Tag: ನಮಗ
-

Pawan Kalyan: ಪವನ್ ಕಲ್ಯಾಣ್ ವ್ಯಕ್ತಿತ್ವದ ಬಗ್ಗೆ ನಟಿಯ ಕಮೆಂಟ್ಸ್ ವೈರಲ್, ನಿಮಗೆ ತುಂಬಾ ವಿಷಯ ಗೊತ್ತಿಲ್ಲ ಎಂದಿದ್ದೇಕೆ? | Actress reaction to prakash raj to tweet | | ACTPnews
Last Updated:Jun 05, 2026 2:20 PM IST Pawan Kalyan: ಪವನ್ ಕಲ್ಯಾಣ್ ಬಗ್ಗೆ ಟಾಲಿವುಡ್ ನಟಿ ಹೀಗಂದಿದ್ದು ಯಾಕೆ? ಪ್ರಕಾಶ್ ರಾಜ್ ಹೆಸರು ತೆಗೆದಿದ್ದೇಕೆ? ಏನಿದು ಚರ್ಚೆ? ಪವನ್ ಕಲ್ಯಾಣ್ ಆಂಧ್ರಪ್ರದೇಶದ (Andhra Pradesh) ಉಪಮುಖ್ಯಮಂತ್ರಿ (DCM) ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan) ಅವರ ಬಗ್ಗೆ ನಟ ಪ್ರಕಾಶ್ ರಾಜ್ ಅವರ ಹೇಳಿಕೆಗಳು ಮತ್ತೊಮ್ಮೆ ರಾಜಕೀಯ ಮತ್ತು ಚಲನಚಿತ್ರ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ. ತೆಲಂಗಾಣ ರಾಜಕೀಯದ ಬಗ್ಗೆ ಪವನ್ ಕಲ್ಯಾಣ್…
-

Priya Sudeepa: ಕಿಚ್ಚನ ಮಡದಿ ಪ್ರಿಯಾ ಸುದೀಪ್ ಬಗ್ಗೆ ನಿಮಗೆ ತಿಳಿದಿರದ ವಿಷಯಗಳಿವು! | | ACTPnews
ಸ್ಟಾರ್ ಸವಿ ರುಚಿ ಕಾರ್ಯಕ್ರಮ…. ಸುಪ್ರಿಯಾನ್ವಿ ಪಿಕ್ಚರ್ಸ್ ಸುಡಿಯೋ ಅಂದ್ರೆ ಏನು ಗೊತ್ತಾ? ಸುಪ್ರಿಯಾ ಮತ್ತು ಸಾನ್ವಿ ಹಾಗೂ ಸುದೀಪ್ ಅನ್ನೋದು ಇದರ ಮೀನಿಂಗ್ ಆಗಿದೆ. ಮೂವರ ಹೆಸರೂ ಇರೋ ಒಂದು ನಿರ್ಮಾಣ ಸಂಸ್ಥೆಯಿಂದ ಮೊದಲು ದೊಡ್ಡ ಸಿನಿಮಾಗಳೇನು ನಿರ್ಮಾಣ ಆಗಿಲ್ಲ. ಅತಿ ದೊಡ್ಡ ಸೀರಿಯಲ್ ಕೂಡ ಆರಂಭಗೊಂಡಿಲ್ಲ. 19 ವರ್ಷಕ್ಕೇನೆ ಕೆಲಸ (ಚಿತ್ರ ಕೃಪೆ: ಸುಪ್ರಿಯಾನ್ವಿ ಪಿಕ್ಚರ್ಸ್ ಸುಡಿಯೋ ಇನ್ಸ್ಟಾಗ್ರಾಮ್) ಬದಲಾಗಿ ಅಡುಗೆ ಕಾರ್ಯಕ್ರಮ ಸ್ಟಾರ್ ಸವಿ ರುಚಿನೇ ಶುರು ಆಗಿದೆ. ಈ ಶೋ ಆದ್ಮೇಲೆ…
-

DK Shivakumar: ಆರ್ಸಿಬಿಗೆ ಆಲ್ ದಿ ಬೆಸ್ಟ್ ಹೇಳಿದ ಡಿಕೆಶಿ! ಆದ್ರೆ, ‘ನಮಗೆ ಅನ್ಯಾಯ ಆಗಿದೆ’ ಅಂತಾ ಹೇಳಿದ್ಯಾಕೆ? | ಕ್ರೀಡಾ ಸುದ್ದಿ | ACTPnews
Last Updated:May 31, 2026 9:15 PM IST ಪಂದ್ಯಕ್ಕೂ ಮುನ್ನ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಅವರು ಆರ್ಸಿಬಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಆದ್ರೆ, ಈ ವೇಳೆ ನಮಗೆ ಅನ್ಯಾಯವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ. ಡಿಕೆಶಿ ಅಸಮಾಧಾನ ಹೊರಹಾಕಿದ್ದು ಯಾಕೆ? ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ. ಡಿಕೆ ಶಿವಕುಮಾರ್ ಬೆಂಗಳೂರು: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ಸಿಬಿ (RCB) ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಫೈನಲ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ…
-

RCB vs GT: ಆ ಒಂದು ತಪ್ಪು ಮಾಡದಿದ್ದರೆ ನಮಗೆ ಗೆಲ್ಲುವ ಅವಕಾಶವಿತ್ತು! ಆರ್ಸಿಬಿ ವಿರುದ್ಧ ಹೀನಾಯ ಸೋಲಿಗೆ ಗಿಲ್ ಕೊಟ್ಟ ಕಾರಣವಿದು | ಕ್ರೀಡಾ ಸುದ್ದಿ | ACTPnews
Last Updated:May 27, 2026 5:04 PM IST ಟಾಸ್ ಗೆದ್ದಿದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. 12 ಅಥವಾ 13ನೇ ಓವರ್ ವರೆಗೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿತ್ತು. ಆರ್ಸಿಬಿಯನ್ನ 200ರೊಳಗೆ ಕಟ್ಟಿ ಹಾಕುವ ಅವಕಾಶವೂ ಇತ್ತು. ಆದರೆ ಫೀಲ್ಡರ್ ಮಾಡಿದ ತಪ್ಪಿನಿಂದ 250ರ ಗಡಿ ದಾಟುವಂತೆ ಮಾಡಿತು. ಶುಭ್ಮನ್ ಗಿಲ್ ಐಪಿಎಲ್ 2026ರ (IPL) ಕ್ವಾಲಿಫೈಯರ್ 1 (Qualifiers) ಪಂದ್ಯದಲ್ಲಿ ಆರ್ಸಿಬಿ 92 ರನ್ಗಳ ಭಾರೀ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ಈ…
-

Fuel Price: ಪೆಟ್ರೋಲ್-ಡೀಸೆಲ್ ಬೆಲೆಯನ್ನು ಏರಿಸದೆ ನಮಗೆ ಬೇರೆ ದಾರಿಯೇ ಇಲ್ಲ; ಕೇಂದ್ರ ಸಚಿವ ಸುರೇಶ್ ಗೋಪಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 2:00 PM IST ಎರಡು ವಾರಗಳಲ್ಲಿ ನಾಲ್ಕನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 2.71 ರೂ.ವರೆಗೆ ಹೆಚ್ಚಿಸಿದ ಒಂದು ದಿನದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ, ಪೆಟ್ರೋಲ್ ಬೆಲೆ ಏರಿಕೆಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿವೆ. News18 ಕೊಯಮತ್ತೂರು: ಜಗತ್ತಿನಲ್ಲಿ ನಡೆಯುತ್ತಿರುವ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸದೆ ಬೇರೆ ಪರ್ಯಾಯ ಮಾರ್ಗವಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ (Suresh…
-

Pregnancy Symptoms: ಗರ್ಭಿಣಿಯಾದ್ರೆ ಕಾಣಿಸಿಕೊಳ್ಳುತ್ತೆ ಈ ಲಕ್ಷಣಗಳು; ನಿಮಗೂ ಹೀಗೇ ಆಗ್ತಿದ್ಯಾ? | What are 10 common signs of pregnancy | ಲೈಫ್ಸ್ಟೈಲ್ | ACTPnews
Last Updated:Nov 26, 2024 1:14 PM IST Pregnancy Symptoms: ಮಗು (Baby) ಜನಿಸಲಿದೆ ಅಂತ ತಿಳಿದ ತಕ್ಷಣ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಒಂದು ವೇಳೆ ನೀವು ಸಹ ಗರ್ಭಿಣಿಯಾಗಿದ್ದರೆ ಈ ನಿಮ್ಮ ದೇಹದಲ್ಲಾಗುವ ಈ ಕೆಳಗೆ ನೀಡಲಾದ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಬಹುದು. ಹಾಗಾದ್ರೆ ಗರ್ಭಧಾರಣೆಯ 10 ಆರಂಭಿಕ ಚಿಹ್ನೆಗಳು ಯಾವುವು ಅಂತ ತಿಳಿಯೋಣ ಬನ್ನಿ. News18 ಸಾಮಾನ್ಯವಾಗಿ ಗರ್ಭಿಣಿಯಾಗಿರುವುದನ್ನು (Pregnancy) ಅರ್ಥ ಮಾಡಿಕೊಳ್ಳಲು ಗರ್ಭಧಾರಣೆ ಪರೀಕ್ಷೆಯನ್ನು (Pregnancy Test) ಮಾಡಿಸಿಕೊಳ್ಳುವುದು…
-

Driving Tips: ದಟ್ಟವಾದ ಮಂಜಿನ ರೋಡ್ನಲ್ಲಿ ವಾಹನ ಓಡಿಸ್ತೀರಾ? ಹಾಗಾದ್ರೆ ಈ ಟಿಪ್ಸ್ಗಳು ನಿಮಗೆ ಗೊತ್ತಿರಲೇಬೇಕು | If driving in dense fog, take special care of these things | | ACTPnews
ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ, ಹೆಡ್ಲೈಟ್ಗಳನ್ನು ಲೋ ಬೀಮ್ನಲ್ಲಿ ಇಡಬೇಕು, ಯಾಕೆಂದರೆ ಕಡಿಮೆ ಕಿರಣದ ಬೆಳಕು ವಾಹನದ ಮುಂದೆ ಸುಮಾರು 50 ರಿಂದ 70 ಮೀಟರ್ ದೂರವನ್ನು ಬೆಳಗಿಸುತ್ತದೆ. ಅದೇ ಸಮಯದಲ್ಲಿ, ಹೆಚ್ಚಿನ ಕಿರಣದ ಬೆಳಕಿನ ಬೆಳಕು ಸುತ್ತಲೂ ಹರಡುತ್ತದೆ, ಇದು ಮಂಜಿನ ಗೋಚರತೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಡಿಮೆ ಗೋಚರತೆಯ ಸಮಯದಲ್ಲಿ, ನಾವು ನಮ್ಮ ಹೆಡ್ಲೈಟ್ಗಳನ್ನು ಲೋ ಬೀಮ್ನಲ್ಲಿ ಇರಿಸಿಕೊಂಡು ಮತ್ತು ಲೈಟ್ಗಳನ್ನು ಬಳಸಿ ಚಾಲನೆ ಮಾಡಬೇಕು. ಇದು ಮುಂದಿನ ರಸ್ತೆಯನ್ನು ಸ್ಪಷ್ಟವಾಗಿ ನೋಡಲು ಸಹಾಯ…
-

GBA: ಈ QR ಸ್ಕ್ಯಾನ್ ಮಾಡಿ ,ಮನೆ ಬಾಗಿಲಿಗೇ ಬರುತ್ತೆ ತ್ಯಾಜ್ಯ ವಾಹನ; ನಿಮಗೆ ಬೇಡವಾದ ವಸ್ತುಗಳ ಉಚಿತ ವಿಲೇವಾರಿ, ಇಂದೇ ಬುಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 3:21 PM IST ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ DCLUTTER ಆ್ಯಪ್ ಮೂಲಕ ಭಾನುವಾರ ಮನೆ ಬಾಗಿಲಿಗೇ ಹಳೆಯ ಮಂಚ, ಸೋಫಾ, ಫ್ರಿಡ್ಜ್ ಮುಂತಾದ ಬೃಹತ್ ತ್ಯಾಜ್ಯ ಉಚಿತವಾಗಿ ಸಂಗ್ರಹಿಸಲಿದೆ GBA ಬೆಂಗಳೂರು: ಮನೆಯ ಮೂಲೆಯಲ್ಲಿ ಹಳೆಯ ಮಂಚ, ಸೋಫಾ, ಕಪಾಟು, ಮೇಜು ಧೂಳು ತಿನ್ನುತ್ತ ಬಿದ್ದಿವೆಯಾ? ಆದರೆ ಬಿಸಾಡಲು ಮನಸ್ಸಿಲ್ಲ, ವಿಲೇವಾರಿ (Clearing) ಮಾಡಲು ದಾರಿ ಗೊತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಇನ್ನು ಚಿಂತೆ ಬೇಡ! ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕರ್ನಾಟಕ…
-

Film Festival: ಸಿನಿ ಪ್ರೇಮಿಗಳೇ ಗಮನಿಸಿ, ಈ ರವಿವಾರ ನಿಮಗೆ ಹಬ್ಬದೂಟ; 10 ತಾಸು-10 ಚಿತ್ರ, ಊಟ-ತಿಂಡಿಯೂ ಉಚಿತ! | | ACTPnews
Last Updated:May 21, 2026 2:17 PM IST ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿದ ಅವಳ ಹೆಜ್ಜೆ ಕಿರುಚಿತ್ರೋತ್ಸವ 2026 ಇಂದು, 10 ಮಹಿಳಾ ನಿರ್ದೇಶಕಿಯರ ಚಿತ್ರ ಪ್ರದರ್ಶನ ಕಿರುಚಿತ್ರ ಪ್ರದರ್ಶನ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ (Sandalwood) ವಿಜಯಲಕ್ಷ್ಮಿ ಸಿಂಗ್, ಸುಮನಾ ಕಿತ್ತೂರು, ರೂಪಾ ರಾವ್, ಸಿಂಧೂ ಶ್ರೀನಿವಾಸ್ ಮೂರ್ತಿ ಹಾಗೆಯೇ ಚಂಪಾ ಶೆಟ್ಟಿ ಮತ್ತು ಇನ್ನೂ ಐದು ಜನ ಅಷ್ಟೇ ಮಹಿಳಾ ನಿರ್ದೇಶಕಿಯರು ಇರೋದು ಅಂದ್ರೆ ನಂಬ್ತೀರಾ? ನಮ್ಮೆಲ್ಲಾ ಕೈ-ಕಾಲಿನ ಬೆರಳೊಡನೆ…
Latest News
Search the Archives
Access over the years of investigative journalism and breaking reports
You May Have Missed













