Tag: ಕಲ
-

Shocking News: 85 ರೈಲುಗಳ ಓಡಾಟದಲ್ಲಿ 1 ತಿಂಗಳ ಕಾಲ ವ್ಯತ್ಯಯ; ಪ್ರಯಾಣಿಸುವ ಮುನ್ನ ಈ ಪಟ್ಟಿ ಒಮ್ಮೆ ನೋಡಿಬಿಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ದಿಢೀರ್ ಬದಲಾವಣೆಗೆ ಕಾರಣವೇನು? ಬೆಂಗಳೂರು ಕಂಟೋನ್ಮೆಂಟ್-ವೈಟ್ಫೀಲ್ಡ್ ಕ್ವಾಡ್ರುಪ್ಲಿಂಗ್ (ಚತುಷ್ಪಥ) ಯೋಜನೆಯಡಿಯಲ್ಲಿ ನಡೆಯುತ್ತಿರುವ ವೈಟ್ಫೀಲ್ಡ್ ಯಾರ್ಡ್ (ಹಂತ 1) ನವೀಕರಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಬರುವ ಕೆಲವು ವಾರಗಳವರೆಗೆ ರೈಲು ಸಂಚಾರದಲ್ಲಿ ವ್ಯತ್ಯಾಸ ಮಾಡಲಾಗಿದೆ. ಸಂಪೂರ್ಣ ಕ್ಯಾನ್ಸಲ್ ಆದ 42 ರೈಲುಗಳ ವಿವರ ಇಲ್ಲಿದೆ ಮುಂದಿನ ಕೆಲವು ದಿನಗಳವರೆಗೆ ಒಟ್ಟು 42 ರೈಲುಗಳು ಸಂಪೂರ್ಣವಾಗಿ ರದ್ದಾಗಿವೆ. ಇದರಲ್ಲಿ ನೆರೆಯ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ 27 ಮೆಮು (MEMU) ರೈಲುಗಳೇ ಸೇರಿವೆ ಎಂಬುದು ಗಮನಾರ್ಹ.…
-

Yash: ವಿಡಿಯೋ ಕಾಲ್ ಮೂಲಕ ಅಭಿಮಾನಿಯ ಆರೋಗ್ಯ ವಿಚಾರಿಸಿದ ಯಶ್ | Yash talk to a fan who is taking treatment through video call | | ACTPnews
Last Updated:Jun 02, 2026 11:51 AM IST Yash: ನಟ ಯಶ್ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ರಾಕಿ ಭಾಯ್ ಸ್ಯಾಂಡಲ್ವುಡ್ನ (Sandalwood) ಸ್ಟಾರ್ ನಟ ಯಶ್ ಅವರು ಸದ್ಯ ತುಂಬಾನೆ ಬ್ಯುಸಿ ಇದ್ದಾರೆ. ಅವರ ಟಾಕ್ಸಿಕ್ (Toxic) ಸಿನಿಮಾ ಹಾಗೂ ರಾಮಾಯಣ ಸಿನಿಮಾ ಎರಡೂ ಕೂಡಾ ದೊಡ್ಡ ಪ್ರಾಜೆಕ್ಟ್ಗಳು. ರಾಮಾಯಣ, ಟಾಕ್ಸಿಕ್ ಸಿನಿಮಾ ರಿಲೀಸ್ ಆಗಬೇಕಿದೆಯಷ್ಟೆ. ಈ ನಡುವೆ ನಟ ಸಿನಿಮಾಗಳ ಕೆಲಸ ಅಂತ…
-

Family Case: ಬೀದಿ ಹೆಣವಾದ ಇಬ್ಬರು ಹೆಂಡಿರ ಗಂಡ; ಕೊಲೆ ಹಿಂದೆ ಅವಳ ನೆರಳು! ಆ್ಯಕ್ಸಿಡೆಂಟ್ ಕಥೆ ಕಟ್ಟಿದವಳು ಸಿಕ್ಕಿಬಿದ್ದಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 8:33 PM IST Family Case: ಇಬ್ಬರು ಹೆಂಡತಿಯರ ಗಂಡ ಇವತ್ತು ಅನಾಥ ಶವವಾಗಿದ್ದಾನೆ. ಅಪಘಾತ ಎಂದು ಜಗತ್ತಿಗೆ ಸುಳ್ಳು ಕಥೆ ಹೇಳಿ, ಕಣ್ಣೀರು ಹಾಕುತ್ತಿದ್ದ ಆಕೆಯ ಮುಖವಾಡ ಕಳಚಿದೆ. ಪ್ರೀತಿಯ ನಾಟಕವಾಡಿ ಗಂಡನ ಜೀವವನ್ನೇ ಮಣ್ಣು ಮಾಡಿದ ಆಕೆಯ ಕೊಲೆ ಸಂಚು ಬಯಲಾಗಿದ್ದು ಹೇಗೆ? ನಂಬಿಸಿ ಕುತ್ತಿಗೆ ಸೀಳಿದ ಆ ಅಸಲಿ ವಿಲನ್ ಯಾರು? ಇದಕ್ಕೆಲ್ಲಾ ಆನ್ಸರ್ ಇಲ್ಲಿದೆ. ಸಾಂಕೇತಿಕ ಚಿತ್ರ! ಒಬ್ಬನನ್ನೇ ನಂಬಿ ಬಂದ ಇಬ್ಬರು ಹೆಂಡತಿಯರ (Wife’s)…
-

PM Modi: ಪಿಎಂ ಮೋದಿ ಮೂಲಕ ಜಗತ್ತು ತಲುಪಿದ ಶತಮಾನಗಳಷ್ಟು ಹಳೆಯ ಕಲೆ, ಈ ಕಠಾರಿ ಯಾಕಷ್ಟು ವಿಶೇಷ ಗೊತ್ತಾ? | | ACTPnews
ಭಾರತದ ಸಾಂಪ್ರದಾಯಿಕ ಕಲೆ ಮತ್ತು ಮೇವಾರ್ನ ಸಾಂಸ್ಕೃತಿಕ ಪರಂಪರೆ ಮತ್ತೊಮ್ಮೆ ಜಾಗತಿಕ ಮನ್ನಣೆ ಗಳಿಸಿದೆ. ಇತ್ತೀಚೆಗೆ, ಯುಎಇ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ I ಅವರನ್ನು ಭೇಟಿಯಾದರು. ಈ ವಿಶೇಷ ಸಭೆಯಲ್ಲಿ, ಪ್ರಧಾನಿ ಮೋದಿ ಅವರಿಗೆ ಉದಯಪುರದಲ್ಲಿ ರಚಿಸಲಾದ ಕೈಯಿಂದ ಮಾಡಿದ ಚಿನ್ನದ ಕೋಫ್ಟ್ಗಿರಿ ಕಠಾರಿಯನ್ನು ಉಡುಗೊರೆಯಾಗಿ ನೀಡಿದರು. ಈ ಕಠಾರಿ ಕೇವಲ ಉಡುಗೊರೆಯಲ್ಲ, ಆದರೆ ಮೇವಾರ್ನ ಶತಮಾನಗಳಷ್ಟು ಹಳೆಯ ಕಲೆ, ರಾಜಸ್ಥಾನದ ಸಂಸ್ಕೃತಿ ಮತ್ತು ಭಾರತೀಯ…
-

Vijay Meets Modi: 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! 25 ನಿಮಿಷಗಳ ಕಾಲ ಚರ್ಚಿಸಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:47 PM IST Modi-Vijay Meet: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ, ಸರ್ಕಾರ ರಚಿಸಿದ ನಂತರ ನಟ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು, ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ, ಸತತ 12 ವರ್ಷಗಳ ತರುವಾಯ ಭೇಟಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ. 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! ನವದೆಹಲಿ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu…
-

ನಾವು ದುರ್ಬಲಗೊಂಡಷ್ಟೂ ಚೀನಾ ಆಕ್ರಮಣಕಾರಿ: ತಿರುಗೇಟು ನೀಡುವ ಕಾಲ ಬಂದಿದೆ: ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ | | ACTPnews
Last Updated:Jun 16, 2020 4:21 PM IST ಭಾರತೀಯ ಸೈನಿಕರು ಅಧರ್ಮ ಯುದ್ಧ ಎದುರಿಸುತ್ತಿದ್ಧಾರೆ. ಗಡಿ ಭಾಗವನ್ನು ರಕ್ಷಿಸಿಕೊಳ್ಳುವ ಕೆಲಸದಲ್ಲಿ ನಮ್ಮ ಸೈನಿಕರು ಆಗಾಗ್ಗೆ ಜೀವ ಕಳೆದುಕೊಳ್ಳುತ್ತಿದ್ಧಾರೆ ಎಂದು ಮಾಜಿ ಸೇನಾಧಿಕಾರಿಯೂ ಆದ ಪಂಜಾಬ್ ಸಿಎಂ ಬೇಸರ ವ್ಯಕ್ತಪಡಿಸಿದ್ಧಾರೆ. ನವದೆಹಲಿ(ಜೂನ್ 16): ಲಡಾಖ್ ಗಡಿಭಾಗದಲ್ಲಿ ಭಾರತೀಯ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿ ಮೂವರನ್ನು ಬಲಿ ಪಡೆದ ಚೀನೀ ಸೈನಿಕರ ಕೃತ್ಯವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಲವಾಗಿ ಖಂಡಿಸಿದ್ದಾರೆ. ಗಾಲ್ವನ್ ಕಣಿವೆಯಲ್ಲಿ ನಡೆಯುತ್ತಿರುವ…
-

Gurugram: ಗರ್ಲ್ಫ್ರೆಂಡ್ ರೂಂನಲ್ಲೇ ಪತ್ನಿಯ ಕೊಲೆ: ಮೂರು ತಿಂಗಳ ಹಿಂದಷ್ಟೇ ನಡೆದಿತ್ತು ಮದುವೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 5:02 PM IST ಕೊಲೆಗೈದ ಬಳಿಕ ಆರೋಪಿ ಪತಿ ಅಂಕಿತ್ ಇಡೀ ವಿಚಾರವನ್ನೇ ತಿರುಚಿದ್ದು, ಪೊಲೀಸರು ಮತ್ತು ಕುಟುಂಬ ಕೂಡ ದಿಗ್ಭ್ರಮೆಗೊಂಡಿತ್ತು. ತನ್ನ ಅತ್ತೆ-ಮಾವಂದಿರನ್ನು ದಾರಿ ತಪ್ಪಿಸಲು, ತನ್ನ ಹೆಂಡತಿ ತನ್ನ ಎಲ್ಲಾ ಆಭರಣಗಳೊಂದಿಗೆ ಮನೆಯಿಂದ ಓಡಿಹೋಗಿದ್ದಾಳೆ ಎಂದು ಹೇಳಿಕೊಂಡಿದ್ದಾನೆ. ಮೃತ ಮಹಿಳೆ ಮಧು ಗುರುಗ್ರಾಮ್(ಮೇ.25): ಹರಿಯಾಣದ ಗುರುಗ್ರಾಮ್ನ ಮಾನೇಸರ್ನಲ್ಲಿ ನವವಿವಾಹಿತ ಮಹಿಳೆಯೊಬ್ಬಳನ್ನು ಮದುವೆಯಾದ ಕೇವಲ ಮೂರು ತಿಂಗಳ ನಂತರ ಕ್ರೂರವಾಗಿ ಕೊಲೆ ಮಾಡಿದ ಹೃದಯವಿದ್ರಾವಕ ಮತ್ತು ಸಂವೇದನಾಶೀಲ ಘಟನೆ ಬೆಳಕಿಗೆ…
-

Mango Mela: ಇಂದಿನಿಂದ ಕಬ್ಬನ್ ಪಾರ್ಕ್ನಲ್ಲಿ ಹಣ್ಣುಗಳ ರಾಜನ ಅದ್ಧೂರಿ ದರ್ಬಾರ್, 10 ದಿನಗಳ ಕಾಲ ಮಾವು-ಹಲಸಿನ ಮೇಳ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 08, 2026 1:00 PM IST ಬೆಂಗಳೂರು ಕಬ್ಬನ್ ಪಾರ್ಕ್ ನಲ್ಲಿ 10 ದಿನಗಳ ಮಾವು ಹಲಸು ಮೇಳ ಆರಂಭ, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ರೈತರು ನೇರವಾಗಿ ಮಾರಾಟ, ರಫ್ತು ಗುಣಮಟ್ಟದ ತಳಿಗಳೂ ಲಭ್ಯ. ಮಾವು ಮತ್ತು ಹಲಸಿನ ಹಣ್ಣು ಮೇಳ ಬೆಂಗಳೂರು: ಮಾವಿನ ಹಣ್ಣು (Mango) ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಮಿಶ್ರಿತ ಹಣ್ಣುಗಳನ್ನು ಕಂಡು ನೀವು ಆತಂಕದಲ್ಲಿದ್ದರೆ, ನಿಮಗಾಗಿ ಒಂದು ಅದ್ಭುತ ಅವಕಾಶ ಬಂದಿದೆ. ತೋಟಗಾರಿಕೆ…
-

Raga Of Revenge: ಕೈದಿ, ಕೂಲಿ, ಮಾಸ್ಟರ್, ಕೂಲಿಯಂತಹ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟ ನಿರ್ದೇಶಕ ನಟಿಸಿರೋ ಮೊದಲ ಮೂವಿ! ಟ್ರೆಂಡ್ ಆಗಿದೆ ರಾಗ ಆಫ್ ರಿವೆಂಜ್ | Lokesh Kanagaraj | | ACTPnews
Last Updated:May 23, 2026 9:55 AM IST Raga Of Revenge: ಅನಿರುದ್ಧ್ ಅವರ ರಾಗ ಆಫ್ ರಿವೆಂಜ್ ಸದ್ಯ ತುಂಬಾನೆ ವೈರಲ್ ಆಗುತ್ತಿದೆ. ಬಿಜಿಎಂನಿಂದಲೇ ಸದ್ದು ಮಾಡ್ತಿರೋ ಸಿನಿಮಾ ಇದು. ಲೋಕೇಶ್ ಕನಕರಾಜ್-ವಮಿಕಾ ಕಳೆದ ನಾಲ್ಕು ದಿನದಿಂದ ಎಲ್ಲಿ ನೋಡಿದರೆ ರಿವೆಂಜ್ ರಾಗಾದೇ ಸುದ್ದಿ. ಹೌದು, ರಾಗಾ ಆಫ್ ರಿವೆಂಜ್ (Raga Of Revenge) ಅನ್ನೋ ಮ್ಯೂಸಿಕ್ ಎಲ್ಲಾ ಕಡೆ ವೈರಲ್ ಆಗಿದೆ. ಅನಿರುದ್ಧ್ ಮ್ಯೂಸಿಕ್ (Music) ದೇಶಾದ್ಯಂತ ಸಂಗೀತ ಪ್ರಿಯರ ಹೆಡ್ಫೋನ್, ಇಯರ್ಫೋನ್ಗಳಲ್ಲಿ…
-

Radhika Pandit: ರಾಧಿಕಾ ಫೋನಲ್ಲಿ ಯಶ್ ವಿಡಿಯೋ ಕಾಲ್! ಫ್ಯಾನ್ಸ್ ಖುಷ್ | | ACTPnews
ರಾಕಿಂಗ್ ಫ್ಯಾನ್ಸ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಎಲ್ಲರೂ ಕೇಳ್ತಾರೆ. ಫ್ಯಾನ್ಸ್ ಅಂತೂ ಕಾಯ್ತಾನೇ ಇದ್ದಾರೆ. ರಾಧಿಕಾ ಪಂಡಿತ್ ಅವರ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಯಾವುದಾದರೂ ಪೋಸ್ಟ್ ನೋಡಿದರೆ ಸಾಕು. ವಿಡಿಯೋ ಕಾಲ್ (ಚಿತ್ರ ಕೃಪೆ: ಮಧು ದೈತೋಟ್ ಇನ್ಸ್ಟಾಗ್ರಾಮ್) ಇಲ್ಲೂ ಯಶ್ ಕುರಿತು ಕೇಳುತ್ತಾರೆ. ಆ ರೀತಿಯ ಕ್ರೇಜ್ ಉಳಿಸಿಕೊಂಡಿರೋ ಕೆಲವು ಫ್ಯಾನ್ಸ್ಗೆ ಯಶ್ ಅವರನ್ನ ನೋಡುವ ಭಾಗ್ಯ ಸಿಕ್ಕಿದೆ. ರಾಧಿಕಾ ಪಂಡಿತ್ ಅವರ ಫೋನ್ ಮೂಲಕವೇ ಯಶ್ ಅವರನ್ನ ನೋಡಿದ್ದಾರೆ. ವಿಡಿಯೋ ಕಾಲ್ ರಾಧಿಕಾ…
Latest News
Search the Archives
Access over the years of investigative journalism and breaking reports
You May Have Missed












