Category: Sports
All sports Kannada news updates
-

Vaibhav Sooryavanshi: ವಿಶ್ವ ಕ್ರಿಕೆಟ್ನಲ್ಲಿ ವೈಭವ್ ಮತ್ತೆ ಸದ್ದು! ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ 230 ಸ್ಥಾನಗಳನ್ನೇರಿದ ಬಾಸ್ ಬೇಬಿ | ಕ್ರೀಡಾ ಸುದ್ದಿ | ACTPnews
Last Updated:Jul 29, 2026 3:15 PM IST ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಐಸಿಸಿಯ ಇತ್ತೀಚಿನ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸಂಚಲನ ಮಾಡಿದ್ದಾರೆ. ಸೂರ್ಯವಂಶಿ ಅವರು ಒಂದೇ ಬಾರಿಗೆ 230 ಸ್ಥಾನಗಳು ಏರಿದ್ದಾರೆ. ವೈಭವ್ ಸೂರ್ಯವಂಶಿ ಭಾರತ(India)ದ ಯುವ ಕ್ರಿಕೆಟಿಗ (Cricketer) ವೈಭವ್ ಸೂರ್ಯವಂಶಿ (Vaibhav Sooryavanshi) ಮೊದಲ ಮೂರು ಟಿ20 ಪಂದ್ಯಗಳಲ್ಲಿ ಚೆನ್ನಾಗಿ ಆಡಲಿಲ್ಲ. ಆದರೆ ಜಿಂಬಾಬ್ವೆ (Zimbabwe) ವಿರುದ್ಧದ ಟಿ20 ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಸಿಡಿಸಿ ಮಿಂಚಿದರು. ಇದರಿಂದ 15…
-

Gulveer Singh: ಸೇನೆಗೆ ಸೇರಲು ಓಡಿದ, ಈಗ ದೇಶಕ್ಕೆ ಪದಕ ತಂದ! ಯಾರು ಈ ಕೆಚ್ಚೆದೆಯ ಯೋಧ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jul 29, 2026 12:51 PM IST 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಭಾರತೀಯ ಕ್ರೀಡಪಟುಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈಗ ಭಾರತೀಯ ಯೋಧ 10,000 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಮಾಡಿದ್ದಾರೆ. ಗುಲ್ವೀರ್ ಸಿಂಗ್ ಭಾರತೀಯ ಸೇನೆ(Indian Army)ಯಲ್ಲಿ ನೈಬ್ ಸುಬೇದಾರ್ (Naib Subedar) ಆಗಿರುವ ಗುಲ್ವೀರ್ ಸಿಂಗ್ (Gulveer Singh), ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ (Commonwealth) ಕ್ರೀಡಾಕೂಟದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಗುಲ್ವೀರ್ ಸಿಂಗ್ ಅವರು…
-

Manjot Kalra: ಶ್ರೀಲಂಕಾದಲ್ಲಿ ಭಾರತೀಯ ಮಾಜಿ ಕ್ರಿಕೆಟಿನಿಗೆ ಜಾಮೀನು ನಿರಾಕರಣೆ! ಫಿಕ್ಸಿಂಗ್ ಪ್ರಕರಣದಲ್ಲಿ ಭಾರೀ ಹಿನ್ನಡೆ | ಕ್ರೀಡಾ ಸುದ್ದಿ | ACTPnews
Last Updated:Jul 28, 2026 7:11 PM IST ಭಾರತೀಯ ಮಾಜಿ ಕ್ರಿಕೆಟಿನಿಗೆ ಸಂಕಷ್ಟಗಳು ಇನ್ನಷ್ಟು ಹೆಚ್ಚಾಗಿವೆ. ಕೆಲವು ದಿನಗಳ ಹಿಂದೆ ಶ್ರೀಲಂಕಾದಲ್ಲಿ ಅವರನ್ನು ಬಂಧಿಸಲಾಗಿತ್ತು. ಈಗ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಮಂಜೋತ್ ಕಾಲ್ರಾ ಭಾರತ(India)ದ ಮಾಜಿ ಅಂಡರ್-19 ಕ್ರಿಕೆಟ್ (Cricket) ಆಟಗಾರ ಮಂಜೋತ್ ಕಾಲ್ರಾ (Manjot Kalra) ಅವರಿಗೆ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಶ್ರೀಲಂಕಾದಲ್ಲಿ ಅವರನ್ನು ಬಂಧಿಸಲಾಗಿತ್ತು. ಈಗ ನ್ಯಾಯಾಲಯ ಅವರ ಜಾಮೀನು (Bail) ಅರ್ಜಿಯನ್ನು ತಿರಸ್ಕರಿಸಿದೆ. ಇದು…
-

Sarvesh Kushare: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ರೈತನ ಮಗ! ಹೈಜಂಪ್ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ | ಕ್ರೀಡಾ ಸುದ್ದಿ | ACTPnews
Last Updated:Jul 28, 2026 8:18 PM IST ಸರ್ವೇಶ್ 2.31 ಮೀಟರ್ ಜಿಗಿಯುವ ಮೂಲಕ ಭಾರತದ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದರು. ಇದಲ್ಲದೆ, ಅವರು 2.30 ಮೀಟರ್ ಎತ್ತರ ದಾಟಿದ ಮೊದಲ ಭಾರತೀಯ ಕ್ರೀಡಾಪಟು ಕೂಡ. ಈಗ, ಅವರು ಗ್ಲಾಸ್ಗೋದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಹೈಜಂಪ್ನಲ್ಲಿ ಬೆಳ್ಳಿ ಪದಕ ಗೆದ್ದ ಸರ್ವೇಶ್ ನವದೆಹಲಿ: 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಹೈಜಂಪರ್ ಸರ್ವೇಶ್ ಕುಶಾರೆ ಇತಿಹಾಸ ನಿರ್ಮಿಸಿದ್ದಾರೆ. ಹೈಜಂಪ್ ಸ್ಪರ್ಧೆಯಲ್ಲಿ…
-

ETPL 2026: ಹೊಸ ಟಿ20 ಲೀಗ್ ವೇಳಾಪಟ್ಟಿ ಪ್ರಕಟ! ಅಬ್ಬರಿಸಲು ಸಜ್ಜಾದ ಸ್ಮಿತ್-ಮ್ಯಾಕ್ಸ್ವೆಲ್-ಅಶ್ವಿನ್ | ಕ್ರೀಡಾ ಸುದ್ದಿ | ACTPnews
Last Updated:Jul 28, 2026 8:37 PM IST ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ಇಟಿಪಿಎಲ್) ವೇಳಾಪಟ್ಟಿಯ ಕುರಿತು ದೊಡ್ಡ ಸುದ್ದಿ ಹೊರಬಿದ್ದಿದೆ. ಲೀಗ್ ಆಗಸ್ಟ್ 26 ರಂದು ಪ್ರಾರಂಭವಾಗಲಿದೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ ಯುರೋಪ್(Europe)ನಲ್ಲಿ ಕ್ರಿಕೆಟ್(Cricket)ನ ಹೊಸ ಲೀಗ್ ಶುರುವಾಗಲಿದೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ತನ್ನ ಮೊದಲ ಸೀಸನ್ನ ವೇಳಾಪಟ್ಟಿಯನ್ನು ಇಂದು (ಜುಲೈ 28) ಪ್ರಕಟಿಸಿದೆ. ಈ ಲೀಗ್ ಆಗಸ್ಟ್ 26 ರಂದು ಶುರುವಾಗಿ ಸೆಪ್ಟೆಂಬರ್ 20 ರಂದು ಫೈನಲ್ ಪಂದ್ಯದೊಂದಿಗೆ…
-

CWG 2026: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ! ಮುತ್ತುಪಾಂಡಿಗೆ ನಗದು ಬಹುಮಾನ ಘೋಷಿಸಿದ ಸಿಎಂ ವಿಜಯ್ | ಕ್ರೀಡಾ ಸುದ್ದಿ | ACTPnews
ಸಾಮಾಜಿಕ ಜಾಲತಾಣದಲ್ಲಿ ಘೋಷಣೆ “ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ 65 ಕೆಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ರಾಜಾ ಮುತ್ತುಪಾಂಡಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಸಾಧನೆ ತಮಿಳುನಾಡಿಗೆ ಹೆಮ್ಮೆ ತಂದಿದೆ. ಈ ಗೆಲುವು ರಾಜ್ಯದ ಯುವಕರಿಗೆ ಸ್ಫೂರ್ತಿಯಾಗಲಿ. ರಾಜಾ ಮುತ್ತುಪಾಂಡಿ ಭವಿಷ್ಯದಲ್ಲಿ ಇನ್ನೂ ಅನೇಕ ಯಶಸ್ಸನ್ನು ಸಾಧಿಸಲಿ ಮತ್ತು ರಾಜ್ಯ ಮತ್ತು ದೇಶ ಎರಡಕ್ಕೂ ಕೀರ್ತಿ ತರಲಿ ಎಂದು ನಾನು ಭಾವಿಸುತ್ತೇನೆ” ಎಂದು ಸಿಎಂ ವಿಜಯ್ ಟ್ವೀಟ್ ಮಾಡಿದ್ದಾರೆ. 65 ಕೆಜಿ ವಿಭಾಗದಲ್ಲಿ ಸ್ಪರ್ಧೆ ತಮಿಳುನಾಡಿನ…
-

Ryan ten Doeschate: ಗಂಭೀರ್ಗೆ ಮತ್ತೊಂದು ಹಿನ್ನಡೆ! ಟೀಮ್ ಇಂಡಿಯಾ ಸಹಾಯಕ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಕೆಆರ್ ಸೇರಿಕೊಂಡ ಗೌತಿ ಸ್ನೇಹಿತ | ಕ್ರೀಡಾ ಸುದ್ದಿ | ACTPnews
Last Updated:Jul 28, 2026 6:38 PM IST ಇಂಗ್ಲೆಂಡ್ ಪ್ರವಾಸದಲ್ಲಿ ಟಿ20 ಮತ್ತು ಏಕದಿನ ಸರಣಿಗಳೆರಡನ್ನೂ ಸೋತ ನಂತರ ಟೆನ್ ಡೂಶಾಟ್ ತಮ್ಮ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದ್ದಾರೆ. ಅವರು ಈಗ ಕೋಲ್ಕತ್ತಾ ನೈಟ್ ರೈಡರ್ಸ್ನೊಂದಿಗೆ ಕೋಚಿಂಗ್ ಪಾತ್ರದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಮರಳಲಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಗೌತಮ್ ಗಂಭೀರ್ ಜೊತೆ ರಯಾನ್ ಟೆನ್ ಡೂಶಾಟ್ ಭಾರತ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರಿಗೆ…
-

IND vs SL: ಶ್ರೀಲಂಕಾ ಪ್ರವಾಸಕ್ಕೆ ಆ ಮೂವರ ಹೆಸರು ಮತ್ತೆ ಕಡೆಗಣನೆ! ಸ್ಟಾರ್ ಪ್ಲೇಯರ್ಸ್ ಟೆಸ್ಟ್ ಕರಿಯರ್ ಮುಗಿದೇ ಹೋಯ್ತಾ? | ಕ್ರೀಡಾ ಸುದ್ದಿ | ACTPnews
Last Updated:Jul 28, 2026 3:07 PM IST ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಕೆಲವು ಮುಖ್ಯ ಆಟಗಾರರನ್ನು ಸೆಲೆಕ್ಟರ್ಗಳು ಮತ್ತೆ ತಂಡದಿಂದ ಹೊರಗಿಟ್ಟಿದ್ದಾರೆ. ಅವರ ಟೆಸ್ಟ್ ವೃತ್ತಿ ಈಗ ಮುಗಿದಂತೆ ಕಾಣುತ್ತಿದೆ. ಟೀಮ್ ಇಂಡಿಯಾ ಶ್ರೀಲಂಕಾ (Sri Lanka) ಪ್ರವಾಸಕ್ಕಾಗಿ ಭಾರತ (India) ತಂಡವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಬಿಸಿಸಿಐ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ರವೀಂದ್ರ…
-

Team India: ವಿದೇಶಿ ಪಿಚ್ಗಳಲ್ಲಿ ಭಾರತ ಬ್ಯಾಟರ್ಗಳ ವೈಫಲ್ಯಕ್ಕೆ ಇದೇ ಕಾರಣ! ದಿಗ್ಗಜ ಕ್ರಿಕೆಟಿಗನಿಂದ ಸ್ಫೋಟಕ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:Jul 28, 2026 4:43 PM IST ಇತ್ತೀಚೆಗೆ ಟೀಮ್ ಇಂಡಿಯಾ ಐರ್ಲೆಂಡ್, ಇಂಗ್ಲೆಂಡ್ ಮತ್ತು ಜಿಂಬಾವ್ವೆ ಪ್ರವಾಸವನ್ನು ಕೈಗೊಂಡಿತ್ತು. ಈ ಮೂರು ವಿದೇಶಿ ಪ್ರವಾಸಗಳಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಹೆಚ್ಚಿನ ಗಮನ ಸೆಳೆಯುವಲ್ಲಿ ವಿಫಲವಾದರು. ಇದಕ್ಕೆ ಪ್ರಮುಖ ಕಾರಣವನ್ನು ದಿಗ್ಗಜ ಆಟಗಾರ ಬಹಿರಂಗಪಡಿಸಿದ್ದಾರೆ. ಟೀಮ್ ಇಂಡಿಯಾ ಇತ್ತೀಚೆಗೆ ಟೀಮ್ ಇಂಡಿಯಾ (Team India) ಐರ್ಲೆಂಡ್(Ireland), ಇಂಗ್ಲೆಂಡ್ (England) ಮತ್ತು ಜಿಂಬಾಬ್ವೆಗೆ ಪ್ರವಾಸ ಮಾಡಿತ್ತು. ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ಭಾರತ ತಂಡ ಐರ್ಲೆಂಡ್…
-

Sanju Samson: ನನಗೆ ಯಾರ ಸಲಹೆ-ಸೂಚನೆ ಬೇಡ, ನನಗೆ ಇಷ್ಟ ಬಂದಂತೆ ಆಡುತ್ತೇನೆ! ಭವಿಷ್ಯದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸಂಜು ಸ್ಯಾಮ್ಸನ್? | | ACTPnews
ದೇವರ ದಯೆಯಿಂದ, ನಾನು ಈಗಾಗಲೇ ಕ್ರಿಕೆಟಿಗನಾಗಿ ಬಹಳಷ್ಟು ಸಾಧಿಸಿದ್ದೇನೆ. ನನಗೆ ಈಗ 31 ವರ್ಷ. ನನ್ನಲ್ಲಿ ಇನ್ನೂ ಕೆಲವು ವರ್ಷಗಳ ಆಟ ಮಾತ್ರ ಉಳಿದಿದೆ. ಆದ್ದರಿಂದ, ಇಂದಿನಿಂದ, ನನ್ನ ಬ್ಯಾಟಿಂಗ್ ಬಗ್ಗೆ ನನಗೆ ಯಾರ ಸೂಚನೆ ಅಥವಾ ಸಲಹೆಗಳ ಅಗತ್ಯವಿಲ್ಲ. ನಾನು ಹೇಗೆ ಆಡುತ್ತೇನೆ ಎಂದು ನಾನು ನಿರ್ಧರಿಸುತ್ತೇನೆ. ನಾನು ಉತ್ತಮ ಸ್ನೇಹಿತನಾಗಿ ಉಳಿಯುತ್ತೇನೆ ಮತ್ತು ನನ್ನ ತಂಡದ ಆಟಗಾರರನ್ನು ಬೆಂಬಲಿಸುತ್ತೇನೆ. ತಮ್ಮ ವೃತ್ತಿಜೀವನದ ಉಳಿದ ಕೆಲವು ವರ್ಷಗಳನ್ನು ಯಾರದ್ದೋ ಸಲಹೆ ಅಥವಾ ಒತ್ತಡಕ್ಕೆ ಮಣಿಯದೆ, ತಮ್ಮದೇ…
Latest News
Search the Archives
Access over the years of investigative journalism and breaking reports
You May Have Missed













