Tag: ಈ
-

Pakistan Agent: ಪಾಕಿಸ್ತಾನದೊಂದಿಗೆ ಸೇನಾ ಚಲನವಲನ ಹಂಚಿಕೊಳ್ತಿದ್ದವ ಲಾಕ್: ಹೆದ್ದಾರಿಯಲ್ಲಿನ ಈ CCTV ಅಸ್ತ್ರವಾಯ್ತಾ? / Pakistan Spy Alert: CCTV Footage Leak Exposes | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 12:10 PM IST ಪಂಜಾಬ್ನ ಕೆಲವು ಪ್ರದೇಶಗಳು ಪಾಕಿಸ್ತಾನದ ಗಡಿಗೆ ಬಹಳ ಹತ್ತಿರದಲ್ಲಿವೆ. ಆದ್ದರಿಂದ, ಈ ಪ್ರದೇಶಗಳಿಂದ ಬೇಹುಗಾರಿಕೆ ಮತ್ತು ಇತರ ರಾಷ್ಟ್ರವಿರೋಧಿ ಚಟುವಟಿಕೆಗಳು ನಡೆಯುವ ಅಪಾಯ ಯಾವಾಗಲೂ ಇರುತ್ತದೆ. ಇದೀಗ ಅದೇ ಜಾಗದಲ್ಲಿ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಹೆದ್ದಾರಿಯಲ್ಲಿನ ಈ CCTV ಅಸ್ತ್ರವಾಯ್ತಾ? ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು (CCTV Camera) ಸೇನೆಯ ಚಲನವಲನಗಳನ್ನು 24/7 ಮೇಲ್ವಿಚಾರಣೆ ಮಾಡುತ್ತವೆ. ಆದರೆ ಅವು ಪಾಕಿಸ್ತಾನಕ್ಕೆ…
-

IPL 2026: ಅಗ್ರಸ್ಥಾನದಲ್ಲಿರುವ ಆರ್ಸಿಬಿಯಿಂದ ಪ್ಲೇಆಫ್ಗೂ ಮುನ್ನ ಮಾಸ್ಟರ್ ಪ್ಲಾನ್?! ಈ ಒಂದು ಬದಲಾವಣೆ ಮಾಡ್ಕೊಂಡ್ರೆ ಮತ್ತೆ ಟ್ರೋಫಿ ಗೆಲ್ಲೋದು ಪಕ್ಕಾ! | ಕ್ರೀಡಾ ಸುದ್ದಿ | ACTPnews
Last Updated:May 19, 2026 2:51 PM IST ಆರ್ಸಿಬಿ ಐಪಿಎಲ್ 2026 ರಲ್ಲಿ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. ಹಾಲಿ ಚಾಂಪಿಯನ್ ಆಗಿರುವುದು ಆರ್ಸಿಬಿ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಆರ್ಸಿಬಿ ಐಪಿಎಲ್ (IPL) 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರಾಟ್ ಕೊಹ್ಲಿ (Virat Kohli) ಮತ್ತು ಫಿಲ್ ಸಾಲ್ಟ್ (Phil Salt) ಅವರನ್ನು ಆರಂಭಿಕ ಆಟಗಾರರನ್ನಾಗಿ ಕಣಕ್ಕೀಳಿಸಿತ್ತು. ಆರು ಪಂದ್ಯಗಳ ನಂತರ, ಗಾಯದಿಂದಾಗಿ ಸಾಲ್ಟ್ ಅವರನ್ನು…
-

GBA: ಈ QR ಸ್ಕ್ಯಾನ್ ಮಾಡಿ ,ಮನೆ ಬಾಗಿಲಿಗೇ ಬರುತ್ತೆ ತ್ಯಾಜ್ಯ ವಾಹನ; ನಿಮಗೆ ಬೇಡವಾದ ವಸ್ತುಗಳ ಉಚಿತ ವಿಲೇವಾರಿ, ಇಂದೇ ಬುಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 3:21 PM IST ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ DCLUTTER ಆ್ಯಪ್ ಮೂಲಕ ಭಾನುವಾರ ಮನೆ ಬಾಗಿಲಿಗೇ ಹಳೆಯ ಮಂಚ, ಸೋಫಾ, ಫ್ರಿಡ್ಜ್ ಮುಂತಾದ ಬೃಹತ್ ತ್ಯಾಜ್ಯ ಉಚಿತವಾಗಿ ಸಂಗ್ರಹಿಸಲಿದೆ GBA ಬೆಂಗಳೂರು: ಮನೆಯ ಮೂಲೆಯಲ್ಲಿ ಹಳೆಯ ಮಂಚ, ಸೋಫಾ, ಕಪಾಟು, ಮೇಜು ಧೂಳು ತಿನ್ನುತ್ತ ಬಿದ್ದಿವೆಯಾ? ಆದರೆ ಬಿಸಾಡಲು ಮನಸ್ಸಿಲ್ಲ, ವಿಲೇವಾರಿ (Clearing) ಮಾಡಲು ದಾರಿ ಗೊತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಇನ್ನು ಚಿಂತೆ ಬೇಡ! ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕರ್ನಾಟಕ…
-

Donald Trump: ಹೇರ್ಸ್ಟೈಲ್ ಸೇಮ್ ಟು ಸೇಮ್; ಈ ಎಮ್ಮೆ ಟ್ರಂಪ್ ಅವಳಿ ಸಹೋದರನಂತೆ! ಎಮ್ಮೆಗೂ ಟ್ರಂಪ್ಗೂ ಹೋಲಿಕೆ ನೋಡಿ ನೆಟ್ಟಿಗರು ಶಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 11:19 PM IST Donald Trump: ಸಾಮಾಜಿಕ ಜಾಲತಾಣ ಅಂದ್ರೆ ಸುಮ್ಮನೇನಾ? ಯಾವಾಗ, ಏನು ವೈರಲ್ ಆಗುತ್ತೆ ಅಂತ ಯಾರೂ ಊಹಿಸೋಕೆ ಸಾಧ್ಯವಿಲ್ಲ. ಅದರಲ್ಲೂ, ಈ ಬಾರಿ ವೈರಲ್ ಆಗಿ, ಇಡೀ ಜಗತ್ತಿನ ಗಮನ ಸೆಳೆದಿರುವುದು ಬಾಂಗ್ಲಾದೇಶದ ಒಂದು ಸಾಮಾನ್ಯ ಎಮ್ಮೆ! ಅರೇ, ಎಮ್ಮೆಲಿ ಅಂಥದ್ದೇನಿದೆ ವಿಶೇಷ? ಅಂತ ಕೇಳ್ತೀರಾ? ಇದೆ ಮಾರಾಯ್ರೆ, ಅದರ ಮುಖ ನೋಡಿದ್ರೆ ನೆನಪಾಗೋದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್! ಈ ಎಮ್ಮೆ ಟ್ರಂಪ್ ಅವಳಿ ಸಹೋದರನಂತೆ!…
-

Weight Loss: ತೂಕ ಇಳಿಕೆಗೆ ಎಲ್ಡರ್ಬೆರಿ ಜ್ಯೂಸ್: ವೇಗವಾಗಿ ಫ್ಯಾಟ್ ಅನ್ನು ಬರ್ನ್ ಮಾಡುತ್ತದೆ ಈ ಸೂಪರ್ಪುಡ್ | Weight Loss: Elderberry juice for weight loss: This superfood burns fat fast. | ಲೈಫ್ಸ್ಟೈಲ್ | ACTPnews
ಎಲ್ಡರ್ಬೆರಿ ಹಣ್ಣಿನ ಕುರಿತು ಅಧ್ಯಯನಗಳು ಹೇಳುವುದೇನು? ಎಲ್ಡರ್ಬೆರಿ, ಕಡಿಮೆ-ಪ್ರಸಿದ್ಧ ಹಣ್ಣು, ಶೀತ, ಜ್ವರ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಕಾಲೋಚಿತ ಸೋಂಕುಗಳ ವಿರುದ್ಧ ಹೋರಾಡಲು ಪರಿಪೂರ್ಣವಾದ ಸೂಪರ್ಫುಡ್ ಎಂದು ಪುರಾತನ ಕಾಲದಿಂದಲೂ ಹೇಳಲಾಗುತ್ತದೆ. ಇತ್ತೀಚಿನ ಅಧ್ಯಯನವು ಎಲ್ಡರ್ಬೆರಿ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದಿದೆ. ಒಂದು ವಾರದವರೆಗೆ ಪ್ರತಿದಿನ ಸುಮಾರು 12 ಔನ್ಸ್ ಎಲ್ಡರ್ಬೆರಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿ ವಾಸಿಸುವ ಸೂಕ್ಷ್ಮಜೀವಿಗಳ ಸಮುದಾಯವನ್ನು ಬದಲಾಯಿಸಬಹುದು ಮತ್ತು ದೇಹದ ಗ್ಲೂಕೋಸ್ ಸಹಿಷ್ಣುತೆ ಮತ್ತು ಕೊಬ್ಬಿನ…
-

Anirudh Ravichander: ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್? ಈ ಐಪಿಎಲ್ ತಂಡದ ಓನರ್ ಜೊತೆ ವಿವಾಹ? | ಕ್ರೀಡಾ ಸುದ್ದಿ | ACTPnews
Last Updated:May 21, 2026 4:20 PM IST ಸನ್ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ರಜನಿಕಾಂತ್ ಸಂಬಂಧಿ, ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಜೊತೆ ಕಾವ್ಯ ಮಾರನ್ ಮದುವೆಯಾಗಲಿದ್ದಾರೆ ಎಂಬುದರ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ರಜನಿಕಾಂತ್-ಕಾವ್ಯ ಮಾರನ್ ಐಪಿಎಲ್ (IPL) 2026 ರ ಆವೃತ್ತಿಯ ನಡುವೆ, ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಒಡತಿ (Owner) ಕಾವ್ಯ ಮಾರನ್ (Owner) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಕಾವ್ಯ…
-

Bengaluru: ಮನೆ ಖಾಲಿ ಮಾಡುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ; ಇಲ್ಲಾಂದ್ರೆ ಅಡ್ವಾನ್ಸ್ ಹಣ ವಾಪಸ್ ಬರಲ್ಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 18, 2026 11:54 AM IST ಬೆಂಗಳೂರು ಬಾಡಿಗೆದಾರರು ಸಮಯಕ್ಕೆ ಪಾವತಿ, 40 ಸಾವಿರ ಸೆಕ್ಯೂರಿಟಿ ಇದ್ದರೂ ಮಾಲೀಕರ ಕಿರುಕುಳ, ಮನೆ ಖಾಲಿ ಮಾಡುವಂತೆ ಒತ್ತಾಯ, ಸೆಕ್ಯೂರಿಟಿ ಹಿಂತಿರುಗಿಸಿಕೊಳ್ಳಲು ಲೀಗಲ್ ನೋಟಿಸ್ ಬಗ್ಗೆ ಏನು ಮಾಡ್ಬೇಕು? ಸಾಂದರ್ಭಿಕ ಚಿತ್ರ ಐಟಿ ಹಬ್ ಬೆಂಗಳೂರಿನಲ್ಲಿ (Bengaluru) ಮನೆಗಳ ಬಾಡಿಗೆ ಮೊತ್ತ ಆಕಾಶವನ್ನು ಮುಟ್ಟುತ್ತಿದೆ. ಭಾರೀ ಪ್ರಮಾಣದಲ್ಲಿ ಬಾಡಿಗೆ ಜಾಸ್ತಿ ಆಗುತ್ತಿರುವುದು ಮಾತ್ರವಲ್ಲದೆ, ಲಕ್ಷಗಳಲ್ಲಿ ಸೆಕ್ಯೂರಿಟಿ ಡೆಪಾಸಿಟ್ ವಸೂಲಿ (Security Deposit) ಮಾಡುವುದು ಬಹುತೇಕ ಮಾಲೀಕರಿಗೆ ಸಾಮಾನ್ಯವಾಗಿದೆ.…
-

Uppi H2O Movie: H2O ಚಿತ್ರದಲ್ಲಿ ಆ ಕಡೆ ಅಣ್ಣಾವ್ರು ಈ ಕಡೆಗೆ ರಜನಿ! ಉಪ್ಪಿ ಈ ಐಡಿಯಾ ಡ್ರಾಪ್ ಆಗಿದ್ಯಾಕೆ? | | ACTPnews
H2O ಸಿನಿಮಾ H2O ಚಿತ್ರದ ಕಥೆಯನ್ನೆ ಉಪೇಂದ್ರ ಅವರು ಪಾರ್ವತಮ್ಮ ರಾಜಕುಮಾರ್ ಅವರ ಮುಂದೆ ಹೇಳಿದರು. ಕಾವೇರಿ ಅನ್ನ ಇಲ್ಲಿ ತಾಯಿಯ ರೂಪದಲ್ಲಿಯೇ ಹೇಳಿದ್ದರು. ಉಪ್ಪಿ ಈ ಐಡಿಯಾ ಡ್ರಾಪ್ ಆಗಿದ್ಯಾಕೆ ಗೊತ್ತಾ? ಈ ತಾಯಿಗಾಗಿಯೇ ರಾಜಕುಮಾರ್ ಹಾಗೂ ರಜನಿಕಾಂತ್ ಕಿತ್ತಾಡೋ ಕಥೆ ಇಟ್ಟಿದ್ದರು. ಈ ಕಥೆಯನ್ನೆ ಉಪೇಂದ್ರ ಅವರು ಪಾರ್ವಮ್ಮನವರ ಮುಂದೆ ಹೇಳಿದ್ದರು. ಆದರೆ ಅದು ಆಗಲಿಲ್ಲ… ಹೌದು, ಉಪ್ಪಿಯ ಈ ಐಡಿಯಾ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ, ಉಪ್ಪಿಯ ಈ ಯೋಚನೆಯ ಚಿತ್ರ ಬಂತು. ಅದು…
-

Shocking News: ಸಫಾರಿಗೂ ಬಂತು 5 ಕಟ್ಟುನಿಟ್ಟಿನ ನಿಯಮ; ಇನ್ಮೇಲೆ ಈ ವಾಹನಕ್ಕೆ ಸಂಪೂರ್ಣ ನಿಷೇಧ, ದುಬಾರೆ ತಂದ ದುಬಾರಿ ಶಿಕ್ಷೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 5:33 PM IST ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆ ಸೇರಿದಂತೆ 5 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಓಪನ್ ಜೀಪ್ ಸಫಾರಿ ನಿಷೇಧ, ಬಸ್ ಸಫಾರಿ ಮಾತ್ರ, ಹೊಸ ಸುರಕ್ಷತಾ ನಿಯಮಗಳು ಜಾರಿ ಸಫಾರಿ ಬೆಂಗಳೂರು: ಕರ್ನಾಟಕದ ಪ್ರವಾಸೋದ್ಯಮ ಇತಿಹಾಸದಲ್ಲಿ ಒಂದು ಮಹತ್ವದ ತಿರುವು (Turn) ಎದುರಾಗಿದೆ. ರಾಜ್ಯದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರು ಬುಧವಾರದಂದು ಒಂದು ಐತಿಹಾಸಿಕ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶದ ಅನ್ವಯ, ಲಕ್ಷಾಂತರ…
Latest News
Search the Archives
Access over the years of investigative journalism and breaking reports
You May Have Missed













