Category: India
All Indian states Kannada news updates
-

Arunachal Pradesh: ಅರುಣಾಚಲ ಪ್ರದೇಶದಲ್ಲಿ ಭಾರತದ ಅದೊಂದು ನಡೆಗೆ ಚೀನಾ ತತ್ತರ; 27 ಹೆಸರುಗಳ ಹೊಸ ಆಟವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 6:27 AM IST ಭಾರತವು ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಅಧಿಕೃತ ಹೆಸರುಗಳನ್ನು ನೀಡಿದೆ. ಚೀನಾ ಇದನ್ನು “ಕಾನೂನುಬಾಹಿರ” ಎಂದು ಕರೆದಿದೆ. ಸಾಂದರ್ಭಿಕ ಚಿತ್ರ ನವದೆಹಲಿ(ಆ.11): ಭಾರತ ಮತ್ತು ಚೀನಾ ನಡುವೆ ನಡೆಯು ತ್ತಿರುವ ಗಡಿ ಉದ್ವಿಗ್ನತೆ ಮತ್ತೊಮ್ಮೆ ಉಲ್ಬಣಗೊಂಡಿದೆ. ಈ ಬಾರಿ, ಕಾರಣ ಮಿಲಿಟರಿ ಘರ್ಷಣೆಯಲ್ಲ, ಬದಲಾಗಿ “ನಕ್ಷೆಯ ಆಟ” ಮತ್ತು “ಹೆಸರಿನ ಯುದ್ಧ”. ಭಾರತ ಸರ್ಕಾರವು ನಿರ್ಣಾಯಕ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದೆ.…
-

Rahul Gandhi: ರಾಹುಲ್ ಗಾಂಧಿ ಪಕ್ಕದಲ್ಲಿ ಕುಳಿತ ಈ ಮಹಿಳೆ ಹಾಗೂ ಮಗು ಯಾರು ಗೊತ್ತಾ? ಕೇಂದ್ರ ಸಚಿವರ ಪ್ರಶ್ನೆ ಬೆನ್ನಲ್ಲೇ ತೀವ್ರ ಚರ್ಚೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 6:52 AM IST ಈ ಫೋಟೋ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ರಾಹುಲ್ ಗಾಂಧಿಯವರಿದ್ದ ಈ ಸ್ಥಳ, ಸಮಯ ಮತ್ತು ಅವರೊಂದಿಗೆ ಇರುವವರು ಯಾರು ಎಂದು ಕೇಳಿದ್ದರು? ಹೀಗಿರುವಾಗ ಸಾಮಾಜಿಕ ಮಾಧ್ಯಮ ಬಳಕೆದಾರ ಅವಿ ದಾಂಡಿಯಾ ಈ ಫೋಟೋದ ಬಗ್ಗೆ ಮಾಹಿತಿ ನೀಡಿದ್ದಾರೆ. ವೈರಲ್ ಆದ ರಾಹುಲ್ ಗಾಂಧಿ ಫೋಟೋ ನವದೆಹಲಿ(ಆ.11): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಫೋಟೋವೊಂದು…
-

Banking System: ಅಕೌಂಟ್, ಲೋನ್ ಹಾಗೂ ಕ್ರೆಡಿಟ್ ಕಾರ್ಡ್ ಎಲ್ಲದರ ಮೇಲೂ ನಿಗಾ: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಡೆಯಲಿದೆ ಭಾರೀ ಬದಲಾವಣೆ! | ವ್ಯಾಪಾರ ಸುದ್ದಿ | ACTPnews
Last Updated:Aug 11, 2026 7:34 AM IST ಈ ವಿಷಯದ ಬಗ್ಗೆ ಚರ್ಚಿಸಲು ಹಣಕಾಸು ಸಚಿವಾಲಯವು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸುತ್ತಿದೆ. ಸಾರ್ವಜನಿಕರಿಗೆ ನೇರವಾಗಿ ಪ್ರಯೋಜನವಾಗುವ ನಿರ್ಧಾರಗಳು ಮತ್ತು ಯೋಜನೆಗಳನ್ನು ರೂಪಿಸುವುದು ಇದರ ಉದ್ದೇಶವಾಗಿದೆ. AI Photo ನವದೆಹಲಿ(ಆ.11): ನೀವು ಸರ್ಕಾರಿ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ಭವಿಷ್ಯದಲ್ಲಿ ನಿಮ್ಮ ಬ್ಯಾಂಕಿಂಗ್ ಅನುಭವ ಬದಲಾಗಬಹುದು. ಈ ವಿಷಯದ ಬಗ್ಗೆ ಚರ್ಚಿಸಲು ಹಣಕಾಸು ಸಚಿವಾಲಯವು ಪ್ರಮುಖ ಸಾರ್ವಜನಿಕ ವಲಯದ…
-

UGC-NET 2026 Re-Exam: ನೆಟ್ ಪ್ರಶ್ನೆಪತ್ರಿಕೆಯಲ್ಲೂ ದೋಷ! 3 ವಿಷಯಗಳಿಗೆ ಮರು ಪರೀಕ್ಷೆ ದಿನಾಂಕ ಘೋಷಣೆ | | ACTPnews
Last Updated:Aug 16, 2026 10:16 PM IST UGC-NET 2026 Re-Exam: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಬಳಿಕ ಕಟ್ಟು ನಿಟ್ಟಿನ ವ್ಯವಸ್ಥೆಯೊಂದಿಗೆ ಮರು ಪರೀಕ್ಷೆ ಆಗಿದ್ದು ಗೊತ್ತೇ ಇದೆ. ಇದೀಗ ನೆಟ್ನ 3 ವಿಷಯಗಳಿಗೆ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ನೆಟ್ ಮರುಪರೀಕ್ಷೆ ದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ (NEET question paper Leak), ಬಳಿಕ ಕಟ್ಟು ನಿಟ್ಟಿನ ವ್ಯವಸ್ಥೆಯೊಂದಿಗೆ ಮರು ಪರೀಕ್ಷೆ (NEET Re-Exam) ಆಗಿದ್ದು ಗೊತ್ತೇ ಇದೆ. ಇದೀಗ ನೆಟ್ನ (NET) 3…
-

Sonia Gandhi’s Property: ಸೋನಿಯಾ ಗಾಂಧಿಗೆ ಸ್ವಂತ ಮನೆಯೂ ಇಲ್ಲ, ಕಾರೂ ಇಲ್ಲ! ಕಾಂಗ್ರೆಸ್ ಅಧಿನಾಯಕಿಯ ಆಸ್ತಿ ಎಷ್ಟು ಗೊತ್ತಾ? | ವ್ಯಾಪಾರ ಸುದ್ದಿ | ACTPnews
Last Updated:Aug 16, 2026 8:47 PM IST Sonia Gandhi’s Property: ಕಾಂಗ್ರೆಸ್ ಅಧಿನಾಯಕಿ, ಇಂದಿರಾ ಗಾಂಧಿ (Indira Gandhi) ಕುಟುಂಬದ ಸೊಸೆಯಾಗಿರುವ ಸೋನಿಯಾ ಗಾಂಧಿ ಆಸ್ತಿ, ಸಂಪತ್ತಿನ ಬಗ್ಗೆಯೂ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಟ ನಡೆಸಿದ್ದಾರೆ. 2024ರ ಚುನಾವಣಾ ಅಫಿಡವಿಟ್ ಪ್ರಕಾರ ಸೋನಿಯಾ ಗಾಂಧಿ ಆಸ್ತಿ ಎಷ್ಟಿದೆ ಎಂಬ ಕುತೂಹಲ ನಿಮಗಿದ್ದರೆ ಈ ಸ್ಟೋರಿ ಓದಿ… ಸೋನಿಯಾ ಗಾಂಧಿ ನವದೆಹಲಿ: ಸೋನಿಯಾ ಗಾಂಧಿ (Sonia Gandhi) ವಿವಾದದಲ್ಲಿ ಸಿಲುಕಿದ್ದಾರೆ. ಸ್ವಾತಂತ್ರ್ಯೋತ್ಸವದ (Independence Day) ಸಂದರ್ಭದಲ್ಲಿ…
-

Ethanol Diesel: ಎಥೆನಾಲ್ ಮಿಶ್ರಿತ ಡೀಸೆಲ್ ಸೇಫ್ಟಿ ಟೆಸ್ಟ್ನಲ್ಲಿ ಫೇಲ್, ಸಮಸ್ಯೆ ವಿವರಿಸಿದ ಸರ್ಕಾರ, ಪೆಟ್ರೋಲ್ ಬಗ್ಗೆಯೂ ಬಿಗ್ ಅಪ್ಡೇಟ್ | ವ್ಯಾಪಾರ ಸುದ್ದಿ | ACTPnews
Last Updated:Aug 11, 2026 7:47 AM IST ಎಥೆನಾಲ್ ಸೇರಿಸಿದ ನಂತರ ಡೀಸೆಲ್ನ ಫ್ಲ್ಯಾಶ್ ಪಾಯಿಂಟ್ನಲ್ಲಿ ಗಮನಾರ್ಹ ಹೆಚ್ಚಳ ಇದಕ್ಕೆ ಪ್ರಮುಖ ಕಾರಣ. ಫ್ಲ್ಯಾಶ್ ಪಾಯಿಂಟ್ ಎಂದರೆ ದ್ರವ ಇಂಧನವು ಸಣ್ಣ ಜ್ವಾಲೆಯ ಸಂಪರ್ಕಕ್ಕೆ ಬಂದ ತಕ್ಷಣ ಉರಿಯಲು ಸಾಕಷ್ಟು ಆವಿಯನ್ನು ಉತ್ಪಾದಿಸುವ ಕನಿಷ್ಠ ತಾಪಮಾನ. ಸಾಂದರ್ಭಿಕ ಚಿತ್ರ ನವದೆಹಲಿ(ಆ.11): ಪೆಟ್ರೋಲ್ನಂತೆಯೇ ಡೀಸೆಲ್ನೊಂದಿಗೆ ಎಥೆನಾಲ್ ಮಿಶ್ರಣ ಮಾಡುವ ಸರ್ಕಾರದ ಯೋಜನೆ ವಿಫಲವಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಸಂಸತ್ತಿಗೆ…
-

Indonesia Earthquake: ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ, ಫ್ಲೋರ್ಸ್ ದ್ವೀಪದಲ್ಲಿ 7.7 ತೀವ್ರತೆಯ ಭೂಕಂಪ ಸುನಾಮಿಯ ಎಚ್ಚರಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 6:32 AM IST ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಕೇಂದ್ರಬಿಂದುವು ದ್ವೀಪದ ಉತ್ತರ ಕರಾವಳಿ, ಎಂಡೆಯಿಂದ ವಾಯುವ್ಯಕ್ಕೆ ಸುಮಾರು 68 ಕಿಲೋಮೀಟರ್ ದೂರದಲ್ಲಿ ಮತ್ತು ಕೇವಲ 10 ಕಿಲೋಮೀಟರ್ ಆಳದಲ್ಲಿದೆ. ಆರಂಭಿಕ ಕಂಪನದ ನಂತರ 5.6 ಮತ್ತು 5.9 ತೀವ್ರತೆಯ ಎರಡು ಬಲವಾದ ಕಂಪನಗಳು ಸಂಭವಿಸಿದವು. ಇಂಡೋನೇಷ್ಯಾ ಭೂಕಂಪ ಜಕಾರ್ತಾ(ಆ,15): ಶನಿವಾರ ಬೆಳಿಗ್ಗೆ ಪೂರ್ವ ಇಂಡೋನೇಷ್ಯಾದಲ್ಲಿ ಭೂಮಿ ತೀವ್ರವಾಗಿ ಕಂಪಿಸಿತು. ಫ್ಲೋರ್ಸ್ ದ್ವೀಪದ ಬಳಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ವ್ಯಾಪಕ…
-

ದೇಶಾದ್ಯಂತ ಇಂದು ಸ್ವಾತಂತ್ರ್ಯದ ಸಂಭ್ರಮ; 13 ನೇ ಬಾರಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ ಪ್ರಧಾನಿ ಮೋದಿ; ಕೆಂಪು ಕೋಟೆಯಿಂದ ಪ್ರತಿಧ್ವನಿಸಲಿದೆ ವಂದೇ ಮಾತರಂ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 6:56 AM IST ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯದ 79 ವರ್ಷಗಳನ್ನು ಗುರುತಿಸುವ ಮೂಲಕ ದೇಶಾದ್ಯಂತ ರಾಷ್ಟ್ರೀಯ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ನವದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲಾಗುತ್ತಿದೆ, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಸತತ 13 ನೇ ಬಾರಿಗೆ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನರೇಂದ್ರ ಮೋದಿ ನವದೆಹಲಿ(ಆ.15): ಆಗಸ್ಟ್ 15, 2026ರ ಶನಿವಾರ ಭಾರತ ತನ್ನ 80 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಉತ್ತರದಿಂದ…
-

Mahua Moitra: ತಡರಾತ್ರಿ ಸರ್ಕ್ಯೂಟ್ ಹೌಸ್ನಲ್ಲಿ ಮಹುವಾ ಮೊಯಿತ್ರಾ ಜೊತೆ ನಡೆದಿದ್ದೇನು? ಮೊದಲು ಫೋನ್ ಕರೆ, ನಂತರ ಕೊಠಡಿ ಖಾಲಿ ಮಾಡಲು ಆದೇಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 7:33 AM IST ಸರ್ಕ್ಯೂಟ್ ಹೌಸ್ನಲ್ಲಿ ತಡರಾತ್ರಿ ತಮ್ಮ ಕೊಠಡಿಯನ್ನು ಖಾಲಿ ಮಾಡುವಂತೆ ಕೇಳಲಾಗಿತ್ತು ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ. ಶುಕ್ರವಾರ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲಾಡಳಿತದ ವಿರುದ್ಧ ಮೊಯಿತ್ರಾ ಈ ಆರೋಪ ಮಾಡಿದ್ದಾರೆ. ಅವರ ಪ್ರಕಾರ, ಕೃಷ್ಣನಗರ ಸರ್ಕ್ಯೂಟ್ ಹೌಸ್ನಲ್ಲಿ ಚೆಕ್ ಇನ್ ಮಾಡಿದ ಕೆಲವೇ ಗಂಟೆಗಳ ನಂತರ ತಡರಾತ್ರಿ ಕೊಠಡಿಯನ್ನು ಖಾಲಿ ಮಾಡುವಂತೆ ಆದೇಶಿಸಲಾಯಿತು. ಮಹುವಾ ಮೊಯಿತ್ರಾ ಕೋಲ್ಕತ್ತಾ(ಆ.15): ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ…
-

Vantara: ಸ್ವಾತಂತ್ರ್ಯ ಸಂಭ್ರಮದ ಮಧ್ಯೆ ವಂತಾರಾ ಸಾಧನೆ: ಬನ್ನಿ ಹುಲ್ಲುಗಾವಲಿಗೆ ಮರಳಿ ಬಂದ 20 ಕೃಷ್ಣಮೃಗಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 16, 2026 2:23 PM IST ವಂತಾರಾದ ಜಾಮ್ನಗರ ಸೌಲಭ್ಯದಿಂದ ವರ್ಗಾಯಿಸಲಾದ ಈ ಗುಂಪಿನಲ್ಲಿ 5 ಗಂಡು ಮತ್ತು 15 ಹೆಣ್ಣು ಕೃಷ್ಣಮೃಗಗಳಿದ್ದವು. ಕೇಂದ್ರೀಯ ಪ್ರಾಣಿಸಂಗ್ರಹಾಲಯ ಪ್ರಾಧಿಕಾರ (ಸಿಝೆಎ) ಮತ್ತು ಗುಜರಾತ್ನ ಮುಖ್ಯ ವನ್ಯಜೀವಿ ರಕ್ಷಣಾಧಿಕಾರಿಯವರ ಅನುಮೋದನೆಯ ನಂತರ ಇವುಗಳನ್ನು ಸ್ಥಳಾಂತರಿಸಲಾಯಿತು. ಕೃಷ್ಣಮೃಗಗಳು ಅಹಮದಾಬಾದ್(ಆ.16): ಆಗಸ್ಟ್ 15ರಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಗುಜರಾತ್ ಅರಣ್ಯ ಇಲಾಖೆ ಮತ್ತು ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಷನ್ ಸೆಂಟರ್ (ಜಿಝೆಡ್ಆರ್ಆರ್ಸಿ) – ವಂತಾರಾ ಸಂಸ್ಥೆ…
Latest News
Search the Archives
Access over the years of investigative journalism and breaking reports
You May Have Missed













