Category: Sports
All sports Kannada news updates
-

IND vs SL: ನಾಲ್ವರು ಆಟಗಾರರ ಪ್ರವೇಶ, ಮೂವರು ಔಟ್! ಶ್ರೀಲಂಕಾ ಪ್ರವಾಸದಲ್ಲಿ ಯಾರ್ಯಾರಿದ್ದಾರೆ? ಇಲ್ಲಿದೆ ಟೀಂ ಇಂಡಿಯಾ ಸ್ಕ್ವಾಡ್ | ಕ್ರೀಡಾ ಸುದ್ದಿ | ACTPnews
Last Updated:Jul 28, 2026 12:51 PM IST India Test Squad for Sri Lanka Tour: ಬಿಸಿಸಿಐ ಶ್ರೀಲಂಕಾ ವಿರುದ್ಧ ಆಡುವ ಭಾರತದ ಪ್ಲೇಯಿಂಗ್ ಇಲೆವೆನ್ ತಂಡವನ್ನು ಪ್ರಕಟ ಮಾಡಿದ್ದು, ಆ ಪೈಕಿ ಸಾರಾಂಶ್ ಜೈನ್ ಎಂಬ ಹೊಸ ಹೆಸರು ಸಹ ಸೇರಿಕೊಂಡಿದೆ. ಅನುಭವಿ ರವೀಂದ್ರ ಜಡೇಜಾ ಟೀಂ ಇಂಡಿಯಾಗೆ ಮರಳಿದ್ದು, ಮೊದಲ ಟೆಸ್ಟ್ ಆಗಸ್ಟ್ 15 ರಿಂದ 19 ರವರೆಗೆ ಗಾಲೆಯಲ್ಲಿ ನಡೆಯಲಿದೆ. News18 ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿ ಭಾರತ…
-

Saransh Jain: ಭಾರತ ಟೆಸ್ಟ್ ತಂಡಕ್ಕೆ 33 ವರ್ಷದ ಮಿಸ್ಟರಿ ಪ್ಲೇಯರ್ ಎಂಟ್ರಿ! ಈ ಸರಾಂಶ್ ಜೈನ್ ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews
ಸರಾಂಶ್ ಜೈನ್ ಅವರು ಮಾರ್ಚ್ 31, 1993 ರಂದು ಮಧ್ಯಪ್ರದೇಶದ ಇಂದೋರ್ನಲ್ಲಿ ಜನಿಸಿದರು. ಅವರು 2014 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅಂದಿನಿಂದ ಮಧ್ಯಪ್ರದೇಶಕ್ಕಾಗಿ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಲ್ರೌಂಡರ್ ಆಗಿ ಆಡುತ್ತಾರೆ. ಬಲಗೈಯಿಂದ ಆಫ್-ಬ್ರೇಕ್ ಬೌಲಿಂಗ್ ಮಾಡುವುದರ ಜೊತೆಗೆ ಬ್ಯಾಟಿಂಗ್ ಕೂಡ ಮಾಡುತ್ತಾರೆ. ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದ್ದು ಏಕೆ? ಟೀಮ್ ಇಂಡಿಯಾದ ಜರ್ಸಿ ಧರಿಸುವುದು ಕೋಟಿ ಕೋಟಿ ಯುವಕರ ಕನಸು. ಆದರೆ ಆ ಕನಸು ಎಲ್ಲರಿಗೂ…
-

Team India: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ತಂಡ ಪ್ರಕಟ, 8 ತಿಂಗಳ ನಂತರ ಆಲ್ರೌಂಡರ್ ಎಂಟ್ರಿ! | ಕ್ರೀಡಾ ಸುದ್ದಿ | ACTPnews
Last Updated:Jul 28, 2026 10:31 AM IST Team India Squad Announced For Sri Lanka Tests: ಆಗಸ್ಟ್ 15 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಜಸ್ಪ್ರೀತ್ ಬುಮ್ರಾ ಮತ್ತು ಸಾಯಿ ಸುದರ್ಶನ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಅವರ ಲಭ್ಯತೆಯು ಅವರ ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ. News18 ನವದೆಹಲಿ: ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ (SL vs IND) ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವನ್ನು (Team…
-

Vaibhav Sooryavanshi: ರೋಹಿತ್ ಜೊತೆ ಸೂರ್ಯವಂಶಿ ಓಪನರ್ ಆಗಿ ಆಡುವುದಕ್ಕೆ ಇದು ಸರಿಯಾದ ಸಮಯ! ಲೆಜೆಂಡರಿ ಕ್ರಿಕೆಟರ್ ಸಲಹೆ | ಕ್ರೀಡಾ ಸುದ್ದಿ | ACTPnews
Last Updated:Jul 27, 2026 11:38 PM IST ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಸೂರ್ಯವಂಶಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು. ವೈಭವ್ 3 ಪಂದ್ಯಗಳಿಂದ ಎರಡು ಅರ್ಧಶತಕಗಳೊಂದಿಗೆ 151 ರನ್ ಗಳಿಸಿದ್ದರು. ವೈಭವ್ ಸೂರ್ಯವಂಶಿ ಹರಾರೆಯಲ್ಲಿ ಜಿಂಬಾಬ್ವೆ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದ್ದ ವೈಭವ್ ಸೂರ್ಯವಂಶಿ ಅವರ ಅಭಿಮಾನಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಭಾರತದ ಮಾಜಿ ಕ್ರಿಕೆಟಿಗ ಫಾರೂಕ್ ಎಂಜಿನಿಯರ್ ಈ ಪಟ್ಟಿಗೆ ಸೇರಿದ್ದಾರೆ. 2027ರ ವಿಶ್ವಕಪ್ಗೆ ಮೊದಲು ರೋಹಿತ್…
-

Commonwealth Games 2026: ಭಾರತಕ್ಕೆ ಮತ್ತೊಂದು ಗೋಲ್ಡ್ ಮೆಡಲ್ ಜಸ್ಟ್ ಮಿಸ್! ಬೆಳ್ಳಿಗೆ ತೃಪ್ತಿಪಟ್ಟ ಜ್ಞಾನೇಶ್ವರಿ | ಕ್ರೀಡಾ ಸುದ್ದಿ | ACTPnews
Last Updated:Jul 27, 2026 8:24 PM IST ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಭಾರತ ಇದುವರೆಗೆ ಒಂದು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚು ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದಿದೆ. ಜ್ಞಾನೇಶ್ವರಿ ಯಾದವ್ ಗ್ಲಾಸ್ಕೋ(Glasgow)ದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ (Commonwealth Games) 2026 ರಲ್ಲಿ ಭಾರತ(India)ದ ಪದಕ ಬೇಟೆ ಮುಂದುವರೆದಿದೆ. ವೇಯ್ಟ್ಲಿಫ್ಟರ್ (Weightlifter) ಜ್ಞಾನೇಶ್ವರಿ ಯಾದವ್ (Gyaneshwari Yadav) ಅದ್ಭುತ ಪ್ರದರ್ಶನದಿಂದ ಬೆಳ್ಳಿ ಪದಕ (Silver Medal) ಗೆದ್ದಿದ್ದಾರೆ. 23…
-

Vaibhav Sooryavanshi: ಸಚಿನ್ ಹೆಸರಿನಲ್ಲಿದ್ದ 35 ವರ್ಷಗಳ ಹಳೆಯ ವಿಶ್ವದಾಖಲೆ ಮುರಿದ ವೈಭವ್! ಈ ಗೌರವಕ್ಕೆ ಪಾತ್ರರಾದ ಅತ್ಯಂಕ ಕಿರಿಯ ಪ್ಲೇಯರ್ | | ACTPnews
ಭಾರತಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಅಗ್ರ ಐದು ಕಿರಿಯ ಪುರುಷ ಆಟಗಾರರ ಪಟ್ಟಿಯಲ್ಲಿ ವೈಭವ್ ಅಗ್ರಸ್ಥಾನಕ್ಕೇರಿದ್ದಾರೆ. ವೈಭವ್ ಸೂರ್ಯವಂಶಿ ತಮ್ಮ 15 ವರ್ಷ 121 ದಿನಗಳಲ್ಲಿ (ಜಿಂಬಾಬ್ವೆ, ಟಿ20) ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ 17 ವರ್ಷ 112 ದಿನಗಳಲ್ಲಿ (ಇಂಗ್ಲೆಂಡ್ ವಿರುದ್ಧ, ಟೆಸ್ಟ್), ರವಿಶಾಸ್ತ್ರಿ 18 ವರ್ಷ 295 ದಿನಗಳಲ್ಲಿ (ನ್ಯೂಜಿಲೆಂಡ್ ವಿರುದ್ಧ, ಏಕದಿನ), ಯುವರಾಜ್ ಸಿಂಗ್ 18 ವರ್ಷ 300 ದಿನಗಳಲ್ಲಿ (ಆಸ್ಟ್ರೇಲಿಯಾ ವಿರುದ್ಧ, ಏಕದಿನ) ವಯಸ್ಸಿನಲ್ಲಿ ಹಾಗೂ ಪೃಥ್ವಿ…
-

IND vs SL: ಸಿರಾಜ್ ಇನ್, ಬುಮ್ರಾ ಔಟ್! ಶ್ರೀಲಂಕಾ ಟೆಸ್ಟ್ ಸರಣಿಗೆ ಭಾರತ ಸಂಭಾವ್ಯ ತಂಡ ಹೀಗಿದೆ | ಕ್ರೀಡಾ ಸುದ್ದಿ | ACTPnews
Last Updated:Jul 27, 2026 8:49 PM IST ಭಾರತ ಮತ್ತು ಶ್ರೀಲಂಕಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗಿವೆ. ಈ ಸರಣಿಗೆ ಭಾರತ ತಂಡದಲ್ಲಿ ಹಲವಾರು ಆಟಗಾರರನ್ನು ಸೇರಿಸಿಕೊಳ್ಳಬಹುದು. ಟೀಮ್ ಇಂಡಿಯಾ ಇತ್ತೀಚೆಗೆ ಭಾರತ (India) ತಂಡ ಜಿಂಬಾಬ್ವೆ (Zimbabwe) ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯನ್ನು ಗೆದ್ದಿತು. ಭಾರತ ಅದ್ಭುತ ಪ್ರದರ್ಶನ ನೀಡಿ ಕ್ಲೀನ್ ಸ್ವೀಪ್ ಸಾಧಿಸಿತು. ಇದಕ್ಕೆ ಮೊದಲು ಐರ್ಲೆಂಡ್ (Ireland) ಮತ್ತು ಇಂಗ್ಲೆಂಡ್(England)ನಲ್ಲಿ ಭಾರತ ಎರಡು ಟಿ20 ಸರಣಿಗಳನ್ನು ಸೋತಿತ್ತು.…
-

Team India: ಗಂಭೀರ್ ಜೊತೆಗೆ ಅಗರ್ಕರ್ ಕೂಡ ಔಟ್? ಬಿಸಿಸಿಐ ಆಯ್ಕೆಸಮಿತಿಗೆ ಮುಖ್ಯಸ್ಥ ಸ್ಥಾನಕ್ಕೆ ಕೇಳಿಬರುತ್ತಿದೆ ಲೆಜೆಂಡರಿ ಸ್ಪಿನ್ನರ್ ಹೆಸರು | ಕ್ರೀಡಾ ಸುದ್ದಿ | ACTPnews
Last Updated:Jul 27, 2026 7:34 PM IST ಟೀಮ್ ಇಂಡಿಯಾದಲ್ಲಿ ಈಗ ದೊಡ್ಡ ಬದಲಾವಣೆಗಳು ಆಗುತ್ತಿವೆ. ಬಿಸಿಸಿಐ ಶೀಘ್ರದಲ್ಲೇ ಆಯ್ಕೆ ಸಮಿತಿಯನ್ನು ಬದಲಾಯಿಸಬಹುದು. ಅದಕ್ಕಾಗಿ ಹೊಸ ಮುಖ್ಯ ಆಯ್ಕೆದಾರರ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗುತ್ತಿವೆ. ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಭಾರತ (India) ಕ್ರಿಕೆಟ್ (Cricket) ತಂಡದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ (Ajit Agarkar) ಅವರ ಅವಧಿ 2026ರಲ್ಲಿ ಮುಗಿಯುತ್ತದೆ. ಒಪ್ಪಂದವನ್ನು ಇನ್ನೊಂದು ವರ್ಷ ವಿಸ್ತರಿಸದಿದ್ದರೆ ಅವರು ಹುದ್ದೆಯಿಂದ ಕೆಳಗಿಳಿಯಬೇಕು. ಆದ್ದರಿಂದ…
-

Yash Dayal: ಪೋಕ್ಸೋ ಕೇಸ್ ಪರಿಣಾಮ ತವರು ತಂಡದಲ್ಲಿ ಸಿಗದ ಅವಕಾಶ! ರಾಜ್ಯವನ್ನೇ ಬದಲಿಸಿದ ಆರ್ಸಿಬಿ ಸ್ಟಾರ್ ವೇಗಿ | ಕ್ರೀಡಾ ಸುದ್ದಿ | ACTPnews
Last Updated:Jul 27, 2026 5:53 PM IST ಐಪಿಎಲ್ 2025 ಫೈನಲ್ ನಂತರ ಅವರು ಯಾವುದೇ ಕ್ರಿಕೆಟ್ ಆಡಿಲ್ಲ. ಪೋಕ್ಸೊ ಪ್ರಕರಣದ ಹಿನ್ನೆಲೆಯಲ್ಲಿ ಯಶ್ ದಯಾಳ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯಿಂದ ಆರ್ಸಿಬಿ ಹೊರಗಿಟ್ಟಿತ್ತು. ಯಶ್ ದಯಾಳ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬೌಲರ್ ಯಶ್ ದಯಾಳ್ ತಮ್ಮ ದೇಶೀಯ ತಂಡವನ್ನು ಬದಲಾಯಿಸಿದ್ದಾರೆ. ಮುಂಬರುವ 2026-27ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ಉತ್ತರ ಪ್ರದೇಶದ ಬದಲಿಗೆ ಅವರು ಛತ್ತೀಸ್ಗಢ ಪರ ಆಡಲು…
-

Dasara 2026: ಮೈಸೂರು ದಸರಾ ಉದ್ಘಾಟನೆಗೆ ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗರ ಹೆಸರು! ಈ ಇಬ್ಬರಲ್ಲಿ ಯಾರಿಗೆ ಸಿಗುತ್ತೆ ಅವಕಾಶ? | ಕ್ರೀಡಾ ಸುದ್ದಿ | ACTPnews
Last Updated:Jul 27, 2026 4:44 PM IST ರಾಜ್ಯ ಸರ್ಕಾರ ಈ ವರ್ಷ ವಿಶ್ವವಿಖ್ಯಾತ ಮೈಸೂರು ದಸರಾವನ್ನು 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ನಾಡಹಬ್ಬ ದಸರಾ ಅಕ್ಟೋಬರ್ 11ರಂದು ಪ್ರಾರಂಭವಾಗಿ, ಅಕ್ಟೋಬರ್ 21ರಂದು ಜಂಬೂ ಸವಾರಿಯೊಂದಿಗೆ ಮುಗಿಯುತ್ತದೆ. ದಸರಾ 2026 ವಿಶ್ವವಿಖ್ಯಾತ (World Famous) ಮೈಸೂರು (Mysuru) ದಸರಾ (Dasara) 2026ರ ಉದ್ಘಾಟನೆ(Inauguration)ಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 11ರಂದು ಉದ್ಘಾಟನೆ ಮತ್ತು ಅಕ್ಟೋಬರ್ 21ರಂದು ಜಂಬೂ ಸವಾರಿ ನಡೆಯಲಿದೆ. ಆದ್ದರಿಂದ ಈಗಿನಿಂದಲೇ ಎಲ್ಲಾ…
Latest News
Search the Archives
Access over the years of investigative journalism and breaking reports
You May Have Missed













