Tag: ದನ
-

Drug Arrest: ಗರಂ ಮಸಾಲೆ ತಂದ ಗಂಡಾಂತರ; ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದು 57 ದಿನ ಜೈಲು ಶಿಕ್ಷೆ ಅನುಭವಿಸಿದ ಉದ್ಯಮಿ! ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 8:09 PM IST Drug Arrest: ಅಂತರರಾಷ್ಟ್ರೀಯ ಮಟ್ಟದ ಕೋಟ್ಯಂತರ ರೂಪಾಯಿ ಡ್ರಗ್ಸ್ ಜಾಲವನ್ನು ಭೇದಿಸಿದೆವು ಎಂದುಕೊಂಡ ಅಧಿಕಾರಿಗಳು, ಆ ಉದ್ಯಮಿಗೆ ಕೋಳ ತೊಡಿಸಿ ಕತ್ತಲು ಕೋಣೆಗೆ ತಳ್ಳಿದ್ದರು. ಮುಂದಿನ ಐವತ್ತೇಳು ದಿನಗಳ ಕಾಲ ಆತ ಅನುಭವಿಸಿದ್ದು ನರಕಯಾತನೆ. ಅಷ್ಟಕ್ಕೂ ಆ ಪೌಡರ್ ಕಥೆ ಏನು? ಆ ದಿನ ಅಲ್ಲಿ ನಡೆದಿದ್ದಾದರೂ ಏನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬ್ಯಾಗ್ ತೆರೆದ ಅಧಿಕಾರಿಗಳು (Officers) ಒಮ್ಮೆಲೇ ಶಾಕ್…
-

ಜನವರಿ ತಿಂಗಳ ಕೊನೆಯ ದಿನ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಆಗಿದ್ಯಾ? ಇಲ್ಲಿ ಚೆಕ್ ಮಾಡಿ! | Petrol and Diesel Latest Prices on Janauray 31st 2024 on several cities India including Bengaluru | ವ್ಯಾಪಾರ ಸುದ್ದಿ | ACTPnews
ನಿತ್ಯ ಬೆಳಗಾದರೆ ಸಾಕು ರಸ್ತೆಗಿಳಿಯುವ ಲಕ್ಷಾಂತರ ವಾಹನಗಳಿಗೆ ಮುಖ್ಯವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳು. ಹಾಗಾಗಿ ಜಾಗತಿಕವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ. ಇನ್ನು ವಿದ್ಯುತ್ ಚಾಲಿತ ವಾಹನಗಳು ಇಂದು ಸಾಕಷ್ಟು ಮಹತ್ವ ಪಡೆಯುತ್ತಿದ್ದು ನಿಧಾನವಾಗಿ ರಸ್ತೆಗಿಳಿಯುತ್ತಿವೆಯಾದರೂ ಇಂದಿಗೂ ಜಗತ್ತಿನಾದ್ಯಂತ ಇಂಧನ ಚಾಲಿತವಾಹನಗಳದ್ದೆ ಕಾರುಬಾರು ಇರುವುದನ್ನು ಕಾಣಬಹುದು. ಹಾಗಾಗಿಯೆ ಇಂದಿಗೂ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಉತ್ಪಾದಿಸಲು ಬಳಸಲಾಗುವ ಮೂಲ ಕಚ್ಚಾತೈಲಕ್ಕೆ ಸಾಕಷ್ಟು ಡಿಮಾಂಡ್ ಇದೆ. ಇದೇ ಕಾರಣದಿಂದಾಗಿ ಪ್ರತಿನಿತ್ಯ ತೈಲ ಬೆಲೆ…
-

Upendra: ಉಪ್ಪಿ “ಓ ಗುಲಾಬಿ” ಟಾಕ್, ಕಥೆ ಓಕೆ ಆದ್ಮೇಲೂ 30 ದಿನ ಕೇಳಿದ್ಯಾಕೆ? | | ACTPnews
Last Updated:May 21, 2026 5:00 PM IST ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಓಂ ಚಿತ್ರದ ಆ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಚಿತ್ರದ ಕಥೆ ಓಕೆ ಆದ್ಮೇಲೂ ಉಪೇಂದ್ರ ಅವರು ಒಂದು ತಿಂಗಳು ಟೈಮ್ ಕೇಳಿದ್ದರು. ಯಾಕೆ ಅನ್ನುವ ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ. ಉಪ್ಪಿ “ಓ ಗುಲಾಬಿ” ಟಾಕ್; ಕಥೆ ಓಕೆ ಆದ್ಮೇಲೂ 30 ದಿನ ಕೇಳಿದ್ಯಾಕೆ? ಓಂ ಚಿತ್ರದ (OM Movie) ಕಥೆ ಫೈನಲ್ ಆಗಿತ್ತು. ರಾಜಕುಮಾರ್ (Rajkumar) ಅವರು ಒಪ್ಪಿಕೊಂಡಿದ್ದರು. ರಾಜಕುಮಾರ್ ಅವರ…
-

Vijayalakshmi: ವಿವಾಹ ವಾರ್ಷಿಕೋತ್ಸವ ದಿನ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ ದೇವಸ್ಥಾನ ಯಾವುದು? ಶಿವ-ಪಾರ್ವತಿಗೆ ಪೂಜೆ, ತುಂಬಾ ಫೇಮಸ್ ಇದು | Thiruvannamalai is the temple | ಜ್ಯೋತಿಷ್ಯ | ACTPnews
Last Updated:May 19, 2026 12:19 PM IST Vijayalakshmi Darshan: ವಿಜಯಲಕ್ಷ್ಮಿ ದರ್ಶನ್ ವಿವಾಹ ವಾರ್ಷಿಕೋತ್ಸವ ದಿನ ಒಂದು ದೇವಸ್ಥಾನದ ಲೊಕೇಷನ್ ಪಿನ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿದ್ದಾರೆ. ಯಾವ ದೇವಸ್ಥಾನ ಅದು? ದರ್ಶನ್-ವಿಜಯಲಕ್ಷ್ಮಿ ಇಂದು ಸ್ಯಾಂಡಲ್ವುಡ್ (Sandalwood) ನಟ ದರ್ಶನ್ (Darshan) ಹಾಗೂ ವಿಜಯಲಕ್ಷ್ಮಿ ಅವರ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ. 23 ವರ್ಷಗಳ ಹಿಂದೆ ಮೇ 19ರಂದೇ ದರ್ಶನ್ ಅವರು ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿದ್ದಾರೆ. ಧರ್ಮಸ್ಥಳದಲ್ಲಿ ಈ ಜೋಡಿಯ ಮದುವೆ ನಡೆದಿತ್ತು. ದರ್ಶನ್…
-

Swiss Airlines: ಬೆಂಗಳೂರಿಂದ ಸ್ವಿಡ್ಜರ್ಲೆಂಡ್ಗೆ ಡೈರೆಕ್ಟ್ ಫ್ಲೈಟ್ ಶುರು! ಯಾವ್ಯಾವ ದಿನ, ಎಷ್ಟು ಗಂಟೆ ಪ್ರಯಾಣ? ಫುಲ್ ಡೀಟೆಲ್ಸ್ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 19, 2026 2:50 PM IST ಬರುವ 2026ರ ಅಕ್ಟೋಬರ್ ನಿಂದ ವಾರಕ್ಕೆ ಬರೋಬ್ಬರಿ ಐದು ದಿನ ಈ ಐಷಾರಾಮಿ ಸೇವೆ ಲಭ್ಯವಿರಲಿದೆ. ನೇರ ವಿಮಾನ ಬೆಂಗಳೂರು: ವಿದೇಶ (Abroad) ಪ್ರಯಾಣ ಮಾಡುವ ಹಂಬಲದಲ್ಲಿರುವ ದಕ್ಷಿಣ ಭಾರತದ ಜನರಿಗೆ, ಅದರಲ್ಲೂ ವಿಶೇಷವಾಗಿ ಸಿಲಿಕಾನ್ ಸಿಟಿಯ ಐಟಿ ವೃತ್ತಿಪರರು ಮತ್ತು ಪ್ರವಾಸಿಗರಿಗೆ ಅತ್ಯಂತ ಸಿಹಿ ಸುದ್ದಿಯೊಂದು ಸಿಕ್ಕಿದೆ. ನೀವು ಇನ್ಮುಂದೆ ಕನೆಕ್ಟಿಂಗ್ ಫ್ಲೈಟ್ಗಳಿಗಾಗಿ (Flight) ಗಂಟೆಗಟ್ಟಲೇ ಕಾಯುವ ಕಿರಿಕಿರಿ ಇಲ್ಲದೆ, ಬೆಂಗಳೂರಿನಿಂದಲೇ (Bengaluru) ನೇರವಾಗಿ ಜ್ಯೂರಿಕ್ಗೆ…
Latest News
Search the Archives
Access over the years of investigative journalism and breaking reports
You May Have Missed












