Category: India
All Indian states Kannada news updates
-

PM Modi: ಪಹಲ್ಗಾಮ್ ದಾಳಿ ಬಳಿಕ ಪ್ರಧಾನಿ ಮೋದಿ ಕೇಳಿದ ಮೊದಲ ಪ್ರಶ್ನೆ ಏನು ಗೊತ್ತಾ? ಇನ್ಸೈಡ್ ಮಾಹಿತಿ ಬಿಚ್ಚಿಟ್ಟ ಅಜಿತ್ ದೋವಲ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 4:23 PM IST ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಿದಾಗ ವಿಮಾನ ನಿಲ್ದಾಣದಲ್ಲಿ ನಡೆದ ಸಭೆಯ ವಿಚಾರನ್ನೂ ಅವರು ವಿವರಿಸಿದ್ದಾರೆ. ಅಂದು ಪ್ರಧಾನಿ ಮೋದಿ ವಿಮಾನ ನಿಲ್ದಾಣದಲ್ಲಿ ಸಭೆ ನಡೆಸಿದ್ದರು. ಪಿಎಂ ಮೋದಿ ಹಾಗೂ ಅಜಿತ್ ಧೋವಲ್ ನವದೆಹಲಿ(ಆ.15): ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಹತ್ವದ ವಿಚಾರ ಬಹಿರಂಗಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ…
-

Independence Day: ನಾವು ಭಾರತದಲ್ಲಿದ್ದೇವೋ? ಪಾಕಿಸ್ತಾನದಲ್ಲೋ? ಸ್ವಾತಂತ್ರ್ಯ ಬಂದು 2 ದಿನವಾಗಿದ್ದರೂ ಗೊಂದಲದಲ್ಲಿದ್ರಂತೆ ಜನರು! | Explainers | ACTPnews
Last Updated:Aug 15, 2026 5:26 PM IST Independence Day: ಸ್ವಾತಂತ್ರ್ಯ ಬಂದು ಎರಡು ದಿನ ಅಂದರೆ 1947, ಆಗಸ್ಟ್ 17ರವರೆಗೂ ಅದೆಷ್ಟೋ ಪಂಜಾಬ್ ಮತ್ತು ಬಂಗಾಳದಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ, ಒಂದು ನಿರ್ಣಾಯಕ ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಅವರು ಭಾರತದಲ್ಲಿದ್ದಾರೋ ಅಥವಾ ಪಾಕಿಸ್ತಾನದಲ್ಲಿದ್ದಾರೋ ಎಂಬುದೇ ಅವರಿಗೆ ಪ್ರಶ್ನೆಯಾಗಿತ್ತಂತೆ! ಸಾಂಕೇತಿಕ ಚಿತ್ರ (ಕೃಪೆ: GROK) ಭಾರತವು (India) ಆಗಸ್ಟ್ 15, 1947 ರಂದು ಸ್ವಾತಂತ್ರ್ಯವನ್ನು (independence) ಪಡೆಯಿತು. ಅಸಂಖ್ಯಾತ ಜನರ ತ್ಯಾಗ, ಬಲಿದಾನ, ಅದೆಷ್ಟೋ ವರ್ಷಗಳ ನಿರಂತರ…
-

American Flights: ಒಂದೇ ಟೈಮ್ಗೆ ಒಂದೇ ನಂಬರ್ನ 2 ವಿಮಾನಗಳ ಹಾರಾಟ; ಸ್ವಲ್ಪದರಲ್ಲೇ ತಪ್ಪಿತು ಭಾರೀ ದುರಂತ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 4:44 PM IST American Flights: ಭಾರೀ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಎರಡು ಅಮೆರಿಕನ್ ಏರ್ಲೈನ್ಸ್ ವಿಮಾನಗಳು ಫ್ಲೈಟ್ ನಂಬರ್ ಗೊಂದಲದಿಂದ ಒಂದೇ ಟೈಮ್ಗೆ ಬಂದಿದ್ದು, ಭಾರೀ ದುರಂತದಿಂದ ಜಸ್ಟ್ ಬಚಾವಾಗಿದೆ. ಸಾಂಕೇತಿಕ ಚಿತ್ರ ಅಮೆರಿಕ: ಭಾರೀ ದುರಂತವೊಂದು (major disaster) ಸ್ವಲ್ಪದರಲ್ಲೇ ತಪ್ಪಿದೆ. ಎರಡು ಅಮೆರಿಕನ್ ಏರ್ಲೈನ್ಸ್ ವಿಮಾನಗಳು (American Airlines planes) ಫ್ಲೈಟ್ ನಂಬರ್ ಗೊಂದಲದಿಂದ ಒಂದೇ ಟೈಮ್ಗೆ ಬಂದಿದ್ದು, ಭಾರೀ ದುರಂತದಿಂದ ಜಸ್ಟ್ ಬಚಾವಾಗಿದೆ. ವಾಯು ಸಂಚಾರ…
-

Chamoli Tunnel Tragedy: ಚಮೋಲಿ ಸುರಂಗ ದುರಂತದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 4:01 PM IST ನಿರ್ಮಾಣ ಹಂತದಲ್ಲಿರುವ ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೊರೇಷನ್ (THDC) ಲಿಮಿಟೆಡ್ನ ಯೋಜನಾ ಸ್ಥಳದಲ್ಲಿ ಆಗಸ್ಟ್ 13 ರಂದು ಸಂಭವಿಸಿದ ಅಪಘಾತದ ನಂತರ ನಾಪತ್ತೆಯಾಗಿರುವ ಇಬ್ಬರು ಕಾರ್ಮಿಕರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. News18 ಚಮೋಲಿ: ಚಮೋಲಿ ಜಿಲ್ಲೆಯ ಪಿಪಲ್ಕೋಟಿ ಸುರಂಗ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎಂಟಕ್ಕೆ ಏರಿದೆ, ರಕ್ಷಣಾ ಕಾರ್ಯಕರ್ತರು ಶನಿವಾರ ಮತ್ತೊಬ್ಬ ಕಾರ್ಮಿಕನ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ ( Chamoli Tunnel Tragedy) ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತಷ್ಟು…
-

Narendra Modi: ಸ್ವಾತಂತ್ರ್ಯ ದಿನದಂದು ಗಮನ ಸೆಳೆದ ಪ್ರಧಾನಿ ಮೋದಿ ಧರಿಸಿದ ಪೇಟ! ಈ ತಯಾರೋದು ಎಲ್ಲಿ? ವಿಶೇಷತೆ ಏನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 2:55 PM IST 80 ನೇ ಸ್ವಾತಂತ್ರ್ಯ ದಿನಾಚರಣೆಯಂದು, ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲು ರಾಜ್ಘಾಟ್ಗೆ ಆಗಮಿಸಿದರು. ಅಲ್ಲಿ ಅವರ ಪೇಟ ಎಲ್ಲರ ಗಮನ ಸೆಳೆಯಿತು. ಈ ಪೇಟದ ವಿಶೇಷತೆಗಳೇನು? ತಿಳಿಯೋಣ ಬನ್ನಿ. ನರೇಂದ್ರ ಮೋದಿ ಪ್ರತಿ ವರ್ಷ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸ್ವಾತಂತ್ರ್ಯ ದಿನ(Independence Day)ದ ಉಡುಪು ವೈರಲ್ ಆಗುತ್ತದೆ. ಅದರಲ್ಲಿ ಅವರ ಪೇಟ ಬಹಳ ಗಮನ ಸೆಳೆಯುತ್ತದೆ. ಈ ಪೇಟ…
-

PM Modi Turban: ಸ್ವಾತಂತ್ರ್ಯ ದಿನದಂದು ಈ ಬಾರಿಯೂ ಗಮನಸೆಳೆದ ಪಿಎಂ ಮೋದಿಯ ‘ಪೇಟ’, 13 ವರ್ಷಗಳಲ್ಲಿ ವಿಭಿನ್ನ ನೋಟ | | ACTPnews
ಭಾರತದ 80ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲು ಕೆಂಪು ಕೋಟೆಗೆ ಆಗಮಿಸಿದಾಗ, ದೇಶದ ಗಮನ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ಮೇಲೆ ಮಾತ್ರವಲ್ಲದೆ, ಅವರ ಉಡುಪಿನ ಮೇಲೂ ಕೇಂದ್ರೀಕೃತವಾಗಿತ್ತು. ಈ ವರ್ಷ, ಪ್ರಧಾನಿ ಮೋದಿ ಅವರು ಕೆಂಪು ಬಣ್ಣದ ಟೈ-ಮತ್ತು-ಡೈ ಪೇಟವನ್ನು ಧರಿಸಿದ್ದರು, ಉದ್ದವಾದ ತುದಿ ಹಿಂದಕ್ಕೆ ಇಳಿದಿತ್ತು. ಈ ಪೇಟವು ಕೆಂಪು, ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಸಂಕೀರ್ಣವಾದ ಮಾದರಿಗಳನ್ನು ಒಳಗೊಂಡಿತ್ತು, ಇದು ರಾಜಸ್ಥಾನ ಮತ್ತು ಗುಜರಾತ್ನ ಸಾಂಪ್ರದಾಯಿಕ…
-

Vijay: ವಣಕ್ಕಂ ಜೆನ್-Z, ಸ್ವಾತಂತ್ರ್ಯೋತ್ಸವ ದಿನ ಸಿಎಂ ವಿಜಯ್ ಮೊದಲ ಭಾಷಣ | Vijay first speech as cm of tamil nadu at Independence day | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 11:56 AM IST Vijay: ಸ್ವಾತಂತ್ರ್ಯೋತ್ಸವದ ದಿನ ವಿಜಯ್ ಭಾಷಣ ಹೇಗಿತ್ತು? ಸಿಎಂ ಆದ ನಂತರ ಮೊದಲ ಸ್ವಾತಂತ್ರ್ಯೋತ್ಸವ ಆಚರಿಸಿದ ನಟ ಏನಂದ್ರು? ವಿಜಯ್ ವಿಜಯ್ ತಮಿಳುನಾಡಿನ (Tamil Nadu) ಮುಖ್ಯಮಂತ್ರಿಯಾಗಿ (Chief Minister) ತಮ್ಮ ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಸಿ. ಜೋಸೆಫ್ ವಿಜಯ್ ಅವರು 80 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಮಾಡಲು ಸಚಿವಾಲಯಕ್ಕೆ ಆಗಮಿಸಿದಾಗ, ಜೆನ್ ಜೀಗೆ ವಿಶೇಷ ಅಭಿನಂದನೆ ಸಲ್ಲಿಸಿ, ‘…
-

Colombia Earthquake: ಭೀಕರ ಭೂಕಂಪಕ್ಕೆ ತತ್ತರಿಸಿದ ಕೊಲಂಬಿಯಾ! ಸಾವಿನ ಸಂಖ್ಯೆ 132ಕ್ಕೆ ಏರಿಕೆ, ಸಾವಿರಾರು ಮಂದಿ ಕಣ್ಮರೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 8:12 AM IST Colombia Earthquake News Updates: ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಒಂದು ದಿನದ ನಂತರ, ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಂಡವು. ಪಶ್ಚಿಮ ಕೊಲಂಬಿಯಾದ ಕ್ಯಾಲಿ, ಕ್ವಿಬ್ಡೊ, ಪೆರೇರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಣಾ ತಂಡಗಳು ಹುಡುಕುತ್ತಿವೆ. News18 ಬೊಗೋಟಾ: 7.4 ತೀವ್ರತೆಯ ಪ್ರಬಲ ಭೂಕಂಪವು ಕೊಲಂಬಿಯಾದಲ್ಲಿ (Colombia Earthquake) ವ್ಯಾಪಕ ವಿನಾಶವನ್ನುಂಟು ಮಾಡಿದ್ದು, ಈವರೆಗೆ, ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆಯಾಗಿದ್ದು,…
-

Apache Helicopter Crash: ಅಮೆರಿಕಾದ ಅಪಾಚೆ ಹೆಲಿಕಾಪ್ಟರ್ ಪತನ, ಟ್ರಂಪ್ ಸೇನೆಯ ‘ಬಾಹುಬಲಿ’ ಧ್ವಂಸ, ಇಬ್ಬರು ಪೈಲಟ್ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 8:04 AM IST ಅಪಘಾತದ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಅವಶೇಷಗಳು ಮೈದಾನದಲ್ಲಿ ಹರಡಿಕೊಂಡಿವೆ ಮತ್ತು ಬೆಂಕಿ ಸುತ್ತಮುತ್ತಲಿನ ಪ್ರದೇಶಕ್ಕೆ ಹರಡಿತು. ಪರಿಸ್ಥಿತಿ ಹದಗೆಟ್ಟಂತೆ ಹತ್ತಿರದ ಹಲವಾರು ಮನೆಗಳನ್ನು ಸ್ಥಳಾಂತರಿಸಲಾಯಿತು. News18 ವಾಷಿಂಗ್ಟನ್(ಆ.13): ಟೆಕ್ಸಾಸ್ನ ಫೋರ್ಟ್ ಹುಡ್ ಬಳಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಯುಎಸ್ ಸೇನೆಯ AH-64 ಅಪಾಚೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಇಡೀ ಪ್ರದೇಶವೇ ಬೆಂಕಿಯಲ್ಲಿ ಮುಳುಗಿ ಹೋಯಿತು. ಮಧ್ಯ ಟೆಕ್ಸಾಸ್ನ ಫೋರ್ಟ್ ಹುಡ್ ಬಳಿ ಕಾರ್ಯಾಚರಣೆ ನಡೆಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇಬ್ಬರೂ ಪೈಲಟ್ಗಳು…
Latest News
Search the Archives
Access over the years of investigative journalism and breaking reports
You May Have Missed














