Tag: ಪಕಕ
-

Bengaluru Traffic: ಇಂದಿನಿಂದ ಒಂದು ವಾರ ರಸ್ತೆ ಸಂಚಾರ ಕಷ್ಟ ಕಷ್ಟ; ನಿಮ್ಮ ಓಡಾಟ 4-6 ಕಿಲೋಮೀಟರ್ ಹೆಚ್ಚಾಗೋದು ಪಕ್ಕಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 11:10 AM IST ಕೆ.ಆರ್.ಪುರಂ ಐ.ಟಿ.ಐ ಬಿ.ಎಂ.ಟಿ.ಸಿ 24ನೇ ಡಿಪೋ ಲಾರಿ ಅಂಡರ್ ಪಾಸ್ ರಸ್ತೆ 7 ದಿನ ಬಂದ್, ರೈಲ್ವೆ ಬ್ರಿಡ್ಜ್ ಕಾಮಗಾರಿ, ಟ್ರಾಫಿಕ್ ಡೈವರ್ಷನ್, 2 ಕಿ.ಮೀ ಪ್ರಯಾಣಕ್ಕೆ 4-6 ಕಿ.ಮೀ ಓಡಾಟ ಹೆಚ್ಚಾಗುವ ಸಂಭವ ಸಂಚಾರ ಬದಲಾವಣೆ!! ಬೆಂಗಳೂರು: ನೀವು ಐ.ಟಿ.ಐ, ಕೆ.ಆರ್.ಪುರಂ (KR Puram) ಅಥವಾ ವೈಟ್ಫೀಲ್ಡ್ ಕಡೆಗೆ ಹೋಗುವವರಾ? ಹಾಗಾದರೆ ನಿಮ್ಮ ವಾಹನ ಸ್ಟಾರ್ಟ್ ಮಾಡುವ (Vehicle) ಮುನ್ನ ಈ ಸುದ್ದಿ (News) ನೀವು…
-

Team India: ನಾಯಕತ್ವದಿಂದ ಸೂರ್ಯಕುಮಾರ್ಗೆ ಗೇಟ್ಪಾಸ್ ಪಕ್ಕಾ! ಮತ್ತೊಬ್ಬ ಮುಂಬೈಕರ್ ಹೆಗಲಿಗೆ ಭಾರತ ಟಿ20 ಕ್ಯಾಪ್ಟನ್ಸಿ? | ಕ್ರೀಡಾ ಸುದ್ದಿ | ACTPnews
Last Updated:Jun 03, 2026 10:30 PM IST 2028 ರ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ (Ajit Agarkar) ಇಬ್ಬರು ಹೊಸ ಯುವ ನಾಯಕನನ್ನ ನೇಮಿಸುವ ಸಾಧ್ಯತೆ ಇದೆ. ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ (T20 World Cup) ಹಾಗೂ ಐಪಿಎಲ್ನಲ್ಲಿ (IPL) ದಯನೀಯ ವೈಫಲ್ಯ ಅನುಭವಿಸಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಇದೀಗ ಟಿ20 ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಮುಂದಿನ ವಿಶ್ವಕಪ್…
-

Lifestyle: ಬೇಸಿಗೆಯಲ್ಲಿ ಏಲಕ್ಕಿ ಹಾಲು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ? ಈ ವಿಚಾರ ಅಚ್ಚರಿ ಮೂಡಿಸೋದು ಪಕ್ಕಾ | ಕ್ರೀಡಾ ಸುದ್ದಿ | ACTPnews
Last Updated:Jun 03, 2026 10:47 AM IST ಬೇಸಿಗೆಯಲ್ಲಿ ಜನರು ಅರಿಶಿನದ ಬದಲು ಏಲಕ್ಕಿ ಹಾಲು ಕುಡಿಯುತ್ತಾರೆ. ಏಲಕ್ಕಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಏಲಕ್ಕಿ ಹಾಲು ಬೇಸಿಗೆಯ (Summer) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹವಾಮಾನದಲ್ಲಿನ (Weather) ಈ ಬದಲಾವಣೆ ಆರೋಗ್ಯದ (Health) ಮೇಲೆ ನೇರ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಆಹಾರ ಸೇವನೆ ತುಂಬಾ ಕಡಿಮೆ. ಬದಲಾಗಿ, ಜನರು ಹೆಚ್ಚು ತಂಪು ಪಾನೀಯಗಳನ್ನು ಕುಡಿಯುತ್ತಾರೆ.…
-

Sathish Ninasam Movie: ‘ದಿ ರೈಸ್ ಆಫ್ ಅಶೋಕ’ ಒಟಿಟಿಗೆ ಬರೋದು ಪಕ್ಕಾ; ಯಾವಾಗ, ಎಲ್ಲಿ ಸ್ಟ್ರೀಮಿಂಗ್ ಗೊತ್ತಾ? | | ACTPnews
ದಿ ರೈಸ್ ಆಫ್ ಅಶೋಕ ದಿ ರೈಸ್ ಆಫಸ್ ಅಶೋಕ ಚಿತ್ರ ಒಟಿಟಿಗೆ ಕಾಲಿಡುತ್ತಿದೆ. ಈ ಸಿನಿಮಾದ ಕಳೆದ ಫೆಬ್ರವರಿ ತಿಂಗಳ 27 ರಂದು ರಿಲೀಸ್ ಆಗಿತ್ತು. ದೊಡ್ಡ ಮಟ್ಟದಲ್ಲಿಯೇ ಇದು ತೆರೆ ಕಂಡಿತ್ತು. ದಿ ರೈಸ್ ಆಫ್ ಅಶೋಕ ಸಪ್ತಮಿ ಗೌಡ ಈ ಸಿನಿಮಾದಲ್ಲಿ ಅಭಿನಯಿಸಿದ್ದರು. ಸಪ್ತಮಿ ಗೌಡ ಅವರ ಆಗಮನದಿಂದ ಚಿತ್ರಕ್ಕೆ ಒಂದು ಹೊಸ ಹೊಳಪು ಬಂತು ಅಂತಲೂ ಚಿತ್ರದ ನಾಯಕ ಸತೀಶ್ ನೀನಾಸಂ ಹೇಳಿದ್ದರು. ವಿನೋದ್ ವಿ. ಧೋಂಡಾಲೆ ಡೈರೆಕ್ಷನ್ ದಿ ರೈಸ್…
-

Bhavantara Movie: ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ! | | ACTPnews
Last Updated:Jun 01, 2026 5:12 PM IST ಕನ್ನಡದಲ್ಲಿ ಭಾವಾಂತರ ಅನ್ನುವ ಸಿನಿಮಾ ರೆಡಿ ಆಗಿದೆ. ಈ ಚಿತ್ರದ ಟೀಸರೇ ನಿಮಗೆ ವಿಭಿನ್ನ ಅನುಭವ ಕೊಡುತ್ತದೆ. ಇದರಲ್ಲಿರೋ ವಿಷಯ ಕಾಲ್ಪನಿಕ ಅಲ್ವೇ ಅಲ್ಲ. ಇದು ನೈಜ ಘಟನೆಯನ್ನ ಆಧರಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ! ನಾನು ಮಾಧವ..ಇವಳು ರಾಧಾ.. ನನಗೆ ರಾಧಾ ಅಂದ್ರೆ ತುಂಬಾ ಇಷ್ಟ. ಆದರೆ, ನಂದು ಪ್ರೀತಿ…
-

Vijay: ತ್ರಿಶಾ ಅಲ್ಲ, ಆ ಒಬ್ಬರಿಗಾಗಿ ಬಹಳಷ್ಟು ದಿನಗಳ ನಂತರ ಪಂಚೆ ಉಟ್ಟ ತಮಿಳುನಾಡು ಸಿಎಂ! ಸೂಟು-ಬೂಟು ಬಿಟ್ಟು ಪಕ್ಕಾ ಟ್ರೆಡಿಷನಲ್ | vijay seen wearing veshti | | ACTPnews
ಅವರು ರೇಶ್ಮೆ ಪಂಚೆ, ಶರ್ಟ್ ಧರಿಸಿ ಸಖತ್ ಆಗಿ ಮಿಂಚಿದ್ದಾರೆ. ಅವರ ಈ ಲುಕ್ ನೋಡಿದ ಮಂದಿ ಅಬ್ಬಬ್ಬಾ ಟ್ರೆಡಿಷನಲ್ನಲ್ಲಿ ಇಷ್ಟು ಕ್ಯೂಟ್ ಸಿಎಂ ಇನ್ನೊಬ್ಬರಿಲ್ಲ ಎಂದು ಹೊಗಳಿದ್ದಾರೆ. ಅಂದಹಾಗೆ ಅವರು ಪಂಚೆ ಉಟ್ಟಿದ್ದು ಯಾರಿಗೋಸ್ಕರ ಗೊತ್ತಾ? ತ್ರಿಶಾಗೋಸ್ಕರ ಅಲ್ವೇ ಅಲ್ಲ, ಇನ್ಯಾರಿಗೋಸ್ಕರ? ಇಲ್ಲಿ ಓದಿ. ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್, ಚೆನ್ನೈನಲ್ಲಿ ತಮ್ಮ ಮ್ಯಾನೇಜರ್ ಜಗದೀಶ್ ಪಳನಿಸಾಮಿ ಅವರ ಗೃಹಪ್ರವೇಶ ಸಮಾರಂಭದಲ್ಲಿ ಸಾಂಪ್ರದಾಯಿಕ ರೇಷ್ಮೆ ಪಂಚೆ, ಶರ್ಟ್ ಧರಿಸಿ ಕಾಣಿಸಿಕೊಂಡರು. ಇದು ಅವರ ಇತ್ತೀಚಿನ ಸಾಮಾನ್ಯ…
-

CSK vs SRH: ಸಿಎಸ್ಕೆ ಅಭಿಮಾನಿಗಳಿಗೆ ಗುಡ್ನ್ಯೂಸ್! ಒಂದೂವರೆ ತಿಂಗಳ ನಂತರ ಆತ ಮೈದಾನಕ್ಕೆ ಇಳಿಯೋದು ಪಕ್ಕಾ? | ಕ್ರೀಡಾ ಸುದ್ದಿ | ACTPnews
Last Updated:May 17, 2026 5:10 PM IST ಐಪಿಎಲ್ 2026 ರಲ್ಲಿ ಅಭಿಮಾನಿಗಳನ್ನು ಕಾಡುತ್ತಿರುವ ಏಕೈಕ ಪ್ರಶ್ನೆಗೆ ಉತ್ತರಿಸುವ ಸಮಯ ಬಂದಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಎಂಎಸ್ ಧೋನಿ ಕಣಕ್ಕೆ ಇಳಿಯಲಿದ್ದಾರೆಯೇ? ಎಂಬ ಚರ್ಚೆ ನಡೆಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಐದು ಬಾರಿ ಚಾಂಪಿಯನ್ (Champion) ಮಾಡಿದ ಎಂಎಸ್ ಧೋನಿ (MS Dhoni) ಐಪಿಎಲ್ (IPL) 2026 ರಲ್ಲಿ ಇನ್ನೂ ಮೈದಾನಕ್ಕೀಳಿದಿಲ್ಲ.…
-

Achievement: ಕೊಹ್ಲಿ ಪಕ್ಕ ಮಲೆನಾಡ ಕನ್ನಡಿಗ; ವಿರಾಟ್ಗೆ ಖಡಕ್ ಬೌಲಿಂಗ್ ಮಾಡಿದ ಈ ಹುಡುಗ ಯಾರು ಗೊತ್ತಾ? ಕುಗ್ರಾಮದಿಂದ ಕಿಂಗ್ ಕೊಹ್ಲಿವರೆಗೆ! | ಕ್ರೀಡಾ ಸುದ್ದಿ | ACTPnews
Last Updated:May 07, 2026 10:52 AM IST ಮಕ್ಕಿಗದ್ದೆಯ ನಾಗರಾಜ ಹೆಗಡೆ, ವಿರಾಟ್ ಕೊಹ್ಲಿ ಜೊತೆ Oakley Meta Sunglasses ಅಂತರಾಷ್ಟ್ರೀಯ ಜಾಹೀರಾತಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ, ಕರ್ನಾಟಕ ತಂಡದಲ್ಲಿ ಆಡೋದು ತಮ್ಮ ಗುರಿ ಎಂದು ಹೇಳಿದ್ದಾರೆ ನಾಗರಾಜ್ ಹೆಗಡೆ ಮಲೆನಾಡಿನ ಸಣ್ಣ ಊರಿನಿಂದ ಹೊರಟ ಒಬ್ಬ ಯುವಕ, ಕೋಟಿ ಮಂದಿ ಕನಸು ಕಾಣುವ ಜಾಗದಲ್ಲಿ ನಿಂತಿದ್ದಾನೆ! ಸಾಕ್ಷಾತ್ ವಿರಾಟ್ ಕೊಹ್ಲಿ (Virat Kohli) ಅವರ ಪಕ್ಕದಲ್ಲಿ! ಹೌದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ…
-

Parenting Tips: ಪೋಷಕರೇ, ಈ ಎಲ್ಲಾ ಅಭ್ಯಾಸಗಳಿಗೆ ಈಗಲೇ ಗುಡ್ ಬೈ ಹೇಳಿ, ಇಲ್ಲವಾದ್ರೆ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ! | If you want your child to respect you then say goodbye to these 7 habits | ಲೈಫ್ಸ್ಟೈಲ್ | ACTPnews
Last Updated:Dec 07, 2024 9:43 PM IST ಮಕ್ಕಳನ್ನು ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರೊಂದಿಗೆ ಹೀಗೆ ಬೆಳೆಸಬೇಕು, ಹಾಗೆ ಬೆಳೆಸಬೇಕು ಅನ್ನೋ ಯಾವುದೇ ರೀತಿಯ ನಿಯಮಗಳು ಸಹ ನಮ್ಮಲ್ಲಿಲ್ಲ. ಆದರೆ ಮಕ್ಕಳಿಗೆ ಸರಿಯಾದ ಬುದ್ದಿ ಮಾತುಗಳನ್ನು ಮತ್ತು ಗುಣಗಳನ್ನು ಬೆಳೆಸಿಕೊಳ್ಳಲು ಮಾತ್ರ ಪೋಷಕರು ತಿಳಿಸಬೇಕು. ಇಲ್ಲದೇ ಹೋದರೆ, ನಿಮ್ಮ ಮಗು ವಯಸ್ಸಾದಂತೆ ನಿಮ್ಮನ್ನು ಗೌರವಿಸೊದಿಲ್ಲ! ಆದ್ದರಿಂದ ನಿಮ್ಮ ಈ ಅಭ್ಯಾಸಗಳಿಗೆ ಈಗಲೇ ಹೇಳಿ ಗುಡ್ಬೈ! ಇಲ್ಲದೇ ಹೋದರೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ!…
-

Team India: ಅಯ್ಯರ್-ಪಾಟೀದಾರ್ ಅಲ್ಲ, ಇದೊಂದು ಅಗ್ನಿಪರೀಕ್ಷೆ ಪಾಸ್ ಆದ್ರೆ ಈ 23 ವರ್ಷದ ಪ್ಲೇಯರ್ ಭಾರತದ ಕ್ಯಾಪ್ಟನ್ ಆಗೋದು ಪಕ್ಕಾ! | ಕ್ರೀಡಾ ಸುದ್ದಿ | ACTPnews
Last Updated:May 24, 2026 6:56 PM IST ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಮತ್ತು ಭವಿಷ್ಯದ ಬಗ್ಗೆ ಆಯ್ಕೆದಾರರು ಸಂಪೂರ್ಣವಾಗಿ ವಿಶ್ವಾಸ ಹೊಂದಿಲ್ಲ. ಇದರಿಂದಾಗಿ ಅವರ ನಾಯಕತ್ವ ಅಪಾಯದಲ್ಲಿದೆ. ಟೀಮ್ ಇಂಡಿಯಾ ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸೂರ್ಯಕುಮಾರ್ ಯಾದವ್ ಅವರ ಸ್ಥಾನ ಅಪಾಯದಲ್ಲಿದೆ ಎಂದು ವರದಿಯಾಗಿದೆ. ಬಿಸಿಸಿಐ ಆಯ್ಕೆದಾರರು ಸೂರ್ಯಕುಮಾರ್ ಅವರ ಪ್ರದರ್ಶನದಿಂದ ಸಂಪೂರ್ಣವಾಗಿ ತೃಪ್ತರಾಗಿಲ್ಲ. ಇದರ…
Latest News
Search the Archives
Access over the years of investigative journalism and breaking reports
You May Have Missed












