Category: India
All Indian states Kannada news updates
-

Crime News: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ! ಖಾಸಗಿ ಭಾಗಕ್ಕೆ ಬುಲೆಟ್, ಕಲ್ಲು ತುಂಬಿ ವಿಕೃತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 7:52 PM IST Crime News: 28 ವರ್ಷದ ವಿವಾಹಿತ ಮಹಿಳೆಯೊಬ್ಬರ ಮೇಲೆ ಐವರು ಯುವಕರು ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಖಾಸಗಿ ಭಾಗಗಳಿಗೆ ಜೀವಂತ ಬುಲೆಟ್ (ಕಾರ್ಟ್ರಿಡ್ಜ್), ಕಲ್ಲು ಹಾಗೂ ಮರದ ತುಂಡುಗಳನ್ನು ಹಾಕಿ ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅದರಂತೆ, ಈ ಕ್ರೂರ ಕೃತ್ಯವು ದೆಹಲಿಯ ನಿರ್ಭಯಾ ಪ್ರಕರಣದ ಭೀಕರತೆಯನ್ನು ನೆನಪಿಸುವಂತಿದೆ. ಆ ಕುರಿತ ವರದಿ ಇಲ್ಲಿದೆ. News18 ಬೇಗುಸರಾಯ್ (ಬಿಹಾರ): ಬಿಹಾರದ (Bihar) ಬೇಗುಸರಾಯ್ನಲ್ಲಿ (Begusarai)…
-

NEET Scam: ನಕಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆಗಳ ಮಾರಾಟ, 19 ವರ್ಷದ ಯುವಕನ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 4:21 PM IST NEET Re-Exam 2026: ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪ್ರತಾಪ್ ನಗರ ಪೊಲೀಸ್ ಠಾಣೆ ನೇತೃತ್ವದ ವಿಶೇಷ ತಂಡ ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ಪಟೇಲ್ ನಗರದ ಮನೆಯ ಮೇಲೆ ಹಠಾತ್ ದಾಳಿ ನಡೆಸಿತು. News18 ಭಿಲ್ವಾರ: ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗೂ ಮುನ್ನ, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನಕಲಿ ರೀ-ನೀಟ್ ಪ್ರಶ್ನೆ ಪತ್ರಿಕೆಗಳನ್ನು ವೈರಲ್ ಮಾಡಿ ಮಾರಾಟ ಮಾಡಿದ…
-

IAS Officers Abscond: ಭ್ರಷ್ಟಾಚಾರ ಆರೋಪ ಬೆನ್ನಲ್ಲೇ ಇಬ್ಬರು ಐಎಎಸ್ ಅಧಿಕಾರಿಗಳು ಎಸ್ಕೇಪ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಿಶೇಷ ಜಾಗೃತ ಘಟಕ (ಎಸ್ವಿಯು) ರಾಜ್ಯ ರಾಜಧಾನಿಯಲ್ಲಿರುವ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಗುತ್ತಿಗೆದಾರ ಮತ್ತು ಮಧ್ಯವರ್ತಿ ರಿಷು ಶ್ರೀ ಜೊತೆಗಿನ ಸಂಬಂಧಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ. ರಿಷು ಶ್ರೀ ಈಗ ಬಂಧನದಲ್ಲಿದ್ದಾರೆ. ರಿಷು ವಿದೇಶ ಪ್ರವಾಸಗಳು ಸೇರಿದಂತೆ ವಿವಿಧ ರೀತಿಯ ಅಕ್ರಮ ಸಂಭಾವನೆಗಳನ್ನು ಪಡೆದಿದ್ದಾರೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ವಿಜಿಲೆನ್ಸ್ ಘಟಕ ಆರೋಪಿಸಿದ ನಂತರ ರಾಜ್ಯ ಸರ್ಕಾರ ಮೇ 30 ರಂದು ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು. ‘ಸರ್ಕಾರದ ಆಯೋಗದ ಒಪ್ಪಂದ’ ಮತ್ತು…
-

Road Accident: ನಿಲ್ಲಿಸಿದ್ದ ವಾಹನ ಹಿಂದಕ್ಕೆ ಚಲಿಸಿ ಕಣಿವೆಗೆ ಉರುಳಿ ಮಹಿಳೆ, ಶಿಶು ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 4:31 PM IST Tragic Accident in Lahaul-Spiti: ಘಟನೆಯಲ್ಲಿ ಗಾಯಗೊಂಡಿರುವ 52 ವರ್ಷದ ಸವಿತಾ ದೇವಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ನಡೆದ ಸ್ಥಳವು ಕೊಕ್ಸರ್ ನಿಂದ ರೋಹ್ತಾಂಗ್ ಕಡೆಗೆ ಸುಮಾರು 8 ಕಿಲೋಮೀಟರ್ ಎತ್ತರದಲ್ಲಿದೆ. ಈ ಪ್ರದೇಶವು ಕಷ್ಟಕರವಾದ ಭೂಪ್ರದೇಶ ಮತ್ತು ಕಳಪೆ ಮೊಬೈಲ್ ನೆಟ್ಚರ್ಕ್ ಸಂಪರ್ಕವನ್ನು ಹೊಂದಿದೆ. News18 ಶಿಮ್ಲಾ: ಲಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ನಿಲ್ಲಿಸಿದ್ದ ವಾಹನ ಹಿಂದಕ್ಕೆ ಉರುಳಿ ಕಂದಕಕ್ಕೆ ಉರುಳಿದ…
-

Shocking News: ಮಹಿಳೆಯ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 4:09 PM IST ಮಹಿಳೆಯ ಕುಟುಂಬವು ಸ್ಥಳೀಯ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಗಂಭೀರ ಆರೋಪ ಮಾಡಿದೆ. ಮೂರು ತಿಂಗಳ ಹಿಂದೆ ನಡೆದ ಅತ್ಯಾಚಾರ ಯತ್ನದ ಬಗ್ಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. News18 ಬೇಗುಸರಾಯ್: ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಐವರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ ಭೀಕರ ಘಟನೆ ನಡೆದಿದೆ. ಜೂನ್ 11 ರಂದು ಚಾಕಿಯಾ ಪೊಲೀಸ್ ಠಾಣೆ ಬಳಿ ರಾತ್ರಿಯಲ್ಲಿ…
-

Mukesh Ambani: ಪ್ರಧಾನಿ ನರೇಂದ್ರ ಮೋದಿ ಮಾಡಿದ ಅದ್ಭುತ ಸಾಧನೆಗೆ ಮುಖೇಶ್ ಅಂಬಾನಿ ಅಭಿನಂದನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 2:50 PM IST Mukesh Ambani Congratulates PM Modi: ‘ಸಾರ್ವಜನಿಕ ಸೇವೆಯಲ್ಲಿ ಮೋದಿ ಅವರ ಈ ಗಮನಾರ್ಹ ಮೈಲಿಗಲ್ಲಿಗೆ ನಾವು ಅವರನ್ನು ಅಭಿನಂದಿಸುತ್ತೇವೆ ಎಂದು ಮುಖೇಶ್ ಅಂಬಾನಿ ಹೇಳಿದರು. News18 ನವದೆಹಲಿ: ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ‘ಅದ್ಭುತ ಸಾಧನೆ’ ಸಾಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ರಿಲಯನ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ (Mukesh Ambani) ಅಭಿನಂದಿಸಿದ್ದಾರೆ.…
-

Telegram Ban: ಟೆಲಿಗ್ರಾಮ್ ಆ್ಯಪ್ಗೆ ಹಿನ್ನಡೆ, ನಿಷೇಧ ತೆರವಿನ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ / Telegram Ban Stays: Delhi High Court Rejects Plea | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 11:37 AM IST ಜೂನ್ 22 ರವರೆಗೆ ಟೆಲಿಗ್ರಾಮ್ ನಿಷೇಧಿಸುವ ಕೇಂದ್ರ ಸರ್ಕಾರದ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ. ನಿಷೇಧದ ವಿರುದ್ಧದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಟೆಲಿಗ್ರಾಮ್ ಅಪ್ಲಿಕೇಶನ್ಗೆ ದೆಹಲಿ ಹೈಕೋರ್ಟ್ನಿಂದ ಹಿನ್ನಡೆಯಾಗಿದೆ. ನಿಷೇಧ ತೆರವಿನ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ ದೆಹಲಿ: ಟೆಲಿಗ್ರಾಮ್ ಸಂದೇಶ ವ್ಯವಸ್ಥೆಯ ಮೇಲೆ ವಿಧಿಸಲಾದ ತಾತ್ಕಾಲಿಕ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಜೂನ್ 22 ರವರೆಗೆ ಟೆಲಿಗ್ರಾಮ್ ನಿಷೇಧಿಸುವ ಕೇಂದ್ರ ಸರ್ಕಾರದ…
-

Kerala Duryodhana Temple: ಮಹಾಭಾರತದ ದುರ್ಯೋಧನನ ಹೆಸರಲ್ಲಿ ಇಂದಿಗೂ ಕೇರಳದ ಈ ಭೂಮಿಗೆ ತೆರಿಗೆ ಪಾವತಿಸುತ್ತೆ ಕೇರಳದ ಈ ದೇಗುಲ! | ಜ್ಯೋತಿಷ್ಯ | ACTPnews
Last Updated:Jun 19, 2026 1:03 PM IST ಮಹಾಭಾರತದಲ್ಲಿ, ಸುಯೋಧನ ಎಂದೇ ಕರೆಯಲ್ಪಡುವ ದುರ್ಯೋಧನ ಖಳನಾಯಕನಾಗಿ ಮಿಂಚುತ್ತಾನೆ. ಆದರೆ ಈ ಕೌರವ ರಾಜನಲ್ಲಿಯೂ ಅನೇಕ ಒಳ್ಳೆಯ ಗುಣಗಳಿದ್ದವು. ಇಂತಹ ಪರೋಪಕಾರಿ ಮತ್ತು ನ್ಯಾಯಯುತ ಆಡಳಿತಗಾರ ದುರ್ಯೋಧನನನ್ನು ಇಂದಿಗೂ ಕೇರಳದಲ್ಲಿ ಪೂಜಿಸಲಾಗುತ್ತದೆ. News18 Duryodhana Temple Kerala: ಮಹಾಭಾರತದಲ್ಲಿ ದುರ್ಯೋಧನ ಅನ್ನೋದು ಮರೆಯಲಾಗದ ಹೆಸರು. ದುರ್ಯೋಧನ ಇಲ್ಲದೇ ಮಹಾಭಾರತ ಪರಿಪೂರ್ಣ ಆಗೋದಿಲ್ಲ. ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ಕೌರವರ ಹಿರಿಯ ರಾಜಕುಮಾರ ದುರ್ಯೋಧನನು ಬಾಲ್ಯದಿಂದಲೂ ಪಾಂಡವರ ಬಗ್ಗೆ ದ್ವೇಷ…
-

Neet UG Re Exam: ನೀಟ್ ಯುಜಿ ಮರು ಪರೀಕ್ಷೆಗೂ ಮುನ್ನ NTA ಎಚ್ಚರಿಕೆ! ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ / NEET UG Re-Exam: NTA Issues Strict Advisor | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 12:05 PM IST NEET UG 2026 ಮರು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ NTA ಮಹತ್ವದ ಸೂಚನೆ ನೀಡಿದೆ. ಜೂನ್ 21 ರಂದು ನಡೆಯುವ ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಒಂದಷ್ಟು ಸೂಚನೆ, ಜೊತೆಗೆ ಎಚ್ಚರಿಕೆಯನ್ನು ನೀಡಿದೆ. ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ ನೀಟ್ ಪರೀಕ್ಷೆಯ ಮರುಪರೀಕ್ಷೆಯ (NEET Exam) ಸಮಯ ಸಮೀಪಿಸುತ್ತಿರುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿದ್ಯಾರ್ಥಿಗಳಿಗೆ ಮುಖ್ಯ ಎಚ್ಚರಿಕೆ ನೀಡಿದೆ. NEET UG 2026 ಮರು ಪರೀಕ್ಷೆಗೆ ಹಾಜರಾಗುವ…
-

Crime News: ಮದುವೆಯಾಗಿ 48 ದಿನಕ್ಕೆ ಹೆಣವಾದ ಮಹಿಳೆ, ಸಿಸಿಟಿವಿ ಹಾಕಿ ಹಿಂಸೆ! ಗಂಡನ ಮನೆಯಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಿಶಾಖಾ ಅವರ ಪತಿ ನಿತಿನ್ ತಿಲ್ಕರ್ ವೈದ್ಯರಾಗಿದ್ದು, ಅವರ ಅತ್ತೆ-ಮಾವಂದಿರು ಸೇರಿದಂತೆ ಪತಿಯ ಕುಟುಂಬದವರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರಿಂದಲೇ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಮಹಿಳೆ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಮದುವೆಯಾಗಿ 48 ದಿನಕ್ಕೆ ಶವವಾದ ಮಹಿಳೆ ವಿಶಾಖಾ ಮತ್ತು ನಿತಿನ್ ಅವರು ಏಪ್ರಿಲ್ 30 ರಂದು ಮದುವೆಯಾಗಿದ್ದರು. ಮದುವೆಯ ಮೊದಲು ಎರಡೂ ಕುಟುಂಬಗಳ ಸಂಬಂಧಗಳು ಚೆನ್ನಾಗಿದ್ದವು ಎಂದು ಹೇಳಲಾಗಿದೆ. ಆದರೆ ಮದುವೆಯ ನಂತರ ಪರಿಸ್ಥಿತಿ ಬೇಗನೇ ಬದಲಾಗಿದೆ. ಮದುವೆ ಸಮಾರಂಭದಲ್ಲಿ ತಮಗೆ ಸಿಕ್ಕ…
Latest News
Search the Archives
Access over the years of investigative journalism and breaking reports
You May Have Missed













