Category: India
All Indian states Kannada news updates
-

India Pakistan: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರಿನ ಬಗ್ಗೆ ಮತ್ತೆ ಭಾರತದ ಮಹತ್ವದ ನಿರ್ಧಾರ! ಸರ್ಕಾರ ಹೇಳಿದ್ದೇನು? / India-Pakistan Water Row: Big Decision on Indus | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 3:53 PM IST ಭಾರತ ಏಪ್ರಿಲ್ 23, 2025 ರಿಂದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಇದು ಪಾಕಿಸ್ತಾನವನ್ನು ತೀವ್ರವಾಗಿ ಕೆರಳಿಸಿದೆ. ಈ ಮಧ್ಯೆ ಚೆನಾಬ್ ನೀರಿನ ಹರಿವಿನಲ್ಲಿನ ಏರಿಳಿತಗಳು ಮತ್ತು ದತ್ತಾಂಶದ ಕೊರತೆಯ ಬಗ್ಗೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸುತ್ತಿದೆ. ಸಿಂಧೂ ನದಿ ನೀರಿನ ಬಗ್ಗೆ ಮತ್ತೆ ಭಾರತದ ಮಹತ್ವದ ನಿರ್ಧಾರ! ಭಾರತ ಸರ್ಕಾರ (Indian Government) ಸಿಂಧೂ ಜಲ ಒಪ್ಪಂದದ (Sindu River) ಬಗ್ಗೆ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.…
-

Global Ocean Temperature: 'ಕುದಿಯುತ್ತಿರೋದೇಕೆ' ಸಮುದ್ರ? ಬೆಚ್ಚಿ ಬೀಳಿಸಿದೆ ಜೂನ್ನಲ್ಲಿ ಬಂದ ಈ ವರದಿ, ಇದು ಜಗತ್ತಿನ ವಿನಾಶದ ಸುಳಿವಾ? | ACTPnews
ಜೂನ್ನಲ್ಲಿ ವಿಶ್ವದ ಸಾಗರಗಳ ತಾಪಮಾನವು ದಾಖಲೆಯ ಮಟ್ಟವನ್ನು ತಲುಪಿದೆ. ಯುರೋಪಿನ ಕೋಪರ್ನಿಕಸ್ ಕ್ಲೈಮೆಟ್ ಚೇಂಜ್ ಸರ್ವಿಸ್ ಪ್ರಕಾರ, ಜೂನ್ 21 ರಂದು ಸರಾಸರಿ ಸಮುದ್ರ ಮೇಲ್ಮೈ ತಾಪಮಾನವು 20.86 ಡಿಗ್ರಿ ಸೆಲ್ಸಿಯಸ್ನಲ್ಲಿ ದಾಖಲಾಗಿದ್ದು, ಇದು ಜೂನ್ನಲ್ಲಿ ದಾಖಲಾದ ಅತ್ಯಧಿಕವಾಗಿದೆ. ವಿಜ್ಞಾನಿಗಳು ಇದನ್ನು ಎಲ್ ನಿನೊ ಮತ್ತು ಮಾನವ ಪ್ರೇರಿತ ಹವಾಮಾನ ಬದಲಾವಣೆ ಎಂದು ಹೇಳುತ್ತಾರೆ. ತಜ್ಞರು ಹೇಳುವಂತೆ ಇದು ಶಾಖದ ಅಲೆಗಳು, ಚಂಡಮಾರುತಗಳು, ಭಾರೀ ಮಳೆ, ಪ್ರವಾಹಗಳು, ಹವಳದ ಬಿಳಿಚುವಿಕೆ ಮತ್ತು ಸಮುದ್ರ ಮಟ್ಟ ಏರಿಕೆಯಂತಹ ಸಮಸ್ಯೆಗಳನ್ನು…
-

Fake Drugs Racket: ನಕಲಿ ಔಷಧ ಜಾಲ ಪ್ರಕರಣ, ಐಪಿಎಸ್ ಅಧಿಕಾರಿ ದೀಪಕ್ ಗೆಹ್ಲಾವತ್ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 4:06 PM IST ಜೂನ್ನಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ನಡೆಸಿದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ದೆಹಲಿ ಪೊಲೀಸ್ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಪ್ರದೀಪ್ ಸಿಂಗ್ ಮತ್ತು ಆರೋಪಿ ಮಧ್ಯವರ್ತಿ ರಾಜ್ಕುಮಾರ್ ಅವರನ್ನು ಬಂಧಿಸಲಾಯಿತು. ಕೇಸ್ ನವದೆಹಲಿ: ನಕಲಿ ಔಷಧ ತಯಾರಿಕಾ ದಂಧೆಯ ತನಿಖೆಗೆ ಸಂಬಂಧಿಸಿದ ಮೂರು ಕೋಟಿ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ದೀಪಕ್ ಗೆಹ್ಲಾವತ್ ಅವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು…
-

Ukrain War Effect: ಹಕ್ಕಿಗಳ ಬದುಕನ್ನೇ ಕಿತ್ತುಕೊಂಡ ಉಕ್ರೇನ್ ಯುದ್ಧ! ಮರಗಳಿಲ್ಲದೆ ತಂತಿಗಳಿಂದ ಗೂಡು ಕಟ್ಟಿಕೊಳ್ಳುತ್ತಿವೆ ಪಕ್ಷಿಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 4:39 PM IST ಜಗತ್ತಿನ ಯಾವುದೇ ಮೂಲೆಯಲ್ಲಿ ಪಕ್ಷಿಗಳು ತಮ್ಮ ಸಂತಾನಾಭಿವೃದ್ಧಿಯನ್ನು ಮುಂದುವರಿಸಲು, ತಮಗೊಂದು ಸೂರು ಕಂಡುಕೊಳ್ಳಲು ಗೂಡು ಕಟ್ಟಲು ಬಳಸುವುದು ಹುಲ್ಲು ಕಡ್ಡಿಗಳನ್ನು, ಮರದ ರೆಂಬೆಕೊಂಬೆಗಳನ್ನು.. ಆದರೆ ಉಕ್ರೇನ್ನ ಯುದ್ಧ ಪೀಡಿತ ಪ್ರದೇಶಗಳಲ್ಲಿ ಪಕ್ಷಿಗಳು ಗೂಡು ಕಟ್ಟಲು ಬಳಸುತ್ತಿರುವುದು ಇವುಗಳನ್ನಲ್ಲ. News18 ನವದೆಹಲಿ: ಉಕ್ರೇನ್ನಲ್ಲಿ (Ukrain War Effect) ಕಳೆದ ನಾಲ್ಕು ವರ್ಷಗಳಿಂದಲೂ ನಡೆಯುತ್ತಿರುವ ಯುದ್ಧವು ಮನುಷ್ಯರ ಜೀವನವನ್ನು ಮಾತ್ರವಲ್ಲ, ಪ್ರಕೃತಿಯ ನಡೆಯನ್ನೂ ಬದಲಾಯಿಸಿದೆ. ರಷ್ಯಾದ ಆಕ್ರಮಣದಿಂದಾಗಿ ಡೊನೆಟ್ಸ್ಕ್, ಖಾರ್ಕಿವ್,…
-

French Woman: ಐಫೆಲ್ ಟವರ್ ನೆರಳಲ್ಲಿ ತಣ್ಣಗಿದ್ದ ಫ್ರೆಂಚ್ ಯುವತಿಯ ಜೀವನ ನರಕ ಮಾಡಿದ ಪಾಕ್ ಯುವಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 4:42 PM IST French Woman: ಪಾಕಿಸ್ತಾನದ ಯುವಕನ ಪ್ರೀತಿಸಿದ್ದೇ ಆಕೆ ಮಾಡಿದ ತಪ್ಪಾ? ಪ್ಯಾರಿಸ್ ನೆರಳಲ್ಲಿ ತಣ್ಣಗಿದ್ದ ಫ್ರೆಂಚ್ ಸುಂದರಿಯ ಜೀವನ ನರಕ ಮಾಡಿದ ಪಾಕ್ ಯುವಕ! ಫ್ರೆಂಚ್ ಮಹಿಳೆ ಪ್ಯಾರಿಸ್ನಲ್ಲಿ (Paris) ಹಾಯಾಗಿದ್ದ ಆಕೆ ಯಾಕಾದರೂ ಆ ಪಾಕಿಸ್ತಾನದ (Pakistan) ಯುವಕನ ಪ್ರೀತಿಸಿದಳೋ, ಯಾಕಾಗಿ ಮದುವೆಯಾದಳೋ, ಯಾಕಾಗಿ ಆತನ ಜೊತೆ ಸಂಸಾರ ಶುರು ಮಾಡಿದಳೋ, ಯಾಕಾಗಿ ದೇಶವೇ ಬಿಟ್ಟು ಆತನಿಗಾಗಿ ಬಂದಳೋ.. ಪಾಕಿಸ್ತಾನಕ್ಕೆ ಕಾಲಿಟ್ಟಾಗಿನಿಂದ ಆಕೆಯ ಜೀವನ ನರಕವಾಗಿತ್ತು.…
-

Ram Mandir: ರಾಮ ಮಂದಿರ ದೇಣಿಗೆ ಕಳ್ಳತನದ ಆರೋಪಿಗಳ ಮನೆಯಲ್ಲಿ ಸಿಕ್ಕ ಹಣವೆಷ್ಟು? ಬಂಧಿತರ ಮನೆಯಲ್ಲಿ ದೊರೆತ ಹಣದ ವಿವರ ಇಲ್ಲಿದೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನ್ಯಾಯಾಂಗ ಬಂಧನದಲ್ಲಿ 8 ಆರೋಪಿಗಳು ಅಯೋಧ್ಯೆಯ ರಾಮ ಮಂದಿರಕ್ಕೆ ಬಂದಿದ್ದ ದೇಣಿಗೆ ಹಣ ಮತ್ತು ಚಿನ್ನ, ಬೆಳ್ಳಿ ವಸ್ತುಗಳ ದುರುಪಯೋಗವು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಗರಣದ ಬೆನ್ನಲ್ಲೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಅದರ ಸದಸ್ಯ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಚಂಪತ್ ರಾಯ್ ಅವರ ಮಾಜಿ ಚಾಲಕ ಸೇರಿದಂತೆ ದೇಣಿಗೆ ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ 8 ಜನರನ್ನು ಕಳೆದ ಗುರುವಾರ…
-

Vijay-TVK: ಟಿವಿಕೆ ಶಾಸಕರಿಗೆ 50 ಕೋಟಿ ಆಫರ್? ತಮಿಳುನಾಡು ರಾಜಕೀಯದಲ್ಲಿ ಶಾಕಿಂಗ್ ಟ್ವಿಸ್ಟ್, ಮೂವರು ವಶಕ್ಕೆ | 50 cr offered to tvk MLA 3 arrested horse trading | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 5:18 PM IST Tamil Nadu: ತಮಿಳುನಾಡು ರಾಜಕೀಯದಲ್ಲಿ ಶಾಕಿಂಗ್ ಬೆಳವಣಿಗೆಗಳು ನಡೆಯುತ್ತಲೇ ಇವೆ. ವಿಜಯ್ ಪಕ್ಷದ ಶಾಸಕರಿಗೆ 50 ಕೋಟಿ ಆಫರ್ ನೀಡಿ ಡಿಎಂಕೆ ಕುದುರೆ ವ್ಯಾಪರ ಶುರು ಮಾಡಿದೆ ಎನ್ನಲಾಗಿದ್ದು ಈಗಾಗಲೇ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವಿಜಯ್ – ಸ್ಟಾಲಿನ್ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ಟಿವಿಕೆ (TVK) ಶಾಸಕ ಇಳಯರಾಜ ಅವರನ್ನು ಪಕ್ಷ ಬದಲಾಯಿಸಲು ಮನವೊಲಿಸಲು ಪ್ರಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ತಮಿಳುನಾಡಿನಲ್ಲಿ (Tamil Nadu) ಶಾಕಿಂಗ್…
-

Vikram-1: ಮೊದಲ ಖಾಸಗಿ ಕಕ್ಷೀಯ ರಾಕೆಟ್ ವಿಕ್ರಮ್ -1 ಉಡಾವಣೆಗೆ ಸಿದ್ಧ; ಶ್ರೀಹರಿಕೋಟಾಗೆ ರವಾನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 4:58 PM IST ವಿಕ್ರಮ್-1 ದೇಶದ ಮೊದಲ ಖಾಸಗಿ ಕಕ್ಷೆಯ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರಾಕೆಟ್ ಅನ್ನು ಸಣ್ಣ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ಸಾಗಿಸಲು ವಿನ್ಯಾಸಗೊಳಿಸಲಾಗಿದೆ. News18 ಶ್ರೀಹರಿಕೋಟಾ: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಗುರುತಿಸುವ ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ಕಂಪನಿ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಅಭಿವೃದ್ಧಿಪಡಿಸಿದ ವಿಕ್ರಮ್ -1 ರಾಕೆಟ್ (Vikram-1) ಅನ್ನು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಶ್ರೀಹರಿಕೋಟದಲ್ಲಿರುವ ದೇಶದ ಮೊದಲ…
-

Alia Nassif: ಜಗತ್ತಿನ ಅತೀ ಭ್ರಷ್ಟ ಸಂಸದೆ ಅರೆಸ್ಟ್! ಆಕೆ ಮನೆಯಲ್ಲಿ ಸಿಕ್ತು 148 ಕೋಟಿ ಕ್ಯಾಶ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 4:08 PM IST Alia Nassif: ಜಗತ್ತಿನ ಅತೀ ಭ್ರಷ್ಟ ಸಂಸದೆ ಎಂಬ ಕುಖ್ಯಾತಿ ಪಡೆದ ಸಂಸದೆಯೊಬ್ಬಳನ್ನು ಅರೆಸ್ಟ್ ಮಾಡಲಾಗಿದೆ. ಆಕೆ ಮನೆಯಲ್ಲಿ ಬರೋಬ್ಬರಿ 146 ಕೋಟಿ ರೂಪಾಯಿ ಕ್ಯಾಶ್, ಅಪಾರ ಪ್ರಮಾಣದ ಚಿನ್ನಾಭರಣ ಸೀಜ್ ಮಾಡಿದ್ದಾರೆ. ಭ್ರಷ್ಟ ಸಂಸದೆ ಅರೆಸ್ಟ್ ಇರಾಕ್: ಜಗತ್ತಿನ ಅತೀ ಭ್ರಷ್ಟ ಸಂಸದೆ (world’s most corrupt MP) ಎಂಬ ಕುಖ್ಯಾತಿ ಪಡೆದ ಸಂಸದೆಯೊಬ್ಬಳನ್ನು ಅರೆಸ್ಟ್ ಮಾಡಲಾಗಿದೆ. ಈಕೆಯ ಜೊತೆಗೆ ಈಕೆಯ ಮಗನನ್ನೂ ಭ್ರಷ್ಟಾಚಾರ ವಿರೋಧಿ…
-

50% ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ, ಪಿಯುಸಿ ಆಗದವರಿಗೆ ಪೆಟ್ರೋಲ್ ಇಲ್ಲ: ಸರ್ಕಾರದಿಂದ ಕಠಿಣ ನಿಯಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
PUC ಆಗದವರಿಗೆ ಇಂಧನ ಇನ್ಮುಂದೆ ಇಂಧನ ಸಿಗಲ್ಲ *ವರ್ಷವಿಡೀ ದೆಹಲಿಯ ಎಲ್ಲಾ ಪೆಟ್ರೋಲ್, ಡೀಸೆಲ್ ಮತ್ತು CNG ಪಂಪ್ಗಳಲ್ಲಿ ಮಾನ್ಯ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಹೊಂದಿರುವ ವಾಹನಗಳು ಮಾತ್ರ ಲಭ್ಯವಿರುತ್ತವೆ ಎಂದು ಯೋಜನೆ ಹೇಳುತ್ತದೆ. *ANPR ಕ್ಯಾಮೆರಾಗಳು ಮತ್ತು ಡಿಜಿಟಲ್ ಡೇಟಾಬೇಸ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. *PUC ಇಲ್ಲದೆ ಸಿಕ್ಕಿಬಿದ್ದ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ದೆಹಲಿಯಿಂದ ಹೊರಗಿನಿಂದ ಹಳೆಯ ವಾಹನಗಳ ಪ್ರವೇಶ ನಿಷೇಧ ನವೆಂಬರ್ 1 ರಿಂದ ಜನವರಿ 31 ರವರೆಗೆ, ದೆಹಲಿಯ ಹೊರಗೆ ಮತ್ತು…
Latest News
Search the Archives
Access over the years of investigative journalism and breaking reports
You May Have Missed












