Category: India
All Indian states Kannada news updates
-

Crime News: 3 ವರ್ಷದ ಬಾಲಕಿಯ ರೇಪ್ & ಮರ್ಡರ್ ಪ್ರಕರಣ, ಅಪರಾಧಿಗೆ ಮರಣದಂಡನೆ ವಿಧಿಸಿದ ಕೋರ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 5:03 PM IST ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ, ಹುಡುಗಿಯ ತಾಯಿ ಜೂನ್ 12, 2020 ರಂದು ತನ್ನ ಅಣ್ಣನ ಅತ್ತೆಯ ಮನೆಗೆ ಹೋಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ, ತನ್ನ ಮೂರು ವರ್ಷದ ಮಗಳು ಕಾಣೆಯಾಗಿದ್ದಾಳೆ ಎಂದು ವರದಿಯಾಗಿತ್ತು. News18 ಪ್ರಯಾಗ್ರಾಜ್: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ (Crime News) ಕೊಲೆ ಮಾಡಿದ್ದ ವ್ಯಕ್ತಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 25,000 ರೂ. ದಂಡ ಹಾಕಿ, ಮರಣದಂಡನೆ…
-

Only AC Buses: ತಮಿಳುನಾಡಿನಲ್ಲಿ ಇನ್ಮೇಲೆ ಎಲ್ಲಾ ಎಸಿ ಬಸ್ಗಳೇ, ಸಾರಿಗೆ ಇಲಾಖೆಯಲ್ಲಿ ಸಿಎಂ ವಿಜಯ್ ಐತಿಹಾಸಿಕ ನಿರ್ಧಾರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 6:57 PM IST ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಸಾರಿಗೆ ಇಲಾಖೆಗೆ ಹೊಸ ನೀತಿ, ಮುಂದಿನ ಎಲ್ಲಾ ಹೊಸ ಬಸ್ ಗಳು ಎಸಿ ಆಗಿರಬೇಕು, ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೂ ಸಮೀಕ್ಷೆ ನಡೆಯುತ್ತಿದೆ. ಸಿಎಂ ವಿಜಯ್ (ಸಂಗ್ರಹ ಚಿತ್ರ) ತಮಿಳುನಾಡು ಸಿಎಂ ಆಗಿ ನಟ ಜೋಸೆಫ್ ವಿಜಯ್ (CM Joseph Vijay) ಅವರು ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಪೂರ್ಣಗೊಳ್ಳುತ್ತಿದೆ. ವಿಜಯ್ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮಹತ್ವದ ನಿರ್ಧಾರಗಳನ್ನು…
-

Amazing Idea: ಅಬ್ಬಬ್ಬಾ! ತಂದೆ ಕಟ್ಟಿಸಿದ ಮನೆಯನ್ನು ಕೆಡವಲು ಒಪ್ಪದ ಮಗ ಮಾಡಿದ್ದೇನು ಗೊತ್ತಾ? 5 ಅಡಿ ಮೇಲಕ್ಕೆ ಎದ್ದ 1985ರ ಮನೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 5:49 PM IST ನುರಿತ ತಂತ್ರಜ್ಞರ ಕಣ್ಗಾವಲಿನಲ್ಲಿ ಇಡೀ ಎರಡು ಅಂತಸ್ತಿನ ಕಟ್ಟಡವನ್ನು ಅತ್ಯಂತ ಎಚ್ಚರಿಕೆಯಿಂದ ಇಂಚಿಂಚಾಗಿ ಬರೋಬ್ಬರಿ 5 ಅಡಿಗಳಷ್ಟು ಮೇಲಕ್ಕೆ ಎತ್ತಲಾಯಿತು! ಮಗನ ಜಾಣ್ಮೆ! ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಭಾಗದ ಏಲೂರು ಜಿಲ್ಲೆಯ ಜಂಗಾರೆಡ್ಡಿಗುಡೆಂನಲ್ಲಿ ನಡೆದಿರುವ ಈ ರೋಚಕ ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರೀ ವೈರಲ್ ಆಗುತ್ತಿದೆ. ತಂದೆ ಕಷ್ಟಪಟ್ಟು ಕಟ್ಟಿಸಿದ ಮನೆಯೆಂದರೆ ಮಕ್ಕಳಿಗೆ ಅದೊಂದು ಭಾವನಾತ್ಮಕ ಬೆಸುಗೆ. ಕಾಲ ಬದಲಾಗಿದೆ, ರಸ್ತೆ ಎತ್ತರವಾಗಿದೆ…
-

Sad News: ತೋಟದ ಕೊಳದಲ್ಲಿ ಮಹಿಳೆ, ಅಪ್ರಾಪ್ತ ಪುತ್ರಿಯರು ಶವವಾಗಿ ಪತ್ತೆ; ಆತ್ಮಹತ್ಯೆ ಶಂಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 5:09 PM IST ವೃತ್ತ ಅಧಿಕಾರಿ ಶಿವ ಶರ್ಮಾ ನೇತೃತ್ವದ ಪೊಲೀಸ್ ತಂಡವು ಸ್ಥಳವನ್ನು ಪರಿಶೀಲಿಸಿದೆ. ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ಸಿಬ್ಬಂದಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸಾಂದರ್ಭಿಕ ಚಿತ್ರ ಜೈಪುರ: ರಾಜಸ್ಥಾನದ ಜೈಪುರದ ಗೋವಿಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ಖೇಜ್ರೋಲಿ ಪಟ್ಟಣದ ಒಂದು ಹಳ್ಳಿಯ ಕೊಳದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಶವಗಳು ಪತ್ತೆಯಾಗಿವೆ (Sad News) ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ವೃತ್ತ ಅಧಿಕಾರಿ ಶಿವ ಶರ್ಮಾ…
-

PM Modi: ಡಿಸೆಂಬರ್ನಲ್ಲಿ ಪ್ರಧಾನಿ ಮೋದಿ ಅಮೆರಿಕಾಗೆ ಭೇಟಿ: ವಾಷಿಂಗ್ಟನ್ನಿಂದ ಪದೇ ಪದೇ ಆಹ್ವಾನ ಬರುತ್ತಿರೋದೇಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 4:00 PM IST ಜಿ-20 ಶೃಂಗಸಭೆಯೂ ಇದೇ ಸಮಯದಲ್ಲಿ ನಡೆಯುತ್ತಿದ್ದು, ಪ್ರಧಾನಿ ಮೋದಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಸ್ವಾಗತಿಸಲು ಅಮೆರಿಕ ಉತ್ಸುಕವಾಗಿದೆ ಎಂದು ಸೆರ್ಗಿಯೊ ಗೋರ್ ಹೇಳಿದ್ದಾರೆ, ಆದರೆ ಭೇಟಿಗೆ ಯಾವುದೇ ಅಧಿಕೃತ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಅಮೆರಿಕಾಗೆ ಮೋದಿ ಭೇಟಿ ನವದೆಹಲಿ(ಜೂ.30): ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಡಿಸೆಂಬರ್ನಲ್ಲಿ ಅಮೆರಿಕಾಗೆ ಭೇಟಿ ನೀಡಬಹುದು. ಭಾರತ ಇನ್ನೂ ಭೇಟಿಯನ್ನು ದೃಢಪಡಿಸದಿದ್ದರೂ, ಭಾರತದಲ್ಲಿನ ಅಮೆರಿಕಾದ ರಾಯಭಾರಿ ಸೆರ್ಗಿಯೊ…
-

Ketan Agarwal Case: ಕೇತನ್ ತುಂಬಾ ಒಳ್ಳೆಯ ಹುಡುಗ ಎಂದ ಸಿಯಾ ಹೆತ್ತವರು ಮಗಳ ಬಗ್ಗೆ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 10:45 AM IST ನ್ಯೂಸ್ 18 ಇಂಡಿಯಾ ಜೊತೆಗಿನ ಸೂಪರ್-ಎಕ್ಸ್ಕ್ಲೂಸಿವ್ ಸಂಭಾಷಣೆಯಲ್ಲಿ, ಮಾತನಾಡಿದ ಅವರು ತಮ್ಮ ಮಗಳನ್ನು ಸಮರ್ಥಿಸಿಕೊಂಡರು. ಇದೇ ವೇಳೆ ತನಿಖೆಯಲ್ಲಿ ಅವಳು ತಪ್ಪಿತಸ್ಥಳೆಂದು ಸಾಬೀತಾದರೆ, ಕಾನೂನಿನಡಿಯಲ್ಲಿ ಸಾಧ್ಯವಾದಷ್ಟು ಕಠಿಣ ಶಿಕ್ಷೆಯನ್ನು ಪಡೆಯಬೇಕು ಎಂದು ಸ್ಪಷ್ಟವಾಗಿ ಹೇಳಿದರು. ಕೇತನ್ ಪ್ರಕರಣ ಪುಣೆ(ಜೂ.30): ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಅವರ ಪೋಷಕರು ಮೊದಲ ಬಾರಿಗೆ ಮಾತನಾಡಿದ್ದಾರೆ. ನ್ಯೂಸ್ 18 ಇಂಡಿಯಾ ಜೊತೆಗಿನ ಸೂಪರ್-ಎಕ್ಸ್ಕ್ಲೂಸಿವ್…
-

Mutton Curd Tragedy: ಊಟಕ್ಕೆ ಮಟನ್ ಜೊತೆ ಮೊಸರು ತಿಂದ ದಂಪತಿಗೆ ನರಕಯಾತನೆ! ರಾತ್ರೋರಾತ್ರಿ ಆಗಿದ್ದೇನು? / Mutton-Curd Tragedy: Couple Falls Critically Ill After | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 11:09 AM IST ರಾತ್ರಿ ಊಟಕ್ಕೆ ಮಟನ್ ಮತ್ತು ಮೊಸರು ತಿಂದ ವೃದ್ಧ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಬ್ಬರ ಆರೋಗ್ಯ ದಿಢೀರ್ ಹದಗೆಟ್ಟಿದ್ದು, 68 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಪತಿ ಸ್ಥಿತಿಯೂ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಟನ್ ಜೊತೆ ಮೊಸರು ತಿಂದ ದಂಪತಿಗೆ ನರಕಯಾತನೆ! ರಾತ್ರಿ ಊಟಕ್ಕೆ ಮಟನ್ ಮತ್ತು ಮೊಸರು ತಿಂದ ವೃದ್ಧ ದಂಪತಿ ದುರಂತಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರದ (Maharashtra) ನಾಶಿಕ್ ಜಿಲ್ಲೆಯ ಬಾಗ್ಲಾನ್ ತಾಲೂಕಿನ ಅಖ್ತವಾಡೆ ಗ್ರಾಮದಲ್ಲಿ…
-

Ear Injury: 10ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕನಿಂದ ಕಪಾಳಮೋಕ್ಷ, ಕಿವಿ ತಮಟೆ ಢಮಾರ್! ತಂದೆ ಆರೋಪವೇನು? / School Incident: 10th Grade Student’s Eardrum Damaged | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 12:11 PM IST ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಯ ಕಪಾಳಕ್ಕೆ ಬಲವಾಗಿ ಹೊಡೆದಿದ್ದರಿಂದ ಕಿವಿ ತಮಟೆ ಒಡೆದುಹೋಗಿದೆ. ಸದ್ಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಕಿವಿ ತಮಟೆ ಢಮಾರ್ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನ (School Student) ಮೇಲೆ ಶಿಕ್ಷಕರು ಮನಬಂದಂತೆ ಹಲ್ಲೆ ಮಾಡಿದ್ದು, ವಿದ್ಯಾರ್ಥಿಯ ಕಿವಿಗೆ (Eardum) ಡ್ಯಾಮೇಜ್ ಆಗಿದೆ. ಅಹಮದಾಬಾದ್ನ ಖಾಸಗಿ ಶಾಲೆಯಲ್ಲಿ ಶಿಕ್ಷಕರೊಬ್ಬರು 10ನೇ ತರಗತಿಯ ವಿದ್ಯಾರ್ಥಿಗೆ ಬಲವಾಗಿ ಕಪಾಳಮೋಕ್ಷ…
-

Pregnant: ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಡಿಎನ್ಎ ಟೆಸ್ಟ್ಗೆ ಪಟ್ಟು ಹಿಡಿದ ಗಂಡ, ನೊಂದು ನೇಣಿಗೆ ಶರಣಾದ ಪತ್ನಿ | Crime News | ACTPnews
Last Updated:Jun 30, 2026 11:10 AM IST ಮೆದಕ್ ನಲ್ಲಿ ಗರ್ಭಿಣಿ ಮಹಿಳೆಗೆ ಡಿಎನ್ಎ ಟೆಸ್ಟ್ ಒತ್ತಾಯ, ದೈಹಿಕ ಮಾನಸಿಕ ಹಿಂಸೆ ಕಾರಣ ಆತ್ಮಹತ್ಯೆ, ಪತಿ-ಅತ್ತೆ ಬಂಧನ, ಐಪಿಸಿ ಸೆಕ್ಷನ್ 85, 108, 3(5) ಅಡಿ ಎಫ್ಐಆರ್ ದಾಖಲು. ಮೃತ ಮಹಿಳೆ/ ಬಂಧಿತ ಆರೋಪಿ ಹೊಟ್ಟೆಯಲ್ಲಿದ್ದ ಮಗುವಿಗೆ ಡಿಎನ್ಎ ಪರೀಕ್ಷೆ (DNA Test) ಮಾಡಲು ಪತಿ ಹಠಕ್ಕೆ ಬಿದ್ದ ಕಾರಣ, ನೊಂದುಕೊಂಡ ಪತ್ನಿ (Wife) ಆತ್ಮಹತ್ಯೆಗೆ ಶರಣಾಗಿದ್ದಾಳೆ. ತೆಲಂಗಾಣದ (Telangana) ಮೆದಕ್ ಜಿಲ್ಲೆಯಲ್ಲಿ ಘಟನೆ ವರದಿಯಾಗಿದ್ದು,…
-

Tirumala: ‘ಇಸ್ಲಾಂಗೆ ಮತಾಂತರ ಆಗಲು ಪಾಕ್ ಆಟಗಾರನ ಸಲಹೆ’, ಆದರೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶ್ರೀಲಂಕಾ ಮಾಜಿ ನಾಯಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 1:04 PM IST ತಿಲಕರತ್ನೆ ದಿಲ್ಶಾನ್ ತಿರುಮಲ ಶ್ರೀವಾರಿ ದರ್ಶನ ಪಡೆದಿದ್ದು ನೆಟ್ಟಿಗರ ಗಮನ ಸೆಳೆದಿದೆ, 2014ರಲ್ಲಿ ಅಹ್ಮದ್ ಶಹಜಾದ್ ಮಾಡಿದ ಮತಾಂತರ ವಿವಾದದ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದೆ. News18 ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ (Srilanka Cricket), ದಿಗ್ಗಜ ಕ್ರಿಕೆಟ್ ಆಟಗಾರ ತಿಲಕರತ್ನೆ ದಿಲ್ಶಾನ್ (Tillakaratne Dilshan) ಭಾನುವಾರ ತಿರುಮಲ ಶ್ರೀವಾರಿ ದರ್ಶನ (Tirumala) ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಟಿಟಿಡಿ ಅಧಿಕಾರಿಗಳು ಅವರಿಗೆ ಪ್ರಸಾದ ನೀಡಿ…
Latest News
Search the Archives
Access over the years of investigative journalism and breaking reports
You May Have Missed












