Tag: ವಪಸ
-

Annamalai: ಅಣ್ಣಾಮಲೈ ರಾಜೀನಾಮೆ ವಾಪಸ್? ದ್ರಾವಿಡನಾಡಿನಲ್ಲಿ ಹೊಸ ರಣತಂತ್ರ ಹೂಡಿದ ಚಾಣಕ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 6:33 PM IST Annamalai: ತಮಿಳುನಾಡು ರಾಜಕೀಯದಲ್ಲಿ ಮತ್ತೆ ಚಕ್ರ ತಿರುಗಿದೆ. ಯಾಕಂದ್ರೆ, ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತಿನ್ ನಬೀನ್ ಅವರಿಗೆ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ಆದ್ರೆ, ನಿತಿನ್ ಭೇಟಿಯ ನಂತರ ಕೇಂದ್ರ ಗೃಹ ಸಚಿವಯವರನ್ನ ಭೇಟಿಯಾದ ಅಣ್ಣಾಮಲೈ ತಮ್ಮ ರಾಜೀನಾಮೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ. ದ್ರಾವಿಡನಾಡಿನಲ್ಲಿ ಹೊಸ ರಣತಂತ್ರ ಹೂಡಿದ ಚಾಣಕ್ಯ! ದೆಹಲಿ: ತಮಿಳುನಾಡು…
-

ಘರ್ಷಣೆಯ ಸ್ಥಳಗಳಿಂದ ವಾಪಸ್ ಆಗಲು ಪರಸ್ಪರ ಸಮ್ಮತಿಸಿದ ಭಾರತ ಮತ್ತು ಚೀನಾ ಪಡೆಗಳು | | ACTPnews
Last Updated:Jun 24, 2020 10:09 AM IST ಮೋಲ್ಡೋ ಪ್ರದೇಶದಲ್ಲಿ 11 ಗಂಟೆ ಕಾಲ ನಡೆದ ಈ ಮಾತುಕತೆ ಬಹಳ ಸಕರಾತ್ಮಕ ಮತ್ತು ಸೌಹಾರ್ದಯುತವಾಗಿತ್ತು. ಯಾವ್ಯಾವ ರೀತಿ ಸೇನೆಯನ್ನ ಹಿಂಪಡೆಯುವುದು ಎಂಬುದನ್ನು ಚರ್ಚಿಸಿ ನಿರ್ಧರಿಸಲಾಯಿತು ಎಂದು ಭಾರತೀಯ ಸೇನೆ ಹೇಳಿದೆ. ನವದೆಹಲಿ(ಜೂನ್ 23): ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಚೀನೀ ಸೈನಿಕರ ಅಮಾನುಷ ವರ್ತನೆ ಹೊರತಾಗಿಯೂ ಭಾರತ ಸೇನೆ ಶಾಂತಿಪಾಲನೆಗೆ ಪ್ರಯತ್ನ ಹಾಕಿದೆ. ಪೂರ್ವ ಲಡಾಖ್ನಲ್ಲಿ ಘರ್ಷಣೆಯಾಗಿರುವ ಎಲ್ಲಾ ಸ್ಥಳಗಳಿಂದಲೂ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಎರಡೂ ಸೇನೆಗಳು…
-

India-China Conflict: ಚೀನಾ ಮತ್ತೆ ವಾಪಾಸ್ ಬರಬಹುದು; ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ ಭಾರತ | | ACTPnews
Last Updated:Jul 07, 2020 8:56 AM IST India-China Border Tension: ಚೀನಾದವರು ಯಾವ ಕ್ಷಣದಲ್ಲಿ ಬೇಕಾದರೂ ಮತ್ತೆ ಗಡಿಯನ್ನು ಆಕ್ರಮಿಸಿಕೊಳ್ಳಬಹುದು. ಹೀಗಾಗಿ, ಚೀನೀಯರ ಪ್ರತಿಯೊಂದು ನಡೆಯನ್ನೂ ನಾವಿನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ನವದೆಹಲಿ (ಜು. 7): ಭಾರತ-ಚೀನಾ ಗಡಿಯಲ್ಲಿರುವ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯ ಎಲ್ಎಸಿ ಬಳಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಇದಾದ ಬಳಿಕ ಲಡಾಖ್ನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಎರಡೂ ದೇಶಗಳ…
-

Bengaluru: ಮನೆ ಖಾಲಿ ಮಾಡುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ; ಇಲ್ಲಾಂದ್ರೆ ಅಡ್ವಾನ್ಸ್ ಹಣ ವಾಪಸ್ ಬರಲ್ಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 18, 2026 11:54 AM IST ಬೆಂಗಳೂರು ಬಾಡಿಗೆದಾರರು ಸಮಯಕ್ಕೆ ಪಾವತಿ, 40 ಸಾವಿರ ಸೆಕ್ಯೂರಿಟಿ ಇದ್ದರೂ ಮಾಲೀಕರ ಕಿರುಕುಳ, ಮನೆ ಖಾಲಿ ಮಾಡುವಂತೆ ಒತ್ತಾಯ, ಸೆಕ್ಯೂರಿಟಿ ಹಿಂತಿರುಗಿಸಿಕೊಳ್ಳಲು ಲೀಗಲ್ ನೋಟಿಸ್ ಬಗ್ಗೆ ಏನು ಮಾಡ್ಬೇಕು? ಸಾಂದರ್ಭಿಕ ಚಿತ್ರ ಐಟಿ ಹಬ್ ಬೆಂಗಳೂರಿನಲ್ಲಿ (Bengaluru) ಮನೆಗಳ ಬಾಡಿಗೆ ಮೊತ್ತ ಆಕಾಶವನ್ನು ಮುಟ್ಟುತ್ತಿದೆ. ಭಾರೀ ಪ್ರಮಾಣದಲ್ಲಿ ಬಾಡಿಗೆ ಜಾಸ್ತಿ ಆಗುತ್ತಿರುವುದು ಮಾತ್ರವಲ್ಲದೆ, ಲಕ್ಷಗಳಲ್ಲಿ ಸೆಕ್ಯೂರಿಟಿ ಡೆಪಾಸಿಟ್ ವಸೂಲಿ (Security Deposit) ಮಾಡುವುದು ಬಹುತೇಕ ಮಾಲೀಕರಿಗೆ ಸಾಮಾನ್ಯವಾಗಿದೆ.…
-

TVK Govt: ಉರುಳುತ್ತಾ ಟಿವಿಕೆ ವಿಜಯ್ ಸರ್ಕಾರ? ಬೆಂಬಲ ವಾಪಸ್ ಪಡೆಯುವುದಾಗಿ ಮಿತ್ರಪಕ್ಷದಿಂದ ನೇರ ಬೆದರಿಕೆ! ಏನಿದು ಗಲಾಟೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತವನ್ನು ಪಡೆಯಲು ಸಾಧ್ಯವಾಗದ ನಂತರ, ವಿವಿಧ ಪಕ್ಷಗಳ ಬೆಂಬಲ ಪಡೆದು ಮೈತ್ರಿಯ ಮೂಲಕ ರೂಪುಗೊಂಡ ತಮಿಳುನಾಡು ವೆಟ್ರಿ ಕಳಗಂ (ಟಿವಿಕೆ) ಸರ್ಕಾರವು ಈಗ ತನ್ನದೇ ಆದ ಮಿತ್ರ ಪಕ್ಷಗಳಿಂದ ದೊಡ್ಡ ಕಂಟಕವನ್ನು ಎದುರಿಸುತ್ತಿದೆ. ಟಿವಿಕೆ ಸರ್ಕಾರದಲ್ಲಿರುವ ಎಡಪಂಥೀಯ ಪಕ್ಷವಾದ ಸಿಪಿಐ-ಎಂ, ಮುಖ್ಯಮಂತ್ರಿ ವಿಜಯ್ಗೆ ಕಠಿಣ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆಯ ನಂತರ, ಸಿಎಂ ವಿಜಯ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ರಾಜ್ಯದ ರಾಜಕೀಯ ವಲಯಗಳಲ್ಲಿ ಚರ್ಚೆಗಳು ತೀವ್ರಗೊಂಡಿವೆ ಎಂದು ನ್ಯೂಸ್…
Latest News
Search the Archives
Access over the years of investigative journalism and breaking reports
You May Have Missed












