Category: India
All Indian states Kannada news updates
-

50% ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ, ಪಿಯುಸಿ ಆಗದವರಿಗೆ ಪೆಟ್ರೋಲ್ ಇಲ್ಲ: ಸರ್ಕಾರದಿಂದ ಕಠಿಣ ನಿಯಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
PUC ಆಗದವರಿಗೆ ಇಂಧನ ಇನ್ಮುಂದೆ ಇಂಧನ ಸಿಗಲ್ಲ *ವರ್ಷವಿಡೀ ದೆಹಲಿಯ ಎಲ್ಲಾ ಪೆಟ್ರೋಲ್, ಡೀಸೆಲ್ ಮತ್ತು CNG ಪಂಪ್ಗಳಲ್ಲಿ ಮಾನ್ಯ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಹೊಂದಿರುವ ವಾಹನಗಳು ಮಾತ್ರ ಲಭ್ಯವಿರುತ್ತವೆ ಎಂದು ಯೋಜನೆ ಹೇಳುತ್ತದೆ. *ANPR ಕ್ಯಾಮೆರಾಗಳು ಮತ್ತು ಡಿಜಿಟಲ್ ಡೇಟಾಬೇಸ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. *PUC ಇಲ್ಲದೆ ಸಿಕ್ಕಿಬಿದ್ದ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ದೆಹಲಿಯಿಂದ ಹೊರಗಿನಿಂದ ಹಳೆಯ ವಾಹನಗಳ ಪ್ರವೇಶ ನಿಷೇಧ ನವೆಂಬರ್ 1 ರಿಂದ ಜನವರಿ 31 ರವರೆಗೆ, ದೆಹಲಿಯ ಹೊರಗೆ ಮತ್ತು…
-

Mumbai Shocker: ಅಪ್ಪ-ಅಮ್ಮ ಇಬ್ರೂ ಕುಡಿದು ಟೈಟ್! ಬೈಕ್ನಿಂದ 4 ತಿಂಗಳ ಮಗು ಬಿದ್ದಿದ್ದೇ ಗೊತ್ತಿಲ್ಲ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನಾಲ್ಕು ತಿಂಗಳ ಮಗು ಚಲಿಸುತ್ತಿದ್ದ ಬೈಕ್ನಿಂದ ರಸ್ತೆಗೆ ಬಿದ್ದಿದೆ. ಆಘಾತಕಾರಿ ಸಂಗತಿಯೆಂದರೆ ಈ ಪೋಷಕರಿಗೆ 4 ತಿಂಗಳ ಮಗು ಬೈಕ್ನಿಂದ ಬಿದ್ದಿದ್ದು ಕೂಡಾ ಗೊತ್ತಾಗಿಲ್ಲ. ತಮ್ಮ ಮಗನನ್ನು ಸುಮಾರು 400 ಮೀಟರ್ಗಳಷ್ಟು ದೂರ ರಸ್ತೆಯಲ್ಲಿ ಬಿಟ್ಟು ಮುಂದಕ್ಕೆ ಹೋಗಿಬಿಟ್ಟಿದ್ದಾರೆ ಪೋಷಕರು. ಮಗುವನ್ನು ಸಮಯಕ್ಕೆ ಸರಿಯಾಗಿ ಗಮನಿಸದಿದ್ದರೆ, ಪೊಲೀಸರು ತಕ್ಷಣ ಬರದೇ ಇದ್ದಿದ್ದರೆ ಈ ಘಟನೆ ದೊಡ್ಡ ದುರಂತವಾಗುತ್ತಿತ್ತು. ಪೊಲೀಸರ ತಕ್ಷಣದ ಕ್ರಮದಿಂದಾಗಿ ಮಗುವಿನ ಜೀವ ಉಳಿದಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಸ್ತುತ ಸುರಕ್ಷಿತವಾಗಿದೆ ಎಂದು ವರದಿಯಾಗಿದೆ. ಬುಧವಾರ…
-

Bald Headed Crow: ಬೋಳು ತಲೆಯೊಂದಿಗೆ ಕಾಣಿಸಿದ ಕಾಗೆ, ಇದು ಅಪಶಕುನ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳಿದ್ದೇನು? | ಜ್ಯೋತಿಷ್ಯ | ACTPnews
Last Updated:Jul 01, 2026 12:31 PM IST ಬೋಳು ತಲೆಯ ಕಾಗೆ ಕಾಣಿಸಿಕೊಂಡ ಘಟನೆ, ತಜ್ಞರು ಇದು ಒಂದು ಸಹಜ ಪ್ರಕ್ರಿಯೆ ಎಂದು ಹೇಳಿದ್ದು, ಮೂಢನಂಬಿಕೆ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. News18 ನಮ್ಮ ಸುತ್ತಮುತ್ತ ಪ್ರತಿದಿನ ಕಾಣುವ ಪಕ್ಷಿಗಳಲ್ಲಿ (Birds) ಒಂದು ಕಾಗೆ (Crow). ಆದರೆ ಒಂದು ದಿನ ಆಕಸ್ಮಿಕವಾಗಿ ತಲೆಯ ಮೇಲೆ ಕೂದಲು ಇಲ್ಲ, ಬೋಳು ತಲೆಯೊಂದಿಗೆ ಕಾಗೆ ನಿಮ್ಮ ಎದುರು ಪ್ರತ್ಯಕ್ಷವಾದರೆ, ಖಂಡಿತ ಎಲ್ಲರೂ ಅಚ್ಚರಿಗೆ ಒಳಗಾಗುತ್ತಾರೆ. ಕೆಲವರು ಏನೋ ಕೆಟ್ಟದ್ದು…
-

Accident: ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದ ಬಸ್, ಐವರು ದುರ್ಮರಣ, ಹಲವರಿಗೆ ಗಾಯ / Speeding Bus Hits Car: Tragic Crash Leaves 5 Dead, Several Injured | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 10:49 AM IST ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇಯಲ್ಲಿ ಬುಧವಾರ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಬಸ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರು ಕಂದಕಕ್ಕೆ ಉರುಳಿ ಬಿದ್ದಿದೆ. ಇದರ ಪರಿಣಾಮವಾಗಿ ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದಾರೆ. ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದ ಬಸ್ ವೇಗವಾಗಿ ಬಂದ ಬಸ್ ಕಾರಿಗೆ ಡಿಕ್ಕಿ (Bus Car Accident) ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದ (Uttar Pradesh) ಉನ್ನಾವ್ ಜಿಲ್ಲೆಯ…
-

Crime News: 3 ವರ್ಷದ ಮಗುವಿನ ಮೇಲೆ 65ರ ವೃದ್ಧನಿಂದ ಪೈಶಾಚಿಕ ಕೃತ್ಯ! ತಕ್ಕ ಶಿಕ್ಷೆ ನೀಡಿದ ಕೋರ್ಟ್ / Crime News: 65-Year-Old Convicted for Crime Against 3-Year | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 10:22 AM IST 3 ವರ್ಷದ ಬಾಲಕಿ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದ ಕಿರಾತಕನಿಗೆ ಕೋರ್ಟ್ ತಕ್ಕ ಶಿಕ್ಷೆ ನೀಡಿದೆ. 65 ವರ್ಷದ ವೃದ್ಧನಿಗೆ ಪುಣೆಯ ವಿಶೇಷ ನ್ಯಾಯಾಲಯವು ಗರಿಷ್ಠ ಶಿಕ್ಷೆಯಾದ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿದೆ. ತಕ್ಕ ಶಿಕ್ಷೆ ನೀಡಿದ ಕೋರ್ಟ್ 3 ವರ್ಷದ ಬಾಲಕಿ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದ ಕಿರಾತಕನಿಗೆ ಕೋರ್ಟ್ ತಕ್ಕ ಶಿಕ್ಷೆ ನೀಡಿದೆ. ಮಹಾರಾಷ್ಟ್ರದ (Maharashtra) ಪುಣೆ ಜಿಲ್ಲೆಯ ನಸ್ರಾಪುರ ಗ್ರಾಮದಲ್ಲಿ ನಡೆದ ಭಯಾನಕ…
-

General Dhiraj Seth: ಭಾರತದ ಹೊಸ ಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಅಧಿಕಾರ ಸ್ವೀಕಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಜನರಲ್ ಧೀರಜ್ ಸೇಠ್ ಅವರು ಸುಮಾರು 13 ಲಕ್ಷ ಸೈನಿಕರನ್ನು ಹೊಂದಿರುವ ಭಾರತೀಯ ಸೈನ್ಯದ ಹೊಣೆಗಾರಿಕೆಯನ್ನು ತೆಗೆದುಕೊಂಡಿದ್ದಾರೆ. ಸೈನ್ಯವು ಸ್ವಾವಲಂಬಿ ಮತ್ತು ಭವಿಷ್ಯಕ್ಕೆ ಸಿದ್ಧವಾದ ಸೈನ್ಯವಾಗಿ ಬೆಳೆಯುವ ಮಾರ್ಗವನ್ನು ರೂಪಿಸುತ್ತಿರುವ ಮತ್ತು ಗಡಿಗಳಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಜನರಲ್ ಧೀರಜ್ ಸೇಠ್ ಸೇನಾ ಮುಖ್ಯಸ್ಥರಾಗುತ್ತಿದ್ದಾರೆ. ಇದನ್ನೂ ಓದಿ: Assault Case: ಊಟ ಚೆನ್ನಾಗಿಲ್ಲ ಎಂದು ಅಡುಗೆಯವನಿಗೆ ಥಳಿಸಿದ ಖ್ಯಾತ ಕ್ರಿಕೆಟರ್, ಐಪಿಎಸ್ ಅಧಿಕಾರಿಯ ಮೇಲೂ ಎಫ್ಐಆರ್ ಜನರಲ್ ಧೀರಜ್ ಸೇಠ್ ಅವರು ಜನರಲ್ ಉಪೇಂದ್ರ ದ್ವಿವೇದಿ…
-

Shocking News: ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ! ಮೃತದೇಹ ಕಂಡು ಬೆಚ್ಚಿಬಿದ್ದ ಪೊಲೀಸರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 4:50 PM IST ಸುಮಾರು 35 ವರ್ಷದ ಗೆನಾ ರಾಮ್ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದು, ಅವರ ಪತ್ನಿ ಪುಷ್ಪಾ (32) ಮತ್ತು ಮಕ್ಕಳ ಶವಗಳು ಮನೆಯ ಹೊರಗೆ ಹಾಸಿಗೆಯ ಮೇಲೆ ಬಿದ್ದಿದ್ದವು. ಪೊಲೀಸರು ಶವಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಂದರ್ಭಿಕ ಚಿತ್ರ ಜೈಪುರ: ದಂಪತಿ ಮತ್ತು ಅವರ ಇಬ್ಬರು ಮಕ್ಕಳು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ-ಆತ್ಮಹತ್ಯೆ ಪ್ರಕರಣ (Crime News) ಎಂದು ತಿಳಿದುಬಂದಿದೆ ಎಂದು ಪೊಲೀಸರು…
-

Sad News: ಚಲಿಸುತ್ತಿದ್ದ ರಿಕ್ಷಾದ ಮೇಲೆ ಉರುಳಿಬಿದ್ದ ಮರ! ಐವರು ಸಾವು, ಹಲವರು ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 4:57 PM IST ಐದು ಮಂದಿಯನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ ನಾಲ್ವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಒಬ್ಬರು ಆಸ್ಪತ್ರೆಯಲ್ಲಿ ನಿಧನರಾದರು ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಯೋಗೇಶ್ ಗೋಯಲ್ ತಿಳಿಸಿದ್ದಾರೆ. News18 ಫಿರೋಜಾಬಾದ್: ಭಾರೀ ಬಿರುಗಾಳಿಯಿಂದಾಗಿ ಮರವೊಂದು ಉರುಳಿ ಪ್ರಯಾಣಿಕರು ಸಂಚರಿಸುತ್ತಿದ್ದ ಇ-ರಿಕ್ಷಾದ ಮೇಲೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಫಿರೋಜಾಬಾದ್ನ ಚಿಧ್ರೈ ಗ್ರಾಮದ ಬಳಿ ನಿನ್ನೆ…
-

Kasaragod: ಕರಾವಳಿಯಲ್ಲಿ ಮುಂದುವರಿದ ಮಳೆಯಾರ್ಭಟ! ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 8:37 PM IST ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ (ಜುಲೈ 1) ಜಿಲ್ಲೆಯ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ. AI Generated Image ಕೇರಳ: ಮಳೆಯಾದ್ರೆ ಬೆಳೆ ಚೆನ್ನಾಗಿರುತ್ತೆ. ಬದುಕು ಹಸನಾಗುತ್ತೆ. ಆದ್ರೆ, ಅದ್ಯಾಕೋ ಈ ಬಾರಿ ಮಳೆರಾಯ…
-

Crime News: 3 ವರ್ಷದ ಬಾಲಕಿಯ ರೇಪ್ & ಮರ್ಡರ್ ಪ್ರಕರಣ, ಅಪರಾಧಿಗೆ ಮರಣದಂಡನೆ ವಿಧಿಸಿದ ಕೋರ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 5:03 PM IST ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ, ಹುಡುಗಿಯ ತಾಯಿ ಜೂನ್ 12, 2020 ರಂದು ತನ್ನ ಅಣ್ಣನ ಅತ್ತೆಯ ಮನೆಗೆ ಹೋಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ, ತನ್ನ ಮೂರು ವರ್ಷದ ಮಗಳು ಕಾಣೆಯಾಗಿದ್ದಾಳೆ ಎಂದು ವರದಿಯಾಗಿತ್ತು. News18 ಪ್ರಯಾಗ್ರಾಜ್: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ (Crime News) ಕೊಲೆ ಮಾಡಿದ್ದ ವ್ಯಕ್ತಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 25,000 ರೂ. ದಂಡ ಹಾಕಿ, ಮರಣದಂಡನೆ…
Latest News
Search the Archives
Access over the years of investigative journalism and breaking reports
You May Have Missed












