Category: Sports
All sports Kannada news updates
-

Team India: ನಾಯಕತ್ವದಿಂದ ಸೂರ್ಯಕುಮಾರ್ಗೆ ಗೇಟ್ಪಾಸ್ ಪಕ್ಕಾ! ಮತ್ತೊಬ್ಬ ಮುಂಬೈಕರ್ ಹೆಗಲಿಗೆ ಭಾರತ ಟಿ20 ಕ್ಯಾಪ್ಟನ್ಸಿ? | ಕ್ರೀಡಾ ಸುದ್ದಿ | ACTPnews
Last Updated:Jun 03, 2026 10:30 PM IST 2028 ರ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ (Ajit Agarkar) ಇಬ್ಬರು ಹೊಸ ಯುವ ನಾಯಕನನ್ನ ನೇಮಿಸುವ ಸಾಧ್ಯತೆ ಇದೆ. ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ (T20 World Cup) ಹಾಗೂ ಐಪಿಎಲ್ನಲ್ಲಿ (IPL) ದಯನೀಯ ವೈಫಲ್ಯ ಅನುಭವಿಸಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಇದೀಗ ಟಿ20 ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಮುಂದಿನ ವಿಶ್ವಕಪ್…
-

IPL 2026: ಐಪಿಎಲ್ ಮುಗಿದು ವಾರ ಕಳೆಯುವುದರೊಳಗೆ ಸನ್ರೈಸರ್ಸ್ ಹೈದರಾಬಾದ್ಗೆ ಬಿಗ್ ಶಾಕ್ ಕೊಟ್ಟ ಕಮಿನ್ಸ್! | ಕ್ರೀಡಾ ಸುದ್ದಿ | ACTPnews
Last Updated:Jun 03, 2026 10:51 PM IST 2023ರ ಏಕದಿನ ವಿಶ್ವಕಪ್ (ODI World Cup) ಮತ್ತು ಟೆಸ್ಟ್ ಚಾಂಪಿಯನ್ಶಿಪ್ನ (WTC) ವಿನ್ನಿಂಗ್ ಕ್ಯಾಪ್ಟನ್ ಆದ ಪ್ಯಾಟ್ ಕಮಿನ್ಸ್ (Pat Cummins) ಅವರು ಮುಂದಿನ ವರ್ಷ ತಮ್ಮ ದೇಶದ ಪರ ಹೆಚ್ಚು ಪಂದ್ಯಗಳನ್ನು ಆಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ಯಾಟ್ ಕಮಿನ್ಸ್ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) 2027ರ ಐಪಿಎಲ್ ಸೀಸನ್ನಿಂದ ಹೊರಗುಳಿಯುವ ಸುಳಿವು ನೀಡಿದ್ದಾರೆ.…
-

IND vs ENG: ಇಂಗ್ಲೆಂಡ್ ವಿರುದ್ಧ ಮಾಡಿದ ತಪ್ಪುಗಳನ್ನು ವಿಶ್ವಕಪ್ನಲ್ಲಿ ಮಾಡುವುದಿಲ್ಲ! ಟಿ20 ಸರಣಿ ಸೋಲಿಗೆ ಮಂಧಾನ ಕೊಟ್ಟ ಕಾರಣವಿದು | ಕ್ರೀಡಾ ಸುದ್ದಿ | ACTPnews
Last Updated:Jun 03, 2026 7:02 PM IST ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ 2-1 ಅಂತರದಿಂದ ಕೈಚೆಲ್ಲಿತ್ತು. ಇದಾದ ಬಳಿಕ ಮಾತನಾಡಿದ ಸ್ಮೃತಿ ಮಂಧಾನ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣಗಳನ್ನು ಕೊಟ್ಟರು. ಇಂಗ್ಲೆಂಡ್ vs ಭಾರತ ಇಂಗ್ಲೆಂಡ್ (England) ಮತ್ತು ಭಾರತ (India) ಮಹಿಳಾ ತಂಡಗಳ (Teams) ನಡುವಿನ ಟಿ20 ಸರಣಿ (Series) ಮುಕ್ತಾಯವಾಗಿದೆ. ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ 6 ವಿಕೆಟ್ನಿಂದ ಸೋಲಿಸಿದೆ. ಈ ಮೂಲಕ…
-

Tim David: ದಂಡ, ಬ್ಯಾನ್ ಬೆನ್ನಲ್ಲೇ ಟಿಮ್ ಡೇವಿಡ್ರ ಮತ್ತೊಂದು ವಿಡಿಯೋ ವೈರಲ್! ಮೈದಾನದ ಒಳಗೆ ಮತ್ತೆ ನಿಯಮ ಉಲ್ಲಂಘಿಸಿದ್ರಾ ಆಸ್ಟ್ರೇಲಿಯನ್? | ಕ್ರೀಡಾ ಸುದ್ದಿ | ACTPnews
Last Updated:Jun 03, 2026 6:31 PM IST ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ನಂತರ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಮೈದಾನದ ಒಳಗೆ ಬಹಿರಂಗವಾಗಿಯೇ ಸಿಗಾರ್ ಸೇದುವ ಮೂಲಕ ಮತ್ತೊಂದು ಐಪಿಎಲ್ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಮೈದಾನದಲ್ಲೇ ಸ್ಮೋಕ್ ಮಾಡಿದ ಟಿಮ್ ಡೇವಿಡ್ 2026ರ ಐಪಿಎಲ್ನಲ್ಲಿ (IPL 2026) ಆರ್ಸಿಬಿ (RCB) ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಸಂಭ್ರಮಾಚರಣೆಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆರ್ಸಿಬಿ ಸತತ ಎರಡು…
-

Lalit Modi: ನಾನು ದೇಶಬಿಡಲು ಅದೇ ಕಾರಣ: ಮ್ಯಾಚ್ ಫಿಕ್ಸಿಂಗ್, ಕಿಡ್ನಾಪ್, ಜೀವ ಬೆದರಿಕೆ ಸೇರಿ ಐಪಿಎಲ್ ಕುರಿತು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ ಲಲಿತ್ ಮೋದಿ | ಕ್ರೀಡಾ ಸುದ್ದಿ | ACTPnews
Last Updated:Jun 03, 2026 5:07 PM IST ವಿಸ್ಡನ್ ಕ್ರಿಕೆಟ್ನ ಪಾಡ್ಕ್ಯಾಸ್ಟ್ ‘ದಿ ಸ್ಕೂಪ್’ನಲ್ಲಿ ಈ ಕುರಿತು ಮಾತನಾಡಿದ ಲಲಿತ್ ಮೋದಿ, ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಲು ನಿರಾಕರಿಸಿದ್ದಕ್ಕಾಗಿ ಅವರು ಎದುರಿಸಿದ ಬೆದರಿಕೆಗಳು ಮತ್ತು ಹತ್ಯೆಯ ಪ್ರಯತ್ನಗಳನ್ನು ವಿವರಿಸಿದ್ದಾರೆ. ಈ ಘಟನೆಗಳು ಅವರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದ ಅವರು, ಐಪಿಎಲ್ನಲ್ಲಿ ಪಂದ್ಯಗಳನ್ನು ಫಿಕ್ಸಿಂಗ್ ಮಾಡುವ ಪ್ರಯತ್ನಗಳನ್ನು ಸಹ ಉಲ್ಲೇಖಿಸಿದ್ದಾರೆ. ಲಲಿತ್ ಮೋದಿ ಐಪಿಎಲ್ (IPL) ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ…
-

Wrestler Meenakshi Goyat Journey: ತಾಯಿಗೆ ಕ್ಯಾನ್ಸರ್, ಗಾಯಗೊಂಡು 6 ತಿಂಗಳು ಹಾಸಿಗೆ ಹಿಡಿದ್ರು ಫಿನಿಕ್ಸ್ನಂತೆ ಎದ್ದು ಬಂದ ಕುಸ್ತಿಪಟು! | ಕ್ರೀಡಾ ಸುದ್ದಿ | ACTPnews
Last Updated:Jun 03, 2026 12:39 PM IST 53 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ವಿರುದ್ಧ ಗೆಲುವು ಪಡೆದಿರುವ ಮೀನಾಕ್ಷಿ. ಸುಪ್ರೀಂ ಕೋರ್ಟ್ ಅನುಮತಿಯೊಂದಿಗೆ ನಡೆದಿದ್ದ ಟ್ರಯಲ್ಸ್ನಲ್ಲಿ ವಿನೇಶ್ಗೆ ಶಾಕ್ ನೀಡಿದ್ದ ಮೀನಾಕ್ಷಿ. ಸದ್ಯ ಕುಟುಂಬದ ಕಷ್ಟಗಳು, ಗಾಯದ ಸಮಸ್ಯೆ ಸೇರಿದಂತೆ ತಾವು ಎದುರಿಸಿದ್ದ ಸವಾಲುಗಳನ್ನು ಎದುರಿಸಿ ಸ್ಟಾರ್ ಕುಸ್ತಿಪಟು ಆಗಿ ಹೊರಹೊಮ್ಮಿದ್ದು ಹೇಗೆ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ. ಕುಸ್ತಿಪಟು ಮೀನಾಕ್ಷಿ ಗೋಯತ್ Wrestler Meenakshi Goyat: ಏಷ್ಯನ್ ಗೇಮ್ಸ್ 2026ಕ್ಕಾಗಿ (Asian Games)…
-

Lifestyle: ಬೇಸಿಗೆಯಲ್ಲಿ ಏಲಕ್ಕಿ ಹಾಲು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ? ಈ ವಿಚಾರ ಅಚ್ಚರಿ ಮೂಡಿಸೋದು ಪಕ್ಕಾ | ಕ್ರೀಡಾ ಸುದ್ದಿ | ACTPnews
Last Updated:Jun 03, 2026 10:47 AM IST ಬೇಸಿಗೆಯಲ್ಲಿ ಜನರು ಅರಿಶಿನದ ಬದಲು ಏಲಕ್ಕಿ ಹಾಲು ಕುಡಿಯುತ್ತಾರೆ. ಏಲಕ್ಕಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಏಲಕ್ಕಿ ಹಾಲು ಬೇಸಿಗೆಯ (Summer) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹವಾಮಾನದಲ್ಲಿನ (Weather) ಈ ಬದಲಾವಣೆ ಆರೋಗ್ಯದ (Health) ಮೇಲೆ ನೇರ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಆಹಾರ ಸೇವನೆ ತುಂಬಾ ಕಡಿಮೆ. ಬದಲಾಗಿ, ಜನರು ಹೆಚ್ಚು ತಂಪು ಪಾನೀಯಗಳನ್ನು ಕುಡಿಯುತ್ತಾರೆ.…
-

IPL Trophy: ಸಂಸ್ಕೃತ ಶ್ಲೋಕ ಸೇರಿ ಐಪಿಎಲ್ ಟ್ರೋಫಿಯಲ್ಲಿರುವ 7 ವಿಶೇಷತೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ | | ACTPnews
ಈ ಟ್ರೋಫಿ ಕೇವಲ ಪ್ರಶಸ್ತಿಯಲ್ಲ, ಇದು ಕ್ರಿಕೆಟ್ನಲ್ಲಿ ಪ್ರತಿಭೆ, ಅವಕಾಶ, ಕಷ್ಟ ಮತ್ತು ಯಶಸ್ಸಿನ ಸಂಕೇತವಾಗಿದೆ. ಇತ್ತೀಚೆಗೆ, ರಜತ್ ಪಾಟೀದಾರ್ ಅವರ ನೇತೃತ್ವದಲ್ಲಿ ಆರ್ಸಿಬಿ ಗೆದ್ದಿದ್ದು, ಸಂಸ್ಕೃತ ಶ್ಲೋಕದ ಸಾರವನ್ನು ಎತ್ತಿ ತೋರಿಸುತ್ತದೆ. ಐಪಿಎಲ್ ಸಂಘಟಕರು ಈ ಶ್ಲೋಕದ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳಬಹುದು. ಇದು ಕೇವಲ ಕ್ರಿಕೆಟ್ ಪಂದ್ಯಾವಳಿಯಲ್ಲ, ಆದರೆ ಲಕ್ಷಾಂತರ ಯುವಕರಿಗೆ ಕನಸಿನ ವೇದಿಕೆಯಾಗಿದೆ. ಈ ಗೆಲುವು ಆರ್ಸಿಬಿ ಅಭಿಮಾನಿಗಳಿಗೆ ತುಂಬಾ ಭಾವನಾತ್ಮಕವಾಗಿದೆ. 18 ವರ್ಷಗಳ ನಂತರ ಇದು ಎರಡನೇ ಗೆಲುವು.…
-

Rasikh Salam: ದಿಗ್ಗಜರ ನಡುವೆ ಎಲೆಮರೆಯ ಕಾಯಿಯಾದ ಯುವ ವೇಗಿ! ಸೈಲೆಂಟ್ ಆಗಿಯೇ ಆರ್ಸಿಬಿ ಗೆಲುವಿನ ಹೀರೋ ಆದ್ರೂ ಕಣಿವೆ ನಾಡಿನ ಕಣ್ಮಣಿ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 6:25 PM IST ಆರ್ಸಿಬಿಯು ಚಾಂಪಿಯನ್ ಆಗಲು ಶಿಸ್ತು ಬದ್ಧವಾದ ಬೌಲಿಂಗ್ ಕಾರಣ. ಸೀನಿಯರ್ ಪ್ರೋಸ್ಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜರ್ಹುಡ್ ಬೌಲಿಂಗ್ ಚಾರ್ಜ್ ತೆಗೆದುಕೊಂಡಿದ್ದರೂ ಕೂಡ ನಿಶಬ್ಧವಾಗಿ ಬೌಲಿಂಗ್ ಮಾಡಿದ ಕೃನಾಲ್ ಪಾಂಡ್ಯ ಮತ್ತು ರಸಿಕ್ ಸಲಾಂ ಧರ್ ಇವರಿಬ್ಬರು ಆರ್ಸಿಬಿಯೂ 2ನೇ ಕಪ್ ಗೆಲ್ಲುವ ಅಭಿಯಾನದಲ್ಲಿ ನಿರ್ಣಾಯಕ ಕೊಡುಗೆಯನ್ನು ನೀಡಿದ್ದಾರೆ. ರಸಿಕ್ ಸಲಾಮ್ ದಾರ್ ಕ್ರಿಕೆಟ್ನಲ್ಲಿ ಬ್ಯಾಟರ್ಗಳು ಎಷ್ಟು ಮುಖ್ಯವೋ ಅದೇ ರೀತಿ ಬೌಲರ್ಗಳು ಅಷ್ಟೇ ಮುಖ್ಯ.…
-

ICC: ಕ್ರಿಕೆಟ್ನ ಈ ಐದು ನಿಯಮಗಳನ್ನು ಬದಲಾಯಿಸಿದ ಐಸಿಸಿ! ಟಿ20 ಯಿಂದ ಟೆಸ್ಟ್ ಕ್ರಿಕೆಟ್ವರೆಗೆ ಏನೆಲ್ಲಾ ಚೇಂಜಸ್ ಆಗಿದೆ ನೋಡಿ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 6:40 PM IST ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮಗಳಲ್ಲಿ ಐಸಿಸಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಅಹಮದಾಬಾದ್ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಯಮಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ. ಟೀಮ್ ಇಂಡಿಯಾ ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯದ ದಿನದಂದು ಅಹಮದಾಬಾದ್ (Ahmedabad) ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಹತ್ವದ ಸಭೆಯನ್ನು ನಡೆಸಿತು. ಈ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ (Cricket) ನ ಐದು…
Latest News
Search the Archives
Access over the years of investigative journalism and breaking reports
You May Have Missed












