Category: Sports
All sports Kannada news updates
-

Vaibhav Sooryavanshi: ರಾಜಸ್ಥಾನ ರಾಯಲ್ಸ್ ಅಲ್ಲ, ತನ್ನ ನೆಚ್ಚಿನ ಐಪಿಎಲ್ ತಂಡ ಬಹಿರಂಗಪಡಿಸಿದ ವೈಭವ್ ಸೂರ್ಯವಂಶಿ! | ಕ್ರೀಡಾ ಸುದ್ದಿ | ACTPnews
Last Updated:Jun 07, 2026 8:29 PM IST ಐಪಿಎಲ್ 2025 ರಲ್ಲಿ ಪಾದಾರ್ಪಣೆ ಮಾಡಿದ ಯುವ ಆಟಗಾರ 2026ರ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ‘ಆರೆಂಜ್ ಕ್ಯಾಪ್’ ತಮ್ಮದಾಗಿಸಿಕೊಂಡರು. ಈ ಸಾಧನೆಯು ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳಿಗೆ ಭಾರತೀಯ ತಂಡದಲ್ಲಿ ಆಯ್ಕೆಯಾಗಲು ದಾರಿ ಮಾಡಿಕೊಟ್ಟಿತು. ವೈಭವ್ ಸೂರ್ಯವಂಶಿ ಐಪಿಎಲ್ 2026ರ (IPL 2026) ಋತುವಿನಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತನ್ನು ಆಕರ್ಷಿಸಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಇದೀಗ…
-

T20I Speed Records: ಅಖ್ತರ್, ಆರ್ಚರ್ ಅಲ್ಲ! ಟಿ20 ಕ್ರಿಕೆಟ್ನಲ್ಲಿ ಅತಿ ವೇಗದ ಎಸೆತ ಎಸೆದಿರುವ ಟಾಪ್ 5 ಬೌಲರ್ಸ್ ಇವರು! ಲಿಸ್ಟ್ನಲ್ಲಿದ್ದಾರೆ ಇಬ್ಬರು ಭಾರತೀಯರು | ಕ್ರೀಡಾ ಸುದ್ದಿ | ACTPnews
Last Updated:Jun 15, 2026 11:03 PM IST ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದಾಗ, ಬ್ಯಾಟ್ಸ್ಮನ್ಗೆ ಅನುಕೂಲಕರವಾದ ಈ ಸ್ವರೂಪವು ವೇಗದ ಬೌಲರ್ಗಳ ಪ್ರಾಬಲ್ಯವನ್ನು ಕೊನೆಗೊಳಿಸುತ್ತದೆ ಎಂದು ತೋರುತ್ತಿತ್ತು, ಆದರೆ ಅದು ಇಲ್ಲಿಯವರೆಗೂ ಸಂಭವಿಸಿಲ್ಲ. ಕೆಲವು ವೇಗಿಗಳು ಈಗಲೂ ಟಿ20ಯಲ್ಲಿ ಮ್ಯಾಚ್ ವಿನ್ನರ್ಗಳಾಗಿ ಗುರುತಿಸಿಕೊಂಡಿದ್ದಾರೆ.. ಟಿ20 ಕ್ರಿಕೆಟ್ನ ವೇಗದ ಬೌಲರ್ಸ್ ಯಾವುದೇ ಸ್ವರೂಪದ ಕ್ರಿಕೆಟ್ ಆದರೂ ವೇಗದ ಬೌಲರ್ಗಳ (Fast Bowler) ಬೌಲಿಂಗ್ ನೋಡುವುದು ಅತ್ಯಂತ ರೋಮಾಂಚಕಾರಿ ಕ್ಷಣವಾಗಿರುತ್ತದೆ. ಟೆಸ್ಟ್ ಕ್ರಿಕೆಟ್ (Test Cricket) ಆರಂಭದಿಂದಲೂ, ಅಭಿಮಾನಿಗಳು…
-

Rohit Sharma: ರೋಹಿತ್ ಒತ್ತಡಕ್ಕೆ ಆ ಯುವ ಆಟಗಾರನ ವೇಗದ ಬೆಳವಣಿಗೆ ಕಾರಣ! ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ | ಕ್ರೀಡಾ ಸುದ್ದಿ | ACTPnews
Last Updated:Jun 15, 2026 10:08 PM IST ಟೆಸ್ಟ್ ಮತ್ತು ಟಿ20 ಕ್ರಿಕೆಟ್ನಿಂದ ನಿವೃತ್ತರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಗುರಿಯಾಗಿಟ್ಟುಕೊಂಡು ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಆದರೆ, ಅವರ ವಯಸ್ಸು ಮತ್ತು ಫಾರ್ಮ್ ಕಾರಣದಿಂದಾಗಿ ವಿಶ್ವಕಪ್ನಲ್ಲಿ ಭಾಗವಹಿಸುವ ಬಗ್ಗೆ ಅನುಮಾನಗಳು ಮುಂದುವರೆದಿವೆ. ಇದಲ್ಲದೆ, ಅವರು ಪ್ರತಿ ಪಂದ್ಯದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ರೋಹಿತ್ ಶರ್ಮಾ ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi)…
-

IND vs SL: ಆತನೊಬ್ಬನ ಅಜಾಗರೂಕತೆಯಿಂದ ಸುಲಭವಾಗಿ ಗೆಲ್ಲಬಹುದಾದ ಪಂದ್ಯದಲ್ಲಿ ಸೋತ ಭಾರತ! | ಕ್ರೀಡಾ ಸುದ್ದಿ | ACTPnews
Last Updated:Jun 15, 2026 9:10 PM IST ಈ ಪಂದ್ಯದಲ್ಲಿ ವಿಪ್ರಜ್ ನಿಗಮ್ ಅಜಾಗರೂಕತೆ ಮತ್ತು ಅರ್ಷದ್ ಖಾನ್ ಅವರ ದುಬಾರಿ ತಪ್ಪು ಭಾರತದ ಗೆಲುವಿನ ಅವಕಾಶವನ್ನ ಹಾಳು ಮಾಡಿತು. ಈ ಸೋಲು ಭಾರತ-ಎ ತಂಡದ ಫೈನಲ್ ತಲುಪುವ ಸಾಧ್ಯತೆಯನ್ನು ಕಡಿಮೆ ಮಾಡಿದೆ. ವಿಪ್ರಜ್ ನಿಗಮ್ ಶ್ರೀಲಂಕಾ ಪ್ರವಾಸದ ಸಂದರ್ಭದಲ್ಲಿ ಭಾರತ-ಎ ತಂಡವು ಮತ್ತೊಂದು ಸೋಲನ್ನು ಅನುಭವಿಸಿತು. ತ್ರಿಕೋನ ಏಕದಿನ ಸರಣಿಯ ಭಾಗವಾಗಿ ಸೋಮವಾರ ದಂಬುಲ್ಲಾದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ, ಶ್ರೀಲಂಕಾ-ಎ ತಂಡವು ಸೂಪರ್ ಓವರ್ನಲ್ಲಿ…
-

Vaibhav Sooryavanshi: ಶ್ರೀಲಂಕಾ ಆಟಗಾರನ ಜೊತೆ ಮೈದಾನದಲ್ಲೇ ಕೈ ಕೈ ಮಿಲಾಯಿಸಿದ ವೈಭವ್! ಅಷ್ಟಕ್ಕೂ ಸೂರ್ಯವಂಶಿ ಕೋಪಕ್ಕೆ ಕಾರಣವೇನು? | ಕ್ರೀಡಾ ಸುದ್ದಿ | ACTPnews
Last Updated:Jun 15, 2026 8:01 PM IST ಸೂಪರ್ ಓವರ್ನಲ್ಲಿ ಟೀಮ್ ಇಂಡಿಯಾದ ಸೋಲು ಕಂಡ ನಂತರ, ಭಾರತ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರರ ನಡುವೆ ವಾಗ್ವಾದ ನಡೆದಿದ್ದು, ಇದು ಕೈ ಕೈ ಮಿಲಾಯಿಸುವ ಮಟ್ಟಿಗೆ ಹೋದ ಘಟನೆ ನಡೆದಿದೆ. ಶ್ರೀಲಂಕಾ ಆಟಗಾರರ ಜೊತೆ ಸೂರ್ಯವಂಶಿ ಫೈಟ್ ನವದೆಹಲಿ: ಭಾರತ ಎ ಮತ್ತು ಶ್ರೀಲಂಕಾ ಎ (India A vs Sri Lanka A) ನಡುವಿನ ತ್ರೀಕೋನ ಸರಣಿ 4ನೇ…
-

Tri-Nation Series 2026: ಶ್ರೀಲಂಕಾ ಎ ವಿರುದ್ಧ ಸೂಪರ್ ಓವರ್ನಲ್ಲಿ ಸೋಲು ಕಂಡ ಭಾರತ! ಗೆಲ್ಲುವ ಪಂದ್ಯ ಕೈಚೆಲ್ಲಿದ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews
Last Updated:Jun 15, 2026 6:44 PM IST ಎರಡೂ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ವಿರುದ್ಧ ತಂಡ 265 ರನ್ಗಳಿಸಿತ್ತು. ಶ್ರೀಲಂಕಾ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 265 ರನ್ಗಳಿಸಿ ಟೈ ಮಾಡಲಷ್ಟೇ ಶಕ್ತವಾಗಿತ್ತು. ಭಾರತ ತಂಡ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ (India A vs Sri Lanka) ತಂಡಗಳ ನಡುವಿನ ಪಂದ್ಯ ಸೂಪರ್ ಓವರ್ನಲ್ಲಿ ರೋಚಕ…
-

TG20 Auction: ಸಿರಾಜ್, ತಿಲಕ್ ವರ್ಮಾಗೆ ಜಾಕ್ಪಾಟ್! ಗರಿಷ್ಠ ಬೆಲೆಗೆ ಹರಾಜಾದ ಭಾರತ ಟಿ20 ತಂಡದ ಉಪನಾಯಕ | ಕ್ರೀಡಾ ಸುದ್ದಿ | ACTPnews
Last Updated:Jun 07, 2026 10:40 PM IST ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ನಿಂದ ಗುರುತಿಸಲ್ಪಟ್ಟ 1,300 ಕ್ಕೂ ಹೆಚ್ಚು ಸ್ಥಳೀಯ ಕ್ರಿಕೆಟಿಗರ ಗುಂಪಿನಿಂದ ಆಟಗಾರರನ್ನು ಖರೀದಿಸಲು ಎಂಟು ಹೊಸ ಫ್ರಾಂಚೈಸಿಗಳು ತೀವ್ರವಾಗಿ ಸ್ಪರ್ಧಿಸಿದವು. ತಿಲಕ್ ಗರಿಷ್ಠ ಬೆಲೆಗೆ ಮಾರಾಟವಾದರು. ತಿಲಕ್ ವರ್ಮಾ- ಮೊಹಮ್ಮದ್ ಸಿರಾಜ್ ತೆಲಂಗಾಣ ಕ್ರಿಕೆಟ್ (Telangana Cricket) ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಪ್ರತಿಷ್ಠಿತ ಟೂರ್ನಮೆಂಟ್ ‘ಟಿಜಿ20’ ಲೀಗ್ ಆಟಗಾರರ ಹರಾಜು, ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಪ್ರಿನ್ಸೆಸ್ ಕನ್ವೆನ್ಷನ್ ಸೆಂಟರ್ನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಹೈದರಾಬಾದ್…
-

IND vs AFG: ಅಫ್ಘಾನಿಸ್ಥಾನ ವಿರುದ್ಧ ಇನ್ನಿಂಗ್ಸ್ ಮತ್ತು 300 ರನ್ಗಳಿಂದ ಗೆದ್ದ ಭಾರತ! ಟೆಸ್ಟ್ ಇತಿಹಾಸದಲ್ಲೇ ಗಿಲ್ ಪಡೆಗೆ ಅತಿದೊಡ್ಡ ಜಯ | ಕ್ರೀಡಾ ಸುದ್ದಿ | ACTPnews
ಭಾರತದ ಇನ್ನಿಂಗ್ಸ್ ಹೈಲೈಟ್ಸ್ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು 8 ವಿಕೆಟ್ ಕಲೆದುಕೊಂಡು 564 ರನ್ಗಳ ಭಾರೀ ಮೊತ್ತ ದಾಖಲಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಕನ್ನಡಿಗ ಕೆಎಲ್ ರಾಹುಲ್ 100, ನಾಯಕ ಶುಭ್ಮನ್ ಗಿಲ್ 126, ಸಾಯಿ ಸುದರ್ಶನ್ 81, ರಿಷಭ್ ಪಂತ್ 81, ವಾಷಿಂಗ್ಟನ್ ಸುಂದರ್ ಅಜೇಯ 52 ರನ್ಗಳಿಸಿದ್ದರು. ಅಫ್ಘಾನಿಸ್ತಾನದ ಪರ ಮೊಹಮ್ಮದ್ ಸಲೀಮ್ ಸಫಿ 140ಕ್ಕೆ6, ಜಿಯಾವುರ್ ರೆಹಮಾನ್ ಶರೀಫ್ ಹಾಗೂ ಹಸ್ಮತ್ವುಲ್ಲಾ ಶಾಹಿದಿ ತಲಾ 1 ವಿಕೆಟ್…
-

IND A vs SL A: ಟೀಮ್ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ಅಂಪೈರ್ಸ್! ಆ ಒಬ್ಬ ಬ್ಯಾಟರ್ ಮಾಡಿದ ತಪ್ಪಿಗೆ ಭಾರತ ತಂಡಕ್ಕೆ ಬಿತ್ತು 10 ರನ್ ದಂಡ! | ಕ್ರೀಡಾ ಸುದ್ದಿ | ACTPnews
Last Updated:Jun 15, 2026 3:43 PM IST ಈ ತ್ರಿಕೋನ ಸರಣಿಯ ಭಾಗವಾಗಿ, ಸೋಮವಾರದ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಶ್ರೀಲಂಕಾವನ್ನು ಎದುರಿಸುತ್ತಿದೆ. ದಂಬುಲ್ಲಾದಲ್ಲಿ, ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.2 ಓವರ್ಗಳಲ್ಲಿ 265 ರನ್ಗಳಿಗೆ ಆಲೌಟ್ ಆಗಿದೆ. ಆದರೆ ಭಾರತ ತಂಡಕ್ಕೆ 10 ರನ್ ದಂಡ ವಿಧಿಸಲಾಗಿದೆ. ವಿಪ್ರಜ್ ನಿಗಮ್ ಭಾರತ ಎ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ ಎ ನಡುವಿನ ತ್ರಿಕೋನ…
-

Manav Suthar: ಚೊಚ್ಚಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದ ಮಾನವ್ ಸುತಾರ್! 59 ವರ್ಷಗಳ ಹಳೆಯ ದಾಖಲೆ ಬ್ರೇಕ್! | ಕ್ರೀಡಾ ಸುದ್ದಿ | ACTPnews
Last Updated:Jun 08, 2026 4:53 PM IST ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆರು ವಿಕೆಟ್ಗಳನ್ನು (6/33) ಪಡೆಯುವ ಮೂಲಕ ಅವರು ವಿಶೇಷ ಸಾಧನೆ ಮಾಡಿದ್ದಾರೆ. ಮಾನವ್ ಸುತಾರ್ ಟೀಮ್ ಇಂಡಿಯಾದ ಯುವ ಸ್ಪಿನ್ನರ್ ಮಾನವ್ ಸುತಾರ್ (Manav Suthar) ಇತಿಹಾಸ ನಿರ್ಮಿಸಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ (India vs…
Latest News
Search the Archives
Access over the years of investigative journalism and breaking reports
You May Have Missed












