Tag: ಒದ
-

Rakshith Shetty: ಗೆಳೆಯ ರಕ್ಷಿತ್ ಬಗ್ಗೆ ಅಚ್ಚರಿ ಪೋಸ್ಟ್ ಹಾಕಿದ ರಿಷಬ್ ಶೆಟ್ಟಿ! ಆ ಒಂದು ಮಾತಿನಿಂದ ಫ್ಯಾನ್ಸ್ ಫುಲ್ ಖುಷ್ | | ACTPnews
Last Updated:Jun 06, 2026 4:43 PM IST ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರು ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಆತ್ಮೀಯ ಗೆಳೆಯ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishabh Shetty) ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಚರ್ಚೆಗೆ ಕಾರಣವಾಗಿದೆ. ರಕ್ಷಿತ್ , ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ…
-

Tirupati Srivari Laddu: ತಿರುಮಲ ತಿಮ್ಮಪ್ಪನ ಲಡ್ಡು ಮಾರಾಟದಲ್ಲಿ ಹೊಸ ದಾಖಲೆ; ಜಸ್ಟ್ ಒಂದು ತಿಂಗಳಲ್ಲಿ ಕೋಟಿ ಕೋಟಿ ಲಡ್ಡು! | ಜ್ಯೋತಿಷ್ಯ | ACTPnews
Last Updated:Jun 06, 2026 1:19 PM IST Tirumala Srivari Laddu Sales: ತಿರುಮಲ ಶ್ರೀವಾರಿ ಲಡ್ಡು ಪ್ರಸಾದ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಮೇ ತಿಂಗಳಿನಲ್ಲಿ ಒಟ್ಟು 1.21 ಕೋಟಿ ಶ್ರೀವಾರಿ ಲಡ್ಡು ಪ್ರಸಾದ ವಿತರಣೆ ಮಾಡಿದೋದಾಗಿ ಟಿಟಿಡಿ ಮಾಹಿತಿ ನೀಡಿದೆ. 2024ರ ಮೇ ತಿಂಗಳಿನಲ್ಲಿ 1.01 ಕೋಟಿ, 2025ರ ಮೇ ತಿಂಗಳಿನಲ್ಲಿ 1.10 ಕೋಟಿ ಲಡ್ಡುಗಳ್ನು ವಿತರಣೆ ಮಾಡಲಾಗಿತ್ತು. ಈ ಬಾರಿ ಲಡ್ಡು ಪ್ರಸಾದ ವಿತರಣೆ ಸಂಖ್ಯೆ ಹೆಚ್ಚಾಗಿದ್ದು, ಟಿಟಿಡಿ ದಿನಕ್ಕೆ ಸರಾಸರಿ…
-

Vladimir Putin: ಮೋದಿ ಮೇಲೆ ಒತ್ತಡ ಹೇರಿದ್ದು ವೇಸ್ಟ್: ಪುಟಿನ್ ಆಡಿದ ಆ ಒಂದು ಮಾತಿಗೇ ಸೈಲೆಂಟ್ ಆದ ಅಮೆರಿಕಾ ಅಧ್ಯಕ್ಷ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹೌದು, ಅಮೆರಿಕಾ ಯಾವುದೇ ಒತ್ತಡ ಹೇರಲು ಪ್ರಯತ್ನಿಸಿದರೂ, ಅದು ಭಾರತದ ವಿದೇಶಾಂಗ ನೀತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಷ್ಯಾದ ಅಧ್ಯಕ್ಷ ಪುಟಿನ್ ಸ್ವತಃ ಇದನ್ನು ತಿಳಿದಿದ್ದಾರೆ. ಅದಕ್ಕಾಗಿಯೇ ಅವರು ಡೊನಾಲ್ಡ್ ಟ್ರಂಪ್ಗೆ ಭಾರತ ಮತ್ತು ಪ್ರಧಾನಿ ಮೋದಿ ಮೇಲೆ ಅಮೆರಿಕದ ಒತ್ತಡವು ವ್ಯರ್ಥ ಮತ್ತು ಏನನ್ನೂ ಸಾಧಿಸುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ಕಳುಹಿಸಿದರು. ಇದರ ನಂತರ, ಟ್ರಂಪ್ ಸಹ ಅದನ್ನು ಒಪ್ಪಿಕೊಂಡರು. ಅವರ ಸ್ವರ ಬದಲಾಯಿತು. ಪುಟಿನ್ ಅವರ ಮಾತುಗಳನ್ನು ಕೇಳಿದ ನಂತರ, ಟ್ರಂಪ್ ಕೂಡ…
-

Melody Dessert: ಪ್ರಧಾನಿ ಮೋದಿ ನೀಡಿದ ಆ ಒಂದು ‘ಮೆಲೋಡಿ’ ಗಿಫ್ಟ್, ಈಗ ಬೆಂಗಳೂರಿನ ರೆಸ್ಟೋರೆಂಟ್ನಲ್ಲಿ ಸಿಗಲಿದೆ ಸ್ಪೆಷಲ್ ಮೆನು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 5:35 PM IST ಬೆಂಗಳೂರು ಬಾಣಸಿಗ ಅಭಿಜಿತ್ ಸಹಾ, ಮೋದಿ, ಜಾರ್ಜಿಯಾ ಮೆಲೋನಿ ವೈರಲ್ ಮೆಲೋಡಿ ಕ್ಷಣದಿಂದ ಸ್ಫೂರ್ತಿ ಪಡೆದು, ಇಟಾಲಿಯನ್ ದಿನಕ್ಕೆ ವಿಶೇಷ ಮೆಲೋಡಿ ಸಿಹಿತಿಂಡಿಗಳನ್ನು ಜೂನ್ 7 ರವರೆಗೆ ನೀಡುತ್ತಿದ್ದಾರೆ. ಮೆಲೋಡಿ ಸಿಹಿತಿಂಡಿ (PC: The Hindu) ಬೆಂಗಳೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಟಲಿಯ (Italian) ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ನೀಡಿದ ‘ಮೆಲೋಡಿ’ ಇಂಟರ್ ನೆಟ್ನಲ್ಲಿ ಎಷ್ಟು ಸದ್ದು ಮಾಡಿತು…
-

Deepika Padukone: ಆ ಒಂದು ವಿಷ್ಯದಿಂದ ದೀಪಿಕಾ ಖಿನ್ನತೆಗೆ ಒಳಗಾಗಿದ್ದಳು! ಬಿಗ್ ಸೀಕ್ರೆಟ್ ರಿವೀಲ್ ಮಾಡಿದ ತಂದೆ ಪ್ರಕಾಶ್ ಪಡುಕೋಣೆ | | ACTPnews
Last Updated:Jun 04, 2026 12:18 PM IST Deepika Padukone: ಕೆಲವು ವರ್ಷಗಳ ಹಿಂದೆ ನಟಿ ದೀಪಿಕಾ ಪಡುಕೋಣೆ ತಮ್ಮ ಖಿನ್ನತೆಯ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಅವರು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣರಾಗಿದ್ದರು. ಇದೀಗ ಅವರ ತಂದೆ ಹಾಗೂ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ, ಮಗಳ ಆ ನಿರ್ಧಾರದ ಹಿಂದೆ ಕುಟುಂಬ ಹೇಗೆ ಸಂಪೂರ್ಣ ಬೆಂಬಲವಾಗಿ ನಿಂತಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ…
-

Bengaluru Traffic: ಇಂದಿನಿಂದ ಒಂದು ವಾರ ರಸ್ತೆ ಸಂಚಾರ ಕಷ್ಟ ಕಷ್ಟ; ನಿಮ್ಮ ಓಡಾಟ 4-6 ಕಿಲೋಮೀಟರ್ ಹೆಚ್ಚಾಗೋದು ಪಕ್ಕಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 11:10 AM IST ಕೆ.ಆರ್.ಪುರಂ ಐ.ಟಿ.ಐ ಬಿ.ಎಂ.ಟಿ.ಸಿ 24ನೇ ಡಿಪೋ ಲಾರಿ ಅಂಡರ್ ಪಾಸ್ ರಸ್ತೆ 7 ದಿನ ಬಂದ್, ರೈಲ್ವೆ ಬ್ರಿಡ್ಜ್ ಕಾಮಗಾರಿ, ಟ್ರಾಫಿಕ್ ಡೈವರ್ಷನ್, 2 ಕಿ.ಮೀ ಪ್ರಯಾಣಕ್ಕೆ 4-6 ಕಿ.ಮೀ ಓಡಾಟ ಹೆಚ್ಚಾಗುವ ಸಂಭವ ಸಂಚಾರ ಬದಲಾವಣೆ!! ಬೆಂಗಳೂರು: ನೀವು ಐ.ಟಿ.ಐ, ಕೆ.ಆರ್.ಪುರಂ (KR Puram) ಅಥವಾ ವೈಟ್ಫೀಲ್ಡ್ ಕಡೆಗೆ ಹೋಗುವವರಾ? ಹಾಗಾದರೆ ನಿಮ್ಮ ವಾಹನ ಸ್ಟಾರ್ಟ್ ಮಾಡುವ (Vehicle) ಮುನ್ನ ಈ ಸುದ್ದಿ (News) ನೀವು…
-

Bengaluru: ಒಂದು ಮಹತ್ವದ ಬದಲಾವಣೆ; ಉಳಿಯಿತು ₹169 ಕೋಟಿ ಜೊತೆ 600ಕ್ಕೂ ಹೆಚ್ಚು ಜನರ ಮನೆಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 03, 2026 6:07 PM IST ಬೆಂಗಳೂರು ಉಪನಗರ ರೈಲು ಮತ್ತು ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಸೇತುವೆ, 160 ಕೋಟಿ ಉಳಿತಾಯ, 600ಕ್ಕೂ ಹೆಚ್ಚು ನಿವಾಸಿಗಳಿಗೆ ನೆಮ್ಮದಿ, ದೇಶಕ್ಕೆ ಮಾದರಿ ಯೋಜನೆ. ಭಾರತದಲ್ಲೇ ಮೊದಲು, ಬೆಂಗಳೂರಿಗೆ ಹೆಗ್ಗಳಿಕೆ! ಬೆಂಗಳೂರು ಎಂದಾಕ್ಷಣ ಹಲವರಿಗೆ ನೆನಪಿಗೆ ಬರುವುದು ಇಲ್ಲಿನ ಟ್ರಾಫಿಕ್ ಸಮಸ್ಯೆ (Bengaluru Traffic). ಇಂದಿಗೂ ಪ್ರತಿದಿನ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಬೆಂಗಳೂರು ಟ್ರಾಫಿಕ್ ಬಗ್ಗೆ ಗೇಲಿ ಮಾಡುವಂತಹ ಒಂದು ಪೋಸ್ಟ್ ನಮಗೆ ಕಾಣುತ್ತದೆ.…
-

Annamalai: ಮರಳಿ ಬರ್ತಾರಾ ‘ಸಿಂಗಂ’? ಒಂದೇ ಒಂದು ಚುನಾವಣೆಯಲ್ಲಿ ಗೆಲುವು ಸಿಗದಿದ್ದರೂ ತಮಿಳುನಾಡಿನಲ್ಲಿ ಭಾರೀ ಇಂಪಾರ್ಟೆಂಟ್ ಅಣ್ಣಾಮಲೈ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಾಮಾನ್ಯವಾಗಿ, ರಾಜಕೀಯದಲ್ಲಿ ನಾಯಕನ ಬಲವನ್ನು ಅವರ ಸ್ಥಾನಗಳ ಸಂಖ್ಯೆ ಮತ್ತು ಚುನಾವಣಾ ಯಶಸ್ಸಿನಿಂದ ಅಳೆಯಲಾಗುತ್ತದೆ. ಆದಾಗ್ಯೂ, ಅಣ್ಣಾಮಲೈ ಅವರ ಪ್ರಕರಣವು ಸ್ವಲ್ಪ ಭಿನ್ನವಾಗಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ, 2024 ರ ಲೋಕಸಭಾ ಚುನಾವಣೆಯಲ್ಲಿ ಸೋತರೂ, ಮತ್ತು 2026 ರ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸದಿದ್ದರೂ, ಅವರು ಸುದ್ದಿಯಲ್ಲಿದ್ದಾರೆ. ಈಗ, ಅವರ ದೆಹಲಿ ಭೇಟಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಂಭಾವ್ಯ ಭೇಟಿಯು ಊಹಾಪೋಹಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಈ ನಡುವೆ ಅವರು ಬಿಜೆಪಿಗೂ…
-

ಟ್ರೋಲ್ ಮಾಡಿದವರಿಗೆ ಒಂದೇ ಮಾತಿನಲ್ಲಿ ತಿರುಗೇಟು ಕೊಟ್ಟ ನಟಿ ತ್ರಿಶಾ! ನಾಯಿ ಫೋಟೋ ಹಾಕಿ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 02, 2026 5:09 PM IST Trisha: ವಿಜಯ್ ಜೊತೆಗೆ ತಮ್ಮ ಹೆಸರನ್ನು ಸೇರಿಸಿಕೊಂಡು ಟ್ರೋಲ್ ಮಾಡುತ್ತಿರುವವರಿಗೆ ನಟಿ ಸರಿಯಾಗಿಯೇ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತನ್ನ ಸಾಕು ನಾಯಿಯ ಫೋಟೋವನ್ನು ಪೋಸ್ಟ್ ಮಾಡಿ, ಜೊತೆಗೆ ಒಂದು ಸಾಲನ್ನು ಬರೆದುಕೊಂಡಿದ್ದಾರೆ. ವಿಜಯ್ ನಟಿ ತ್ರಿಶಾ (Trisha) ಹಾಗೂ ನಟ, ಸಿಎಂ ವಿಜಯ್ (CM Vijay) ಅವರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಗಾಸಿಪ್ಗಳು ಮತ್ತು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಜೊತೆಗೆ ಈ ವರ್ಷದ…
-

America: ಅಮೆರಿಕದಲ್ಲಿ 28 ಕೋಟಿ ಮೌಲ್ಯದ ಮನೆ ಫ್ರೀ ಫ್ರೀ ಫ್ರೀ! ಆದ್ರೆ ಒಂದೇ ಒಂದು ಕಂಡೀಷನ್ ಇದೆ! ಏನದು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 10:38 PM IST America: ಅಮೆರಿಕಾದಲ್ಲಿ ಕೆಲಸಕ್ಕೆ ಸೇರಬೇಕು! ಮನೆ ಮಾಡಬೇಕು, ಅಲ್ಲೇ ಸೆಟಲ್ ಆಗಬೇಕು ಎಂದು ಕನಸು ಕಾಣುವವರು ಹಲವರು. ಅಂತವರಿಗಾಗಿ ಇಲ್ಲಿದೆ ಗುಡ್ ನ್ಯೂಸ್! ಅದುವೇ, ಅಮೆರಿಕದ ಪ್ರತಿಷ್ಠಿತ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಒಂದೇ ಒಂದು ರೂಪಾಯಿ ಖರ್ಚಿಲ್ಲದೇ 28 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನ ಕೊಡ್ತಾ ಇದ್ದಾರೆ! ಆ ಕುರಿತ ವರದಿ ಇಲ್ಲಿದೆ. News18 ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಅಮೆರಿಕಾದಲ್ಲಿ (America) ಕೆಲಸಕ್ಕೆ ಸೇರಬೇಕು! ಮನೆ (Home)…
Latest News
Search the Archives
Access over the years of investigative journalism and breaking reports
You May Have Missed












