Category: Sports
All sports Kannada news updates
-

IND vs SL-XI, Warm Up TEST : ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ಕನ್ನಡಿಗ! ಶತಕ ಸಿಡಿಸಿ ಆ ಕ್ರಮಾಂಕಕ್ಕೆ ಫಿಕ್ಸ್ ಆದ ಪಡಿಕ್ಕಲ್ | ಕ್ರೀಡಾ ಸುದ್ದಿ | ACTPnews
Last Updated:Aug 08, 2026 4:07 PM IST ದೇವದತ್ ಪಡಿಕ್ಕಲ್ ಶ್ರೀಲಂಕಾ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿದ್ದಾರೆ. ಕೊಲೊಂಬೋದ ಎನ್ಸಿಸಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಎರಡನೇ ದಿನದಂದು ಅವರು ಈ ಸಾಧನೆ ಮಾಡಿದರು. ದೇವದತ್ ಪಡಿಕ್ಕಲ್ ಕೊಲಂಬೋದ ಎನ್ಸಿಸಿ (NCC) ಮೈದಾನದಲ್ಲಿ ಶ್ರೀಲಂಕಾ ಇಲೆವೆನ್ (IND vs SL-XI, Warm Up TEST) ವಿರುದ್ಧ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ತಂಡ…
-

IND vs SL: ಟೀಂ ಇಂಡಿಯಾಗೆ ಬಿಗ್ಶಾಕ್! ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಸ್ಟಾರ್ ಆಟಗಾರ ಔಟ್! | ಕ್ರೀಡಾ ಸುದ್ದಿ | ACTPnews
Last Updated:Aug 08, 2026 2:39 PM IST ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡ ಕೊಲಂಬೊದಲ್ಲಿ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ಅಭ್ಯಾಸ ಪಂದ್ಯವು ಶ್ರೀಲಂಕಾದ ಪರಿಸ್ಥಿತಿಗಳಿಗೆ ಯಾವ ಆಟಗಾರರು ಉತ್ತಮವಾಗಿ ಹೊಂದಿಕೊಳ್ಳಬಲ್ಲರು ಎಂಬುದನ್ನು ಅಳೆಯಲು ಸಹಾಯ ಮಾಡುತ್ತದೆ. ಟೆಸ್ಟ್ ಸರಣಿಯಲ್ಲಿ ಸ್ಪಿನ್ ಬೌಲಿಂಗ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. News18 ನವದೆಹಲಿ: ಎರಡು ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸದಲ್ಲಿರುವ (IND vs SL Test) ಟೀಮ್ ಇಂಡಿಯಾಗೆ ಮತ್ತೊಂದು ದೊಡ್ಡ ಹಿನ್ನಡೆ…
-

Achievement: ನೇಪಾಳದಲ್ಲಿ ಕರುನಾಡಿನ ಹಳ್ಳಿ ಚಿಣ್ಣರ ಬಾಕ್ಸಿಂಗ್ ಆರ್ಭಟ; 10 ಸ್ಪರ್ಧಿಗಳಿಗೂ ಒಲಿದ ಪದಕ! | ಕ್ರೀಡಾ ಸುದ್ದಿ | ACTPnews
Last Updated:Aug 08, 2026 12:35 PM IST ನೇಪಾಳದ ಕಾಠ್ಮಂಡುವಿನಲ್ಲಿ ನಡೆದ ವರ್ಲ್ಡ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಾಮರಾಜನಗರ ಜಿಲ್ಲೆಯ 10 ಮಂದಿ ಕ್ರೀಡಾಪಟುಗಳು ಸ್ಪರ್ಧಿಸಿ, ಎಲ್ಲರೂ ಪದಕ ಗೆದ್ದಿದ್ದಾರೆ. 6 ಚಿನ್ನ, 2 ಬೆಳ್ಳಿ ಹಾಗೂ 2 ಕಂಚಿನ ಪದಕಗಳೊಂದಿಗೆ ಜಿಲ್ಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ತಂದಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ (International Level) ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೇಪಾಳದ (Nepal) ರಾಜಧಾನಿ ಕಾಠ್ಮಂಡುವಿನಲ್ಲಿ…
-

Rishabh Pant: ದಯವಿಟ್ಟು ಸಹಾಯ ಮಾಡಿ, ತಡರಾತ್ರಿ ಅಸಹಾಯಕತೆ ವ್ಯಕ್ತಪಡಿಸಿದ ರಿಷಭ್ ಪಂತ್, ಸಹಾಯಕ್ಕೆ ಧಾವಿಸಿದ ಸಿಎಂ ಧಾಮಿ | ಕ್ರೀಡಾ ಸುದ್ದಿ | ACTPnews
Last Updated:Aug 08, 2026 9:56 AM IST ಇತ್ತೀಚೆಗೆ, ಭಾರತೀಯ ಕ್ರಿಕೆಟ್ ತಂಡದ ಡ್ಯಾಶಿಂಗ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಉತ್ತರಾಖಂಡದ ಅತಿ ಹೆಚ್ಚು ವೈಯಕ್ತಿಕ ತೆರಿಗೆದಾರರಾದರು. ಕಳೆದ ಹಣಕಾಸು ವರ್ಷದಲ್ಲಿ ಪಂತ್ ಸುಮಾರು ₹238.4 ಮಿಲಿಯನ್ ತೆರಿಗೆ ಪಾವತಿಸಿದ್ದರು, ಆದರೆ ಅತಿ ಹೆಚ್ಚು ತೆರಿಗೆ ಪಾವತಿಸಿ ಸುದ್ದಿಯಾಗಿದ್ದ ರಾಜ್ಯದಲ್ಲಿ, ಅವರು ಮನೆ ಹುಡುಕಲು ಕಷ್ಟಪಡುತ್ತಿದ್ದಾರೆ. ರಿಷಭ್ ಪಂತ್ ಹಾಗೂ ಸಿಎಂ ಪುಷ್ಕರ್ ಧಾಮಿ ಡೆಹ್ರಾಡೂನ್(ಆ.08): ಉತ್ತರಾಖಂಡದಲ್ಲಿ ಮನೆ ನಿರ್ಮಿಸಲು ಜಮೀನು ಸಿಗದ ಕಾರಣ ಶುಕ್ರವಾರ…
-

Team India: ಭಾರತದ ಸಾರ್ವಕಾಲಿಕ ಟೆಸ್ಟ್ ಪ್ಲೇಯಿಂಗ್ XI ಘೋಷಿಸಿದ ರಾಬಿನ್ ಉತ್ತಪ್ಪ! ಕನ್ನಡಿಗನ ತಂಡದಲ್ಲಿ ದಿಗ್ಗಜರಿಗೆ ಚಾನ್ಸೇ ಇಲ್ಲ! | ಕ್ರೀಡಾ ಸುದ್ದಿ | ACTPnews
Last Updated:Aug 07, 2026 6:29 PM IST ಭಾರತದ ಮಾಜಿ ಸ್ಟಾರ್ ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ ಭಾರತದ ಸಾರ್ವಕಾಲಿಕ ಅತ್ಯುತ್ತಮ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಅವರು ತಂಡಕ್ಕೆ ಸ್ಟಾರ್ ಆಟಗಾರರನ್ನು ಸೇರಿಸಿದರೂ, ಕೆಲವು ದಿಗ್ಗಜ ಪ್ಲೇಯರ್ನನ್ನು ಬಿಟ್ಟುಬಿಟ್ಟಿದ್ದಾರೆ. ಟೀಮ್ ಇಂಡಿಯಾ ಭಾರತ(India)ದ ಟೆಸ್ಟ್ (Test) ಕ್ರಿಕೆಟ್ (Cricket) ದೀರ್ಘ ಇತಿಹಾಸವನ್ನು ಹೊಂದಿದೆ. ಅದ್ಭುತ ಆಟಗಾರರಿಂದಾಗಿ ಅದರ ಪರಂಪರೆ ಮುಂದುವರೆದಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತಕ್ಕೆ ದಿಗ್ಗಜ ಬ್ಯಾಟರ್ಸ್ (Batters), ಬೌಲರ್ಸ್ ಮತ್ತು ಆಲ್ರೌಂಡರ್ಸ್ (All-Rounders)…
-

IND vs SL: ಹಳೆ ಚಾಳಿ ಬಿಡದ ಟೀಮ್ ಇಂಡಿಯಾ! ಶ್ರೀಲಂಕಾ ವಿರುದ್ಧ ಎಡವಿದ ಕನ್ನಡಿಗ | ಕ್ರೀಡಾ ಸುದ್ದಿ | ACTPnews
Last Updated:Aug 07, 2026 4:03 PM IST ಭಾರತ ತಂಡ ಈಗ ಕೊಲಂಬೊದಲ್ಲಿ ಶ್ರೀಲಂಕಾ XI ತಂಡದ ವಿರುದ್ಧ ಅಭ್ಯಾಸ ಪಂದ್ಯ ಆಡುತ್ತಿದೆ. ಶ್ರೀಲಂಕಾ XI ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಆಯ್ಕೆ ಮಾಡಿಕೊಂಡಿದೆ. ಭಾರತ vs ಶ್ರೀಲಂಕಾ ಭಾರತ (India) ಮತ್ತು ಶ್ರೀಲಂಕಾ (Sri Lanka) XI ನಡುವಿನ ಮೂರು ದಿನಗಳ ಅಭ್ಯಾಸ ಪಂದ್ಯ ಕೊಲಂಬೊದಲ್ಲಿ ಶುರುವಾಗಿದೆ. ಟಾಸ್ (Toss) ಗೆದ್ದ ಶ್ರೀಲಂಕಾ XI ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಶ್ರೀಲಂಕಾ ಚೆನ್ನಾಗಿ…
-

Ajinkya Rahane: ನಿವೃತ್ತಿ ನಂತರ ಅಜಿಂಕ್ಯ ರಹಾನೆ ಹೊಸ ಅಧ್ಯಾಯ! ಮೊದಲ ವಿದೇಶಿ ಟಿ20 ಲೀಗ್ನಲ್ಲಿ ಮಿಂಚಲು ಸ್ಟಾರ್ ಪ್ಲೇಯರ್ ರೆಡಿ | ಕ್ರೀಡಾ ಸುದ್ದಿ | ACTPnews
Last Updated:Aug 07, 2026 4:44 PM IST ಅಜಿಂಕ್ಯ ರಹಾನೆ ಜುಲೈ 30 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಈಗ ಅಜಿಂಕ್ಯ ರಹಾನೆ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಅಜಿಂಕ್ಯ ರಹಾನೆ ಭಾರತ(India)ದ ಸ್ಟಾರ್ ಕ್ರಿಕೆಟಿಗ ಅಜಿಂಕ್ಯ ರಹಾನೆ (Ajinkya Rahane) ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್(Cricket)ನಿಂದ ನಿವೃತ್ತರಾದರು. ಅವರು ಟೆಸ್ಟ್, ಏಕದಿನ ಮತ್ತು ಟಿ20 ಮೂರು ಫಾರ್ಮ್ಯಾಟ್ಗಳಿಂದಲೂ ನಿವೃತ್ತಿ ಘೋಷಿಸಿದರು. ಈಗ ಅವರು ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ರಹಾನೆ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ವಿದೇಶಿ…
-

IND vs SL: ಟೀಮ್ ಇಂಡಿಯಾಗೆ ಮತ್ತೊಂದು ಹಿನ್ನಡೆ! ಬುಮ್ರಾ-ಸುದರ್ಶನ್ ಬಳಿಕ ಗೇಮ್ ಚೇಂಜರ್ ಪ್ಲೇಯರ್ ಔಟ್ | ಕ್ರೀಡಾ ಸುದ್ದಿ | ACTPnews
Last Updated:Aug 07, 2026 12:41 PM IST ಶ್ರೀಲಂಕಾ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ಜಸ್ಪ್ರೀತ್ ಬುಮ್ರಾ ಮತ್ತು ಸಾಯಿ ಸುದರ್ಶನ್ ಬಳಿಕ ಮತ್ತೊಬ್ಬ ಸ್ಟಾರ್ ಆಟಗಾರ ತಂಡದಿಂದ ಹೊರಗುಳಿದಿದ್ದಾರೆ. ಟೀಮ್ ಇಂಡಿಯಾ ಆಗಸ್ಟ್ 15ರಿಂದ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಲಿದೆ. ಅದಕ್ಕೆ ಮೊದಲು ಟೀಮ್ ಇಂಡಿಯಾ ಇಂದು (ಶುಕ್ರವಾರ, ಆಗಸ್ಟ್ 7) ಶ್ರೀಲಂಕಾ XI ವಿರುದ್ಧ ಮೂರು ದಿನಗಳ ಅಭ್ಯಾಸ…
-

Ajinkya Rahane: ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಧೋನಿ ಬಗ್ಗೆ ಅಚ್ಚರಿಯ ಸೀಕ್ರೆಟ್ ರಿವೀಲ್ ಮಾಡಿದ ಅಜಿಂಕ್ಯಾ ರಹಾನೆ! | ಕ್ರೀಡಾ ಸುದ್ದಿ | ACTPnews
Last Updated:Aug 07, 2026 11:39 AM IST ಟೀಂ ಇಂಡಿಯಾ ಮತ್ತು ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ಜೈಂಟ್ಸ್ಗಾಗಿ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ಗಳನ್ನು ಹಂಚಿಕೊಂಡಿರುವ ರಹಾನೆ, ಲೆಜೆಂಡ್ ನಾಯಕ ತಂಡದಲ್ಲಿ ಹೇಗೆ ನಿರಾಳ ಮತ್ತು ಸ್ವಾಗತಾರ್ಹ ವಾತಾವರಣವನ್ನು ಸೃಷ್ಟಿಸಿದರು ಎಂಬುದನ್ನು ವಿವರಿಸಿದರು. News18 ನವದೆಹಲಿ: ಟೀಂ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (MS Dhoni) ಬಗ್ಗೆ ಆಗಾಗ್ಗೆ ಕೇಳಿಬರುವ ಮಾತು, ಅವರು ತಮ್ಮ…
-

IND vs SL: ಭಾರತವನ್ನ ಮಣಿಸಲು ಶ್ರೀಲಂಕಾದ ಮೈಂಡ್ ಗೇಮ್! ಎಸ್ಎಲ್ಸಿ ವಿರುದ್ಧ ಟೀಮ್ ಇಂಡಿಯಾ ಅಸಮಾಧಾನ | ಕ್ರೀಡಾ ಸುದ್ದಿ | ACTPnews
Last Updated:Aug 06, 2026 10:35 PM IST ಶುಕ್ರವಾರದಿಂದ ಟೀಮ್ ಇಂಡಿಯಾ ಶ್ರೀಲಂಕಾ XI ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಸ್ಪಿನ್ಗೆ ಅನುಕೂಲಕರವಾದ ಸ್ಥಳವಾದ ಕೊಲಂಬೊದ NCC ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಯೋಜಿಸಲಾಗುತ್ತಿದೆ. ಶ್ರೀಲಂಕಾದಲ್ಲಿ ಟೀಮ್ ಇಂಡಿಯಾ ಭಾರತ ವಿರುದ್ಧದ ಎರಡು ಟೆಸ್ಟ್ ಸರಣಿಗೆ ಮುನ್ನವೇ ಶ್ರೀಲಂಕಾ ಮೈಂಡ್ ಗೇಮ್ ಆರಂಭಿಸಿದೆ. ಭಾರತ ಸ್ಪಿನ್ ಸ್ನೇಹಿ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಅವರು ಅಭ್ಯಾಸ ಪಂದ್ಯಕ್ಕಾಗಿ ವೇಗಕ್ಕೆ ಅನುಕೂಲಕರವಾದ ಪಿಚ್ ಅನ್ನು ಸಿದ್ಧಪಡಿಸಿದೆ. ಶುಕ್ರವಾರದಿಂದ ಟೀಮ್…
Latest News
Search the Archives
Access over the years of investigative journalism and breaking reports
You May Have Missed













