Tag: ಈ
-

Bengaluru: ಜೇಬಲ್ಲಿ 1 ರೂ. ಇಲ್ದೇನೂ ಬೆಂಗಳೂರಿನ ಈ ಜಾಗಗಳಲ್ಲಿ ಚಿಲ್ ಮಾಡಬಹದು! ಲಿಸ್ಟ್ ದೊಡ್ಡದಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಸ್ಟೂಡೆಂಟ್ ಲೈಫ್ (Student life) ಎಂಜಾಯ್ ಮಾಡಲು, ಹಳೇ ನೆನಪುಗಳನ್ನ ರಿಫ್ರೆಶ್ ಮಾಡಿಕೊಳ್ಳಲು ನಮ್ಮ ಹೆಮ್ಮೆಯ ನಮ್ಮ ಬೆಂಗಳೂರು (Namma Bengaluru) ಒಳಗೆ ಏನೆಲ್ಲಾ ಫ್ರೀ ಮತ್ತು ಬಜೆಟ್ ಸ್ನೇಹಿ ಆಪ್ಷನ್ಗಳು ಇವೆ ಅನ್ನೋದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. ಕಬ್ಬನ್ ಪಾರ್ಕ್ ಮಾರ್ನಿಂಗ್ ವಾಕ್ ಅಂದ್ರೆ ಫ್ರೀ ಥೆರಪಿ! ಬೆಂಗಳೂರು ಎಚ್ಚರವಾಗೋದನ್ನ ನೋಡುತ್ತಾ ಕಬ್ಬನ್ ಪಾರ್ಕ್ನಲ್ಲಿ ಬೆಳಗ್ಗೆ ವಾಕಿಂಗ್ ಹೋಗೋದು ಇದೆಯಲ್ಲ, ಅದು ನಿಜಕ್ಕೂ ಒಂದು ಅದ್ಭುತವಾದ ಫ್ರೀ ಥೆರಪಿ ಇದ್ದ ಹಾಗೆ. ಮನೆಯಿಂದಲೇ ಸ್ವಲ್ಪ ಸ್ನ್ಯಾಕ್ಸ್…
-

Kollur Mookambika Temple: 26 ವರ್ಷಗಳಿಂದ ಕೊಲ್ಲೂರಿನಲ್ಲಿಯೇ ಹುಟ್ಟುಹಬ್ಬ ಆಚರಿಸ್ತಾರೆ ಈ ಕ್ರಿಶ್ಚಿಯನ್ ಸೆಲೆಬ್ರಿಟಿ | | ACTPnews
Last Updated:Jun 12, 2026 11:05 AM IST Kollur Temple: ಈ ಖ್ಯಾತ ಕ್ರಿಶ್ಚಿಯನ್ ಸೆಲೆಬ್ರಿಟಿ ಪ್ರತಿ ವರ್ಷ ಹುಟ್ಟಿದ ಹಬ್ಬವನ್ನು ಆಚರಿಸೋದು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ. ಯಾರದು ಗೊತ್ತಾ? ಕೊಲ್ಲೂರು ತಮಿಳುನಾಡಿನ (Tamil Nadu) ಸಿಎಂ ವಿಜಯ್ (CM Vijay) ಅವರು ಕೊಲ್ಲೂರು (Kollur) ಮೂಕಾಂಬಿಕೆಯ ದರ್ಶನಕ್ಕೆ ಇಂದು ಬರುತ್ತಿದ್ದಾರೆ. ದಳಪತಿ ವಿಜಯ್ ಆಗಮನದೊಂದಿಗೆ ದೇವಸ್ಥಾನದ ಕುರಿತಾದ ಬಹಳಷ್ಟು ಆಸಕ್ತಕರ ಸಂಗತಿಗಳು ಈಗ ವೈರಲ್ ಆಗುತ್ತಿವೆ. ಬಹಳಷ್ಟು ಸೆಲೆಬ್ರಿಟಿಗಳು ಭೇಟಿ ಕೊಡುವ ಕೊಲ್ಲೂರು ಮೂಕಾಂಬಿಕಾ…
-

Mobile Tower Theft: ಬರೋಬ್ಬರಿ 132 ಅಡಿ ಎತ್ತರದ ಮೊಬೈಲ್ ಟವರ್ ಕದ್ದೊಯ್ದ ಖದೀಮರು, ಬೆಚ್ಚಿ ಬೀಳಿಸಿದೆ ಈ ಹೊಸ ಮಾದರಿಯ ಕಳ್ಳತನ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಸತಿ ಪ್ರದೇಶದಿಂದ ಕಳ್ಳತನ ಅತ್ಯಂತ ಆಘಾತಕಾರಿ ವಿಷಯವೆಂದರೆ ಈ ಟವರ್ ಡುಮ್ರಾನ್ ನಗರ ಪೊಲೀಸ್ ಠಾಣೆ ಪ್ರದೇಶದ ವಸತಿ ಪ್ರದೇಶದಲ್ಲಿತ್ತು ಮತ್ತು ಪೊಲೀಸ್ ಠಾಣೆ ಅದರಿಂದ ಸ್ವಲ್ಪ ದೂರದಲ್ಲಿ ಇರಲಿಲ್ಲ. ಇದರ ಹೊರತಾಗಿಯೂ, ಕಳ್ಳರು ಯಾರಿಗೂ ತಿಳಿಯದಂತೆ ಹಲವಾರು ದಿನಗಳವರೆಗೆ ಈ ಕಳ್ಳತನ ನಡೆಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ, ಯಾರೂ ಗಮನಿಸದೆ ಇಷ್ಟು ದೊಡ್ಡ ಟವರ್ ಹೇಗೆ ಕದ್ದಿರಬಹುದು ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಈ ಟವರ್ GTL ಕಂಪನಿಗೆ ಸೇರಿತ್ತು…
-

Village Panchayat: ರಾಜ್ಯಾದ್ಯಂತ ಈ ರಿಯಾಯಿತಿ ವಿಸ್ತರಿಸಿದ ಸರ್ಕಾರ; ಈ ಆಫರ್ ಇನ್ನೂ 18 ದಿನ ಮಾತ್ರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 1:04 PM IST ಕೇವಲ ಮಹಾನಗರಗಳಿಗೆ ಸೀಮಿತವಾಗಿದ್ದ ರಿಯಾಯಿತಿಯನ್ನು ಸರ್ಕಾರ ಗ್ರಾಮಗಳಿಗೂ ವಿಸ್ತರಿಸಿದೆ. ಈ ತೆರಿಗೆ ಮೇಲೆ 5% ರಿಯಾಯಿತಿಯನ್ನು ಘೋಷಿಸಿದ್ದು ಇದೇ ತಿಂಗಳ 30 ರ ಒಳಗೆ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ 5% ರಿಯಾಯಿತಿ ಬೆಂಗಳೂರು: ನೀವು ಕರ್ನಾಟಕದ ಗ್ರಾಮೀಣ ಭಾಗದಲ್ಲಿ (Village Area) ವಾಸಿಸುತ್ತಿದ್ದೀರಾ? ನಿಮ್ಮ ಹೆಸರಿನಲ್ಲಿ ಮನೆ ಅಥವಾ ಖಾಲಿ ಸೈಟ್ ಇದೆಯಾ? ಹಾಗಾದರೆ ತಕ್ಷಣ ಎಚ್ಚೆತ್ತುಕೊಳ್ಳಿ! ಪಂಚಾಯತ್ ರಾಜ್ (Panchayat Raj) ಆಯುಕ್ತರ ಕಚೇರಿಯು…
-

New Hope: ದುಬಾರಿ ತಂತ್ರಜ್ಞಾನ ಬೇಡ, ಕೇವಲ ‘ಈ’ ಎಲೆಗಳಿದ್ದರೆ ಸಾಕು, ಯಂತ್ರಗಳೂ ಸೋತ ಕಡೆ ಪ್ರಕೃತಿಯೇ ಮದ್ದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 12:35 PM IST ಗುರುನಂದನ್ ರಾವ್ ಅವರ ಸ್ಥಳೀಯ ಸಸ್ಯ ಆಧಾರಿತ ವಿಧಾನದಿಂದ ಬೆಂಗಳೂರು ಸರೋವರಗಳು ಪುನರುಜ್ಜೀವನ, ಆಮ್ಲಜನಕ ಮಟ್ಟ 86 ರಷ್ಟು ಏರಿಕೆ, 30 ಕ್ಕೂ ಹೆಚ್ಚು ಕೊಳಗಳು ಶುದ್ಧೀಕರಣಗೊಂಡವು ನೈಸರ್ಗಿಕ ನೀರಿನ ಶುದ್ಧೀಕರಣ(PC: ದಿ ಬೆಟ್ಟರ್ ಇಂಡಿಯಾ Instagram) ಬೆಂಗಳೂರು: ಅಭಿವೃದ್ಧಿಯ ಭರಾಟೆಯಲ್ಲಿ ಉಸಿರುಗಟ್ಟುತ್ತಿದ್ದ ಬೆಂಗಳೂರಿನ (Bengaluru) ಸರೋವರಗಳು (Lakes) ಇದೀಗ ಮತ್ತೆ ಮೈಕೊಡವಿ ಏಳುತ್ತಿವೆ. ಲಾಲ್ಬಾಗ್ (Lalbagh) ನಂತಹ ಐತಿಹಾಸಿಕ ಜಲಮೂಲಗಳು ಕಲುಷಿತಗೊಂಡು ಸಾಯುವ ಹಂತದಲ್ಲಿದ್ದಾಗ, ಮೆಕ್ಯಾನಿಕಲ್…
-

Shubha Poonja: ಶುಭಾ ಪೂಂಜಾ ಅಭಿನಯದ ಈ ಸಿನಿಮಾಗಳನ್ನು OTTಯಲ್ಲಿ ನೋಡ್ಬಹುದು, ಇಲ್ಲಿದೆ ಲಿಸ್ಟ್ | | ACTPnews
Last Updated:Jun 11, 2026 10:03 AM IST ಮೊಗ್ಗಿನ ಮನಸ್ಸಿನ ಬೆಡಗಿ ಶುಭಾ ಪೂಂಜಾ ಅಭಿನಯದ ಕೆಲವು ಚಿತ್ರಗಳು ಒಟಿಟಿಯಲ್ಲಿ ಲಭ್ಯ ಇವೆ. ಇದರೊಟ್ಟಿಗೆ ಯುಟ್ಯೂಬ್ ಅಲ್ಲೂ ಇವರ ಕೆಲವು ಚಿತ್ರಗಳನ್ನ ಉಚಿತವಾಗಿಯೇ ನೋಡಬಹುದು. ಈ ಎಲ್ಲ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಶುಭಾ ಪೂಂಜಾ ಅಭಿನಯದ ಈ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡ್ಬಹುದು! ಮೊಗ್ಗಿನ ಮನಸಿನ (Moggina Manasu) ಹುಡುಗಿ ಶುಭಾ ಪೂಂಜಾ (Shubha Poonja) ಇಷ್ಟು ದಿನ ತಮ್ಮ ಚಿತ್ರಗಳ ಮೂಲಕ ಸುದ್ದಿಯಲ್ಲಿ ಇರ್ತಾ…
-

ODI World Cup: 2027ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಬಹಿರಂಗ! ಅಕ್ಟೋಬರ್ 4ರಿಂದ ಮಹಾಸಮರ ಆರಂಭ, ಈ ದಿನದಂದು ಫೈನಲ್ | ಕ್ರೀಡಾ ಸುದ್ದಿ | ACTPnews
Last Updated:Jun 11, 2026 8:32 PM IST 2027ರ ವಿಶ್ವಕಪ್ ಅನ್ನ 3 ದೇಶಗಳು ಆಯೋಜಿಸಲಿವೆ. 54 ಪಂದ್ಯಗಳಲ್ಲಿ ಕನಿಷ್ಠ 41 ಪಂದ್ಯಗಳು ದಕ್ಷಿಣ ಆಫ್ರಿಕಾದ ಎಂಟು ಸ್ಥಳಗಳಲ್ಲಿ ನಡೆಯಲಿವೆ ಎಂದು ವರದಿಗಳು ಸೂಚಿಸುತ್ತವೆ. ಜಿಂಬಾಬ್ವೆ ಎಂಟರಿಂದ ಹತ್ತು ಪಂದ್ಯಗಳನ್ನು ಮತ್ತು ನಮೀಬಿಯಾ ಮೂರು ಪಂದ್ಯಗಳನ್ನು ಆಯೋಜಿಸಲಿದೆ. 2023ರ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯ ವಹಿಸಲಿರುವ…
-

Annamalai: ಅಣ್ಣಾಮಲೈ ಹೊಸ ಪಕ್ಷಕ್ಕೆ ರಜನಿಕಾಂತ್ ಅಳಿಯನ ಎಂಟ್ರಿ? ಯಾರು ಈ ವಿಶಾಖನ್? | | ACTPnews
Last Updated:Jun 11, 2026 6:42 PM IST ತಮಿಳುನಾಡಿನಲ್ಲಿ ಕೆ. ಅಣ್ಣಾಮಲೈ ಅವರ ವೀ ದ ಲೀಡರ್ಸ್ ಮೂವ್ಮೆಂಟ್ಗೆ ರಜನಿಕಾಂತ್ ಅಳಿಯ ವಿಶಾಖನ್ ಸೇರಲಿದ್ದಾರೆ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದೆ. ಅಣ್ಣಾಮಲೈ ಅವರ ಹೊಸ ಪೊಲಿಟಿಕಲ್ ಮ್ಯೂಮೆಂಟ್ ಆರಂಭಿಸಿದ 24 ಗಂಟೆಯಲ್ಲಿ 13.8 ಲಕ್ಷ ಮೆಂಬರ್ಶಿಪ್ ಆಗಿ ದಾಖಲೆ ನಿರ್ಮಿಸಲಾಗಿದೆ. ಅಣ್ಣಾಮಲೈ ಜೊತೆ ಕೈಜೋಡಿಸಲಿದ್ದಾರಾ ವಿಶಾಖನ್? ಚೆನ್ನೈ: ನೆರೆರಾಜ್ಯ ತಮಿಳುನಾಡಿನ ರಾಜಕೀಯದಲ್ಲಿ (Tamil Nadu Politics) ಈಗ ಭಾರೀ ದೊಡ್ಡ ಬೆಳವಣಿಗೆ ನಡೆಸಿದ್ದು, ತಮಿಳು…
-

Kichcha Sudeepa: ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ? ನೆಪೋಟಿಸಂ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್! | | ACTPnews
Last Updated:Jun 06, 2026 9:39 PM IST ನೆಪೋಟಿಸಂ ಅನ್ನೋದು ನಮ್ಮ ಕನ್ನಡರಿಗೆ ಅರ್ಥ ಆಗೋದಿಲ್ಲ. ಇಲ್ಲಿಯ ಜನಕ್ಕೆ ಕಲೆ ಒಂದೇ ಅರ್ಥ ಆಗುತ್ತದೆ. ಈ ಪ್ರಶ್ನೆಯನ್ನ ಶಿವರಾಜ್ಕುಮಾರ್ ಅವರಿಗೆ ಯಾಕೆ ಕೇಳಲಿಲ್ಲ ಅಂತ ಸುದೀಪ್ ಕೇಳಿದ್ದಾರೆ. ಇದನ್ನ ಯಾಕೆ ಕೇಳಿದರು ಅನ್ನೋದು ಇಲ್ಲಿದೆ ಓದಿ. ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ; ನೆಪೋಟಿಸಂ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್! ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಮೂಲಕ ಕಿಚ್ಚ ಸುದೀಪ್ (Kichcha Sudeepa)…
-

Trip Plan: ಜುಲೈನಲ್ಲಿ ವಿದೇಶಕ್ಕೆ ಹೋಗಬೇಕೆ? ಜೇಬಿಗೆ ಹೊರೆಯಾಗದ ಈ 3 ಸುಂದರ ದೇಶಗಳು ನಿಮಗಾಗಿ ಕಾಯುತ್ತಿವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 1:06 PM IST ಜುಲೈನಲ್ಲಿ ಪೀಕ್ ಸೀಸನ್ ಇಲ್ಲದ ಕಾರಣ ಫ್ಲೈಟ್ ದರ ಕಡಿಮೆ, ಮಾಲ್ಡೀವ್ಸ್, ನೇಪಾಳ, ವಿಯೆಟ್ನಾಂಗೆ ಅಗ್ಗದ ಟ್ರಿಪ್ ಸಾಧ್ಯ, ವಿಯೆಟ್ನಾಂಗೆ ಇ ವೀಸಾ, 2026 ಏಪ್ರಿಲ್ 15ರಿಂದ ಡಿಜಿಟಲ್ ವಲಸೆ ಘೋಷಣೆ ಕಡ್ಡಾಯ. ವಿದೇಶ ಪ್ರವಾಸ ಬೆಂಗಳೂರು: ನೀವು ಬೆಂಗಳೂರಿನ (Bengaluru) ಮಳೆ ಮತ್ತು ನಗರದ ಟ್ರಾಫಿಕ್ಗೆ (Traffic) ಬೇಸತ್ತಿದ್ದೀರಾ? ಹಾಗಾದರೆ ಜುಲೈ (July) ತಿಂಗಳು ನಿಮ್ಮ ಪಾಲಿನ ‘ಟ್ರಾವೆಲ್ ಮಂತ್’ ಆಗಲಿದೆ. ಹೌದು, ಈ ತಿಂಗಳು…
Latest News
Search the Archives
Access over the years of investigative journalism and breaking reports
You May Have Missed












