Category: India
All Indian states Kannada news updates
-

Annamalai-Amit Shah: ಅಣ್ಣಾಮಲೈ ಕಿವಿಯಲ್ಲಿ ಅಮಿತ್ ಶಾ ಹೇಳಿದ್ದೇನು? ಗುಟ್ಟು ರಟ್ಟು ಮಾಡಿದ ಮಾಜಿ ಬಿಜೆಪಿ ನಾಯಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 8:43 PM IST Annamalai-Amit Shah: ಅಮಿತ್ ಶಾ ಅಣ್ಣಾಮಲೈ ಕಿವಿಯಲ್ಲಿ ಏನೋ ಹೇಳುತ್ತಿರುವ ಫೋಟೋ ವೈರಲ್ ಆಗಿತ್ತು. ಆ ಫೋಟೋ ಬಗ್ಗೆ ಆಗ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಅಂದು ತಮ್ಮ ಕಿವಿಯಲ್ಲಿ ಏನು ಹೇಳಿದ್ದರು ಎನ್ನುವ ಗುಟ್ಟನ್ನು ಇದೀಗ ಅಣ್ಣಾಮಲೈ ರಟ್ಟು ಮಾಡಿದ್ದಾರೆ! ಅಮಿತ್ ಶಾ-ಅಣ್ಣಾಮಲೈ ಫೋಟೋ ಚೆನ್ನೈ: ಕೇಂದ್ರ ಸಚಿವ (Union Minister) ಅಮಿತ್ ಶಾ (Amit Shah) ಹಾಗೂ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ (former…
-

Smriti Irani Qualification: ಸ್ಮೃತಿ ಇರಾನಿ ಓದಿದ್ದೇನು? ಸೌಂದರ್ಯ ಸ್ಪರ್ಧೆಯಿಂದ ಕೇಂದ್ರ ಸಚಿವೆ ಸ್ಥಾನದವರೆಗೆ ಹೇಗಿತ್ತು ಜರ್ನಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 7:53 PM IST Smriti Irani Qualification: ಲೋಕಸಭಾ ಚುನಾವಣೆಯಲ್ಲಿ ಸೋತು, ಕೇಂದ್ರ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದ ಸ್ಮೃತಿ ಇರಾನಿಗೆ ಮತ್ತೀಗ ಕೇಂದ್ರ ಬಿಜೆಪಿಯಲ್ಲಿ ಮಹತ್ವದ ಸ್ಥಾನ ಸಿಕ್ಕಿದೆ. ಇದರ ಬೆನ್ನಲ್ಲೇ ಸ್ಮೃತಿ ಇರಾನಿಯವರ ಶೈಕ್ಷಣಿಕ ಅರ್ಹತೆ ಬಗ್ಗೆ ಚರ್ಚೆ ಶುರುವಾಗಿದೆ. ಸ್ಮತಿ ಇರಾನಿ ಮಾಜಿ ಕೇಂದ್ರ ಸಚಿವೆ, ಕಿರುತೆರೆ ನಟಿ ಸ್ಮೃತಿ ಇರಾನಿ (Smriti Irani) ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ (Lok Sabha elections) ಸೋತು, ಕೇಂದ್ರ…
-

Air India Pilots Drug Test: ಏರ್ ಇಂಡಿಯಾ ಪೈಲಟ್ಗಳ ಡ್ರಗ್ಸ್ ಟೆಸ್ಟ್ ರಿಪೋರ್ಟ್ನಲ್ಲಿ ಅಚ್ಚರಿಯ ಮಾಹಿತಿ! ಏನಿದು ‘ನಾನ್-ನೆಗೆಟಿವ್’? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 2:30 PM IST ಫುಕೆಟ್ನಿಂದ ದೆಹಲಿಗೆ ಹಾರಾಡುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ನಡೆದ ಘಟನೆಯ ನಂತರ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ತಮ್ಮ ಎಲ್ಲಾ ಪೈಲಟ್ಗಳಿಗೂ ಮಾದಕ ವಸ್ತುಗಳ ಕಡ್ಡಾಯ ಪರೀಕ್ಷೆಯನ್ನು ಪ್ರಾರಂಭಿಸಿದ ಸಮಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. News18 ನವದೆಹಲಿ: ಕಳೆದ ವಾರ ಏರ್ ಇಂಡಿಯಾ ಗ್ರೂಪ್ (Air India Group) ಎಲ್ಲಾ ಪೈಲಟ್ಗಳಿಗೂ 100% ಡ್ರಗ್ ಪರೀಕ್ಷೆ ಕಡ್ಡಾಯ ಮಾಡುವುದಾಗಿ ಘೋಷಿಸಿದ ನಂತರ ಸುಮಾರು…
-

Vande Mataram: ‘ನಾನು ವಂದೇ ಮಾತರಂ ಹಾಡಲ್ಲ’ ಎಂದ ಕಾಂಗ್ರೆಸ್ ಸಂಸದ! ‘ಅಲ್ಲಾ ಬಿಟ್ಟು ಬೇರೆ ಯಾರನ್ನೂ ಪೂಜಿಸಲ್ಲ’ ಎಂದ ಇಮ್ರಾನ್ ಮಸೂದ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 5:35 PM IST Vande Mataram: ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ (Imran Masood), ನಾನು ವಂದೇ ಮಾತರಂ ಗೀತೆಯನ್ನು ಗೌರವಿಸುತ್ತೇನೆ, ಆದರೆ ಎಂದಿಗೂ ಹಾಡುವುದಿಲ್ಲ ಎಂದಿದ್ದಾರೆ. ತಮ್ಮ ಧರ್ಮವನ್ನು ಆಚರಿಸಲು ಸಾಂವಿಧಾನಿಕ ಹಕ್ಕಿದೆ ಎಂದು ಪ್ರತಿಪಾದಿಸಿರುವ ಅವರು, ನಾನು ಅಲ್ಲಾಹನನ್ನು (Allah) ಹೊರತುಪಡಿಸಿ ಯಾರನ್ನೂ ಪೂಜಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇಮ್ರಾನ್ ಮಸೂದ್ ಉತ್ತರ ಪ್ರದೇಶ: ವಂದೇ ಮಾತರಂ (Vande Mataram) ಕುರಿತು ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಡುವೆ…
-

BJP Organizational Changes: ಕೇಂದ್ರ ಬಿಜೆಪಿಯಲ್ಲಿ ಬದಲಾವಣೆ ಪರ್ವ! ಐಟಿ ಸೆಲ್ ಮುಖ್ಯಸ್ಥ ಸ್ಥಾನದಿಂದ ಅಮಿತ್ ಮಾಳವೀಯ ಔಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 5:00 PM IST ಬಿಜೆಪಿಯು ತನ್ನ ಡಿಜಿಟಲ್ ಸಂವಹನ ತಂತ್ರಗಳಿಗೆ ಹೊಸ ರೂಪ ನೀಡಲು ಮತ್ತು ಮುಂಬರುವ ಸವಾಲುಗಳನ್ನು ಎದುರಿಸಲು ನಾಯಕತ್ವ ಬದಲಾವಣೆಗೆ ಮುಂದಾಗಿದ್ದು, ಹಲವು ಬದಲಾವಣೆಗಳನ್ನ ಮಾಡಿದೆ. ಅಮಿತ್ ಮಾಳವೀಯ ಸ್ಥಾನಕ್ಕೆ ದೀಪಕ್ ಮಾಸ್ಕೆ ಭಾರತೀಯ ಜನತಾ ಪಕ್ಷದ (BJP) ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ (IT) ವಿಭಾಗದಲ್ಲಿ ಭಾರಿ ಸಾಂಸ್ಥಿಕ ಬದಲಾವಣೆಯಾಗಿದೆ. ದೀರ್ಘಕಾಲದಿಂದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್ ಮಾಳವೀಯ ಅವರನ್ನು ಆ ಹುದ್ದೆಯಿಂದ…
-

Sad News: ನೀರಿನಲ್ಲಿ ಮುಳುಗಿ ಆರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು! ಗ್ರಾಮದಲ್ಲಿ ಸ್ಮಶಾನ ಮೌನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 3:50 PM IST ಮೃತರೆಲ್ಲರೂ ನರಸಪುರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು. ಕಾಣೆಯಾಗಿರುವ ಮೋರಿಕಿಯ 16 ವರ್ಷದ ಚೆರುಕುರಿ ರಾಜಾ ರಾಮ್ ಚರಣ್ಗಾಗಿ ಹುಡುಕಾಟ ನಡೆಯುತ್ತಿದೆ. ಘಟನೆಯಲ್ಲಿ ಅಚ್ಚಂತವಲ್ಲೂರಿನ ಮಟ್ಟಾ ಸಂತೋಷ್ ಬದುಕುಳಿದಿದ್ದಾರೆ. News18 ಭೀಮಾವರಂ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂ ಮತ್ತು ಪಾಲಕೊಡೆರು ಪ್ರದೇಶದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಆರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ (sad news) ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮತ್ತಷ್ಟು ಓದಿ…
-

Cauvery Dispute: ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್, ತಮಿಳುನಾಡಿಗೆ ನೀರು ಹರಿಸುವ CWMA ನಿರ್ದೇಶನ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಹೇಳಿದ್ದೇನು? | | ACTPnews
Last Updated:Aug 17, 2026 2:31 PM IST ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಸೂಚಿಸಿದೆ. News18 ನವದೆಹಲಿ (ಆ.17)): ಕಾವೇರಿ ನೀರು ಹಂಚಿಕೆ (Cauvery Dispute) ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಬಿಗ್ ಕೊಟ್ಟಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಕರ್ನಾಟಕಕ್ಕೆ ಸೂಚಿಸಿದೆ. ನಿತ್ಯ 12 ಸಾವಿರ…
-

Stampede: ಇಂದು ಬೆಳ್ಳಂಬೆಳಗ್ಗೆ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದ್ದು ಹೇಗೆ? 7 ಭಕ್ತರ ಸಾವಿಗೆ ಕಾರಣ ಬಹಿರಂಗ / Temple Stampede: How Did the Tragedy Unfold? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 9:52 AM IST ಶ್ರಾವಣ ಮಾಸದ ಸೋಮವಾರದಂದು ಇಂದು ಪ್ರಸಿದ್ಧ ದೇವಾಲಯದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ. ಈ ಕಾಲ್ತುಳಿತದಲ್ಲಿ 7 ಮಂದಿ ಭಕ್ತರು ಸಾವನಪ್ಪಿದ್ದರು. ಇದೀಗ ಈ ದುರ್ಘಟನೆಗೆ ಕಾರಣ ಬಯಲಾಗಿದೆ. 7 ಭಕ್ತರ ಸಾವಿಗೆ ಕಾರಣ ಬಹಿರಂಗ ಪ್ರಸಿದ್ಧ ದೇವಾಲಯವೊಂದರಲ್ಲಿ ಇಂದು ಶ್ರಾವಣ ಸೋಮವಾರ ಭೀಕರ ಕಾಲ್ತುಳಿತ (Stampede) ಸಂಭವಿಸಿದೆ. ಬಿಹಾರದ ಲಖಿಸರೈನಲ್ಲಿರುವ ಪ್ರಸಿದ್ಧ ಅಶೋಕ್ ಧಾಮ್ ದೇವಾಲಯದಲ್ಲಿ ಸೋಮವಾರ ದೊಡ್ಡ ಅಪಘಾತ (Accident) ಸಂಭವಿಸಿದೆ. ಶ್ರಾವಣ ಮಾಸದ…
-

BJP: ಮರಳಿ ಬಂದ ಸ್ಮೃತಿ ಇರಾನ್, ಅನುರಾಗ್ ಠಾಕೂರ್: ರಾಘವ್ ಚಡ್ಡಾಗೂ ಮಹತ್ವದ ಸ್ಥಾನ: ಹೀಗಿದೆ ಬಿಜೆಪಿಯ ಹೊಸ ಟೀಂ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 12:56 PM IST ಪಕ್ಷದೊಳಗಿನ ಸಂಭಾವ್ಯ ಸಾಂಸ್ಥಿಕ ಬದಲಾವಣೆಗಳು ಅನುಭವಿ ನಾಯಕರು ಮತ್ತು ಹೊಸ ಪೀಳಿಗೆಯ ಮುಖಗಳ ಮಿಶ್ರಣವನ್ನು ಒಳಗೊಂಡಿರುತ್ತವೆ ಎಂದು ನಿರೀಕ್ಷಿಸಲಾಗಿದೆ, ತಂಡದ ಸರಾಸರಿ ವಯಸ್ಸು ಸುಮಾರು 50 ವರ್ಷಗಳು ಎಂದು ನಿರೀಕ್ಷಿಸಲಾಗಿದೆ. ಹೊಸ ತಂಡವು ಯುವಜನರು ಮತ್ತು ಮಹಿಳೆಯರ ಹೆಚ್ಚಿನ ಪ್ರಾತಿನಿಧ್ಯದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ. ಸಾಂದರ್ಭಿಕ ಚಿತ್ರ ನವದೆಹಲಿ(ಆ.17): ಮಾಜಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಅನುರಾಗ್…
-

Russia Ukraine War: ಉಕ್ರೇನ್ ಮೇಲೆ ರಷ್ಯಾ ಮತ್ತೆ ದಾಳಿ! ಭಾರತೀಯ ಉದ್ಯಮಿಯ ಉಕ್ಕಿನ ಕಾರ್ಖಾನೆ ಧ್ವಂಸ / Russia-Ukraine War: Fresh Russian Attack Destroys Indian Bus | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 17, 2026 10:36 AM IST ರಷ್ಯಾ-ಉಕ್ರೇನ್ ಸಂಘರ್ಷ ಮತ್ತಷ್ಟು ಜೋರಾಗಿದೆ. ಇದೀಗ ಈ ಯುದ್ಧದಲ್ಲಿ ಭಾರತಕ್ಕೆ ಸಂಬಂಧಿಸಿದ ಮೊದಲ ಸುದ್ದಿ ಬಂದಿದ್ದು, ರಷ್ಯಾದ ದಾಳಿಯು ಭಾರತೀಯ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಉಕ್ಕಿನ ಕಾರ್ಖಾನೆಯನ್ನು ಧ್ವಂಸ ಮಾಡಿದೆ. ಭಾರತೀಯ ಉದ್ಯಮಿಯ ಉಕ್ಕಿನ ಕಾರ್ಖಾನೆ ಧ್ವಂಸ ರಷ್ಯಾ ಮತ್ತು ಉಕ್ರೇನ್ (Russia Ukraine War) ನಡುವೆ ನಡೆಯುತ್ತಿರುವ ಯುದ್ಧ ಮತ್ತೊಮ್ಮೆ ಅಪಾಯಕಾರಿ ಘಟ್ಟ ತಲುಪುತ್ತಿರುವಂತೆ ಕಾಣುತ್ತಿದೆ. ಎರಡೂ ದೇಶಗಳು ಪರಸ್ಪರ ದೊಡ್ಡ ಪ್ರಮಾಣದ…
Latest News
Search the Archives
Access over the years of investigative journalism and breaking reports
You May Have Missed













