Category: India
All Indian states Kannada news updates
-

US Iran Deal: 107 ವರ್ಷಗಳ ಹಿಂದೆ 8 ಕೋಟಿ ಜನರ ಸಾವಿಗೆ ಕಾರಣವಾಗಿದ್ದ ಸ್ಥಳದಲ್ಲೇ ಒಪ್ಪಂದ! ಈ ಶಾಂತಿ ಉಳಿಯುತ್ತಾ? / US-Iran Deal: Echoes of a 107-Year-Old Agreement L | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 1:30 PM IST 107 ವರ್ಷಗಳ ನಂತರ, ಫ್ರಾನ್ಸ್ನ ಐತಿಹಾಸಿಕ ವರ್ಸೈಲ್ಸ್ ಅರಮನೆಯಲ್ಲಿ ಒಂದು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಸ್ಥಳದಲ್ಲಿ ಅಮೆರಿಕ-ಇರಾನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 8 ಕೋಟಿ ಜನರ ಸಾವಿಗೆ ಕಾರಣವಾಗಿದ್ದ ಸ್ಥಳದಲ್ಲೇ ಒಪ್ಪಂದ! ಇತಿಹಾಸಗಳು (History) ಕೆಲುವೊಮ್ಮೆ ಮರುಕಳಿಸುತ್ತದೆ. ಕೆಲವೊಮ್ಮೆ ಅದೇ ಸ್ಥಳದಲ್ಲಿ, ಬೇರೆ ಪಾತ್ರಗಳೊಂದಿಗೆ ಪುನಃ ಬರೆಯುವಂತಾಗುತ್ತೆ. ಫ್ರಾನ್ಸ್ನ (France) ವರ್ಸೈಲ್ಸ್ ಅರಮನೆ ಇದಕ್ಕೆ ಒಳ್ಳೆಯ ಉದಾಹರಣೆ.…
-

Vijay: ‘ಚರ್ಚ್ನಲ್ಲಿ ಶಾಂತಿ ಸಿಗುತ್ತೆ’ ದೇವಸ್ಥಾನ, ದರ್ಗಾ ಬಗ್ಗೆ ವಿಜಯ್ ಹೇಳಿದ್ದಿಷ್ಟು | Vijay speaks about his feel of visiting church temple and dargah | | ACTPnews
ಈ ವೈರಲ್ ಆಗಿರುವ ಸಂದರ್ಶನವು ಬೀಸ್ಟ್ ಸಿನಿಮಾದ ಪ್ರಚಾರದ ಸಮಯದ್ದು. ಅಲ್ಲಿ ವಿಜಯ್ ತಮ್ಮ ಕುಟುಂಬದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದರು. ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ಅವರೊಂದಿಗಿನ ಸಂಭಾಷಣೆಯಲ್ಲಿ, ನಟ ಮನೆಯಲ್ಲಿ ಧರ್ಮವನ್ನು ಎಂದಿಗೂ ಜನರನ್ನು ವಿಭಜಿಸುವ, ವಿಂಗಡಿಸುವ ರೇಖೆಯಾಗಿ ಪರಿಗಣಿಸಲಾಗಿಲ್ಲ ಎಂಬುದನ್ನು ಹೇಳಿದ್ದಾರೆ. ವಿಜಯ್ ಅವರ ರಾಜಕೀಯ ಗೆಲುವಿನ ನಂತರ ಈ ಕ್ಲಿಪ್ ವೈರಲ್ ಆಗಿದೆ. ಅಭಿಮಾನಿಗಳು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವರು ಚಿತ್ರರಂಗದಲ್ಲಿದ್ದಾಗ ಆಗಾಗ ಮಾತನಾಡುತ್ತಿದ್ದ ಮೌಲ್ಯಗಳಿಗೆ ಇದು ಉದಾಹರಣೆ ಎಂದು ಅನೇಕರು ಕಮೆಂಟ್…
-

Accident: 500 ಅಡಿ ಆಳದ ಕಂದಕಕ್ಕೆ ಬಿದ್ದ ಬೊಲೆರೊ ಕಾರು, ಮೂವರು ಸಹೋದರರು ಸೇರಿ 7 ಜನರು ಬಲಿ / Tragic Accident: Bolero Falls into 500-Foot Gorge, 7 Dead Including | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 10:57 AM IST ಬೊಲೆರೊ ಕಾರು 500 ಮೀಟರ್ ಆಳದ ಕಂದಕಕ್ಕೆ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ಸಹೋದರರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಮೂವರು ಸಹೋದರರು ಸೇರಿ 7 ಜನರು ಬಲಿ ಸುಮಾರು 500 ಅಡಿ ಆಳದ ಕಂದಕಕ್ಕೆ ಬಿದ್ದು ಬೊಲೆರೋ ಕಾರು ಭೀಕರ (Car Accident) ಅಪಘಾತಕ್ಕೀಡಾಗಿದೆ. ಹಿಮಾಚಲ ಪ್ರದೇಶ ಮತ್ತೊಮ್ಮೆ ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿಯಾಗಿದೆ. ಚಂಬಾ ಜಿಲ್ಲೆಯ ಚುರಾಹ್ ಪ್ರದೇಶದಲ್ಲಿ ನಡೆದ…
-

El Nino: ಮುಂಗಾರಿನ ಕರಾಳತೆ ಬಿಚ್ಚಿಟ್ಟ ಉಪಗ್ರಹ ಚಿತ್ರಗಳು: ಭಾರತದ ಮೇಲೆ ಹುಡುಕಿದರೂ ಕಾಣ್ತಿಲ್ಲ ಮೋಡಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 2:58 PM IST ದೇಶದ ಬಹುತೇಕ ಭಾಗಗಳಲ್ಲಿ ಶಾಖವು ಹೆಚ್ಚಾಗಿದೆ, ಸಾಮಾನ್ಯವಾಗಿ ಮಾನ್ಸೂನ್ ಸೂನ್ಗೆ ಶಕ್ತಿಯನ್ನು ನೀಡುವ ಮುಖ್ಯ ವಾತಾವರಣದ ಚಲನೆಗಳು ದುರ್ಬಲವಾಗಿವೆ. ಇದು ದೀರ್ಘಕಾಲದ ಮಳೆಯ ಕೊರತೆಯ ಕುರಿತು ಆತಂಕವನ್ನು ಮೂಡಿಸಿದೆ. ದೀರ್ಘಕಾಲದ ಮಳೆ ಕೊರತೆ ಎಚ್ಚರಿಕೆ ಜಾಗತಿಕ ಮತ್ತು ಭಾರತೀಯ ಹವಾಮಾನ ಇಲಾಖೆಯಿಂದ (India Meteorological Department) ಬಂದ ಹೊಸ ಉಪಗ್ರಹ ಚಿತ್ರಗಳು ಭಾರತದ ದೊಡ್ಡ ಭಾಗಗಳಲ್ಲಿ (Satellite Images ) ಅಸಾಧಾರಣವಾಗಿ ವಿರಳವಾದ ಮಾನ್ಸೂನ್ ಮೋಡದ ಹೊದಿಕೆಯನ್ನು…
-

Toll Plaza: ಲಕ್ಷಾಂತರ ಜನ ಕೊನೆಗೂ ನಿರಾಳ: 20 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವವರು ಇನ್ನು ಟೋಲ್ ಪಾವತಿಸಬೇಕಿಲ್ಲ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 3:00 PM IST ಕೇಂದ್ರ ಸರ್ಕಾರವು ಟೋಲ್ ಪ್ಲಾಜಾ ವ್ಯವಸ್ಥೆಯನ್ನು ಮತ್ತಷ್ಟು ಶಿಸ್ತುಬದ್ಧವಾಗಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಟೋಲ್ ಪ್ಲಾಜಾಗಳ ಬಳಿ ವಾಸಿಸುವ ನಿವಾಸಿಗಳಿಗೆ ಡಿಜಿಟಲ್ ಇ-ಪಾಸ್ ಸೇವೆಯನ್ನು ಪರಿಚಯಿಸುವುದು ಇದರಲ್ಲಿ ಸೇರಿದೆ, ಇದು ಪುನರಾವರ್ತಿತ ಟೋಲ್ ಪಾವತಿ ಸಮಸ್ಯೆಯನ್ನು ನಿವಾರಿಸುತ್ತದೆ. ಟೋಲ್ ಪ್ಲಾಜಾ ನವದೆಹಲಿ(ಜೂ.17): ದೇಶಾದ್ಯಂತದ ಟೋಲ್ ಪ್ಲಾಜಾಗಳಲ್ಲಿ ಉದ್ದನೆಯ ಸರತಿ ಸಾಲುಗಳು ಮತ್ತು ಪದೇ ಪದೇ ಟೋಲ್ ಪಾವತಿಸುವ ತೊಂದರೆ ಶೀಘ್ರದಲ್ಲೇ ನಿವಾರಣೆಯಾಗಲಿದೆ. ಕೇಂದ್ರ ಸರ್ಕಾರವು ಟೋಲ್ ಪ್ಲಾಜಾ…
-

Operation Ghadi: ಆಪರೇಷನ್ ಟೈಗರ್ ಬೆನ್ನಲ್ಲೇ, ಆಪರೇಷನ್ ಘಡಿ! ಮಹಾಯುತಿಯತ್ತಾ ಶರದ್ ಪವಾರ್ ಬಣದ 4 ಶಾಸಕರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 10:35 PM IST Operation Ghadi: ಮಹಾರಾಷ್ಟ್ರ ರಾಜಕೀಯದಲ್ಲಿ ಆಪರೇಷನ್ ಟೈಗರ್ ಬೆನ್ನಲ್ಲೇ, ‘ಆಪರೇಷನ್ ಘಡಿ’ ಸದ್ದು ಮಾಡುತ್ತಿದೆ. ಅದರಂತೆ, ಎನ್ಸಿಪಿ ಶರದ್ ಪವಾರ್ ಬಣದ ನಾಲ್ವರು ಪ್ರಭಾವಿ ಶಾಸಕರು ಮಹಾಯುತಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ. News18 ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಆಪರೇಷನ್ ಟೈಗರ್ (Operation Tiger) ಬೆನ್ನಲ್ಲೇ, ‘ಆಪರೇಷನ್ ಘಡಿ’ (Operation Ghadi)…
-

Monsoon: ನೋಡ ನೋಡುತ್ತಿದ್ದಂತೆಯೇ ಕಣ್ಮರೆಯಾದ ಮುಂಗಾರು: ಹವಾಮಾನ ವಿಜ್ಞಾನಿಳಿಗೂ ಶುರುವಾಯ್ತು ನಡುಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆದರೆ ಈ ನಡುವೆ ಮಾನ್ಸೂನ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಂತೆ ಕಂಡುಬರಲಾರಂಭಿಸಿದೆ. ಯಾಕೆಂದರೆ ಉಪಗ್ರಹ ಚಿತ್ರಗಳಲ್ಲಿ ಭಾರತದ ಮಧ್ಯ, ಪಶ್ಚಿಮ ಮತ್ತು ದೊಡ್ಡ ಭಾಗಗಳಲ್ಲಿ ಮೋಡಗಳೇ ಇಲ್ಲದಿರುವುದನ್ನು ತೋರಿಸಿದೆ. ಜೂನ್ ಮಧ್ಯದಲ್ಲಿ ಇಂತಹ ದೃಶ್ಯವನ್ನು ಅತ್ಯಂತ ಅಸಾಮಾನ್ಯವೆಂದು ಪರಿಗಣಿಸಲಾಗಿದೆ. ಇದು ಹವಾಮಾನಶಾಸ್ತ್ರಜ್ಞರ ಕಳವಳವನ್ನು ಹೆಚ್ಚಿಸಿದೆ. ಹೀಗಿರುವಾಗ ಮಾನ್ಸೂನ್ ಮಧ್ಯದಲ್ಲಿ ಏಕೆ ನಿಂತಿತು, ಮತ್ತು ಮುಂಬರುವ ದಿನಗಳಲ್ಲಿ ಅದು ಕೃಷಿ, ಜಲ ಸಂಪನ್ಮೂಲಗಳು ಮತ್ತು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದೇ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಯುರೋಪಿಯನ್ ಹವಾಮಾನ ಉಪಗ್ರಹ…
-

Road Accident: 2 ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವು, 11 ಮಂದಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 3:46 PM IST ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಘಟನೆ ಸಂಬಂಧ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. News18 ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬುಧವಾರ ನಡೆದ ಅವಳಿ ರಸ್ತೆ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಪ್ರವಾಸಿಗರು ಸೇರಿದಂತೆ 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅರು-ಪಹಲ್ಗಾಮ್ ರಸ್ತೆಯಿಂದ ವಾಹನವೊಂದು ಜಾರಿ ಆಳವಾದ…
-

Modi-Trump: ಭಾರತದ ಮೇಲೆ ಯಾರಾದ್ರೂ ದಾಳಿ ಮಾಡಿದ್ರೆ, ನಾವು ಸಹಾಯಕ್ಕೆ ಬರುತ್ತೇವೆ! ಮೋದಿಗೆ ಮಾತು ಕೊಟ್ಟ ಟ್ರಂಪ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 8:10 PM IST Modi-Trump: 16 ತಿಂಗಳ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ರಾನ್ಸ್ನ ಎವಿಯನ್ನಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗೆ ಭಾರತೀಯರ ಸುರಕ್ಷತೆಯ ವಿಷಯವನ್ನು ಪ್ರಸ್ತಾಪಿಸಿ, “ಭಾರತೀಯ ನಾವಿಕರ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ” ಎಂದು ಖಡಕ್ ಆಗಿ ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ. G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ…
-

Shocking News: ಶಾಲಾ ಆವರಣದಲ್ಲಿ ಮಗಳನ್ನು ಕೊಂದು, ನಂತರ ಆತ್ಮಹತ್ಯೆ ಮಾಡಿಕೊಂಡ ನೇಪಾಳದ ಪ್ರಜೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 4:24 PM IST ಸೋಮವಾರ ರಾತ್ರಿ ಶಾಲಾ ಸಹಾಯಕಿ ವಾಣಿ ಶಾಲಾ ಕಟ್ಟಡದ ಎರಡನೇ ಮಹಡಿಯಲ್ಲಿರುವ ಕೋಣೆಗೆ ಹೋದಾಗ ಲಕ್ಷ್ಮಣ್ ಪ್ರಸಾದ್ ಅವರ ಹಿರಿಯ ಮಗಳು ಗೀತಾ (9) ನೇಣು ಬಿಗಿದುಕೊಂಡಿರುವುದನ್ನು ಕಂಡು ಆಘಾತಕ್ಕೊಳಗಾದರು, ಆದರೆ ಲಕ್ಷ್ಮಣ್ ಪ್ರಸಾದ್ ಕುತ್ತಿಗೆಗೆ ನೇಣು ಬಿಗಿದುಕೊಂಡು ನೆಲದ ಮೇಲೆ ಮಲಗಿದ್ದರು, ಅವರಿಗೆ ತೀವ್ರ ಗಾಯಗಳಾಗಿದ್ದವು. ಸಾಂದರ್ಭಿಕ ಚಿತ್ರ ಚೆನ್ನೈ: ಶಾಲಾ ಆವರಣದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ವ್ಯಕ್ತಿಯೊಬ್ಬ ತನ್ನ ಮಗಳನ್ನು ಕೊಂದು,…
Latest News
Search the Archives
Access over the years of investigative journalism and breaking reports
You May Have Missed













