Category: India
All Indian states Kannada news updates
-

TMC Leader Ashis Banerjee: ಹಿರಿಯ ನಾಯಕ, ಮಾಜಿ ಸಚಿವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ / TMC Leader Ashis Banerjee Found Dead: Senior Party Leader and | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 16, 2026 10:24 AM IST ತೃಣಮೂಲ ಕಾಂಗ್ರೆಸ್ನಿಂದ ಐದು ಬಾರಿ ಶಾಸಕರಾಗಿದ್ದ ಆಶಿಸ್ ಬ್ಯಾನರ್ಜಿ ಇಂದು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಮಾಜಿ ಸಚಿವರಿಗೆ ಏನಾಯ್ತು? ಪಶ್ಚಿಮ ಬಂಗಾಳದ ಮಾಜಿ ಉಪಸಭಾಪತಿ ಮತ್ತು ಹಿರಿಯ ತೃಣಮೂಲ ಕಾಂಗ್ರೆಸ್ (TMC) ನಾಯಕ ನಿಧನರಾಗಿದ್ದಾರೆ. ಟಿಎಂಸಿ ನಾಯಕ ಆಶಿಶ್ ಬ್ಯಾನರ್ಜಿ (Ashis Banerjee) ಇಂದು ಭಾನುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರ ಮೃತದೇಹ ಬಿರ್ಭುಮ್…
-

Varanasi: ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ; ಓರ್ವ ಮಹಿಳೆ ಮತ್ತು ಬಾಲಕನಿಗೆ ಗಾಯ / A shocking shooting incident at Varanasi Airport left a woman and a young | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 16, 2026 12:42 PM IST ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆದಿದೆ. ಒಬ್ಬ ಮಹಿಳೆ ಮತ್ತು ಬಾಲಕನಿಗೆ ಗುಂಡುಗಳು ತಗುಲಿದೆ. ಗಾಯಗೊಂಡ ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ ಉತ್ತರ ಪ್ರದೇಶದ ವಾರಣಾಸಿ (Varanasi) ವಿಮಾನ ನಿಲ್ದಾಣದಲ್ಲಿ (Airport) ಗುಂಡಿನ ದಾಳಿ (Shoot Out) ನಡೆದಿದೆ. ಈ ಗುಂಡಿನ ದಾಳಿ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅಜಮ್ಘರ್ನ ಪ್ರಯಾಣಿಕನೊಬ್ಬ ಏರ್…
-

TMC Leader Ashis Banerjee: ದೀದಿ ಆಪ್ತ ಸಹಾಯಕ ಆಶಿಶ್ ಬ್ಯಾನರ್ಜಿ ಸಾವಿಗೆ ಕಾರಣವೇನು? ಆತ್ಮಹತ್ಯೆ ಪತ್ರದಲ್ಲಿ ಸ್ಫೋಟಕ ವಿಚಾರ / TMC Leader Ashis Banerjee Death | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 16, 2026 12:02 PM IST ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಮೃತದೇಹ ಅವರ ಮನೆಯಲ್ಲಿರುವ ಟಿಎಂಸಿ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾಂಪುರ್ಹತ್ನಲ್ಲಿರುವ ಬ್ಯಾನರ್ಜಿ ನಿವಾಸದ ಬಳಿ ಇರುವ ಪಕ್ಷದ ಕಚೇರಿಯಿಂದ ಆತ್ಮಹತ್ಯೆ ಪತ್ರವನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಕೆಲವು ಮುಖ್ಯ ವಿಚಾರಗಳನ್ನು ಬರೆದಿದ್ದಾರೆ. ಪತ್ರದಲ್ಲಿದೆ ಸ್ಫೋಟಕ ವಿಚಾರ! ಪಶ್ಚಿಮ ಬಂಗಾಳದ ಹಿರಿಯ ರಾಜಕಾರಣಿ ಮತ್ತು ತೃಣಮೂಲ ಕಾಂಗ್ರೆಸ್ (TMC) ಮಾಜಿ ಶಾಸಕ ಆಶಿಶ್ ಬ್ಯಾನರ್ಜಿ…
-

Independence Day: ಸತತ 13ನೇ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ಮೋದಿ, ಕೆಂಪುಕೋಟೆಯಿಂದ ದೇಶದ ಜನತೆಗೆ ಶುಭಾಶಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 7:59 AM IST ಪ್ರಧಾನಿ ನರೇಂದ್ರ ಮೋದಿ ಅವರು ಸತತ 13 ನೇ ಬಾರಿಗೆ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಈ ವರ್ಷ, ದೇಶವು ವಂದೇ ಮಾತರಂನ 150 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ, ವಂದೇ ಮಾತರಂ ಕೂಡ ಮೊದಲ ಬಾರಿಗೆ ಕೆಂಪು ಕೋಟೆಯಿಂದ ಪ್ರತಿಧ್ವನಿಸಿತು. News18 ನವದೆಹಲಿ: ಇಂದು ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು (80th Independence Day Celebration) ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ…
-

PM Modi Speech: ‘2047ರಲ್ಲಿ ಅಭಿವೃದ್ಧಿ ಹೊಂದಿದ ದೇಶವನ್ನು ನಿರ್ಮಿಸುತ್ತೇವೆ’, ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಸಂಕಲ್ಪ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 8:50 AM IST PM Narendra Modi Independence Day Speech: ‘ಇಂದು ಭಾರತವೂ ಒಂದು ದೊಡ್ಡ ಕನಸನ್ನು ಕಂಡಿದೆ. ಆ ಕನಸು ಏನೆಂದರೆ, ನಾವು 2047 ರಲ್ಲಿ ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ, ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ’ ಎಂದು ಸಂಕಲ್ಪ ಮಾಡಿದ ಪ್ರಧಾನಿ ಮೋದಿ, 140 ಕೋಟಿ ದೇಶವಾಸಿಗಳು ಈ ಗುರಿಯನ್ನು ಸಾಧಿಸಲು ಶ್ರಮಿಸಬೇಕು. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವು ಅಂತಹ ಸಂಕಲ್ಪವನ್ನು ಮಾಡಿದಾಗ, ಅದು…
-

Indian Army Captain Sonia Singh Chauhan: ಕೆಂಪು ಕೋಟೆಯಲ್ಲಿ ನಾರಿ ಶಕ್ತಿ, ಪ್ರಧಾನ ಮಂತ್ರಿಯೊಂದಿಗೆ ತ್ರಿವರ್ಣ ಧ್ವಜ ಹಾರಿಸಿದ ಕ್ಯಾಪ್ಟನ್ ಸೋನಿಯಾ ಸಿಂಗ್ ಚೌಹಾಣ್ ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 9:42 AM IST 21 ಫಿರಂಗಿಗಳ ಸದ್ದು ಮತ್ತು ರಾಷ್ಟ್ರಗೀತೆಯ ಪ್ರತಿಧ್ವನಿಸುವ ಧ್ವನಿಯ ನಡುವೆ ತ್ರಿವರ್ಣ ಧ್ವಜವು ಆಕಾಶದಲ್ಲಿ ಹಾರುತ್ತಿರುವಾಗ, ಪ್ರತಿಯೊಬ್ಬ ಭಾರತೀಯನ ಹೃದಯವು ಹೆಮ್ಮೆಯಿಂದ ಉಬ್ಬುತ್ತದೆ. ಈ ಬಾರಿ, ಆ ಐತಿಹಾಸಿಕ ಚೌಕಟ್ಟಿನಲ್ಲಿ, ಭಾರತೀಯ ಸೇನೆಯ ಧೀರ ಅಧಿಕಾರಿ ಕ್ಯಾಪ್ಟನ್ ಸೋನಿಯಾ ಸಿಂಗ್ ಚೌಹಾಣ್, ಪ್ರಧಾನಿ ನರೇಂದ್ರ ಮೋದಿಯವರ ಹಿಂದೆ ಶಿಸ್ತುಬದ್ಧ ಮತ್ತು ದೃಢನಿಶ್ಚಯದ ಭಂಗಿಯಲ್ಲಿ ನಿಂತು ಎಲ್ಲರ ಗಮನ ಸೆಳೆದರು. ಕೆಂಪುಕೋಟೆಯಲ್ಲಿ ಧ್ವಜಾರೋಹಣ ನವದೆಹಲಿ(ಆ.15): ಸ್ವಾತಂತ್ರ್ಯ ದಿನದಂದು, ಪ್ರಧಾನ ಮಂತ್ರಿಗಳು…
-

America Donkey Route: ಅಮೆರಿಕದ ‘ಡಾಂಕಿ ರೂಟ್’ನಲ್ಲಿ ಭಾರತೀಯ ಯುವಕ ಲಾಕ್! 33 ಸೆಕೆಂಡ್ ವಿಡಿಯೋದಲ್ಲಿ ಸ್ಫೋಟಕ ಮಾಹಿತಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 8:43 PM IST America Donkey Route: ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ‘ಡಾಂಕಿ ರೂಟ್ ‘ ಬಳಸಿ ಮೆಕ್ಸಿಕೋದಲ್ಲಿ ಭಾರತೀಯ ಮೂಲದ ಸಿಖ್ಖ್ ಯುವಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಆತ ಕೈಮುಗಿದು, ಕಣ್ಣೀರಿಡುತ್ತಾ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವೈರಲ್ ವಿಡಿಯೋ ಅಮೆರಿಕಕ್ಕೆ (America) ಅಕ್ರಮವಾಗಿ ಪ್ರವೇಶಿಸಲು ‘ಡಾಂಕಿ ರೂಟ್ ‘ (Donkey Route) ಬಳಸಿ ಮೆಕ್ಸಿಕೋದಲ್ಲಿ (Mexico) ಭಾರತೀಯ ಮೂಲದ ಸಿಖ್ಖ್ (Sikh) ಯುವಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಆತ…
-

Sonia Gandhi: ವಂದೇ ಮಾತರಂ ಅರ್ಧಕ್ಕೆ ನಿಲ್ಲಿಸುವಂತೆ ಹೇಳಿದ್ರಾ ಸೋನಿಯಾ ಗಾಂಧಿ? ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 9:07 PM IST Sonia Gandhi: ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಪಮಾನ ಮಾಡಿದ್ರಾ? ಸದ್ಯ ಈ ರೀತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಇದ್ದ ವಿಡಿಯೋದಲ್ಲಿ, ವಂದೇ ಮಾತರಂ ಗೀತೆ ಮೊಳಗುತ್ತಿದ್ದಂತೆ ಸೋನಿಯಾ ಗಾಂಧಿ ಕೈಸನ್ನೆ ಮಾಡುತ್ತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಖರ್ಗೆ-ಸೋನಿಯಾ ಗಾಂಧಿ ದೆಹಲಿ: ವಂದೇ ಮಾತರಂ (Vande Mataram) ಗೀತೆಗೆ ಕಾಂಗ್ರೆಸ್…
-

Independence Day: ಭಾರತ ಮಾತ್ರವಲ್ಲ, ಈ 5 ದೇಶಗಳಿಗೂ ಆಗಸ್ಟ್ 15ರಂದೇ ಸ್ವಾತಂತ್ರ್ಯ ದಿನ! ಹೇಗಿರುತ್ತೆ ಅಲ್ಲಿನ ಇಂಡಿಪೆಂಡೆನ್ಸ್ ಡೇ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 11:14 AM IST Independence Day 2026: ಭಾರತವು ಆಗಸ್ಟ್ 15 ರಂದು ಪ್ರತೀ ವರ್ಷ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಆದರೆ ನಿಮಗೊತ್ತಾ? ಭಾರತ ಮಾತ್ರವಲ್ಲ, ಇದೇ ಆಗಸ್ಟ್ 15ರ ದಿನ ಇತರ ಐದು ದೇಶಗಳು ಕೂಡ ಪ್ರತಿವರ್ಷ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. News18 Independence Day 2026: ಭಾರತವು ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ, ಸ್ವಾತಂತ್ರ್ಯ ಹೋರಾಟ ಮತ್ತು ಬ್ರಿಟಿಷ್ ಆಳ್ವಿಕೆಯನ್ನು…
Latest News
Search the Archives
Access over the years of investigative journalism and breaking reports
You May Have Missed














