Tag: ವಜಯ
-

Vijay Meets Modi: 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! 25 ನಿಮಿಷಗಳ ಕಾಲ ಚರ್ಚಿಸಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:47 PM IST Modi-Vijay Meet: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ, ಸರ್ಕಾರ ರಚಿಸಿದ ನಂತರ ನಟ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು, ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ, ಸತತ 12 ವರ್ಷಗಳ ತರುವಾಯ ಭೇಟಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ. 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! ನವದೆಹಲಿ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu…
-

RCB vs GT: ದೇಶ ಬಿಟ್ರೂ ಆರ್ಸಿಬಿ ಮೇಲಿನ ಅಭಿಮಾನ ಮರೆಯದ ವಿಜಯ್ ಮಲ್ಯ! ಕಾಲ್ವಿಫೈಯರ್-1 ಮ್ಯಾಚ್ಗೂ ಮುನ್ನ ಮಾಜಿ ಮಾಲೀಕನಿಂದ ಬಂತು ವಿಶೇಷ ಸಂದೇಶ | ಕ್ರೀಡಾ ಸುದ್ದಿ | ACTPnews
Last Updated:May 26, 2026 4:04 PM IST ಐಪಿಎಲ್ 2026 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಆರ್ಸಿಬಿ ಫ್ರಾಂಚೈಸಿ ಮಾಜಿ ಮಾಲೀಕ ವಿಜಯ್ ಮಲ್ಯ ಹಾಲಿ ಚಾಂಪಿಯನ್ ತಂಡಕ್ಕೆ ವಿಶೇಷ ಸಂದೇಶವನ್ನು ನೀಡಿದ್ದಾರೆ. ವಿಜಯ್ ಮಲ್ಯ- ಆರ್ಸಿಬಿ ಐಪಿಎಲ್ (IPL) 2026 ರ ಮೊದಲ ಕ್ವಾಲಿಫೈಯರ್ (Qualifier) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆಯಲಿದೆ. ಧರ್ಮಶಾಲಾ…
-

John Vijay: ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! | | ACTPnews
Last Updated:May 26, 2026 10:30 PM IST ಹಲ್ಕಾ ಡಾನ್ ಚಿತ್ರಕ್ಕೆ ಖಡಕ್ ವಿಲನ್ ಎಂಟ್ರಿ ಆಗಿದೆ. ಇವರಿಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲ. ಪುನೀತ್ ರಾಜ್ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಇವರ ಈ ಒಂದು ಚಿತ್ರದ ತಾಜಾ ಮ್ಯಾಟರ್ ಇಲ್ಲಿದೆ ಓದಿ. ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! ಕನ್ನಡದಲ್ಲಿ ಹಲ್ಕಾ ಡಾನ್ ಸಿನಿಮಾ (Halka Don Movie)…
-

Vijay: ಕರ್ನಾಟಕದ ವಿರುದ್ಧ ಮೋದಿಗೆ ಪತ್ರ ಬರೆದ ವಿಜಯ್! ನಾಳೆ ಪ್ರಧಾನಿ ಭೇಟಿಯಾಗಲಿದ್ದಾರೆ ತಮಿಳುನಾಡು ಸಿಎಂ | | ACTPnews
Last Updated:May 26, 2026 7:23 PM IST Vijay: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಅವಕಾಶ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಮಂಗಳವಾರ ಪ್ರಧಾನಿ ನರೇಂದ್ರ (PM Narendra Modi) ಮೋದಿಗೆ ಪತ್ರ ಬರೆದಿದ್ದಾರೆ. ವಿಜಯ್ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಅವಕಾಶ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಮಂಗಳವಾರ ಪ್ರಧಾನಿ ನರೇಂದ್ರ (PM Narendra Modi) ಮೋದಿಗೆ…
-

Vijay: ‘ಅಸೂಯೆ ಆಗಿದ್ದು ನಿಜ’! ವಿಜಯ್ ಗೆಲುವಿನ ಬಗ್ಗೆ ಪವನ್ ಕಲ್ಯಾಣ್ ಹೇಳಿದ್ದಿಷ್ಟು | Pawan kalyan speaks about vijay s victory what he said know here | | ACTPnews
ನಟ (Actor) ಮತ್ತು ಆಂಧ್ರಪ್ರದೇಶದ (Andhra Pradesh) ಉಪಮುಖ್ಯಮಂತ್ರಿ (Deputy CM) ಪವನ್ ಕಲ್ಯಾಣ್ (Pawan Kalyan), ತಮಿಳುನಾಡು ರಾಜಕೀಯದಲ್ಲಿ (Tamil Nadu Politics) ನಟ ವಿಜಯ್ (Vijay) ಅವರ ಗೆಲುವಿನ ಬಗ್ಗೆ ಮಾತನಾಡಿದರು. ತಮಿಳಗ ವೆಟ್ರಿ ಕಳಗಂ (TVK) ತನ್ನ ಮೊದಲ ಚುನಾವಣೆಯಲ್ಲಿ ವಿಶ್ವಾಸಾರ್ಹ ಪಕ್ಷವಾಗಿ ಹೊರಹೊಮ್ಮಿದ ನಂತರ, ಅವರು “ಅಸೂಯೆ” ಪಟ್ಟರು ಎಂದು ತಮಾಷೆಯಾಗಿ ಹೇಳಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಲ್ಯಾಣ್, ವಿಜಯ್ ಅವರ ಪಕ್ಷವು ಕಟೌಟ್ಗಳು ಮತ್ತು ಹೊಲೊಗ್ರಾಮ್ಗಳನ್ನು ಬಳಸಿ ಗೆದ್ದಿತು. ಆದರೆ ನಾನು…
-

Karuppu Movie: ತ್ರಿಶಾ ಜೊತೆ ಕರುಪ್ಪು ಮಾಡ್ಬೇಕಾಗಿತ್ತು ವಿಜಯ್! ಸಿನಿಮಾ ದಳಪತಿ ಕೈಜಾರಿ ಸೂರ್ಯಗೆ ಸಿಕ್ಕಿದ್ದು ಹೇಗೆ? | Not Suriya but Vijay wanted to do Karuppu | | ACTPnews
Last Updated:May 25, 2026 10:12 AM IST Karuppu Movie: ಸೂರ್ಯ ಅಲ್ಲ, ದಳಪತಿ ವಿಜಯ್ ಮಾಡ್ಬೇಕಾಗಿತ್ತು ಕರುಪ್ಪು ಮೂವಿ! ಆರ್ಜೆ ಬಾಲಾಜಿಯ ಸಿನಿಮಾ ಸ್ಕ್ರಿಪ್ಟ್ ತುಂಬಾ ಇಷ್ಟಪಟ್ಟು ನಾವೇ ಮಾಡೋಣ ಎಂದಿದ್ದ ವಿಜಯ್ ಯಾಕೆ ಈ ಸಿನಿಮಾ ಮಾಡಲಿಲ್ಲ? ತ್ರಿಶಾ-ಸೂರ್ಯ-ವಿಜಯ್ ಸತತ ಸೋಲುಗಳನ್ನೇ ಅನುಭವಿಸುತ್ತಿದ್ದ ಕಾಲಿವುಡ್ನ (Kollywood) ಸ್ಟಾರ್ ನಟ ಸೂರ್ಯ (Actor Suriya) ಅವರಿಗೆ 2026 ಭರ್ಜರಿ ಯಶಸ್ಸನನ್ನು (Success) ತಂದುಕೊಟ್ಟಿದೆ. ಈ ವರ್ಷದ ಮೊದಲಾರ್ಧದಲ್ಲಿಯೇ ಸೂರ್ಯ ಅವರು ತಮ್ಮ ಬಿಗ್ ಹಿಟ್…
-

Trisha: ಕರುಪ್ಪು ಹಿಟ್ ಆಗ್ತಿದ್ದಂತೆ ವಿಜಯ್ ಅಭಿನಯದ ಲಿಯೋಗೆ ಸಂಬಂಧಿಸಿದ ಪೋಸ್ಟ್ ಹಾಕಿದ್ರು ತ್ರಿಶಾ | | ACTPnews
Last Updated:May 25, 2026 11:01 AM IST Trisha: ತಮಿಳಿನ ಸ್ಟಾರ್ಗಳಿಗೆ ತ್ರಿಶಾ ಲಕ್ಕಿ ಚಾರ್ಮ್? ವಿಜಯ್ ಲಿಯೋ ಸಿನಿಮಾನ ಈಗ ನೆನಪಿಸಿಕೊಂಡಿದ್ದೇಕೆ ನಟಿ? ವಿಜಯ್-ತ್ರಿಶಾ ನಟಿ ತ್ರಿಶಾ ಅಭಿನಯದ ಕರುಪ್ಪು ಸಿನಿಮಾ (Karuppu Movie) ಸೂಪರ್ ಹಿಟ್ ಆಗುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ದಾಖಲೆ ಮಾಡುತ್ತಿದೆ. ಸಿನಿಮಾ ಉತ್ತಮ ಪ್ರಶಂಸೆ ಗಳಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿರುವಾಗಲೇ ತ್ರಿಶಾ (Trisha) ಒಂದು ಇನ್ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದ್ದಾರೆ. ನಟಿ…
-

Trisha: ವಿಜಯ್, ಅಜಿತ್, ಸೂರ್ಯ ಬಗ್ಗೆ ತ್ರಿಶಾ ರಿಯಾಕ್ಷನ್! ಖ್ಯಾತ ನಟರ ಬಗ್ಗೆ ಹೇಳಿದ್ದೇನು ಗೊತ್ತಾ? | | ACTPnews
Last Updated:May 24, 2026 4:20 PM IST Trisha: ನಟಿ ತ್ರಿಶಾ, ವಿಜಯ್ (Vijay), ಸೂರ್ಯ (Suriya) ಮತ್ತು ಅಜಿತ್ ಕುಮಾರ್ (Ajith Kumar) ಅವರ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ತಾವು ಕಾಮನ್ ಫ್ಯಾಕ್ಟರ್ ಆಗಿರುವುದಾಗಿ ಅಭಿಮಾನಿಗಳು ಹೇಳಿಕೊಂಡಿರುವ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದಾರೆ. ನಟಿ ತ್ರಿಶಾ ಕೃಷ್ಣನ್ ನಟಿ ತ್ರಿಶಾ ಕೃಷ್ಣನ್ (Actress Trisha Krishnan) ಇತ್ತೀಚೆಗೆ ಬಿಡುಗಡೆಯಾದ ತಮ್ಮ ಕರುಪ್ಪು (Karuppu) ಚಿತ್ರದ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಹೀಗಿರುವಾಗ ಇದೀಗ ನಟಿ ತ್ರಿಶಾ, ವಿಜಯ್…
-

Vijay: 10 ವರ್ಷದ ಬಾಲಕಿ ಕೊಲೆಗೆ ವಿಜಯ್ ಖಂಡನೆ; ಮಹತ್ವದ ಆದೇಶ ಹೊರಡಿಸಿದ ತಮಿಳುನಾಡು ಸಿಎಂ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 6:38 PM IST Vijay: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯನ್ನು ಅಮಾನವೀಯ ಮತ್ತು ಕ್ಷಮಿಸಲಾಗದ ಅಪರಾಧ ಎಂದು ಕರೆದಿದ್ದಾರೆ. ಜೊತೆಗೆ ಅಂತಹ ಅಪರಾಧಗಳನ್ನು ಸಮಾಜ ಎಂದಿಗೂ ಸಹಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ವಿಜಯ್ ತಮಿಳುನಾಡಿನ (Tamil Nadu) ಕೊಯಮತ್ತೂರಿನ (Coimbatore) ಸುಲೂರು ಪ್ರದೇಶದ ಕಣ್ಣಂಪಾಳಯಂ ಸರೋವರದ ಬಳಿ ನಡೆದ 10 ವರ್ಷದ ಬಾಲಕಿ ಕಿಡ್ನಾಪ್ ಹಾಗೂ ಕೊಲೆ ಘಟನೆ ಎಲ್ಲೆಡೆ…
-

Vijay: ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆಗಳನ್ನು ಮುಂದಿಟ್ಟ ನಟ ಕಮಲ್ ಹಾಸನ್! ಏನದು ಗೊತ್ತಾ? | | ACTPnews
Last Updated:May 17, 2026 7:55 AM IST Vijay: ತಮಿಳುನಾಡಿನ (Tamil Nadu) ಹೊಸ ರಾಜಕೀಯ ಪರಿಸ್ಥಿತಿ ಮತ್ತು ಚಿತ್ರರಂಗದ ಬೆಳವಣಿಗೆ ಎರಡೂ ಜತೆಗೂಡಿ ಸಾಗುತ್ತಿವೆ. ಇತ್ತೀಚೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಟ ದಳಪತಿ ವಿಜಯ್ ( Vijay)ಅವರನ್ನು ಹಿರಿಯ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ (Kamal Haasan) ಅವರು ಮೇ 16ರಂದು ಭೇಟಿಯಾಗಿದರು. ವಿಜಯ್ & ಕಮಲ್ ಹಾಸನ್ ತಮಿಳುನಾಡಿನ (Tamil Nadu) ಹೊಸ ರಾಜಕೀಯ ಪರಿಸ್ಥಿತಿ ಮತ್ತು ಚಿತ್ರರಂಗದ…
Latest News
Search the Archives
Access over the years of investigative journalism and breaking reports
You May Have Missed












