Category: India
All Indian states Kannada news updates
-

Terror Network: ಪಾಕ್ ಜೊತೆ ಸಂಪರ್ಕ! ಭಯೋತ್ಪಾದನಾ ಕೃತ್ಯಕ್ಕೆ ಸಂಚು! ದೆಹಲಿಯಲ್ಲಿ 4 ದೇಶದ್ರೋಹಿಗಳ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 4:42 PM IST ಪೊಲೀಸರ ಪ್ರಕಾರ, ಆರೋಪಿಗಳು ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದರು ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ಐಎಸ್ಐ ನಿರ್ವಾಹಕ ಶಹಜಾದ್ ಭಟ್ಟಿಯ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. News18 ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸಂಪರ್ಕ ಹೊಂದಿರುವ ಅಂತರರಾಜ್ಯ ಭಯೋತ್ಪಾದನೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ದೆಹಲಿ ಪೊಲೀಸರ ವಿಶೇಷ ದಳವು ಭೇದಿಸಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದೆ. ಮೂವರು…
-

Russia Ukraine Crisis: ಉಕ್ರೇನ್ ಮೇಲೆ ಮತ್ತೆ ರಷ್ಯಾ ಭೀಕರ ದಾಳಿ, 13 ಮಂದಿ ಸಾವು, 86 ಜನರಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 4:56 PM IST ಈ ದಾಳಿಯಲ್ಲಿ ಕೈವ್ನಲ್ಲಿ 13 ಜನರು ಸಾವನ್ನಪ್ಪಿದರು ಮತ್ತು 86 ಜನರು ಗಾಯಗೊಂಡರು ಎಂದು ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಹೇಳಿದ್ದಾರೆ. ನಗರದಾದ್ಯಂತ 30 ಸ್ಥಳಗಳಲ್ಲಿ ಹಾನಿಯಾಗಿದೆ. ಮುಖ್ಯವಾಗಿ ವಸತಿ ಕಟ್ಟಡಗಳು ಮತ್ತು ನಾಗರಿಕ ಮೂಲಸೌಕರ್ಯಗಳು ಎಂದು ಕೈವ್ ನಗರ ಮಿಲಿಟರಿ ಆಡಳಿತದ ಮುಖ್ಯಸ್ಥ ಟೈಮೂರ್ ಟ್ಕಾಚೆಂಕೊ ಹೇಳಿದ್ದಾರೆ. News18 ಕೈವ್: ರಷ್ಯಾ ಗುರುವಾರ ರಾತ್ರಿಯಿಡೀ ಉಕ್ರೇನ್ನ ರಾಜಧಾನಿಯ ಮೇಲೆ ಬೃಹತ್ ಪ್ರಮಾಣದ (Russia Ukraine Crisis)…
-

Crime News: ಹುಟ್ಟು ಹಬ್ಬದ ಸೆಲೆಬ್ರೇಷನ್ಗೆ ಕರೆದು ಸ್ನೇಹಿತನನ್ನೇ ಇರಿದು ಕೊಂದ ಪಾಪಿಗಳು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 5:05 PM IST ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಎಂಎಂಜಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಅವರು ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಸಾಂದರ್ಭಿಕ ಚಿತ್ರ ಗಾಜಿಯಾಬಾದ್: ಗಾಜಿಯಾಬಾದ್ನ ಕ್ರಾಸಿಂಗ್ ರಿಪಬ್ಲಿಕ್ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಶಾಂತಿ ನಗರ ಪ್ರದೇಶದಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಯುವಕನೊಬ್ಬನನ್ನು ಅವನ ಸ್ನೇಹಿತರು ಇರಿದು ಕೊಂದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಮೋಹಿತ್ ಶರ್ಮಾ ಎಂಬ ಯುವಕನನ್ನು ಅವನ ಸ್ನೇಹಿತರು…
-

Shocking News: ವಿಧವೆ ಮೇಲೆ ಮುಗಿಬಿದ್ದ ಮೂವರು ಕಾಮುಕರು, ಮಾನಗೇಡಿ ಕೆಲಸದ ಬಳಿಕ ಬಟ್ಟೆ ಕದ್ದು ಎಸ್ಕೇಪ್! ಬೆತ್ತಲೆಯಾಗಿ ಬಂದವಳ ಕಾಪಾಡಿದ್ದು ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಬಿಹಾರದ ನಳಂದ ಜಿಲ್ಲೆಯಲ್ಲಿ ಇಂತಹುದೊಂದು ಅಮಾನವೀಯ ಕೃತ್ಯ ನಡೆದಿದ್ದು, ಮಂಗಳವಾರ (ಜೂನ್ 30, 2026) ಚಾಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 35 ವರ್ಷದ ದಲಿತ ವಿಧವೆಯ ಮೇಲೆ ಮೂವರು ಕಾಮುಕರು ಈ ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ನಾಗರ್ನೌಸಾ ಪೊಲೀಸ್ ಠಾಣಾ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿದೆ. ಕಾಮುಕರು ಕೃತ್ಯ ಎಸಗಿದ ನಂತರ ಸಂತ್ರಸ್ತ ಮಹಿಳೆ ಆಘಾತಗೊಂಡು ಮಾನಸಿಕವಾಗಿ ಜರ್ಝರಿತಗೊಂಡು ದಿಗ್ಭ್ರಮೆಗೊಂಡ ಸ್ಥಿತಿಯಲ್ಲಿದ್ದರು, ಆದರೆ ಕತ್ತಲಾದ ನಂತರ ಮನೆಗೆ ಮರಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಕೆಲವು ದಾರಿಹೋಕರು…
-

Unique Love Story: 72 ವರ್ಷದ ಮಹಿಳೆಯನ್ನು ಹುಚ್ಚನಂತೆ ಪ್ರೀತಿಸಿ ಮದುವೆಯಾದ 22ರ ಯುವಕ! ನಂತರ ಹೇಳಿದ್ದೇನು ಗೊತ್ತಾ? / Unique Love Story: 22-Year-Old Marries 72-Year | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 3:06 PM IST ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಅದೇ ರೀತಿ ಪ್ರೀತಿಗೆ ವಯಸ್ಸು ಇಲ್ಲ ಅಂತಾರೆ. ಅದಕ್ಕೆ ಇಲ್ಲೊಂದು ಬೆಸ್ಟ್ ಎಕ್ಸಾಂಪಲ್ ಅನ್ನೋ ರೀತಿ ಘಟನೆ ನಡೆದಿದೆ. 22 ವರ್ಷದ ಯುವಕ 72 ವರ್ಷದ ಮಹಿಳೆಯನ್ನು ಹುಚ್ಚನಂತೆ ಪ್ರೀತಿಸಿ ಮದುವೆಯಾಗಿದ್ದಾನೆ. ವಿಶೇಷ ಪ್ರೇಮ ಕಥೆ ಶುರುವಾಗಿದ್ದು ಹೀಗೆ! ಪ್ರೀತಿಗೆ ಕಣ್ಣಿಲ್ಲ. ಪ್ರೀತಿಗೆ (Love) ವಯಸ್ಸಿನ ಮಿತಿಯಿಲ್ಲ, ಗಡಿಗಳಿಲ್ಲ, ಗೋಡೆಗಳಿಲ್ಲ ಎಂದು ಹೇಳಿರುವ ಮಾತನ್ನು ನೀವು ಸಾಕಷ್ಟು ಬಾರಿ ಕೇಳಿರುತ್ತೀರಿ. ಇದಕ್ಕೆ…
-

Mohan Bhagwat: ದೇಶ ವಿಭಜನೆಯ ನಂತರ ಭಾರತಕ್ಕೆ ಬಂದವರು ನಿರಾಶ್ರಿತರಲ್ಲ, ಯೋಧರು: ಮೋಹನ್ ಭಾಗವತ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಿಂಧಿ ಸಮುದಾಯವು ನಡೆಸುತ್ತಿರುವ ಸಿಂಧು ಶಿಕ್ಷಣ ಸೊಸೈಟಿಯ 75 ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನಾಗ್ಪುರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ವಿಭಜನೆ ಸಮಯದಲ್ಲಿ ಭಾರತಕ್ಕೆ ಬಂದ ಜನರು ಹೊಸದಾಗಿ ರಚಿಸಲಾದ ಪಾಕಿಸ್ತಾನದಲ್ಲಿ ಹಲವಾರು ತಲೆಮಾರುಗಳಿಂದ ನಿರ್ಮಿಸಿ ಪೋಷಿಸಿದ ತಮ್ಮ ಸಂಪತ್ತು, ಭೂಮಿ ಮತ್ತು ವ್ಯವಹಾರಗಳನ್ನು ಬಿಟ್ಟು ಭಾರತಕ್ಕೆ ಬರಲು ಆಯ್ಕೆ ಮಾಡಿಕೊಂಡರು ಎಂದು ಶ್ಲಾಘಿಸಿದರು. ವಿಭಜನೆಯ ನಂತರ, ಜನರು ಪ್ರಜ್ಞಾಪೂರ್ವಕವಾಗಿ ಆ ಕಡೆಯಿಂದ ಭಾರತಕ್ಕೆ ಬರಲು ನಿರ್ಧರಿಸಿದರು, ಏಕೆಂದರೆ ಅವರು ಭಾರತ ಎಂಬ ಭೂಮಿಯಲ್ಲಿ…
-

Japan PM in India: 150 ಕಂಪನಿಗಳು, 120 ಒಪ್ಪಂದಗಳು, 12.5 ಬಿಲಿಯನ್ ಡಾಲರ್ ಹೂಡಿಕೆ! ಭಾರತ-ಜಪಾನ್ ಐತಿಹಾಸಿಕ ಒಪ್ಪಂದಕ್ಕೆ ಕ್ಷಣಗಣನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 12:59 PM IST PM Modi Japan PM Sanae Takaichi Meeting: ನಿನ್ನೆ ಸಂಜೆ ನವದೆಹಲಿಗೆ ಆಗಮಿಸಿದ ಜಪಾನ್ ಪ್ರಧಾನಿ ತಕೈಚಿ ಅವರನ್ನು ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇನಾ ಗೌರವದೊಂದಿಗೆ ಔಪಚಾರಿಕವಾಗಿ ಸ್ವಾಗತಿಸಿದರು. News18 ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಜಪಾನ್ ಪ್ರಧಾನಿ ಸನೇ ತಕೈಚಿ (Sanae Takaichi) ಗುರುವಾರ (ಜುಲೈ 2) ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ…
-

Insta Love Story: 3 ವರ್ಷ ಲವ್, ಮದುವೆ ಬಳಿಕ ಕಹಾನಿ ಮೇ ಟ್ವಿಸ್ಟ್; ಫಸ್ಟ್ ನೈಟ್ ಮುನ್ನ ಗೊತ್ತಾಯ್ತು ‘ಅವಳಲ್ಲ ಅವನು’ / Insta Love Story Shock: 3-Year Relationship | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 11:45 AM IST ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಆಗೋದು, ಪ್ರೀತಿ ಮಾಡೋದು, ಮದುವೆ ಆಗೋದು ಇದೆಲ್ಲಾ ಸಾಮಾನ್ಯವಾಗಿದೆ. ಅದೇ ರೀತಿ ಫೇಕ್ ಐಡಿಗಳನ್ನು ಕ್ರಿಯೇಟ್ ಮಾಡಿ ಮೋಸ ಮಾಡುವವರು ಕೂಡ ಇದ್ದಾರೆ. ಇಲ್ಲೂ ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ, ಆದರೆ ಇದು ದುರಂತ ಅಂತ್ಯವಾಗಿದೆ. ಫಸ್ಟ್ ನೈಟ್ ಮುನ್ನ ಗೊತ್ತಾಯ್ತು ಅದು ‘ಅವಳಲ್ಲ ಅವನು’! ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ (Social Media Relationship) ಸಂಬಂಧಗಳು ರೂಪುಗೊಳ್ಳುತ್ತಿವೆ,…
-

India Pakistan: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರಿನ ಬಗ್ಗೆ ಮತ್ತೆ ಭಾರತದ ಮಹತ್ವದ ನಿರ್ಧಾರ! ಸರ್ಕಾರ ಹೇಳಿದ್ದೇನು? / India-Pakistan Water Row: Big Decision on Indus | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 3:53 PM IST ಭಾರತ ಏಪ್ರಿಲ್ 23, 2025 ರಿಂದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಇದು ಪಾಕಿಸ್ತಾನವನ್ನು ತೀವ್ರವಾಗಿ ಕೆರಳಿಸಿದೆ. ಈ ಮಧ್ಯೆ ಚೆನಾಬ್ ನೀರಿನ ಹರಿವಿನಲ್ಲಿನ ಏರಿಳಿತಗಳು ಮತ್ತು ದತ್ತಾಂಶದ ಕೊರತೆಯ ಬಗ್ಗೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸುತ್ತಿದೆ. ಸಿಂಧೂ ನದಿ ನೀರಿನ ಬಗ್ಗೆ ಮತ್ತೆ ಭಾರತದ ಮಹತ್ವದ ನಿರ್ಧಾರ! ಭಾರತ ಸರ್ಕಾರ (Indian Government) ಸಿಂಧೂ ಜಲ ಒಪ್ಪಂದದ (Sindu River) ಬಗ್ಗೆ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.…
Latest News
Search the Archives
Access over the years of investigative journalism and breaking reports
You May Have Missed













