Tag: ಕರಣವನ
-

Achievement: ಕೇವಲ 17 ರ ವಯಸ್ಸಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಬೆಂಗಳೂರು ಜಾಣೆ; 6 ದೇಶದಲ್ಲಿ ಈಕೆ ಫೇಮಸ್ ಆಗಲು ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 12:45 PM IST ದಿವಾ ಉತ್ಕರ್ಷ 12ನೇ ವಯಸ್ಸಿನಲ್ಲಿ ಪ್ರಾಜೆಕ್ಟ್ ಸೂರ್ಯ ಸ್ಥಾಪಿಸಿ ಟೈಪ್ 1 ಮಧುಮೇಹ ಪೀಡಿತ ಬಡ ಮಕ್ಕಳಿಗೆ ನೆರವಾಗಿ, ಫೋರ್ಬ್ಸ್ 30 ಅಂಡರ್ 30 ಏಷ್ಯಾ 2026 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಸಾಧಕಿಯ ಕಥೆ ಬೆಂಗಳೂರು: ಚಿಕ್ಕ ವಯಸ್ಸಿನಲ್ಲೇ (Small Age) ತಮ್ಮನ ನೋವು ಕಂಡು ಕಣ್ಣೀರು ಹಾಕಿದ ಹುಡುಗಿ ಇಂದು ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ! ಬೆಂಗಳೂರಿನ ದಿವಾ ಉತ್ಕರ್ಷ ತನ್ನ 12ನೇ ವಯಸ್ಸಿನಲ್ಲೇ ಟೈಪ್…
-

IND vs AFG: ಟೀಮ್ ಇಂಡಿಯಾಗೆ ಬಿಗ್ ಟೆನ್ಷನ್! ಅಫ್ಘಾನಿಸ್ತಾನ ಏಕದಿನ ಸರಣಿಯಿಂದಲ್ಲೇ ವಿರಾಟ್ ಕೊಹ್ಲಿ ಔಟ್, ಕಾರಣವೇನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 04, 2026 11:24 AM IST ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಭಾರೀ ಹಿನ್ನಡೆಯಾಗಿದೆ. ಐಪಿಎಲ್ 2026 ರ ಬಳಿಕ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಟ ನೋಡಲು ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿದೆ. ವಿರಾಟ್ ಕೊಹ್ಲಿ ಇಡೀ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ (IPL) 2026 ರ ಟೂರ್ನಿ ಮುಕ್ತಾಯಗೊಂಡಿದೆ. ಈಗ ಟೀಮ್ ಇಂಡಿಯಾ (Team India) ಆಟಗಾರರು ಅಫ್ಘಾನಿಸ್ತಾನ (Afghanistan) ವಿರುದ್ಧದ ಸರಣಿ…
-

Ranveer Singh: ನಟ ರಣವೀರ್ ಸಿಂಗ್ ಮೇಲಿನ ನಿಷೇಧ ಹಿಂಪಡೆದ ಒಕ್ಕೂಟ! ದಿಢೀರ್ ನಿರ್ಧಾರಕ್ಕೆ ಕಾರಣವೇನು? | | ACTPnews
Last Updated:Jun 03, 2026 4:27 PM IST ಡಾನ್ 3 ಚಿತ್ರದಿಂದ ರಣವೀರ್ ಸಿಂಗ್ ಹೊರನಡೆದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಈ ವಿವಾದವು ಕಳೆದ ಕೆಲವು ದಿನಗಳಿಂದ ಬಾಲಿವುಡ್ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ನಟನ ವಿರುದ್ಧ ನಿಷೇಧ ಹೇರಿದ್ದ ಕ್ರಮಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದರೆ, ಇದೀಗ ವಿವಿಧ ಚಿತ್ರರಂಗದ ಸಂಘಟನೆಗಳ ಮನವಿಯ ಮೇರೆಗೆ FWICE ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ. ರಣವೀರ್ ಸಿಂಗ್ ಬಾಲಿವುಡ್ ನಟ ರಣವೀರ್ ಸಿಂಗ್ (Bollywood actor Ranveer Singh) ವಿರುದ್ಧ ಫೆಡರೇಶನ್…
-

IPL 2026: ರಾಜಸ್ಥಾನ್ ಹೊರಬೀಳುತ್ತಿದ್ಧಂತೆ ‘ಕರ್ಮ’ ಪೋಸ್ಟ್ ಹಾಕಿ ಬಾಲಿವುಡ್ ನಟಿಯ ಗಂಡ ಸಂಭ್ರಮ! ಕಾರಣವೇನು? | ಕ್ರೀಡಾ ಸುದ್ದಿ | ACTPnews
Last Updated:May 31, 2026 6:24 PM IST ರಾಯಲ್ಸ್ ಟೂರ್ನಿಯಿಂದ ಪ್ಲೇಆಫ್ ಹಂತದಲ್ಲಿ ಹೊರಬೀಳುತ್ತಿದ್ದಂತೆ ರಾಜಸ್ಥಾನ್ ರಾಯಲ್ಸ್ನ ಮಾಜಿ ಸಹ-ಮಾಲೀಕ ಮತ್ತು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಹಂಚಿಕೊಂಡ ಪೋಸ್ಟ್ ಪ್ರಸ್ತುತ ಕ್ರಿಕೆಟ್ ವಲಯಗಳಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸುತ್ತಿದೆ. ರಾಜಸ್ಥಾನ್ ರಾಯಲ್ಸ್ ಐಪಿಎಲ್ 2026ರ ಟೂರ್ನಮೆಂಟ್ ಇಂದು(ಭಾನುವಾರ) ಕೊನೆಗೊಳ್ಳಲಿದೆ. ಗುಜರಾತ್ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಫೈನಲ್ ಪಂದ್ಯ ನಡೆಯಲಿದ್ದು,…
-

Mount Everest: ಎವರೆಸ್ಟ್ನಲ್ಲಿ ಪರ್ವತಾರೋಹಿ ಸಾವು! ಮೃತದೇಹವನ್ನು ಅಲ್ಲೇ ಬಿಡಲು ಕುಟುಂಬ ನಿರ್ಧಾರ; ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:01 PM IST ಹೈದರಾಬಾದ್ ನಿವಾಸಿ ಅರುಣ್ ಕುಮಾರ್ ತಿವಾರಿ ಅವರು ಮೌಂಟ್ ಎವರೆಸ್ಟ್ ಅನ್ನು ಏರಿದರು. ಅವರು ಮೇ 21, 2026 ರಂದು ಮೌಂಟ್ ಎವರೆಸ್ಟ್ ನಿಂದ ಇಳಿಯುವಾಗ ನಿಧನರಾದರು. ಈಗ ಅವರ ಕುಟುಂಬಸ್ಥರು ಅರುಣ್ ಮೃತದೇಹವನ್ನು ಎವರೆಸ್ಟ್ನಲ್ಲಿಯೇ ಬಿಡಲು ನಿರ್ಧರಿಸಿದೆ. ಅರುಣ್ ಕುಮಾರ್ ತಿವಾರಿ ವಿಶ್ವ (World) ದ ಅತಿ ಎತ್ತರದ ಮೌಂಟ್ ಎವರೆಸ್ಟ್ (Mount Everest) ಶಿಖರವನ್ನು ಹತ್ತುವುದು ಪರ್ವತಾರೋಹಿಗಳ (Mountaineers) ಬಹುಕಾಲದ ಕನಸಾಗಿರುತ್ತದೆ. ಹೈದರಾಬಾದ್ (Hyderabad)…
-

Emotional Story: ಐತಿಹಾಸಿಕ ತೀರ್ಪು ನೀಡಿದ ಹೈಕೋರ್ಟ್, ಅಪರಾಧಿಯ ಒಂದು ವರ್ಷದ ಶಿಕ್ಷೆ ಒಂದೇ ದಿನಕ್ಕೆ ಇಳಿಕೆ; ಈ ತೀರ್ಮಾನಕ್ಕೆ ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 24, 2026 3:04 PM IST ಮಂಗಳೂರು ಅಪಘಾತದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದ ರಿಯಾಜ್ ಅಹ್ಮದ್ ಮಾನವೀಯತೆಗೆ ಹೈಕೋರ್ಟ್ ಶ್ಲಾಘನೆ, 1 ವರ್ಷದ ಜೈಲು 1 ದಿನಕ್ಕೆ ಕಡಿತ, 1 ಲಕ್ಷ ಪರಿಹಾರ ಷರತ್ತು ಅಪಘಾತ ಪ್ರಕರಣ ಬೆಂಗಳೂರು: ಸಾಮಾನ್ಯವಾಗಿ ರಸ್ತೆ ಅಪಘಾತ (Accident) ಸಂಭವಿಸಿದ ತಕ್ಷಣ ಚಾಲಕರು ಜನಾಕ್ರೋಶಕ್ಕೆ ಹೆದರಿ ಅಥವಾ ಪೊಲೀಸರ ಭಯದಿಂದ ಸ್ಥಳದಿಂದಲೇ ಪರಾರಿಯಾಗುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಚಾಲಕ ಅಪಘಾತವಾದ ತಕ್ಷಣ ಓಡಿಹೋಗದೆ ಮಾಡಿದ ಆ ಒಂದು…
-

T20 tournament: ಹೊಸ ಟಿ20 ಟೂರ್ನಿ ಆರಂಭಿಸಲು ಬಿಸಿಸಿಐ ಸಿದ್ಧತೆ! ಈ ಲೀಗ್ನಲ್ಲಿ ಸೂರ್ಯವಂಶಿ ಆಡೋದು ಡೌಟ್, ಕಾರಣವೇನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 18, 2026 4:03 PM IST ದೇಶೀಯ ಕ್ರಿಕೆಟ್ನ ರಚನೆಯನ್ನು ಬದಲಾಯಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಹೊಸ ಟಿ20 ಟೂರ್ನಿ ಆರಂಭಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಸಿಸಿಐ-ವೈಭವ್ ಸೂರ್ಯವಂಶಿ ಐಪಿಎಲ್ (IPL) 2026 ರ ಸಂಭ್ರಮದ ನಡುವೆ, ಭಾರತೀಯ (Indian) ದೇಶೀಯ (Domestic) ಕ್ರಿಕೆಟ್ (Cricket) ನಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದೇಶೀಯ ಕ್ರಿಕೆಟ್ನ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಸಿದ್ಧತೆ ನಡೆಸುತ್ತಿದೆ. ವರದಿಗಳ…
-

Sonam Kapoor: ಕೆಲಸಗಾರರಿಗೆ ₹51.4 ಕೋಟಿ ಮೌಲ್ಯದ ಫ್ಲಾಟ್ ಖರೀದಿಸಿದ ಸೋನಮ್ ಕಪೂರ್; ಆದ್ರೆ ಅಕ್ಕಪಕ್ಕದವ್ರದ್ದೇ ಆಕ್ಷೇಪ! ಕಾರಣವೇನು? | | ACTPnews
Last Updated:May 23, 2026 9:09 PM IST Sonam Kapoor: ಸೋನಮ್ ಮತ್ತು ಆನಂದ್ ಅವರು ಲಂಡನ್ನ ನಾಟಿಂಗ್ ಹಿಲ್ ಪ್ರದೇಶದಲ್ಲಿರುವ ತಮ್ಮ ಮಹಲಿನ ಹತ್ತಿರದ ಕಟ್ಟಡವೊಂದರಲ್ಲಿ ಸುಮಾರು 4 ಮಿಲಿಯನ್ ಪೌಂಡ್ (ಸುಮಾರು 51.4 ಕೋಟಿ ರೂ) ಮೌಲ್ಯದ ಐದು ಫ್ಲಾಟ್ಗಳನ್ನು ಖರೀದಿಸಿದ್ದಾರೆ. ಸೋನಂ ಕಪೂರ್ ಬಾಲಿವುಡ್ ದಂಪತಿ ಸೋನಂ ಕಪೂರ್ (Sonam Kapoor) ಮತ್ತು ಆನಂದ್ ಅಹುಜಾ (Anand Ahuja) ಲಂಡನ್ನಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ನೆಲೆಸಿರುವುದು ಈಗಾಗಲೇ ತಿಳಿದಿರುವ ವಿಚಾರ. ಆದರೆ…
-

MahaKumba Mela 2025: ಐಐಟಿ ಬಾಬಾ ಎಂದೇ ಜನಪ್ರಿಯರಾದ ಅಭಯ್ ಸಿಂಗ್ ಅವರನ್ನು ಜುನಾ ಅಖಾಡದಿಂದ ಹೊರಹಾಕಲು ಕಾರಣವೇನು? | MahaKumba Mela 2025: Why did Abhay Singh popularly known as IIT Baba get kicked out of Juna Akhadar? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jan 23, 2025 11:32 PM IST ಒಬ್ಬ ಯಶಸ್ವಿ ಇಂಜಿನಿಯರ್ ಆಧ್ಯಾತ್ಮಿಕ ಜೀವನದತ್ತ ಒಲವು ತೋರಿ ಸನ್ಯಾಸಿಯಾಗಿದ್ದು ವೈರಲ್ ಸುದ್ದಿಯಾಗಿ ಅಭಯ್ ಸಿಂಗ್ ನಂತರ ಐಐಟಿ ಬಾಬಾ ಆಗಿ ಖ್ಯಾತಿ ಪಡೆದ ಇವರನ್ನು ಸದ್ಯ ಜುನಾ ಅಖಾಡದಿಂದ ಹೊರಹಾಕಲಾಗಿದೆ. ಅದಕ್ಕೆ ಕಾರಣ ಇಲ್ಲಿದೆ.. ಐಐಟಿ ಬಾಬಾ ಅಭಯ್ ಸಿಂಗ್ ಪ್ರಯಾಗ್ರಾಜ್ನ ಮಹಾ ಕುಂಭ 2025 ರ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ, “ಐಐಟಿ ಬಾಬಾ” ಎಂದು ಜನಪ್ರಿಯರಾದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಬಾಂಬೆ) ಪದವೀಧರ…
Latest News
Search the Archives
Access over the years of investigative journalism and breaking reports
You May Have Missed













