Category: India
All Indian states Kannada news updates
-

Modi-Trump: ಮೋದಿ-ಟ್ರಂಪ್ ಭೇಟಿ; ಉಭಯ ನಾಯಕರ ಅಪ್ಪುಗೆ ಇಲ್ಲ, ಬರೀ ಹಸ್ತಲಾಘವ ಮಾತ್ರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 8:37 PM IST Modi-Trump: G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿಯಾದರು. ಸುಮಾರು 16 ತಿಂಗಳ ನಂತರ ನಡೆದ ಈ ಭೇಟಿ ವೇಳೆ, ಇಬ್ಬರೂ ನಾಯಕರು ಆತ್ಮೀಯವಾಗಿ ಹಸ್ತಲಾಘವ ಮಾಡಿ, ನಗುಮುಖದಿಂದ ಮಾತುಕತೆ ನಡೆಸಿದರು. ಆದರೆ ಮೋದಿ ಸಾಮಾನ್ಯವಾಗಿ ವಿದೇಶಿ ನಾಯಕರಿಗೆ ನೀಡುವ ತಮ್ಮ ಸಿಗ್ನೇಚರ್ ಅಪ್ಪುಗೆ ಈ ಬಾರಿ ಕಾಣಲಿಲ್ಲ. ಆ ಕುರಿತ ವರದಿ ಇಲ್ಲಿದೆ. ನರೇಂದ್ರ ಮೋದಿ – ಡೊನಾಲ್ಡ್…
-

Honeymoon Tragedy: ಹನಿಮೂನ್ಗೆ ಬಂದಿದ್ದ ನವವಧು ಸಾವು! ಶಾಕ್ನಲ್ಲಿ ನವವರ, ಅಷ್ಟಕ್ಕೂ ಅಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 7:13 PM IST Honeymoon Death: ಮದುವೆಯಾಗಿ ಹೊಸ ಜೀವನ ಆರಂಭಿಸಿದ ಖುಷಿಯಲ್ಲಿ ಹನಿಮೂನ್ಗೆ ಮಸ್ಸೂರಿಗೆ ಬಂದಿದ್ದ ದೆಹಲಿಯ ಟೆಕ್ಕಿ ದಂಪತಿಯ ಕನಸಿನ ಪ್ರವಾಸ ಕಣ್ಣೀರಿನಲ್ಲಿ ಕೊನೆಗೊಂಡಿದೆ. ಮಸ್ಸೂರಿ-ಧನೌಲ್ಟಿ ರಸ್ತೆಯ ಹೋಂಸ್ಟೇಯಲ್ಲಿ ತಂಗಿದ್ದ 27 ವರ್ಷದ ನವವಿವಾಹಿತೆ ಪಿ. ರಾಧಾ ಗಾಯತ್ರಿ ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ. News18 ಡೆಹ್ರಾಡೂನ್ (ಉತ್ತರಖಂಡ): ಮದುವೆಯಾಗಿ (Marriage) ಹೊಸ ಜೀವನ ಆರಂಭಿಸಿದ ಖುಷಿಯಲ್ಲಿ…
-

Lion Attack: ಶಂಕಿತ ಸಿಂಹ ದಾಳಿಯಿಂದ ಯುವಕ ಸಾವು, ಸ್ಥಳದಲ್ಲಿ ತಲೆಬುರುಡೆ ಪತ್ತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 4:27 PM IST ದಾಳಿಗೆ ಕಾರಣವಾದ ಸಿಂಹವನ್ನು ಗುರುತಿಸಲು ಮತ್ತು ಅದರ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಸಾಂದರ್ಭಿಕ ಚಿತ್ರ ಅಮ್ರೇಲಿ: ಗುಜರಾತ್ನ ಅಮ್ರೇಲಿ ಜಿಲ್ಲೆಯ ಕೊವಾಯಾ ಗ್ರಾಮದ ಬಳಿ ಶಂಕಿತ ಸಿಂಹ (Lion Attack) ದಾಳಿಯಲ್ಲಿ ಉತ್ತರಾಖಂಡದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಪ್ರಕಾಶ್ ಚಂದ್ರ ಎಂದು…
-

Vijay Thalapathy-TVK: ವಿಜಯ್ ಹುಟ್ಟುಹಬ್ಬದಂದೇ ಫ್ಯಾನ್ಸ್ಗೆ ಗುಡ್ ನ್ಯೂಸ್; ಇನ್ಮುಂದೆ ಪ್ರತಿ ದಿನ ಪ್ರತಿ ಮನೆ ತಲುಪುತ್ತಾರಂತೆ ದಳಪತಿ! ಏನಿದು ಹೊಸ ಪ್ಲಾನ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 5:14 PM IST Vijay Thalapathy-TVK: ವಿಜಯ್ ಹುಟ್ಟುಹಬ್ಬದಂದೇ ಫ್ಯಾನ್ಸ್ಗೆ ಗುಡ್ ನ್ಯೂಸ್; ಇನ್ಮುಂದೆ ಪ್ರತಿ ದಿನ ಪ್ರತಿ ಮನೆ ತಲುಪುತ್ತಾರಂತೆ ದಳಪತಿ! ಹುಟ್ಟುಹಬ್ಬದಂದೇ ವಿಜಯ್ ಹೊಸ ಚಾನಲ್ ಲಾಂಚ್! ಹೆಸರೇನಂತ ಗೊತ್ತಾ? vijay ಚೆನ್ನೈ (ತಮಿಳುನಾಡು): ತಮಿಳುನಾಡು (Tamil Nadu) ರಾಜಕೀಯಕ್ಕೂ ಮಾಧ್ಯಮ ಕ್ಷೇತ್ರಕ್ಕೂ ಒಂಥರಾ ಅವಿನಾಭಾವ ಸಂಬಂಧ. ಅದಕ್ಕೇನೆ ದ್ರಾವಿಡನಾಡಿನ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮದೇ ಆದಂತಹ ಸ್ವಂತ ಚಾನೆಲ್ಗಳನ್ನ ಹೊಂದಿವೆ. ಈ ಸಾಲಿಗೆ ತಮಿಳುನಾಡು ಹಾಲಿ…
-

Crime News: ಒಂದೇ ಕುಟುಂಬದ ಮೂವರು ವೃದ್ದರನ್ನು ಕೊಂದು ದುಷ್ಕರ್ಮಿಗಳು! ಬೆಚ್ಚಿ ಬೀಳಿಸುತ್ತೆ ಕೃತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 4:22 PM IST ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಡಾ. ಅಜಯ್ ಪಾಲ್ ಶರ್ಮಾ, ಡಿಸಿಪಿ ವಿವೇಕ್ ಚಂದ್ರ ಯಾದವ್ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಸಾಂದರ್ಭಿಕ ಚಿತ್ರ ಪ್ರಯಾಗ್ರಾಜ್: ಒಂದೇ ಕುಟುಂಬದ ಮೂವರು ಸದಸ್ಯರನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Crime News) ನಡೆದಿದೆ ಎಂದು ಪೊಲೀಸರು ಮಂಗಳವಾರ…
-

Twisha Sharma Case: ತ್ವಿಶಾ ಕೇಸ್ ಬೆನ್ನಲ್ಲೇ ರಿವೀಲ್ ಆಯ್ತು ಲಾಯರ್ ಫ್ಯಾಮಿಲಿಯ ಹಿರಿ ಸೊಸೆಯ ಡಿವೋರ್ಸ್ ಕಥೆ! ಬಿಗ್ ಟ್ವಿಸ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಶೀಘ್ರದಲ್ಲೇ ಇವರನ್ನು ಸಿಬಿಐ ಬಂಧಿಸಿತು. ಈಗ ಅವರು ಭೋಪಾಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದೆ. ಇದರ ಮಧ್ಯೆ, ಗಿರಿಬಾಲಾ ಸಿಂಗ್ ಅವರ ಮೊದಲ ಸೊಸೆ ತನ್ನ ವಿಚ್ಛೇದನದ ಬಗ್ಗೆ ಹೇಳಿದ್ದಾರೆ. ನಿವೃತ್ತ ನ್ಯಾಯಾಧೀಶರ ಹಿರಿಯ ಮಗ ಸಿದ್ಧಾರ್ಥ್ ಸಿಂಗ್ ಅವರೊಂದಿಗಿನ ವಿವಾಹ ಹಾಗೂ ಡಿವೋರ್ಸ್ ಬಗ್ಗೆ ಬಹಿರಂಗಪಡಿಸಿದ್ದಾರೆ. ಗಿರಿಬಾಲಾ ಸಿಂಗ್ ಅವರ ಮೊದಲ ಸೊಸೆ, GAG ಆದೇಶದಿಂದ ಬದ್ಧಳಾಗಿದ್ದು, ಅವರ ಮದುವೆ ಅಥವಾ ಕುಟುಂಬದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಗಿರಿಬಾಲಾ ಸಿಂಗ್ ಅವರ ಮೊದಲ ಸೊಸೆ, ನಿವೃತ್ತ ನ್ಯಾಯಾಧೀಶರ…
-

Farmers Loan Waiver: 14 ಲಕ್ಷಕ್ಕೂ ಹೆಚ್ಚು ಅನ್ನದಾತರಿಗೆ ಬಂಪರ್ ಗುಡ್ನ್ಯೂಸ್! ರೈತರ ಸಾಲ ಮನ್ನಾ ಮಾಡಿದ ವಿಜಯ್ ಸರ್ಕಾರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಹಕಾರಿ ಬ್ಯಾಂಕುಗಳ ಮೂಲಕ ಪಡೆದಿರುವ 75,000 ರೂ.ವರೆಗಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಸಿಎಂ ವಿಜಯ್ ಘೋಷಿಸಿದ್ದು, ಈ ಪ್ರಯೋಜನವು ಅಲ್ಪ ರೈತರು, ಸಣ್ಣ ರೈತರು ಮತ್ತು ಸಹಕಾರಿ ಬ್ಯಾಂಕಿಂಗ್ ಮೂಲಕ ಬೆಳೆ ಸಾಲ ಪಡೆದಿರುವ ಇತರ ವರ್ಗದ ರೈತರಿಗೆ ವಿಸ್ತರಿಸಲಿದೆ. ಈ ನಿರ್ಧಾರವು ರಾಜ್ಯಾದ್ಯಂತ 14.43 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ ಮತ್ತು ಸರ್ಕಾರಕ್ಕೆ 5,932.23 ಕೋಟಿ ರೂ. ವೆಚ್ಚವಾಗಲಿದೆ. ಕಳೆದ ವರ್ಷ ಮೇ 1 ರಿಂದ ಈ ವರ್ಷ ಫೆಬ್ರವರಿ…
-

Air India: ಮತ್ತೊಂದು ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ! ಸೌದಿಗೆ ಹೊರಟಿದ್ದ ಫ್ಲೈಟ್ ಕೇರಳಕ್ಕೆ ವಾಪಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 12:02 PM IST 180 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ವಿಮಾನವು ಬೆಳಿಗ್ಗೆ 7:40 ರ ಸುಮಾರಿಗೆ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಸೌದಿ ಅರೇಬಿಯಾಕ್ಕೆ ಹೋಗುವ ಮಾರ್ಗದಲ್ಲಿದ್ದಾಗ ಸಮಸ್ಯೆಯನ್ನು ಗುರುತಿಸಲಾಯಿತು. News18 ಕಣ್ಣೂರು: ಕೇರಳದ ಕಣ್ಣೂರಿನಿಂದ ಸೌದಿ ಅರೇಬಿಯಾದ ಜೆಡ್ಡಾಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ (Air India Flight) ತಾಂತ್ರಿಕ ದೋಷ ಕಂಡು ಬಂದ ಕಾರಣ ಪುನಃ ಕಣ್ಣೂರಿಗೆ ಮರಳಿದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.…
-

Cough Syrup: ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಇನ್ಮುಂದೆ ಕೆಮ್ಮಿನ ಸಿರಪ್ ಕೂಡಾ ಸಿಗಲ್ಲ, ಆರೋಗ್ಯ ಸಚಿವಾಲಯದ ಪ್ರಮುಖ ನಿರ್ಧಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದುವರೆಗೆ, ಕೆಮ್ಮು ಬಂದರೆ ಹತ್ತಿರದ ಔಷಧಾಲಯಕ್ಕೆ ಹೋಗಿ, ಕೌಂಟರ್ ಮೇಲಿಂದಲೇ ಕೆಮ್ಮಿನ ಸಿರಪ್ಗಳನ್ನು ಸುಲಭವಾಗಿ ತೆಗೆದುಕೊಂಡು ಬರುತ್ತಿದ್ದೆವು. ವೈದ್ಯರ ಚೀಟಿ ಬೇಡ, ಆಸ್ಪತ್ರೆಗೇ ಹೋಗುವ ಅಗತ್ಯವೂ ಇರಲಿಲ್ಲ. ಆದರೆ ಹೊಸ ನಿಯಮ ಜಾರಿಗೆ ಬಂದ ನಂತರ, ಈ ರೀತಿಯ ಓವರ್-ದಿ-ಕೌಂಟರ್ (OTC) ಮಾರಾಟಕ್ಕೆ ಸಂಪೂರ್ಣವಾಗಿ ತಡೆಯೊಡ್ಡಲಾಗಿದೆ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿಗಲ್ಲ ಕೆಮ್ಮಿನ ಸಿರಪ್! ಆರೋಗ್ಯ ಸಚಿವಾಲಯವು 1945 ರ ಡ್ರಗ್ಸ್ ನಿಯಮಗಳಲ್ಲಿ ತಿದ್ದುಪಡಿ ಮಾಡಿ, ಇದರ ಬಗ್ಗೆ ವಿಶೇಷ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ,…
Latest News
Search the Archives
Access over the years of investigative journalism and breaking reports
You May Have Missed














