Tag: ಎಲಲ
-

Parenting Tips: ಪೋಷಕರೇ, ಈ ಎಲ್ಲಾ ಅಭ್ಯಾಸಗಳಿಗೆ ಈಗಲೇ ಗುಡ್ ಬೈ ಹೇಳಿ, ಇಲ್ಲವಾದ್ರೆ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ! | If you want your child to respect you then say goodbye to these 7 habits | ಲೈಫ್ಸ್ಟೈಲ್ | ACTPnews
Last Updated:Dec 07, 2024 9:43 PM IST ಮಕ್ಕಳನ್ನು ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರೊಂದಿಗೆ ಹೀಗೆ ಬೆಳೆಸಬೇಕು, ಹಾಗೆ ಬೆಳೆಸಬೇಕು ಅನ್ನೋ ಯಾವುದೇ ರೀತಿಯ ನಿಯಮಗಳು ಸಹ ನಮ್ಮಲ್ಲಿಲ್ಲ. ಆದರೆ ಮಕ್ಕಳಿಗೆ ಸರಿಯಾದ ಬುದ್ದಿ ಮಾತುಗಳನ್ನು ಮತ್ತು ಗುಣಗಳನ್ನು ಬೆಳೆಸಿಕೊಳ್ಳಲು ಮಾತ್ರ ಪೋಷಕರು ತಿಳಿಸಬೇಕು. ಇಲ್ಲದೇ ಹೋದರೆ, ನಿಮ್ಮ ಮಗು ವಯಸ್ಸಾದಂತೆ ನಿಮ್ಮನ್ನು ಗೌರವಿಸೊದಿಲ್ಲ! ಆದ್ದರಿಂದ ನಿಮ್ಮ ಈ ಅಭ್ಯಾಸಗಳಿಗೆ ಈಗಲೇ ಹೇಳಿ ಗುಡ್ಬೈ! ಇಲ್ಲದೇ ಹೋದರೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ!…
-

ತುಪ್ಪಕ್ಕೆ ಕಾಳು ಮೆಣಸಿನ ಪುಡಿ ಮಿಕ್ಸ್ ತಿನ್ನಿ; ಈ ಎಲ್ಲಾ ರೋಗಗಳಿಗೂ ಗುಡ್ ಬೈ ಹೇಳಿ! | ಲೈಫ್ಸ್ಟೈಲ್ | ACTPnews
Last Updated:Dec 08, 2024 2:25 PM IST ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸಲಾಗುತ್ತದೆ. ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸಿದರೆ ಹಲವು ಆರೋಗ್ಯ ಲಾಭಗಳು ಸಿಗುತ್ತವೆ News18 ಸಾಂಬಾರು ಪದಾರ್ಥಗಳ ರಾಜ ಎಂದು ಕರೆಯಲಾಗುವ ಕರಿಮೆಣಸು (Papper) ಎಲ್ಲರ ಅಡುಗೆ ಮನೆಯಲ್ಲೂ ಕಾಣಸಿಗುತ್ತದೆ. ಕರಿಮೆಣಸು ಆಹಾರಕ್ಕೆ ಪರಿಮಳವನ್ನು ನೀಡುವುದಷ್ಟೇ ಅಲ್ಲದೇ ದೇಹಕ್ಕೆ…
-

‘ಚೀನಾ, ಆರ್ಥಿಕ, ಕೊರೋನಾ ಎಲ್ಲಾ ಸಮಸ್ಯೆಗಳಿಗೂ ಮೋದಿ ಸರ್ಕಾರದ ತಪ್ಪು ನಡೆಗಳೇ ಕಾರಣ‘ – ಸೋನಿಯಾ ಗಾಂಧಿ | | ACTPnews
Last Updated:Jun 23, 2020 2:11 PM IST ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಗಣನೀಯ ಇಳಿಕೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ನಿರಂತರವಾಗಿ 17 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುತ್ತಿದೆ. ಇದು ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು ಸೋನಿಯಾ ಗಾಂಧಿ. ನವದೆಹಲಿ(ಜೂ.23): ಭಾರತ ಸದ್ಯ ಗಂಭೀರವಾದ ಗಡಿ ಸಮಸ್ಯೆ ಎದುರಿಸುತ್ತಿದೆ. ಆತಂಕಕಾರಿಯಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮಾರಕ ರೋಗ ಕೊರೋನಾ ನಿಯಂತ್ರಿಸಲು ಸಾಧ್ಯವಾಗದೆ ಕಂಗಾಲಾಗಿದೆ. ಇದೆಲ್ಲದಕ್ಕೂ ನರೇಂದ್ರ…
-

Falta Assembly Election Result: ಬಿಜೆಪಿ ವಿನ್ ಆದ್ರೂ ಫಾಲ್ಟಾ ರಿಸಲ್ಟ್ಸ್ ನೆಕ್ಸ್ಟ್ ಲೆವೆಲ್ ಟ್ವಿಸ್ಟ್; ಈಗ ಎಲ್ಲೂ ನೋಡಿದ್ರೂ ಆ ಪಕ್ಷದ್ದೇ ಹವಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 11:20 PM IST Falta Assembly Election Result: ಫಾಲ್ಟಾ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ದೆಬಾಂಗ್ಶು ಪಾಂಡಾ ಭಾರೀ ಬಹುಮತದಿಂದ ಗೆದ್ದು, ಸಿಪಿಎಂ ಎರಡನೇ ಸ್ಥಾನ, ಟಿಎಂಸಿ ನಾಲ್ಕನೇ ಸ್ಥಾನಕ್ಕೆ ಕುಸಿದು ಬಂಗಾಳ ರಾಜಕೀಯದಲ್ಲಿ ಬದಲಾವಣೆಯ ಸೂಚನೆ ನೀಡಿದೆ ಸಾಂಕೇತಿಕ ಚಿತ್ರ! ಗೆದ್ದಿದ್ದು ಕಮಲ, ಆದ್ರೆ ಕ್ರೆಡಿಟ್ (Credit) ಮಾತ್ರ ಆ ಪಕ್ಷಕ್ಕೆ. ಹೌದು, ಫಾಲ್ಟಾ ರಿಸಲ್ಟ್ಸ್ (Falta Assembly Election) ಇಡೀ ಗೇಮ್ ಅನ್ನೇ ಉಲ್ಟಾ ಪಲ್ಟಾ ಮಾಡಿದೆ. ಬಿಜೆಪಿ…
-

Big Update: ಗೃಹ ಲಕ್ಷ್ಮಿ, ಅನ್ನ ಭಾಗ್ಯ ಸೇರಿದಂತೆ ಎಲ್ಲಾ ಸೌಲಭ್ಯ ಪಡೆಯಲು ಅಪೂರ್ವ ಅವಕಾಶ; ಇಲ್ಲಿದೆ ಹಂತ-ಹಂತದ ಮಾಹಿತಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 12:20 PM IST ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಅರ್ಜಿ ಪ್ರಕ್ರಿಯೆ ಪುನರಾರಂಭ, DBT ಯೋಜನೆ ಸೌಲಭ್ಯ ತಪ್ಪದಂತೆ ನಾಗರಿಕರಿಗೆ ಎಚ್ಚರಿಕೆ ಪಡಿತರ ತಿದ್ದುಪಡಿ ಬೆಂಗಳೂರು: ಕರ್ನಾಟಕದ ನಾಗರಿಕರಿಗೆ ಮುಖ್ಯ ಸಿಹಿ ಸುದ್ದಿ! ಸರ್ವರ್ ಸಮಸ್ಯೆ (Server Problem) ಮತ್ತು ತಾಂತ್ರಿಕ ಕಾರಣಗಳಿಂದ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಪಡಿತರ ಚೀಟಿ (Ration Card) ತಿದ್ದುಪಡಿ ಮತ್ತು ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ…
-

Property Knowledge: ನಿಮ್ಮ ಆಸ್ತಿ, ಜಮೀನು ಕಂಡವರ ಪಾಲಾಗಿದ್ಯಾ? ಹಾಗಾದ್ರೆ ಎಲ್ಲಿ ದೂರು ಸಲ್ಲಿಸಬೇಕು? ಕಾನೂನು ಹೋರಾಟ ಹೇಗೆ ಮಾಡಬೇಕು? | If Someone has trespassed on your property! So do this | | ACTPnews
Last Updated:Dec 15, 2024 9:42 PM IST Property Knowledge: ಭೂಮಿ ಮತ್ತು ಮನೆಯಂತಹ ಸ್ಥಿರ ಆಸ್ತಿಗಳನ್ನು ಬೇಕಾಬಿಟ್ಟಿ ವಶಪಡಿಸಿಕೊಳ್ಳಲಾಗುವುದಿಲ್ಲ. ಆದರೆ, ಈ ಸ್ಥಿರಾಸ್ತಿ ಅತಿಕ್ರಮಣವಾಗುವ ಭೀತಿ ಖಂಡಿತ ಇದೆ. ಇತ್ತೀಚಿನ ದಿನಗಳಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ಭೂಮಿ ಅಥವಾ ಮನೆಗಳನ್ನು ಬಾಡಿಗೆಗೆ ನೀಡಿದರೆ, ಸ್ವತ್ತುಮರುಸ್ವಾಧೀನದ ಅಪಾಯವು ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾರಾದರೂ ಭೂಮಿ ಅಥವಾ ಮನೆಯನ್ನು ಆಕ್ರಮಿಸಿಕೊಂಡರೆ, ಎಲ್ಲಿ ಮತ್ತು ಹೇಗೆ ದೂರು ನೀಡಬೇಕು ಎಂಬುದನ್ನು ತಿಳಿದುಕೊಳ್ಳುವುದು…
-

ಲಡಾಖ್ನ ಪ್ಯಾಂಗೋಂಗ್ ಸರೋವರ ಬಳಿಯ ಎಲ್ಲ ಪ್ರಮುಖ ಪ್ರದೇಶಗಳು ಭಾರತದ ಸುಪರ್ದಿಯಲ್ಲಿ | | ACTPnews
Last Updated:Sep 02, 2020 12:21 PM IST ಲಡಾಖ್ನ ಗಾಲ್ವನ್ ಕಣಿವೆ ಬಳಿ ಕಿತಾಪತಿ ಮಾಡಿದಂತೆ ಪ್ಯಾಂಗೋಂಗ್ ಸರೋವರದ ದಕ್ಷಿಣ ಭಾರತದ ಪ್ರದೇಶಗಳಲ್ಲಿ ಅತಿಕ್ರಮಣಕ್ಕೆ ಮುಂದಾದ ಚೀನಾಗೆ ಪ್ರಯತ್ನ ವಿಫಲಗೊಂಡಿದೆ. ಪ್ರಮುಖವೆನಿಸಿರುವ ಎಲ್ಲಾ ಎತ್ತರದ ಕಣಿವೆಗಳು ಭಾರತದ ವಶದಲ್ಲಿವೆ ಎನ್ನಲಾಗಿದೆ. ನವದೆಹಲಿ(ಸೆ. 02): ಲಡಾಖ್ನ ಗಾಲ್ವನ್ ಕಣಿವೆ ರೀತಿಯಲ್ಲಿ ಪ್ಯಾಂಗೋಂಗ್ ಸರೋವರದ ದಕ್ಷಿಣ ಭಾಗದ ಪ್ರದೇಶಗಳ ಅತಿಕ್ರಮಣಕ್ಕೆ ಚೀನಾ ಮಾಡಿದ ಪ್ರಯತ್ನವನ್ನು ಭಾರತದ ಸೈನಿಕರು ವಿಫಲಗೊಳಿಸಿದ್ದಾರೆ. ಸರೋವರದ ದಕ್ಷಿಣ ದಂಡೆಯ ಕಣಿವೆ ಪ್ರದೇಶಗಳಲ್ಲಿರುವ ಎಲ್ಲಾ ಎತ್ತರದ…
-

Special Discount: ಅಂಗೈಗೆ ಬಂತು ಅಂಚೆ ಇಲಾಖೆ; ಒಂದೇ ಕ್ಲಿಕ್ಕಲ್ಲಿ ಎಲ್ಲಾ ಕೆಲಸ, ಭಾರೀ ರಿಯಾಯಿತಿ, ಓಡಾಟಕ್ಕೆ ವಿದಾಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 4:25 PM IST ಭಾರತೀಯ ಅಂಚೆ ಇಲಾಖೆ ವಿದ್ಯಾರ್ಥಿಗಳಿಗೆ ಸ್ಪೀಡ್ ಪೋಸ್ಟ್ ಮತ್ತು ಕೊರಿಯರ್ ಮೇಲೆ ಶೇ.10 ರಿಯಾಯಿತಿ ಘೋಷಿಸಿದೆ, ವಿದ್ಯಾರ್ಥಿ ಐಡಿ ತೋರಿಸಿದರೆ ಸಿಗಲಿದೆ, ಡಾಕ್ ಅಪ್ಲಿಕೇಶನ್ ಮೂಲಕ ಮನೆಯಿಂದಲೇ ಸೇವೆ ಲಭ್ಯ ಅಂಚೆ ಇಲಾಖೆ ಧಾರವಾಡ: ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು (Students) ತಮ್ಮ ಪುಸ್ತಕಗಳು, ದಾಖಲಾತಿಗಳು ಮತ್ತು ಪಾರ್ಸೆಲ್ಗಳನ್ನು ಕಳುಹಿಸಲು ಕೊರಿಯರ್ ಸಂಸ್ಥೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ಆದರೆ ಭಾರತೀಯ ಅಂಚೆ ಇಲಾಖೆ (India Post)…
-

BBL: ಭಾರತಕ್ಕೆ ಬರುತ್ತಿದೆ ಬಿಗ್ ಬ್ಯಾಷ್ ಲೀಗ್! ಬಿಬಿಎಲ್ನ ಉದ್ಘಾಟನಾ ಪಂದ್ಯ ನಡೆಯೋದು ಎಲ್ಲಿ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 18, 2026 11:18 PM IST ಕ್ರಿಕೆಟ್ ಇತಿಹಾಸದಲ್ಲಿ ಭಾರತ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಬಿಬಿಎಲ್ ಸೀಸನ್ ಉದ್ಘಾಟನಾ ಪಂದ್ಯವನ್ನು ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಬಿಸಿಸಿಐನಿಂದ ಅನುಮತಿ ಪಡೆದಿದೆ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ. ಬಿಗ್ ಬ್ಯಾಷ್ ಲೀಗ್ ಫ್ರಾಂಚೈಸಿ (Franchise) ಕ್ರಿಕೆಟ್ (Cricket) ಇತಿಹಾಸದಲ್ಲಿ ಹೊಸ ಅಧ್ಯಾಯ (Chapter) ಬರೆಯಲಾಗುತ್ತಿದೆ. ಬಿಗ್ ಬ್ಯಾಷ್ ಲೀಗ್ (BBL) ಭಾರತಕ್ಕೆ ಬರುತ್ತಿದೆ. ಡಿಸೆಂಬರ್ 2026 ರ ಎರಡನೇ ವಾರದಲ್ಲಿ ಹೊಸ ಬಿಬಿಎಲ್ ಆವೃತ್ತಿ…
Latest News
Search the Archives
Access over the years of investigative journalism and breaking reports
You May Have Missed













