Last Updated:
Darshan Case: ನಟ ದರ್ಶನ್ಗೆ ಸೆಷನ್ಸ್ ಕೋರ್ಟ್ ಆಘಾತ ಕೊಟ್ಟಿದೆ. ಎಲ್ಲಾ ಕಡೆ ಹಿನ್ನಡೆಯಾಗುತ್ತಿರುವಾಗಲೇ ಕೋರ್ಟ್ಗೆ ಹಾಜರಾಗೋ ಅರ್ಜಿಯೂ ವಜಾ ಆಗಿದೆ.
ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ (Darshan) ಖುದ್ದು ಹಾಜರು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ (Plea Hearing) ಈ ಹಿಂದೆ ನಡೆದಿತ್ತು. ಕೋರ್ಟ್ (Court) ಮಧ್ಯಾಹ್ನ 3:30 ಕ್ಕೆ ಆದೇಶ ಕಾಯ್ದಿರಿಸಿತ್ತು. 59 ನೇ ಸಿಸಿಎಚ್ ಕೋರ್ಟ್ ನಿಂದ (CCH Court) ಮಧ್ಯಾಹ್ನ ಆದೇಶ ಹೊರಬೀಳಲಿದೆ ಎನ್ನಲಾಗಿತ್ತು. ಅದರಂತೆ ಸದ್ಯ ಆದೇಶ ಹೊರಬಿದ್ದಿದೆ.














