Tag: ತಬ
-

Pawan Kalyan: ಪವನ್ ಕಲ್ಯಾಣ್ ವ್ಯಕ್ತಿತ್ವದ ಬಗ್ಗೆ ನಟಿಯ ಕಮೆಂಟ್ಸ್ ವೈರಲ್, ನಿಮಗೆ ತುಂಬಾ ವಿಷಯ ಗೊತ್ತಿಲ್ಲ ಎಂದಿದ್ದೇಕೆ? | Actress reaction to prakash raj to tweet | | ACTPnews
Last Updated:Jun 05, 2026 2:20 PM IST Pawan Kalyan: ಪವನ್ ಕಲ್ಯಾಣ್ ಬಗ್ಗೆ ಟಾಲಿವುಡ್ ನಟಿ ಹೀಗಂದಿದ್ದು ಯಾಕೆ? ಪ್ರಕಾಶ್ ರಾಜ್ ಹೆಸರು ತೆಗೆದಿದ್ದೇಕೆ? ಏನಿದು ಚರ್ಚೆ? ಪವನ್ ಕಲ್ಯಾಣ್ ಆಂಧ್ರಪ್ರದೇಶದ (Andhra Pradesh) ಉಪಮುಖ್ಯಮಂತ್ರಿ (DCM) ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan) ಅವರ ಬಗ್ಗೆ ನಟ ಪ್ರಕಾಶ್ ರಾಜ್ ಅವರ ಹೇಳಿಕೆಗಳು ಮತ್ತೊಮ್ಮೆ ರಾಜಕೀಯ ಮತ್ತು ಚಲನಚಿತ್ರ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ. ತೆಲಂಗಾಣ ರಾಜಕೀಯದ ಬಗ್ಗೆ ಪವನ್ ಕಲ್ಯಾಣ್…
-

Janumada Jodi: ಆ ನಟಿಯ ಕಣ್ಣು ತುಂಬಾ ಚೆನ್ನಾಗಿವೆ; ಕನಕ ಪಾತ್ರಕ್ಕೆ ನೋಡಿ ಎಂದಿದ್ದರು ಶಿವರಾಜ್ ಕುಮಾರ್! ಮುಂದೇನಾಯ್ತು ಗೊತ್ತಾ? | | ACTPnews
Last Updated:May 31, 2026 11:18 PM IST ಜನುಮದ ಜೋಡಿ ಚಿತ್ರದ ನಾಯಕಿಯ ಆಯ್ಕೆ ಕಥೆ ಇಂಟ್ರಸ್ಟಿಂಗ್ ಆಗಿದೆ. ಕನ್ನಡದ ನಟಿಯರಿಗೆ ಮೊದಲ ಆದತ್ಯೆ ಕೊಡಬೇಕು ಅನ್ನೋ ಯೋಚನೆನೂ ಇತ್ತು. ಕೊನೆಗೆ ಅದು ಆಗದೇ ಇದ್ದಾಗ ಶಿವಣ್ಣ ಒಂದು ಸಲಹೆ ಕೊಟ್ಟರು. ಆ ನಟಿಯ ಕಣ್ಣುಗಳು ಚೆನ್ನಾಗಿವೆ ಅಂತ ಹೇಳಿದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ. ಆ ನಟಿಯ ಕಣ್ಣುಗಳು ತುಂಬಾ ಚೆನ್ನಾಗಿವೆ; ಕನಕ ಪಾತ್ರಕ್ಕೆ ನೋಡಿ ಎಂದಿದ್ದರು ಶಿವರಾಜ್ ಕುಮಾರ್! ಜನುಮದ…
-

Darshan Case: ರೇಣುಕಾಸ್ವಾಮಿ ಕೇಸ್ನಲ್ಲಿ ಇಂದು ಆ ಮಹತ್ವದ ನಿರ್ಧಾರ? ಇದು ದರ್ಶನ್ಗೆ ತುಂಬಾ ಇಂಪಾರ್ಟೆಂಟ್ | | ACTPnews
Last Updated:May 26, 2026 8:09 AM IST Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಿದೆಯಾ ಕೋರ್ಟ್? ಇಂದಿನ ವಿಚಾರಣೆಯಲ್ಲಿ ಏನಾಗಲಿದೆ? ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದ ಟ್ರಯಲ್ ಇಂದು 64ನೇ ಸೆಷನ್ಸ್ ಕೋರ್ಟ್ನಲ್ಲಿ ನಡೆಯಲಿದೆ. ಈಗಾಗಲೇ ಸೆಷನ್ಸ್ ಕೋರ್ಟ್ಗೆ ಸಂಬಂಧಿಸಿದಂತೆ ಪೊಲೀಸ್ (Police) ಠಾಣೆಗಳ ನಿಯೋಜನೆ ಬದಲಾಗಿದ್ದು, ದರ್ಶನ್ (Darshan) ಪ್ರಕರಣ 59ನೇ ಸೆಷನ್ಸ್ ಕೋರ್ಟ್ಗೆ ವರ್ಗಾವಣೆಯಾಗಲಿದೆ. ಈಗಾಗಲೇ ಪ್ರಕರಣದ ವಿಚಾರಣೆಯನ್ನ ಪ್ರತಿದಿನ ನಡೆಸಲು ಸುಪ್ರೀಂ…
-

Tirumala TTD Alert: ತಿರುಮಲದಲ್ಲಿ ನೋ ಎಂಟ್ರಿ! ಭಕ್ತರಿಂದ ತುಂಬಿ ತುಳುಕುತ್ತಿರುವ ಕ್ಯೂ ಲೈನ್, ತಿಮ್ಮಪ್ಪನ ಹೊಸ ದಾಖಲೆ! | ಜ್ಯೋತಿಷ್ಯ | ACTPnews
Last Updated:May 24, 2026 1:07 PM IST ತಿರುಮಲದಲ್ಲಿ ಬೇಸಿಗೆ ರಜೆ, ವಾರಾಂತ್ಯದಿಂದ ಭಾರೀ ಭಕ್ತಸಂದಣಿ, ಮೇ 22 ರಂದು ಟಿಟಿಡಿ ಇತಿಹಾಸದಲ್ಲೇ ಮೊದಲ ಬಾರಿಗೆ 94,758 ಭಕ್ತರಿಗೆ ತಿಮ್ಮಪ್ಪನ ದರ್ಶನ, ಸರ್ವದರ್ಶನಕ್ಕೆ 24 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ತಿರುಮಲ (ಸಂಗ್ರಹ ಚಿತ್ರ) ತಿರುಮಲದಲ್ಲಿ ಶ್ರೀವಾರಿ ಭಕ್ತರ (Tirumala Devotees) ಸಂಖ್ಯೆ ಯಾರು ಊಹೆ ಮಾಡದ ರೀತಿಯಲ್ಲಿ ಹೆಚ್ಚಾಗಿದೆ. ಬೇಸಿಗೆ ರಜೆಗಳು (Summer Holidays) ಹಾಗೂ ವಾರಾಂತ್ಯ ಇರುವ ಕಾರಣ ದೇಶದ ಮೂಲೆ ಮೂಲೆಯಿಂದ…
-

Vijayalakshmi: ವಿವಾಹ ವಾರ್ಷಿಕೋತ್ಸವ ದಿನ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ ದೇವಸ್ಥಾನ ಯಾವುದು? ಶಿವ-ಪಾರ್ವತಿಗೆ ಪೂಜೆ, ತುಂಬಾ ಫೇಮಸ್ ಇದು | Thiruvannamalai is the temple | ಜ್ಯೋತಿಷ್ಯ | ACTPnews
Last Updated:May 19, 2026 12:19 PM IST Vijayalakshmi Darshan: ವಿಜಯಲಕ್ಷ್ಮಿ ದರ್ಶನ್ ವಿವಾಹ ವಾರ್ಷಿಕೋತ್ಸವ ದಿನ ಒಂದು ದೇವಸ್ಥಾನದ ಲೊಕೇಷನ್ ಪಿನ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿದ್ದಾರೆ. ಯಾವ ದೇವಸ್ಥಾನ ಅದು? ದರ್ಶನ್-ವಿಜಯಲಕ್ಷ್ಮಿ ಇಂದು ಸ್ಯಾಂಡಲ್ವುಡ್ (Sandalwood) ನಟ ದರ್ಶನ್ (Darshan) ಹಾಗೂ ವಿಜಯಲಕ್ಷ್ಮಿ ಅವರ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ. 23 ವರ್ಷಗಳ ಹಿಂದೆ ಮೇ 19ರಂದೇ ದರ್ಶನ್ ಅವರು ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿದ್ದಾರೆ. ಧರ್ಮಸ್ಥಳದಲ್ಲಿ ಈ ಜೋಡಿಯ ಮದುವೆ ನಡೆದಿತ್ತು. ದರ್ಶನ್…
-

Health Tips: ಕಾಲು ತುಂಬಾ ನೋಯುತ್ತಿದ್ಯಾ? ಹುಷಾರ್, ಇದು ಹಾರ್ಟ್ ಪ್ರಾಬ್ಲಮ್ ಲಕ್ಷಣವೂ ಆಗಿರಬಹುದು! ಯಾವುದಕ್ಕೂ ಆಸ್ಪತ್ರೆಗೆ ಹೋಗಿ | 76 million people in UK suffer from heart disease report | ಲೈಫ್ಸ್ಟೈಲ್ | ACTPnews
ಆದರೆ ಹೃದ್ರೋಗದ ಚಿಹ್ನೆಗಳು ಮತ್ತು ಲಕ್ಷಣಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಆದರೆ ಈ ಕುರಿತು ಲಾಯ್ಡ್ಸ್ ಫಾರ್ಮಸಿ ಆನ್ಲೈನ್ನ ಡಾ. ಭವಿನಿ ಶಾ ವಿವರವಾಗಿ ವಿವರಿಸಿದ್ದಾರೆ ಮತ್ತು ನಿಮ್ಮ ಅಪಾಯವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಪ್ರಾಯೋಗಿಕ ಹಂತಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಈ ಕುರಿತು ಮಾಹಿತಿ. ಎದೆ ನೋವು ಹೃದಯ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ. ಎದೆ ನೋವು, ಒತ್ತಡ, ಬಿಗಿತ, ಹಿಸುಕುವಿಕೆ ಅಥವಾ ಭಾರವಾದಂತೆ ಭಾಸವಾದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು ಎಂದು ಭವಿನಿ…
Latest News
Search the Archives
Access over the years of investigative journalism and breaking reports
You May Have Missed












