Tag: ಸದದ
-

NEET Paper Leak; ಮಗನ ಭವಿಷ್ಯ ರೂಪಿಸಲು ಹೋದ ತಂದೆ ಜೈಲುಪಾಲು; ಇಡೀ ದಂಧೆಯನ್ನು ಬಯಲಿಗೆಳೆದ ಆ 12 ಲಕ್ಷದ ಡೀಲ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 4:41 PM IST NEET Paper Leak; ಕೋಟಿ ಕೋಟಿ ವ್ಯವಹಾರ ಕುದುರುತ್ತಿದ್ದ ಆ ಅಂಡರ್ಗ್ರೌಂಡ್ ಲೋಕಕ್ಕೆ ಕೇವಲ 12 ಲಕ್ಷದ ಅಡ್ವಾನ್ಸ್ ಜೊತೆ ತಂದೆ ಎಂಟ್ರಿ ಕೊಟ್ಟಿದ್ದರು. ಆದರೆ, ಆ ಒಂದು ಡೀಲ್ ಉಲ್ಟಾ ಹೊಡೆದಾಗ ಇಡೀ ಕೇಸ್ನಲ್ಲಿ ಬೆಚ್ಚಿಬೀಳುವ ಸತ್ಯ ಹೊರಬಂತು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಮಗನನ್ನು (Son) ಡಾಕ್ಟರ್ (Doctor) ಮಾಡುವ ಹಠಕ್ಕೆ ಬಿದ್ದ…
-

Team India: ಐಪಿಎಲ್ ಮಧ್ಯೆಯೇ ಕೆಕೆಆರ್ ಆಲ್ರೌಂಡರ್ಗೆ ಜಾಕ್ಪಾಟ್! ಬದಲಿ ಆಟಗಾರನಾಗಿ ಟೀಮ್ ಇಂಡಿಯಾ ಸೇರ್ಪಡೆ | ಕ್ರೀಡಾ ಸುದ್ದಿ | ACTPnews
Last Updated:May 22, 2026 4:06 PM IST 2026 ರ ಐಪಿಎಲ್ ನಂತರ, ಹರ್ಷ್ ದುಬೆ ತವರು ನೆಲದಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯ ಮತ್ತು ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾದ ಸೀನಿಯರ್ ತಂಡದಲ್ಲೂ ಸ್ಥಾನ ಪಡೆದರು. ಪರಿಣಾಮವಾಗಿ, ಭಾರತೀಯ ಆಯ್ಕೆದಾರರು ಅವರನ್ನು ಭಾರತ ‘ಎ’ ತಂಡದಿಂದ ಬಿಡುಗಡೆ ಮಾಡಿ, ಬದಲಿಗೆ ಅನುಕುಲ್ ರಾಯ್ಗೆ ಅವಕಾಶ ನೀಡಿದ್ದಾರೆ. ಅನುಕುಲ್ ರಾಯ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಆಲ್ರೌಂಡರ್ ಅನುಕುಲ್ ರಾಯ್ ಜಾಕ್ಪಾಟ್…
-

Rajyasabha Election: ದೇಶಾದ್ಯಂತ 24 ರಾಜ್ಯಸಭಾ ಸ್ಥಾನಗಳ ಚುನಾವಣೆ ಯಾವಾಗ? ದಿನಾಂಕ ಘೋಷಿಸಿದ ಚುನಾವಣೆ ಆಯೋಗ / Rajya Sabha Elections 2026: Dates Announced for 24 Sea | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 10:30 AM IST ಚುನಾವಣಾ ಆಯೋಗ 10 ರಾಜ್ಯಗಳಾದ್ಯಂತ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ 10 ರಾಜ್ಯಗಳ ಈ 24 ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ. ರಾಜ್ಯಸಭಾ ಚುನಾವಣೆ ದಿನಾಂಕ ಘೋಷಣೆ! ಭಾರತದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯ (Rajyasabha Election) ದಿನಾಂಕಗಳನ್ನು ಈಗಾಗಲೇ ಘೋಷಿಸಲಾಗಿದೆ. ಚುನಾವಣಾ ಆಯೋಗವು 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಯ ವೇಳಾಪಟ್ಟಿಯನ್ನು (Election)…
-

CSK vs SRH: ಮಹತ್ವದ ಪಂದ್ಯದಲ್ಲಿ 21 ಎಸೆತಗಳಲ್ಲಿ 15 ರನ್ ! ಸಿಎಸ್ಕೆಗೆ ಈತನೇ ದೊಡ್ಡ ಶಾಪ ಎಂದು ಫ್ಯಾನ್ಸ್ ಆಕ್ರೋಶ | ಕ್ರೀಡಾ ಸುದ್ದಿ | ACTPnews
Last Updated:May 18, 2026 10:49 PM IST ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ತುಂಬಾ ನಿಧಾನಗತಿಯ ಇನ್ನಿಂಗ್ಸ್ ಆಡಿದರು. ಇದು ಚೆನ್ನೈ ಅಭಿಮಾನಿಗಳನ್ನು ಕೆರಳಿಸಿದೆ. ಸಿಎಸ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ರ 63ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಎಂಎ ಚಿದಂಬರಂ ಕ್ರೀಡಾಂಗಣ (MA Chidambaram Stadium) ದಲ್ಲಿ ಪರಸ್ಪರ ಮುಖಾಮುಖಿಯಾದವು. ಸಿಎಸ್ಕೆ ಟಾಸ್ (Toss) ಗೆದ್ದು ಮೊದಲು…
-

Teacher: ಅಂದು ಬದುಕಿಗೆ ದಾರಿ ತೋರಿದ ಶಿಕ್ಷಕಿ, ಇಂದು ವಿದ್ಯಾರ್ಥಿಗಳೇ ನೀಡಿದ ‘ಕೊನೆಯ ನಮನ’! ಕಣ್ಣೀರು ತರಿಸುವ ಗುರು-ಶಿಷ್ಯರ ಬಾಂಧವ್ಯ / Emotional Farewell: Students Pay | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 1:29 PM IST ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿಸಿದ ಶಿಕ್ಷಕಿ ಇದೀಗ ಇಹಲೋಕ ತ್ಯಜಿಸಿದ್ದಾರೆ. ಶಿಕ್ಷಕಿ ಮರಣದಿಂದ ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಅವರ ಅಂತ್ಯಕ್ರಿಯೆಯಲ್ಲಿ ಎಲ್ಲಾ ಮಕ್ಕಳು ಕಣ್ಣೀರಾಕಿದ್ದಾರೆ. ನೆಚ್ಚಿನ ಟೀಚರಮ್ಮನನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು ಒಬ್ಬ ವ್ಯಕ್ತಿ ಸತ್ತಾಗ (Death) ಅವರ ಕುಟುಂಬಸ್ಥರು ಮತ್ತು ಅಕ್ಕ ಪಕ್ಕದ ಬಂಧುಗಳು ಅಳುವುದು ಸಾಮಾನ್ಯ, ಆದರೆ ಇಲ್ಲೊಬ್ಬ ಶಿಕ್ಷಕಿ (Teacher) ಸಾವಿನಿಂದ ಇಡೀ ಗ್ರಾಮ ಬಿಕ್ಕಿ…
-

IPL GOAT Player: ಕೊಹ್ಲಿ, ಧೋನಿ ಅಲ್ಲ, ಆತ ಐಪಿಎಲ್ನ ಶ್ರೇಷ್ಠ ಆಟಗಾರ: ವಿದೇಶಿ ಬೌಲರ್ ಆಯ್ಕೆ ಮಾಡಿದ ರಾಯುಡು | ಕ್ರೀಡಾ ಸುದ್ದಿ | ACTPnews
Last Updated:May 18, 2026 10:49 PM IST IPL GOAT: 6 ಐಪಿಎಲ್ ಟ್ರೋಫಿ ಗೆದ್ದು, ಐಪಿಎಲ್ನಲ್ಲಿ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಅಂಬಾಟಿ ರಾಯುಡು ಐಪಿಎಲ್ನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನನ್ನ ಆಯ್ಕೆ ಮಾಡಿದ್ದಾರೆ. ಕೊಹ್ಲಿ, ರೋಹಿತ್ ಹಾಗೂ ಧೋನಿಯಂತಹ ಲೆಜೆಂಡರಿ ಕ್ರಿಕೆಟಿಗರನ್ನ ಕಡೆಗಣಿಸಿ ವಿದೇಶಿ ಬೌಲರ್ನನ್ನ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಧೋನಿ-ಕೊಹ್ಲಿ-ರೋಹಿತ್ ಐಪಿಎಲ್ ಎಂದೊಡನೆ ನಮಗೆ ಮೊದಲು ಕೇಳಿಬರೋದು, ಧೋನಿ, ಕೊಹ್ಲಿ ಹಾಗೂ ರೋಹಿತ್. ಇತ್ತೀಚೆಗೆ ಯುವ ಆಟಗಾರರಾದ ಅಭಿಷೇಕ್, ವೈಭವ್ ಸೂರ್ಯವಂಶಿ ಅಂತಹ…
-

MahaKumba Mela 2025: ಐಐಟಿ ಬಾಬಾ ಎಂದೇ ಜನಪ್ರಿಯರಾದ ಅಭಯ್ ಸಿಂಗ್ ಅವರನ್ನು ಜುನಾ ಅಖಾಡದಿಂದ ಹೊರಹಾಕಲು ಕಾರಣವೇನು? | MahaKumba Mela 2025: Why did Abhay Singh popularly known as IIT Baba get kicked out of Juna Akhadar? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jan 23, 2025 11:32 PM IST ಒಬ್ಬ ಯಶಸ್ವಿ ಇಂಜಿನಿಯರ್ ಆಧ್ಯಾತ್ಮಿಕ ಜೀವನದತ್ತ ಒಲವು ತೋರಿ ಸನ್ಯಾಸಿಯಾಗಿದ್ದು ವೈರಲ್ ಸುದ್ದಿಯಾಗಿ ಅಭಯ್ ಸಿಂಗ್ ನಂತರ ಐಐಟಿ ಬಾಬಾ ಆಗಿ ಖ್ಯಾತಿ ಪಡೆದ ಇವರನ್ನು ಸದ್ಯ ಜುನಾ ಅಖಾಡದಿಂದ ಹೊರಹಾಕಲಾಗಿದೆ. ಅದಕ್ಕೆ ಕಾರಣ ಇಲ್ಲಿದೆ.. ಐಐಟಿ ಬಾಬಾ ಅಭಯ್ ಸಿಂಗ್ ಪ್ರಯಾಗ್ರಾಜ್ನ ಮಹಾ ಕುಂಭ 2025 ರ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ, “ಐಐಟಿ ಬಾಬಾ” ಎಂದು ಜನಪ್ರಿಯರಾದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಬಾಂಬೆ) ಪದವೀಧರ…
-

India Vietnam Relation: ಇಡೀ ಪ್ರಪಂಚಕ್ಕೆ ಗೊತ್ತು ಭಾರತದ ‘ಬ್ರಹ್ಮೋಸ್’ ಗತ್ತು: ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ವಿಯೆಟ್ನಾಂ ಸಜ್ಜು / India-Vietnam Defense Ties S | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 12:41 PM IST ಚೀನಾದ ಹೆಚ್ಚುತ್ತಿರುವ ಆಕ್ರಮಣಕಾರಿ ನಡವಳಿಕೆಯ ನಡುವೆ, ವಿಯೆಟ್ನಾಮ್ ತನ್ನ ರಕ್ಷಣಾ ಸಾಮರ್ಥ್ಯ ಬಲಪಡಿಸುವ ದಿಕ್ಕಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ಭಾರತದಿಂದ ಬ್ರಹ್ಮೋಸ್ ಸುಪರ್ಸಾನಿಕ್ ಕ್ರೂಸ್ ಕ್ಷಿಪಣಿ ಖರೀದಿಸುವ ಮುಖ್ಯ ಹಂತಕ್ಕೆ ವಿಯೆಟ್ನಾಂ ಬಂದಿದೆ ಎಂದು ವರದಿಯಾಗಿದೆ. ಭಾರತದ ‘ಬ್ರಹ್ಮೋಸ್’ ಗತ್ತು ದಕ್ಷಿಣ ಚೀನಾ (South China) ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿಯೆಟ್ನಾಮ್ (Vietnam) ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ದಿಕ್ಕಿನಲ್ಲಿ…
-

BBL: ಭಾರತಕ್ಕೆ ಬರುತ್ತಿದೆ ಬಿಗ್ ಬ್ಯಾಷ್ ಲೀಗ್! ಬಿಬಿಎಲ್ನ ಉದ್ಘಾಟನಾ ಪಂದ್ಯ ನಡೆಯೋದು ಎಲ್ಲಿ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 18, 2026 11:18 PM IST ಕ್ರಿಕೆಟ್ ಇತಿಹಾಸದಲ್ಲಿ ಭಾರತ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಬಿಬಿಎಲ್ ಸೀಸನ್ ಉದ್ಘಾಟನಾ ಪಂದ್ಯವನ್ನು ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಬಿಸಿಸಿಐನಿಂದ ಅನುಮತಿ ಪಡೆದಿದೆ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ. ಬಿಗ್ ಬ್ಯಾಷ್ ಲೀಗ್ ಫ್ರಾಂಚೈಸಿ (Franchise) ಕ್ರಿಕೆಟ್ (Cricket) ಇತಿಹಾಸದಲ್ಲಿ ಹೊಸ ಅಧ್ಯಾಯ (Chapter) ಬರೆಯಲಾಗುತ್ತಿದೆ. ಬಿಗ್ ಬ್ಯಾಷ್ ಲೀಗ್ (BBL) ಭಾರತಕ್ಕೆ ಬರುತ್ತಿದೆ. ಡಿಸೆಂಬರ್ 2026 ರ ಎರಡನೇ ವಾರದಲ್ಲಿ ಹೊಸ ಬಿಬಿಎಲ್ ಆವೃತ್ತಿ…
-

Pakistan Agent: ಪಾಕಿಸ್ತಾನದೊಂದಿಗೆ ಸೇನಾ ಚಲನವಲನ ಹಂಚಿಕೊಳ್ತಿದ್ದವ ಲಾಕ್: ಹೆದ್ದಾರಿಯಲ್ಲಿನ ಈ CCTV ಅಸ್ತ್ರವಾಯ್ತಾ? / Pakistan Spy Alert: CCTV Footage Leak Exposes | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 12:10 PM IST ಪಂಜಾಬ್ನ ಕೆಲವು ಪ್ರದೇಶಗಳು ಪಾಕಿಸ್ತಾನದ ಗಡಿಗೆ ಬಹಳ ಹತ್ತಿರದಲ್ಲಿವೆ. ಆದ್ದರಿಂದ, ಈ ಪ್ರದೇಶಗಳಿಂದ ಬೇಹುಗಾರಿಕೆ ಮತ್ತು ಇತರ ರಾಷ್ಟ್ರವಿರೋಧಿ ಚಟುವಟಿಕೆಗಳು ನಡೆಯುವ ಅಪಾಯ ಯಾವಾಗಲೂ ಇರುತ್ತದೆ. ಇದೀಗ ಅದೇ ಜಾಗದಲ್ಲಿ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಹೆದ್ದಾರಿಯಲ್ಲಿನ ಈ CCTV ಅಸ್ತ್ರವಾಯ್ತಾ? ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು (CCTV Camera) ಸೇನೆಯ ಚಲನವಲನಗಳನ್ನು 24/7 ಮೇಲ್ವಿಚಾರಣೆ ಮಾಡುತ್ತವೆ. ಆದರೆ ಅವು ಪಾಕಿಸ್ತಾನಕ್ಕೆ…
Latest News
Search the Archives
Access over the years of investigative journalism and breaking reports
You May Have Missed












