Category: Sports
All sports Kannada news updates
-

IND vs SL: ಭಾರತದ ಹಳೇ ಗುರು ಈಗ ಲಂಕಾ ಪಡೆಯ ಕಮಾಂಡರ್: ಟೀಮ್ ಇಂಡಿಯಾ ವಿಶ್ವಕಪ್ ಹೀರೋನಿಂದ ಗೌತಮ್ ಗಂಭೀರ್ಗೆ ಬಿಗ್ ಚಾಲೆಂಜ್! | ಕ್ರೀಡಾ ಸುದ್ದಿ | ACTPnews
Last Updated:Aug 09, 2026 8:28 PM IST ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಟೆಸ್ಟ್ ಸರಣಿಗೆ ಮುಂಚಿತವಾಗಿ, ಕರ್ಸ್ಟನ್ ಭಾರತೀಯ ತಂಡದ ಸಿದ್ಧತೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಭಾನುವಾರ, ಅವರು ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ XI ನಡುವಿನ ಅಭ್ಯಾಸ ಪಂದ್ಯದ ಮೂರನೇ ದಿನ ನಡೆಯುತ್ತಿರುವ ನಾನ್ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನಕ್ಕೆ ಭೇಟಿ ನೀಡಿದರು. ಭಾರತ-ಶ್ರೀಲಂಕಾ ಅಭ್ಯಾಸ ಪಂದ್ಯದ ವೇಳೆ ಗ್ಯಾರಿ ಕರ್ಸ್ಟನ್ ಆಗಸ್ಟ್ 15ರಿಂದ ಭಾರತ ಹಾಗೂ ಶ್ರೀಲಂಕಾ (India vs Sri Lanka)…
-

2027 ODI World Cup: 2027ರ ಏಕದಿನ ವಿಶ್ವಕಪ್ಗೆ ಭುವನೇಶ್ವರ್ ಕುಮಾರ್ ಆಯ್ಕೆಗೆ ಒತ್ತಾಯ! ಸ್ವತಃ ಸ್ವಿಂಗ್ ಕಿಂಗ್ ಏನಂದ್ರು ನೋಡಿ | ಕ್ರೀಡಾ ಸುದ್ದಿ | ACTPnews
Last Updated:Aug 09, 2026 11:03 PM IST ಮಾಜಿ ಆಟಗಾರರಾದ ಅಶ್ವಿನ್ ಸೇರಿದಂತೆ ಹಲವಾರು ದಿಗ್ಗಜರು ಭುವನೇಶ್ವರ್ಗೆ ಅವಕಾಶ ನೀಡಬೇಕು, ದಕ್ಷಿಣ ಆಫ್ರಿಕಾದಲ್ಲಿ ಅವರ ಬೌಲಿಂಗ್ ನಡೆಯಲಿದೆ ಎಂದು ಬಿಸಿಸಿಐಗೆ (BCCI) ಮನವಿ ಮಾಡುತ್ತಿದ್ದಾರೆ. ಇದೀಗ ಸ್ವತಃ ಭುವನೇಶ್ವರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಭುವನೇಶ್ವರ್ ಕುಮಾರ್ ಹಲವಾರು ದಿನಗಳಿಂದ 2027ರ ಏಕದಿನ ವಿಶ್ವಕಪ್ಗೆ (ODI World Cup) ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ಗೆ (Bhuvneshwar Kumar) ಅವಕಾಶ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಮಾಜಿ ಆಟಗಾರರಾದ ಅಶ್ವಿನ್…
-

ODI World Cup 2027: ವೆಸ್ಟ್ ಇಂಡೀಸ್ ಔಟ್! 2027ರ ಏಕದಿನ ವಿಶ್ವಕಪ್ಗೆ 9 ತಂಡಗಳಿಂದ ನೇರ ಅರ್ಹತೆ | ಕ್ರೀಡಾ ಸುದ್ದಿ | ACTPnews
Last Updated:Aug 09, 2026 10:31 PM IST ಪ್ರಸ್ತುತ 5 ಪಂದ್ಯಗಳ ODI ಸರಣಿಯನ್ನು ಆಡಲು ಐರ್ಲೆಂಡ್ ಪ್ರವಾಸದಲ್ಲಿರುವ ಅಫ್ಘಾನಿಸ್ತಾನ ತಂಡವು, ಸರಣಿಯ ಎರಡನೇ ಪಂದ್ಯವನ್ನು 92 ರನ್ಗಳಿಂದ ಗೆಲ್ಲುವ ಮೂಲಕ 2027 ರ ODI ವಿಶ್ವಕಪ್ಗೆ ನೇರವಾಗಿ ಅರ್ಹತೆ ಪಡೆದಿದೆ. ಅಫ್ಘಾನಿಸ್ತಾನ ಪ್ರಸ್ತುತ 5 ಪಂದ್ಯಗಳ ODI ಸರಣಿಯನ್ನು ಆಡಲು ಐರ್ಲೆಂಡ್ ಪ್ರವಾಸದಲ್ಲಿರುವ ಅಫ್ಘಾನಿಸ್ತಾನ ತಂಡವು, ಸರಣಿಯ ಎರಡನೇ ಪಂದ್ಯವನ್ನು 92 ರನ್ಗಳಿಂದ ಗೆಲ್ಲುವ ಮೂಲಕ 2027 ರ ODI ವಿಶ್ವಕಪ್ಗೆ ನೇರವಾಗಿ…
-

CWG 2026: ಇನ್ಸ್ಟಾಗ್ರಾಮ್ನಲ್ಲಿ ಮೋದಿ ಹವಾ! ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರನ್ನು ಭೇಟಿ ಮಾಡಿದ ಪ್ರಧಾನಿ | ಕ್ರೀಡಾ ಸುದ್ದಿ | ACTPnews
Last Updated:Aug 09, 2026 8:42 PM IST ಭಾರತದ ಸ್ಟಾರ್ ಅಥ್ಲೀಟ್ಗಳು 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತಂದರು. ಪ್ರಧಾನಿ ನರೇಂದ್ರ ಮೋದಿ ಈ ಅಥ್ಲೀಟ್ಗಳನ್ನು ಭೇಟಿಯಾಗಿ ವೀಡಿಯೊ ಹಂಚಿಕೊಂಡಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ವಿಜೇತರನ್ನು ಭೇಟಿಯಾದ ನರೇಂದ್ರ ಮೋದಿ 2026ರ ಕಾಮನ್ವೆಲ್ತ್ (Commonwealth) ಕ್ರೀಡಾಕೂಟ ಗ್ಲಾಸ್ಗೋ(Glasgow)ದಲ್ಲಿ ನಡೆಯಿತು. ಈ ಮೆಗಾ ಕ್ರೀಡಾಕೂಟದಲ್ಲಿ ಭಾರತದ ಸ್ಟಾರ್ ಅಥ್ಲೀಟ್ಗಳು (Athletes) ಅದ್ಭುತ ಪ್ರದರ್ಶನ ನೀಡಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು…
-

IND vs SL XI: ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ಸಿರಾಜ್! 6,6,6 ಸಿಡಿಸಿ ಡ್ರಾ ಆಗುತ್ತಿದ್ದ ಪಂದ್ಯವನ್ನ ಗೆಲ್ಲಿಸಿದ ಮಿಯಾ ಭಾಯ್ | ಕ್ರೀಡಾ ಸುದ್ದಿ | ACTPnews
Last Updated:Aug 09, 2026 6:53 PM IST ಪಂದ್ಯದ ಕೊನೆಯ ಓವರ್ನಲ್ಲಿ ಭಾರತ ತಂಡದ ಗೆಲುವಿಗೆ 16 ರನ್ಗಳ ಅವಶ್ಯಕತೆಯಿತ್ತು. ಹಾಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಬಹುದು ಎಂದು ಎಲ್ಲರೂ ಭಾವಿಸಿದ್ದರು. ಪ್ರಮುಖ ಕಾರಣ ಕ್ರೀಸ್ನಲ್ಲಿದ್ದದ್ದು ಬೌಲರ್ ಮೊಹಮ್ಮದ್ ಸಿರಾಜ್. ಸಿರಾಜ್ ಬೌಲರ್ ಆಗಿರುವುದರಿಂದ ಅವರಿಂದ 16 ರನ್ ಸಿಡಿಸುವುದು ಅಸಾಧ್ಯ ಎಂದೇ ನಂಬಲಾಗಿತ್ತು. ಆದರೆ ಸಿರಾಜ್ ಎಲ್ಲರ ಲೆಕ್ಕಾಚಾರವನ್ನ ಉಲ್ಟಾ ಮಾಡಿದರು. ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಸಿರಾಜ್ ಶ್ರೀಲಂಕಾ ಇಲೆವೆನ್ (India…
-

RO-KO: ರೋಹಿತ್-ವಿರಾಟ್ ಅಭಿಮಾನಿಗಳಿಗೆ ಶುಭ ಸುದ್ದಿ! ಶೀಘ್ರದಲ್ಲೇ ಏಕದಿನ ತ್ರಿಕೋನ ಸರಣಿ ಶುರು | ಕ್ರೀಡಾ ಸುದ್ದಿ | ACTPnews
Last Updated:Aug 09, 2026 4:58 PM IST ರೋಹಿತ್ ಮತ್ತು ವಿರಾಟ್ ಇಬ್ಬರೂ ಈಗ ಭಾರತ ತಂಡಕ್ಕೆ ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಈ ಇಬ್ಬರನ್ನು ನೋಡಲು ಅಭಿಮಾನಿಗಳು ಬಹಳ ಸಮಯ ಕಾಯಬೇಕಾಗಿದೆ. ಆದರೆ ರೋ-ಕೋ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿಗಳು ಸಿಕ್ಕಿವೆ. ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ಟೀಮ್ ಇಂಡಿಯಾ(Team India)ದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಟೆಸ್ಟ್ (Test) ಹಾಗೂ ಟಿ20…
-

ICC World Cup: ವೆಸ್ಟ್ ಇಂಡೀಸ್ಗೆ ಬಿಗ್ ಶಾಕ್! ಸತತ 3ನೇ ಬಾರಿಗೆ ವಿಶ್ವಕಪ್ ನೇರ ಅರ್ಹತೆ ತಪ್ಪಿಸಿಕೊಂಡ 2 ಬಾರಿಯ ಚಾಂಪಿಯನ್ | ಕ್ರೀಡಾ ಸುದ್ದಿ | ACTPnews
Last Updated:Aug 08, 2026 11:33 PM IST ಸೆಪ್ಟೆಂಬರ್ 30, 2026ರಂದು ಶ್ರೇಯಾಂಕದ ಕಟ್ಆಫ್ ಇದೆ. ಪ್ರಸ್ತುತ ವೆಸ್ಟ್ ಇಂಡೀಸ್ 10ನೇ ಸ್ಥಾನದಲ್ಲಿದ್ದು ಕೇವಲ 73 ಪಾಯಿಂಟ್ಗಳನ್ನು ಹೊಂದಿದೆ. ಬಾಂಗ್ಲಾದೇಶ 9ನೇ ಸ್ಥಾನದಲ್ಲಿ 83 ಪಾಯಿಂಟ್ ಮತ್ತು ಅಫ್ಘಾನಿಸ್ತಾನ 7ನೇ ಸ್ಥಾನದಲ್ಲಿ 90 ಪಾಯಿಂಟ್ಗಳೊಂದಿಗೆ ಮುಂದಿದೆ. ಐಸಿಸಿ ಶ್ರೇಯಾಂಕದಲ್ಲಿರುವ ಟಾಪ್ 8 ತಂಡಗಳಿಗೆ ಮಾತ್ರ ನೇರ ಅರ್ಹತೆ ಸಿಗಲಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಅಫ್ಘಾನಿಸ್ತಾನ ಐರ್ಲೆಂಡ್ (India vs Afghanistan) ವಿರುದ್ಧ 92…
-

IND vs SL Test: ಶ್ರೀಲಂಕಾ ಸರಣಿಯಿಂದ ಸುದರ್ಶನ್ ಔಟ್! ಟೀಮ್ ಇಂಡಿಯಾ ಸೇರಲು ಇಬ್ಬರು CSK ಯುವ ಆಟಗಾರರಿಂದ ಪೈಪೋಟಿ | ಕ್ರೀಡಾ ಸುದ್ದಿ | ACTPnews
Last Updated:Aug 08, 2026 9:51 PM IST ಶ್ರೀಲಂಕಾ ಎ ವಿರುದ್ಧ ಭಾರತ ಎ ಆಡಿದ ಸರಣಿಯ ಸಮಯದಲ್ಲಿ ಸಾಯಿ ಸುದರ್ಶನ್ ಕಾಲಿನ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಸರಣಿಯಿಂದ ಹೊರಬಿದ್ದಿದ್ದಾರೆ. ಸರ್ಫರಾಜ್ ಖಾನ್-ಶೇಕ್ ರಶೀದ್ ಶ್ರೀಲಂಕಾ ಪ್ರವಾಸದಲ್ಲಿರುವ (Sri Lanka Tour) ಟೀಮ್ ಇಂಡಿಯಾಕ್ಕೆ (Team India) ಮತ್ತೊಂದು ಅಘಾತಕಾರಿ ಸುದ್ದಿ ಎದುರಾಗಿದೆ. ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಆಟಗಾರರು ಈಗಾಗಲೇ…
-

IND vs SL XI: ಅಭ್ಯಾಸ ಪಂದ್ಯದಲ್ಲಿ 142 ರನ್ ಚಚ್ಚಿದ ಪಡಿಕ್ಕಲ್, ಟಿ20ಯಂತೆ ಆಡಿದ ಬ್ರಾರ್! 2ನೇ ದಿನದಂತ್ಯಕ್ಕೆ ಭಾರತ 357/6 | ಕ್ರೀಡಾ ಸುದ್ದಿ | ACTPnews
Last Updated:Aug 08, 2026 8:31 PM IST ಶ್ರೀಲಂಕಾ ಇಲೆವೆನ್ ವಿರುದ್ಧ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರಿದೆ. 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 357 ರನ್ಗಳಿಸಿದೆ. ದೇವದತ್ ಪಡಿಕ್ಕಲ್ ಕೊಲಂಬೋದ ಎನ್ಸಿಸಿ (NCC) ಮೈದಾನದಲ್ಲಿ ಶ್ರೀಲಂಕಾ ಇಲೆವೆನ್ ವಿರುದ್ಧ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರಿದೆ. ಕನ್ನಡಿಗ ದೇವದತ್ ಪಡಿಕ್ಕಲ್ ಸಿಡಿಸಿದ…
-

IND vs SL-XI, Warm Up TEST : ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ಕನ್ನಡಿಗ! ಶತಕ ಸಿಡಿಸಿ ಆ ಕ್ರಮಾಂಕಕ್ಕೆ ಫಿಕ್ಸ್ ಆದ ಪಡಿಕ್ಕಲ್ | ಕ್ರೀಡಾ ಸುದ್ದಿ | ACTPnews
Last Updated:Aug 08, 2026 4:07 PM IST ದೇವದತ್ ಪಡಿಕ್ಕಲ್ ಶ್ರೀಲಂಕಾ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿದ್ದಾರೆ. ಕೊಲೊಂಬೋದ ಎನ್ಸಿಸಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಎರಡನೇ ದಿನದಂದು ಅವರು ಈ ಸಾಧನೆ ಮಾಡಿದರು. ದೇವದತ್ ಪಡಿಕ್ಕಲ್ ಕೊಲಂಬೋದ ಎನ್ಸಿಸಿ (NCC) ಮೈದಾನದಲ್ಲಿ ಶ್ರೀಲಂಕಾ ಇಲೆವೆನ್ (IND vs SL-XI, Warm Up TEST) ವಿರುದ್ಧ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ತಂಡ…
Latest News
Search the Archives
Access over the years of investigative journalism and breaking reports
You May Have Missed













