Category: India
All Indian states Kannada news updates
-

Tirumala: ‘ಇಸ್ಲಾಂಗೆ ಮತಾಂತರ ಆಗಲು ಪಾಕ್ ಆಟಗಾರನ ಸಲಹೆ’, ಆದರೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶ್ರೀಲಂಕಾ ಮಾಜಿ ನಾಯಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 1:04 PM IST ತಿಲಕರತ್ನೆ ದಿಲ್ಶಾನ್ ತಿರುಮಲ ಶ್ರೀವಾರಿ ದರ್ಶನ ಪಡೆದಿದ್ದು ನೆಟ್ಟಿಗರ ಗಮನ ಸೆಳೆದಿದೆ, 2014ರಲ್ಲಿ ಅಹ್ಮದ್ ಶಹಜಾದ್ ಮಾಡಿದ ಮತಾಂತರ ವಿವಾದದ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದೆ. News18 ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ (Srilanka Cricket), ದಿಗ್ಗಜ ಕ್ರಿಕೆಟ್ ಆಟಗಾರ ತಿಲಕರತ್ನೆ ದಿಲ್ಶಾನ್ (Tillakaratne Dilshan) ಭಾನುವಾರ ತಿರುಮಲ ಶ್ರೀವಾರಿ ದರ್ಶನ (Tirumala) ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಟಿಟಿಡಿ ಅಧಿಕಾರಿಗಳು ಅವರಿಗೆ ಪ್ರಸಾದ ನೀಡಿ…
-

Ayatollah Khamenei Funeral: ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದಿಂದ ಪಾಲ್ಗೊಳ್ಳುವವರು ಯಾರು? ಕೊನೆಗೂ ಹೆಸರು ಬಹಿರಂಗ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆದಾಗ್ಯೂ, ಪ್ರಧಾನಿ ಮೋದಿ ಅವರ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗೆ ವಿದೇಶ ಪ್ರವಾಸಗಳು ಈಗಾಗಲೇ ನಿಗದಿಯಾಗಿವೆ, ಆದ್ದರಿಂದ ಅವರು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ, ಬಿಹಾರ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಅವರನ್ನು ಈ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಗಿದೆ. ಐದು ದಿನಗಳ ಕಾಲ ನಡೆಯಲಿವೆ ಖಮೇನಿ ಅವರ ಅಂತ್ಯಕ್ರಿಯೆ ಸಮಾರಂಭ ಖಮೇನಿ ಅವರನ್ನು ಗೌರವಿಸುವ ಇರಾನ್ನಲ್ಲಿ ಅಂತ್ಯಕ್ರಿಯೆ ಕಾರ್ಯಕ್ರಮಗಳು ಜುಲೈ 4…
-

Tamil Nadu: ತಮಿಳುನಾಡಲ್ಲಿ ಮಧ್ಯಂತರ ಚುನಾವಣೆ? ‘ಬಾಂಬ್’ ಸಿಡಿಸಿದ ಮಾಜಿ ಸಿಎಂ ಸ್ಟಾಲಿನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 4:05 PM IST Tamil Nadu: ತಮಿಳುನಾಡಿನಲ್ಲಿ ಮಧ್ಯಂತರ ಚುನಾವಣೆಯಾ? ವಿಜಯ್ ದಳಪತಿ ಸಿಎಂ ಆಗಿ ಬರೀ 1 ತಿಂಗಳು 19 ದಿನಗಳಷ್ಟೇ ಆಗಿದೆ. ಹೀಗಿರುವಾಗಲೇ ಈಗ್ಯಾಕೆ ಮಧ್ಯಂತರ ಚುನಾವಣೆ ಮಾತು ಅಂತೀರಾ? ಇದೀಗ ಮಧ್ಯಂತರ ಚುನಾವಣೆಯ ಮಾತನಾಡಿದ್ದು ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಪಕ್ಷದ ವರಿಷ್ಠ ಎಂಕೆ ಸ್ಟಾಲಿನ್! ವಿಜಯ್-ಸ್ಟಾಲಿನ್ ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಮಧ್ಯಂತರ ಚುನಾವಣೆಯಾ? ವಿಜಯ್ ದಳಪತಿ (Vijay Thalapathy) ಸಿಎಂ ಆಗಿ ಬರೀ 1…
-

Wall Collapse: ರೆಸಾರ್ಟ್ ಗೋಡೆ ಕುಸಿದು ಇಬ್ಬರು ಮಹಿಳೆಯರು ಸೇರಿ ಮೂವರು ಕಾರ್ಮಿಕರು ಸಾವು, ಹಲವರು ಸಿಲುಕಿರುವ ಶಂಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 4:27 PM IST ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳದಲ್ಲಿದ್ದು, ಸಂತ್ರಸ್ತ ಕಾರ್ಮಿಕರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. News18 ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಸೋಮವಾರ ನಿರ್ಮಾಣ ಹಂತದ ರೆಸಾರ್ಟ್ನ ಗೋಡೆ (Wall Collapse) ಕುಸಿದು ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಕಾರ್ಮಿಕರು ಸಾವನ್ನಪ್ಪಿದ ದುರಂತ ಘಟನೆ ವರದಿಯಾಗಿದೆ. ಜೈಪುರದ ಚಂದ್ವಾಜಿಯ ತಾಲಾ ಮಾಡ್ ಪ್ರದೇಶದ…
-

Europe Heat Wave: ಭಾರತದಲ್ಲೂ 43°C, ಯೂರೋಪ್ನಲ್ಲೂ 43°C! ಆದರೆ ಇಲ್ಲಿ ಯಾಕೆ ವಾತಾವರಣ ಭಿನ್ನವಾಗಿದೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 8:30 PM IST ಯುರೋಪ್ನ 43°C ಮತ್ತು ಭಾರತದ 43°C ಒಂದೇ ಅಲ್ಲವೇ? ಇಲ್ಲಿ 48°C ಸಿ ತಲುಪುತ್ತದೆಯಲ್ಲ, ಏನು ಇಷ್ಟು ಗೊಂದಲ? ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಎನರ್ಜಿ ಮತ್ತು ಕ್ಲೈಮೇಟ್ ತಜ್ಞ ಸಿದ್ಧಾರ್ಥ್ ಸಿಂಗ್ ಅವರು ವಿವರಿಸಿದ್ದಾರೆ. ಸಾಂಕೇತಿಕ ಚಿತ್ರ ಬಿಸಿಗಾಳಿಯ (heat wave) ಅಬ್ಬರಕ್ಕೆ ಇಡೀ ಯೂರೋಪ್ (Europe) ಕಂಗೆಟ್ಟಿದೆ. ಒಂದೇ ವಾರದಲ್ಲಿ ಹೀಟ್ ವೇವ್ಗೆ ಬರೋಬ್ಬರಿ 1300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಬಿಸಿಲಿನ ತೀವ್ರತೆ…
-

Road Accident: ಪಿಕಪ್-ಬಸ್ ಮಧ್ಯೆ ಭೀಕರ ಅಪಘಾತ! ಮೂವರು ಸಾವು, ನಾಲ್ವರಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 4:57 PM IST ಅಪಘಾತದ ಸಮಯದಲ್ಲಿ ಪಿಕಪ್ ವಾಹನದಲ್ಲಿ ಹತ್ತು ಜನರು ಪ್ರಯಾಣಿಸುತ್ತಿದ್ದರು. ಡಿಕ್ಕಿಯ ರಭಸ ಎಷ್ಟು ತೀವ್ರವಾಗಿತ್ತೆಂದರೆ, ಪಿಕಪ್ ವಾಹನದಲ್ಲಿದ್ದ ಇಬ್ಬರು ಪ್ರಯಾಣಿಕರು ಫ್ಲೈಓವರ್ನಿಂದ ಕೆಳಗೆ ಬಿದ್ದರು. ಪಿಕಪ್ ವಾಹನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಸ್ಗೆ ಕೂಡ ಹಾನಿಯಾಗಿದೆ. News18 ಹರಿದ್ವಾರ: ಭಾನುವಾರ ರಾತ್ರಿ ಪಿಕಪ್ ವಾಹನ ಮತ್ತು ಉತ್ತರಾಖಂಡ್ ರೋಡ್ವೇಸ್ ಬಸ್ ನಡುವೆ ಸಂಭವಿಸಿದ ಮುಖಾಮುಖಿ (Road Accident) ಡಿಕ್ಕಿಯಲ್ಲಿ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಹರಿದ್ವಾರ ಜಿಲ್ಲೆಯಲ್ಲಿ…
-

Tirumala News: ಟಿಟಿಡಿ ಮಹತ್ವದ ನಿರ್ಧಾರ, ಇನ್ಮೇಲೆ ತಿರುಮಲದಲ್ಲಿ ಈ ತಪ್ಪು ಮಾಡಿದರೆ ಕೂಡಲೇ ಸಿಕ್ಕಿ ಬೀಳುವುದು ಗ್ಯಾರಂಟಿ! | ಜ್ಯೋತಿಷ್ಯ | ACTPnews
Last Updated:Jun 29, 2026 5:23 PM IST ತಿರುಮಲ ತಿರುಪತಿಗೆ ಆಗಮಿಸುವ ಭಕ್ತರಿಗೆ ಟಿಟಿಡಿ ಗುಡ್ ನ್ಯೂಸ್ ನೀಡಿದೆ. ತಿರುಮಲದಲ್ಲಿ ಟಿಟಿಡಿ ಅತ್ಯಾಧುನಿಕ ಫುಡ್ ಅಂಡ್ ವಾಟರ್ ಅನಾಲಿಸಿಸ್ ಲ್ಯಾಬ್ ಆರಂಭಿಸಿ, ಭಕ್ತರಿಗೆ ನೀಡುವ ಉಚಿತ ಸೇವೆಗಳ ಬಗ್ಗೆ ಕಣ್ಣೀಡಲು ಶುರು ಮಾಡಿದೆ. News18 ತಿರುಮಲ ಶ್ರೀವಾರಿ ದರ್ಶನಕ್ಕೆ (Tirumala Tirupati Devasthanams) ಪ್ರತಿದಿನ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಆರೋಗ್ಯ ಕಾಪಾಡಲು ಟಿಟಿಡಿ (TTD) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇದರ ಭಾಗವಾಗಿ…
-

Bomb Threat: ಎಲ್ಲಾ ಪೊಲೀಸ್ ಠಾಣೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 5:48 PM IST ಸಾರ್ವಜನಿಕ ಸುವ್ಯವಸ್ಥೆ ಮತ್ತು ಉತ್ತರಾಖಂಡ ಪೊಲೀಸರ ಭದ್ರತಾ ವ್ಯವಸ್ಥೆಗಳಿಗೆ ಇರುವ ಸಂಭಾವ್ಯ ಬೆದರಿಕೆಯನ್ನು ಪರಿಗಣಿಸಿ, ಕೊತ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನಂತರ ಶಂಕಿತನನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. News18 ಡೆಹ್ರಾಡೂನ್: ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಹಾಕುವುದಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬೆದರಿಕೆ ಪೋಸ್ಟ್ ಮಾಡಿದ ಆರೋಪದ ಮೇಲೆ ಡೆಹ್ರಾಡೂನ್ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಜಸ್ಪ್ರೀತ್ ಸಿಂಗ್…
-

TikTok Star Brooke George: ಖ್ಯಾತ ಟಿಕ್ಟಾಕ್ ಸ್ಟಾರ್ಗೆ ಮರಣದಂಡನೆ? ಗುಂಡು ಹೊಡೆದು ಸಾಯಿಸೋ ಆದೇಶ ಕೊಡುತ್ತಾ ಕೋರ್ಟ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 5:07 PM IST Tiktok Star Brooke George: ಬ್ರಿಟನ್ ಮೂಲದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಟಿಕ್ ಟಾಕ್ ತಾರೆ ಬ್ರೂಕ್ ಜಾರ್ಜ್ಗೆ ಮರಣ ದಂಡನೆ ವಿಧಿಸುವ ಸಾಧ್ಯತೆ ಇದೆ. ದುಬೈನ ನ್ಯಾಯಾಲಯ ಇಂಥದ್ದೊಂದು ಶಿಕ್ಷೆ ಪ್ರಕಟಿಸಲಿದೆ. ಗುಂಡಿನ ದಾಳಿ ನಡೆಸಿ, ಆಕೆಗೆ ಮರಣ ದಂಡನೆ ವಿಧಿಸಲಾಗುತ್ತದೆ ಅಂತ ಮೂಲಗಳು ತಿಳಿಸಿವೆ. ಸೋಶಿಯಲ್ ಮೀಡಿಯಾ ಸ್ಟಾರ್ ಬ್ರೂಕ್ ಜಾರ್ಜ್ ದುಬೈ: ಬ್ರಿಟನ್ ಮೂಲದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (social media influencer),…
-

NEET UG 2026: ನೀಟ್-ಯುಜಿ ಶುಲ್ಕ ಮರುಪಾವತಿಗೆ ಇನ್ನೂ ಅರ್ಜಿ ಸಲ್ಲಿಸಿಲ್ಲ 4 ಲಕ್ಷ ಅಭ್ಯರ್ಥಿಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೇ 3 ರಂದು ನಡೆದ ಆರಂಭಿಕ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ, ಎನ್ಟಿಎ ವಿದ್ಯಾರ್ಥಿಗಳಿಂದ ಪರೀಕ್ಷೆಗೆ ಸಂಗ್ರಹಿಸಿದ ಶುಲ್ಕವನ್ನು ಮರುಪಾವತಿಸುವುದಾಗಿ ಮತ್ತು ತನ್ನದೇ ಆದ ಖರ್ಚಿನಲ್ಲಿ ಮರು ಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿತು. ಶುಲ್ಕ ಮರುಪಾವತಿಗೆ ಅನುಕೂಲವಾಗುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ವಿದ್ಯಾರ್ಥಿಗಳಿಗೆ ತಮ್ಮ ಖಾತೆ ವಿವರಗಳನ್ನು ನವೀಕರಿಸಲು ಅವಕಾಶವನ್ನು ಒದಗಿಸಿದೆ. ಈ ಗಡುವನ್ನು ಮೂರು ಬಾರಿ ವಿಸ್ತರಿಸಲಾಗಿದ್ದರೂ, ಇನ್ನೂ 3.80 ಲಕ್ಷ ವಿದ್ಯಾರ್ಥಿಗಳು ತಮ್ಮ ಖಾತೆ ವಿವರಗಳನ್ನು ನವೀಕರಿಸಿಲ್ಲ. ಅಧಿಕೃತ ಮಾಹಿತಿಯ ಪ್ರಕಾರ,…
Latest News
Search the Archives
Access over the years of investigative journalism and breaking reports
You May Have Missed












