Darshan Case: ದರ್ಶನ್‌ಗೆ ಮತ್ತೆ ಮತ್ತೆ ಶಾಕ್! ಸೆಷನ್ಸ್ ಕೋರ್ಟ್‌ನಲ್ಲಿ ಹಿನ್ನಡೆ! ದಾಸನ ಮನವಿ ರಿಜೆಕ್ಟ್ ಆಗಿದ್ದೇಕೆ? | | ACTPnews

ದರ್ಶನ್


Last Updated:

Darshan Case: ನಟ ದರ್ಶನ್​ಗೆ ಸೆಷನ್ಸ್ ಕೋರ್ಟ್ ಆಘಾತ ಕೊಟ್ಟಿದೆ. ಎಲ್ಲಾ ಕಡೆ ಹಿನ್ನಡೆಯಾಗುತ್ತಿರುವಾಗಲೇ ಕೋರ್ಟ್​ಗೆ ಹಾಜರಾಗೋ ಅರ್ಜಿಯೂ ವಜಾ ಆಗಿದೆ.

ದರ್ಶನ್
ದರ್ಶನ್

ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ (Darshan) ಖುದ್ದು ಹಾಜರು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ (Plea Hearing) ಈ ಹಿಂದೆ ನಡೆದಿತ್ತು. ಕೋರ್ಟ್ (Court) ಮಧ್ಯಾಹ್ನ 3:30 ಕ್ಕೆ ಆದೇಶ ಕಾಯ್ದಿರಿಸಿತ್ತು. 59 ನೇ ಸಿಸಿಎಚ್ ಕೋರ್ಟ್ ನಿಂದ (CCH Court) ಮಧ್ಯಾಹ್ನ ಆದೇಶ ಹೊರಬೀಳಲಿದೆ ಎನ್ನಲಾಗಿತ್ತು. ಅದರಂತೆ ಸದ್ಯ ಆದೇಶ ಹೊರಬಿದ್ದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed