports
You May Have Missed












