Tag: ನಮಮ
-

Vijay: ‘ಪ್ರಕೃತಿಯನ್ನು ಪ್ರೀತಿಸೋ ಸ್ನೇಹಿತ ನಿಮ್ಮ ಸಿಎಂ’! ವಿಜಯ್ ಬಗ್ಗೆ ಅಮ್ಮನ ಮಾತು | Vijay mother shobha chandrashekhar speech on environmental day | | ACTPnews
Last Updated:Jun 05, 2026 4:08 PM IST Vijay: ವಿಜಯ್ ಬಗ್ಗೆ ಅಮ್ಮ ಹೇಳಿದ್ದೇನಿ? ಪರಿಸರ ದಿನಾಚರಣೆಯಂದು ಶೋಭಾ ಚಂದ್ರಶೇಝರ್ ಮಾತು! ದಳಪತಿ ಬಗ್ಗೆ ಏನಂದ್ರು? ವಿಜಯ್-ಶೋಭಾ “ಪ್ರಕೃತಿಯನ್ನು ಪ್ರೀತಿಸುವ ಸ್ನೇಹಿತ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ (CM)” ಎಂದು ಮುಖ್ಯಮಂತ್ರಿ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ (Shobha Chandrashekhar) ಹೇಳದ್ದು ಸದ್ಯ ವೈರಲ್ ಆಗಿದೆ. ವಿಶ್ವ ಪರಿಸರ ದಿನದ ಅಂಗವಾಗಿ ಕಾವೇರಿ ಕೂಕ್ಕುರಲ್ ಆಂದೋಲನದ ಪರವಾಗಿ ಮರ ನೆಡುವ ಸಮಾರಂಭ ನಡೆಯಿತು. ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್,…
-

Travel Hack: ರಸ್ತೆ ಗುಂಡಿಯಿಂದ ನಿಮ್ಮ ಗಾಡಿ ಹಾಳಾದ್ರೆ ಸರ್ಕಾರ ಕೊಡಲಿದೆ ಲಕ್ಷ ಲಕ್ಷ; ಕೂತಲ್ಲೇ ಕೊಡಬಹುದು ದೂರು, ಏನಿದು ಸೆಕ್ಷನ್ 232? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:31 PM IST ರಸ್ತೆ ಗುಂಡಿಯಿಂದ ವಾಹನ ಹಾನಿ, ಗಾಯ ಅಥವಾ ಮರಣವಾದರೆ ನಾಗರಿಕರಿಗೆ ಪರಿಹಾರ ಹಕ್ಕು ಇದೆ, ಫೋಟೋ, ಬಿಲ್, BBMP ಅಥವಾ PWDಗೆ ದೂರು, ನಂತರ ಗ್ರಾಹಕ ನ್ಯಾಯಾಲಯದಲ್ಲಿ ಕ್ಲೇಮ್ ಮಾಡಬಹುದು ವಾಹನ ಹಾನಿ-ದಂಡ ವಸೂಲಿ ಬೆಂಗಳೂರು: ದೇಶದಾದ್ಯಂತ ರಸ್ತೆ ಗುಂಡಿಗಳು (Pot Holes) ಲಕ್ಷಾಂತರ ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ. ಟೈರ್ ಪಂಕ್ಚರ್ನಿಂದ ಹಿಡಿದು ಸಸ್ಪೆನ್ಷನ್ ಮುರಿತದವರೆಗೆ ದುರಸ್ತಿ ಖರ್ಚು (Repair Cost) ನಿಮ್ಮ ಜೇಬಿಗೆ ಭಾರ…
-

Bengaluru Traffic: ಇಂದಿನಿಂದ ಒಂದು ವಾರ ರಸ್ತೆ ಸಂಚಾರ ಕಷ್ಟ ಕಷ್ಟ; ನಿಮ್ಮ ಓಡಾಟ 4-6 ಕಿಲೋಮೀಟರ್ ಹೆಚ್ಚಾಗೋದು ಪಕ್ಕಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 11:10 AM IST ಕೆ.ಆರ್.ಪುರಂ ಐ.ಟಿ.ಐ ಬಿ.ಎಂ.ಟಿ.ಸಿ 24ನೇ ಡಿಪೋ ಲಾರಿ ಅಂಡರ್ ಪಾಸ್ ರಸ್ತೆ 7 ದಿನ ಬಂದ್, ರೈಲ್ವೆ ಬ್ರಿಡ್ಜ್ ಕಾಮಗಾರಿ, ಟ್ರಾಫಿಕ್ ಡೈವರ್ಷನ್, 2 ಕಿ.ಮೀ ಪ್ರಯಾಣಕ್ಕೆ 4-6 ಕಿ.ಮೀ ಓಡಾಟ ಹೆಚ್ಚಾಗುವ ಸಂಭವ ಸಂಚಾರ ಬದಲಾವಣೆ!! ಬೆಂಗಳೂರು: ನೀವು ಐ.ಟಿ.ಐ, ಕೆ.ಆರ್.ಪುರಂ (KR Puram) ಅಥವಾ ವೈಟ್ಫೀಲ್ಡ್ ಕಡೆಗೆ ಹೋಗುವವರಾ? ಹಾಗಾದರೆ ನಿಮ್ಮ ವಾಹನ ಸ್ಟಾರ್ಟ್ ಮಾಡುವ (Vehicle) ಮುನ್ನ ಈ ಸುದ್ದಿ (News) ನೀವು…
-

Andy Flower RCB: ನೀವು ನಮ್ಮ ತಂಡದ ಹಾರ್ಟ್ಬೀಟ್, ನಮ್ಮೆಲ್ಲರಿಗೂ ಸ್ಪೂರ್ತಿ! ಆರ್ಸಿಬಿ ಹೆಡ್ ಕೋಚ್ ಪ್ರಶಂಸಿಸಿದ್ದು ಯಾರನ್ನ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 01, 2026 3:54 PM IST ಈ ವರ್ಷದ ಐಪಿಎಲ್ ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ 5 ವಿಕೆಟ್ಗಳ ಜಯ ಸಾಧಿಸಿ ಸತತ 2ನೇ ಟ್ರೋಫಿ ತನ್ನದಾಗಿಸಿಕೊಂಡಿದೆ. ಚೆನ್ನೈ ಹಾಗೂ ಮುಂಬೈ ನಂತರ ಐಪಿಎಲ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದ 3ನೇ ತಂಡ ಎನಿಸಿಕೊಂಡಿದೆ. ಆರ್ಸಿಬಿ ಚಾಂಪಿಯನ್ ಐಪಿಎಲ್ 2026ರ (IPL 2026) ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ (Royal Challengers Bengaluru vs Gujarat Titans) 5…
-

LPG Cylinder Rules: ಜೂನ್ 1ರಿಂದ ಅಡುಗೆ ಮನೆಗೆ ಹೊಸ ಶಾಕ್; ಅದೊಂದು ಕೆಲಸ ಮಾಡಿದ್ದರೆ, ನಿಮ್ಮ ಸಿಲಿಂಡರ್ ಕನೆಕ್ಷನ್ ಕಟ್! | ವ್ಯಾಪಾರ ಸುದ್ದಿ | ACTPnews
Last Updated:May 31, 2026 11:12 PM IST LPG Cylinder Rules: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ ಜೂನ್ 1 ರಿಂದ ಅತ್ಯಂತ ಪ್ರಮುಖ ನಿಯಮಗಳು ಜಾರಿಗೆ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ(Social Media) ಜೂನ್ 1 ರಿಂದ ಗ್ಯಾಸ್ ಸಿಲಿಂಡರ್ ಬಂದ್ ಎಂಬ ಸುದ್ದಿಗಳು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮತ್ತು ಆತಂಕ ಮೂಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬೆಂಗಳೂರು: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ…
-

India Post Office Franchise: ನಿಮ್ಮ ಊರಿನಲ್ಲೇ ಪೋಸ್ಟ್ ಆಫೀಸ್ ಬ್ಯುಸಿನೆಸ್ ಶುರು ಮಾಡಿ; ಅಂಚೆ ಇಲಾಖೆಯೊಂದಿಗೆ ಕೈಜೋಡಿಸಿ! | ವ್ಯಾಪಾರ ಸುದ್ದಿ | ACTPnews
Last Updated:May 31, 2026 2:58 PM IST ಭಾರತ ಅಂಚೆ ಇಲಾಖೆ ಇ ಕಾಮರ್ಸ್ ಹಿಡಿತ ಬಲಪಡಿಸಲು ಫ್ರಾಂಚೈಸಿ ಸ್ಕಿಮ್ 2.0 ಜಾರಿ, ಎಪಿಟಿ 2.0 ಆಧಾರಿತ ಡಿಜಿಟಲ್ ಸೇವೆ, ಯುವಕರಿಗೆ ಸ್ವ ಉದ್ಯೋಗ, ಕಮಿಷನ್ ಆಧಾರಿತ ಆದಾಯ ಸಿಗಲಿದೆ. ಅಂಚೆ ಕಚೇರಿ ಫ್ರಾಂಚೈಸಿ ಬ್ಯುಸಿನೆಸ್ ಪ್ರೈವೇಟ್ ಕೊರಿಯರ್ ಸಂಸ್ಥೆಗಳಿಗೆ ಬ್ರೇಕ್ ಹಾಕುವಂತೆ, ಇ-ಕಾಮರ್ಸ್ ಮಾರ್ಕೆಟ್ (E-Commerce Market) ಮೇಲೆ ತಮ್ಮ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಉದ್ದೇಶದಿಂದ ಭಾರತ ಅಂಚೆ ಇಲಾಖೆ ಹೊಸ ಯೋಜನೆಯನ್ನು (Indian…
-

New Rules June 2026: ಜೂನ್ 1 ರಿಂದ ಈ 6 ಪ್ರಮುಖ ನಿಯಮಗಳು ಬದಲು: LPG ಯಿಂದ UPI ವರೆಗೆ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ | ವ್ಯಾಪಾರ ಸುದ್ದಿ | ACTPnews
ಪ್ರತಿ ತಿಂಗಳಂತೆ, ತೈಲ ಕಂಪನಿಗಳು ಜೂನ್ ಆರಂಭದಲ್ಲಿ LPG ಮತ್ತು CNG-PNG ಬೆಲೆಗಳನ್ನು ನವೀಕರಿಸಬಹುದು. ಅನೇಕ ಬ್ಯಾಂಕುಗಳು FD ದರಗಳು ಮತ್ತು ಉಳಿತಾಯ ಖಾತೆ ಬಡ್ಡಿದರಗಳನ್ನು ಸಹ ಪರಿಷ್ಕರಿಸಬಹುದು. ಹೆಚ್ಚುವರಿಯಾಗಿ, ರೈಲ್ವೆಗಳು, PAN ನಿಯಮಗಳು ಮತ್ತು ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದ ಹೊಸ ನವೀಕರಣಗಳನ್ನು ಸಹ ಜಾರಿಗೆ ತರಬಹುದು. ಆದ್ದರಿಂದ, ತಿಂಗಳ ಆರಂಭದ ಮೊದಲು ಈ ಪ್ರಮುಖ ಬದಲಾವಣೆಗಳ ಬಗ್ಗೆ ಕಲಿಯುವುದು (ಹೊಸ ನಿಯಮಗಳು ಜೂನ್ 2026) ನಿಮ್ಮ ಹಣಕಾಸು ಯೋಜನೆ ಮತ್ತು ಬಜೆಟ್ ಮೇಲೆ ಪರಿಣಾಮ ಬೀರದಂತೆ…
-

BMTC: ನಿಮ್ಮ ಮನೆಗೇ ಬರುತ್ತೆ BMTC, 7 ಕಿಲೋಮೀಟರ್ ಓಡಾಟ ತಪ್ಪಿತು; 11 ನಿಲ್ದಾಣ, 14 ಏರಿಯಾ ಜನರಿಗೆ ಅನುಕೂಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 28, 2026 10:58 AM IST ಬಿಡಿಎ ಕಮ್ಮಿನಿಕೆ ಅಪಾರ್ಟ್ಮೆಂಟ್ಸ್ ನಿವಾಸಿಗಳ ಸರ್ವೆ, ಫಾಲೋ ಅಪ್ ಬಳಿಕ BMTC ಮೇ 18ರಿಂದ ಹೊಸ ಬಸ್ ಆರಂಭಿಸಿದೆ, 45 ದಿನ ಟ್ರಯಲ್, ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ಸೇವೆ ರದ್ದಾಗುವ ಸಂಭವ BMTC ಬೆಂಗಳೂರು: ಮೆಟ್ರೋ, ಬಸ್ಸಿಗಾಗಿ (Bus) ಪರದಾಡುವುದು ಬೆಂಗಳೂರಿಗರಿಗೆ (Bengaluru) ಕಾಮನ್. ನೂರಾರು ಬಾರಿ ಬಿಎಂಟಿಸಿಗೆ (BMTC) ದೂರು ನೀಡಿದರೂ ಅಧಿಕಾರಿಗಳು (Officers) ಕ್ಯಾರೇ ಎನ್ನುವುದಿಲ್ಲ ಎಂಬುದು ಹಲವರ ಗೋಳು. ಆದರೆ, ಇಲ್ಲೊಂದು…
-

ಚೀನಾ ಗಡಿಭಾಗದಲ್ಲಿ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ: ಸೇನಾ ಮುಖ್ಯಸ್ಥರ ಸ್ಪಷ್ಟನೆ | | ACTPnews
Last Updated:Jun 13, 2020 4:13 PM IST ಐಎಂಎಯಲ್ಲಿ ಅತ್ಯುಚ್ಚ ಮಿಲಿಟರಿ ತರಬೇತಿ ಪಡೆದ ಜೆಂಟಲ್ಮನ್ ಕೆಡೆಟ್ಗಳ ಪೆರೇಡ್ ನಡೆಯಿತು. ನಿನ್ನೆಯವರೆಗೂ ಇವರು ನಿಮ್ಮ ಮಕ್ಕಳು. ನಾಳೆಯಿಂದ ಇವರು ನಮ್ಮವರು ಎಂದು ಸೇನಾ ಮುಖ್ಯಸ್ಥರು ಈ ಕೆಡೆಟ್ಗಳ ಪಾಲಕರಿಗೆ ಸಂದೇಶ ರವಾನಿಸಿದ್ಧಾರೆ. ನವದೆಹಲಿ(ಜೂನ್13): ಭಾರತ ಮತ್ತು ಚೀನಾ ನಡುವಿನ ಗಡಿಬಿಕ್ಕಟ್ಟು ಒಂದು ತಹಬದಿಗೆ ಬರುತ್ತಿದೆ. ಎರಡೂ ದೇಶಗಳು ವಿವಿಧ ಹಂತಗಳಲ್ಲಿ ಮಾತುಕತೆಗಳನ್ನ ನಡೆಸುತ್ತಿವೆ. ಪರಿಸ್ಥಿತಿ ಶಾಂತವಾಗಿದೆ ಎಂದು ಸೇನಾ ಮುಖ್ಯಸ್ಥ (ಸಿಎಎಸ್) ಎಂಎಂ ನರವಣೆ ಸ್ಪಷ್ಟಪಡಿಸಿದ್ದಾರೆ.…
-

Health Tips: ನಿಮ್ಮ ಆಹಾರದಲ್ಲಿ ಮೆಗ್ನೀಸಿಯಮ್ ಮತ್ತು ವಿಟಮಿನ್ ಡಿ ಇರಲು ಏನು ಮಾಡಬೇಕು? ಇದರ ಉಪಯೋಗವೇನು? | Magnesium and vitamin D-rich meals can beat fatigue | ಲೈಫ್ಸ್ಟೈಲ್ | ACTPnews
ಕೊಬ್ಬೊ ಲ್ಯಾಬ್ಸ್ನ ಜೀರ್ಣಕಾರಿ ಶಸ್ತ್ರಚಿಕಿತ್ಸಕ ಮತ್ತು ಪಾಲುದಾರರಾದ ಡಾ. ಅಲ್ವಾರೊ ಕ್ಯಾಂಪಿಲ್ಲೊ ಅವರು ಮೆಗ್ನೀಸಿಯಮ್ 200 ಕ್ಕೂ ಹೆಚ್ಚು ಸೆಲ್ಯುಲಾರ್ ಕಾರ್ಯಗಳನ್ನು ಹೊಂದಿದೆ ಎಂದು ವಿವರಿಸುತ್ತಾರೆ. ಹಾಗೂ ವಿಶೇಷವಾಗಿ ವಿಶ್ರಾಂತಿಯ ನಿದ್ರೆ, ಕೇಂದ್ರ ನರಮಂಡಲದ ಚಿಕಿತ್ಸೆ ಮತ್ತು ಸ್ನಾಯುಗಳ ದುರಸ್ತಿಗೆ ಬೆಂಬಲ ನೀಡುತ್ತದೆ ಎಂದಿದ್ದಾರೆ. ಪ್ರೊಟೀನ್ ಮತ್ತು ಮೂಳೆ ರಚನೆ, ಜೀರ್ಣಕ್ರಿಯೆ ಮತ್ತು ಹೃದಯರಕ್ತನಾಳದ ಆರೋಗ್ಯದಲ್ಲಿ ಮೆಗ್ನೀಸಿಯಮ್ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಫಾರ್ಮಾಸಿಸ್ಟ್ ಮತ್ತು ಪೌಷ್ಟಿಕತಜ್ಞ ಪೌಲಾ ಮಾರ್ಟಿನ್ ಕ್ಲೇರ್ಸ್ ಹೇಳುತ್ತಾರೆ. ಆದರೆ, ದೇಹವು ಮೆಗ್ನೀಸಿಯಮ್…
Latest News
Search the Archives
Access over the years of investigative journalism and breaking reports
You May Have Missed












