Category: India
All Indian states Kannada news updates
-

Ketan Case: 20 ದಿನಗಳ ಬಳಿಕ ಕೇತನ್ ಹತ್ಯೆ ಕೇಸ್ಗೆ ಸ್ಫೋಟಕ ಟ್ವಿಸ್ಟ್! ಸಿಯಾ, ಚೇತನ್ ಅಲ್ಲದೇ ಮತ್ತೊಬ್ಬ ಮೂರನೇ ವ್ಯಕ್ತಿ ಎಂಟ್ರಿ! ಯಾರು ಆತ? / Ketan Murder Case | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 1:07 PM IST ಪುಣೆಯ ಕೇತನ್ ಅಗರ್ವಾಲ್ ಹತ್ಯೆ ಕೇಸ್ನಲ್ಲಿ ಬಗೆದಷ್ಟು ರೋಚಕ ಸಂಗತಿಗಳು ಬಯಲಾಗುತ್ತಲೇ ಇದೆ. ಸಿಯಾ ಮತ್ತು ಚೇತನ್ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಇದೀಗ ಮೂರನೇ ವ್ಯಕ್ತಿಯ ಕೈವಾಡದ ಬಗ್ಗೆಯೂ ಬಯಲಾಗಿದೆ. ಯಾರು ಆತ? ಏನು ಸಂಬಂಧ? ಇಲ್ಲಿದೆ ನೋಡಿ. 20 ದಿನಗಳ ಬಳಿಕ ಕೇತನ್ ಹತ್ಯೆ ಕೇಸ್ಗೆ ಸ್ಫೋಟಕ ಟ್ವಿಸ್ಟ್! ಪುಣೆಯ ಲೋನಾವಾಲ ಬಳಿಯ ಲೋಹಗಡ್ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ (Ketan Agarwal Case) ಕೊಲೆ…
-

Iraq: ಸಂಸದೆ ಮನೆಯಲ್ಲಿ ಸಿಕ್ತು ಚಿನ್ನದ ಒಳ ಉಡುಪು! ಎಷ್ಟು ಕೆಜಿ ಬಂಗಾರ ಗೊತ್ತಾ? | anti curruption raid at Iraq mp s home found 27 kg gold and gold innerwear | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಬೃಹತ್ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ಇರಾಕ್ ಅನ್ನು ಬೆಚ್ಚಿಬೀಳಿಸಿದೆ. ಆರ್ಥಿಕ ಅಪರಾಧಗಳ ಆರೋಪ ಹೊತ್ತಿರುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ರೈಡ್ ಮಾಡಲಾಗಿದೆ. ಅಧಿಕಾರಿಗಳು ಸರಣಿ ದಾಳಿಗಳನ್ನು ನಡೆಸಿದ ನಂತರ ಇರಾಕ್ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಅಭಿಯಾನವು ವಿಶ್ವಾದ್ಯಂತ ಗಮನ ಸೆಳೆದಿದೆ. ಇರಾಕಿ ರಾಜಕಾರಣಿ ಹಿಂದ್ ಅಲ್-ಅಬ್ಬಾಸಿ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಇರಾಕಿನ ಕಾನೂನು ಜಾರಿ ಸಂಸ್ಥೆಗಳು 57 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 490 ಕೋಟಿ ರೂ.) ನಗದು ವಶ ಪಡಿಸಿದ್ದಾರೆ.…
-

Pune: ಕ್ಯಾಮೆರಾದೆದುರು ಉದ್ದಟತನ, ಮಿಡಲ್ ಫಿಂಗರ್ ತೋರಿಸಿ ಹೊರಟ ಸಿಯಾ: ಹೊಸ ಚರ್ಚೆ ಹುಟ್ಟುಹಾಕಿದ ವಿಡಿಯೋ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 12:05 PM IST ಕೊಲೆ ಆರೋಪದ ಮೇಲೆ ಬಂಧಿತಳಾದ ಸಿಯಾ ಗೋಯಲ್ ಪೊಲೀಸರೊಂದಿಗೆ ತನ್ನ ಮನೆಯಿಂದ ಹೊರಬಂದಾಗ, ಅಲ್ಲಿದ್ದ ಮಾಧ್ಯಮ ಕ್ಯಾಮೆರಾಗಳತ್ತ ಮಧ್ಯದ ಬೆರಳನ್ನು ತೋರಿಸಿದ್ದಾಳೆ ಎನ್ನಲಾಗಿದೆ. 17 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ಅನೇಕರು ಆಕೆಯ ನಡವಳಿಕೆ ಹಾಗೂ ಸಂಸ್ಕಾರಗಳ ಬಗ್ಗೆ ಪ್ರಶ್ನೆ ಎತ್ತಲಾರಂಭಿಸಿದ್ದಾರೆ. ಕೇತನ್ ಅಗರ್ವಾಲ್, ಸಿಯಾ ಗೋಯಲ್, ಚೇತನ್ ಚೌಧರಿ ಪುಣೆ(ಜು.03): ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಈಗಾಗಲೇ ಇಡೀ…
-

Jagannath Swamy: ಟಿಕೆಟ್ ಪಡೆದು ಟ್ರೈನ್ನಲ್ಲಿ ಜರ್ನಿ ಮಾಡಿದ ‘ಜಗನ್ನಾಥ ಸ್ವಾಮಿ’! ಭಕ್ತನ ಮನೆಗೆ ದೇವರ ಸ್ಪೆಷಲ್ ಪಯಣ | ಜ್ಯೋತಿಷ್ಯ | ACTPnews
Last Updated:Jul 02, 2026 11:21 AM IST ರಥಯಾತ್ರೆಗೆ ಅಂತಲೇ ಸ್ಪೆಷಲ್ ಆಗಿ ರೆಡಿ ಮಾಡಿರೋ ಈ ಮೂರ್ತಿಯ ಲೋಕಲ್ ಟ್ರೈನ್ ಜರ್ನಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದು, ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. News18 ಜಗನ್ನಾಥ ಸ್ವಾಮಿ (ಮೂರ್ತಿ) ರಥಯಾತ್ರೆಗೂ ಮುನ್ನ ರಥ ಏರೋ ಬದಲು ಟಿಕೆಟ್ (Ticket) ಪಡೆದು ಟ್ರೈನ್ನಲ್ಲಿ (Train) ಟ್ರಾವೆಲ್ ಮಾಡಿರೋ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ. ನಾರ್ಮಲ್ ಪ್ಯಾಸೆಂಜರ್ ತರಾನೇ…
-

Maharashtra: ಈಗ ಮಹಾರಾಷ್ಟ್ರದಲ್ಲಿ 4000 ಎಕರೆ ದೇವಾಲಯದ ಜಮೀನು ಮಾಯ, ಕಬಳಿಸಿದ್ದು ಯಾರು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸರ್ಕಾರಿ ದಾಖಲೆಗಳಿಂದ ಇಷ್ಟು ದೊಡ್ಡ ಪ್ರಮಾಣದ ಭೂಕುಸಿತ ಹೇಗೆ ಸಂಭವಿಸಿತು? ಇದು ಯಾರ ಮೇಲ್ವಿಚಾರಣೆಯಲ್ಲಿ ಸಂಭವಿಸಿತು? ಮತ್ತು ಇಷ್ಟು ವರ್ಷಗಳಿಂದ ಯಾವುದೇ ಜವಾಬ್ದಾರಿಯುತ ಅಧಿಕಾರಿ ಇದನ್ನು ಗಮನಿಸಿದ್ದಾರೆಯೇ? ಈ ಪ್ರಶ್ನೆಗಳು ಭಕ್ತರಲ್ಲಿ ಹಾಗೂ ಆಡಳಿತದ ಕಾರ್ಯನಿರ್ವಹಣೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿವೆ. ಈಗ, ತನಿಖೆಯ ಸತ್ಯವನ್ನು ಬಹಿರಂಗಪಡಿಸುತ್ತದೆಯೇ ಅಥವಾ ಈ ವಿಷಯವು ಫೈಲ್ಗಳಿಗೆ ಸೀಮಿತವಾಗಿರುತ್ತದೆಯೇ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ತುಲ್ಜಾ ಭವಾನಿ ದೇವಸ್ಥಾನವು ಈ ಹಿಂದೆ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಇತರ ಆಸ್ತಿಗಳಿಗೆ…
-

Pune: ಕೇತನ್ ಸಾವಿಗೂ ಮುನ್ನ ನಡೆದಿತ್ತಾ ರಿಹರ್ಸಲ್? ಚೇತನ್, ಸಿಯಾ ಮಾಡಿದ್ದರು ಅದೊಂದು ಕೆಲಸ, ಬಯಲಾಯ್ತು ಶಾಕಿಂಗ್ ಮಾಹಿತಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 10:45 PM IST ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಎಂದು ಹೇಳಲಾದ ಚೇತನ್ ಚೌಧರಿ ಕೊಲೆಗೆ ಮುನ್ನ ಸಂಪೂರ್ಣ ಯೋಜನೆಯನ್ನು ಸಿದ್ಧಪಡಿಸಿದ್ದರು ಎಂದು ಪೊಲೀಸರು ಈಗ ಹೇಳಿಕೊಂಡಿದ್ದಾರೆ. ತನಿಖಾ ಸಂಸ್ಥೆಗಳ ಪ್ರಕಾರ, ಇಬ್ಬರೂ ಸಂಚು ರೂಪಿಸಿದ್ದಲ್ಲದೆ, ಯಾರೂ ಅನುಮಾನಿಸದಂತೆ ಕೇತನ್ ಅವರನ್ನು ಬೆಟ್ಟದಿಂದ ತಳ್ಳುವುದು ಹೇಗೆ ಎಂಬುದನ್ನು ಅಭ್ಯಾಸ ಮಾಡಿದ್ದರು. ಸಿಯಾ ಹಾಗೂ ಕೇತನ್ ಪುಣೆಯ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯಲ್ಲಿ ಹೊಸ ವಿಷಯಗಳು ನಿರಂತರವಾಗಿ ಹೊರಬರುತ್ತಿವೆ. ಆರೋಪಿ…
-

Ketan Agarwal Case: ಕೋಟೆಯಿಂದ ಕೇತನ್ ತಳ್ಳಿದ್ಯಾರು ಎಂಬ ಸತ್ಯ ಬಹಿರಂಗವಾಗುವ ಸಮಯ ಬಂದೇ ಬಿಡ್ತು! ಸುಳ್ಳು ಪತ್ತೆ ಪರೀಕ್ಷೆಗೆ ಸಿಯಾ,ಚೇತನ್ ಗ್ರೀನ್ ಸಿಗ್ನಲ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 9:43 PM IST ಸಿಯಾ ಗೋಯಲ್ ಅವರ ವಕೀಲ ವಿಪುಲ್ ದುಸಿಂಗ್ ಪ್ರಕಾರ, 20 ವರ್ಷದ ಆರೋಪಿ ಗುರುವಾರ ಲೋನಾವಾಲಾ ಪೊಲೀಸರಿಗೆ ಪಾಲಿಗ್ರಾಫ್ ಪರೀಕ್ಷೆಗೆ ಸಮ್ಮತಿ ನೀಡಿದ್ದಾರೆ. ಕೇತನ್ ಅಗರ್ವಾಲ್, ಸಿಯಾ ಗೋಯಲ್, ಚೇತನ್ ಚೌಧರಿ ಪುಣೆಯ ರಿಯಲ್ ಎಸ್ಟೇಟ್ ವ್ಯಾಪಾರಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ (Ketan Agarwal Murder Case) ಮುಖ್ಯ ಆರೋಪಿ ಸಿಯಾ ಗೋಯಲ್ (Siya Goyal) ಪಾಲಿಗ್ರಾಫ್ (ಸುಳ್ಳುಪತ್ತೆ ಪರೀಕ್ಷೆ) ಪರೀಕ್ಷೆಗೆ ಸಮ್ಮತಿ ನೀಡಿದ್ದಾರೆ.…
-

Ketan Agarwal Case: ಕೇತನ್ ಸಾವಿಗೂ 2 ನಿಮಿಷ ಮೊದಲು ಈ ಕುತಂತ್ರಿ ಆಟ ಆಡಿದ್ದ ಸಿಯಾ! ತನಿಖೆಯಲ್ಲಿ ಅಚ್ಚರಿ ವಿಚಾರ ಬಯಲು / Ketan Agarwal Case: Siya’s Cunning Move | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 12:35 PM IST ಪುಣೆ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯ ವೇಳೆ ಹೊಸ ಸುಳಿವು ಹೊರಬಂದಿವೆ. ಕೇತನ್ ಸಾವಿಗೆ ಕೊನೆಯ 2 ನಿಮಿಷ ಮೊದಲು ಸಿಯಾ ಆಡಿದ್ದ ಆಟ ಬಯಲಾಗಿದೆ. ಇದು ಪೊಲೀಸರಿಗೂ ದೊಡ್ಡ ತಲೆನೋವಾಗಿದೆ. ಕೇತನ್ ಸಾವಿಗೂ 2 ನಿಮಿಷ ಸಿಯಾ ಮಾಡಿದ್ದೇನು ಗೊತ್ತಾ? ಪುಣೆಯ ಲೋಹಗಡ್ ಕೋಟೆಯಲ್ಲಿ (Lohagrh Fort) ನಡೆದ ಕೇತನ್ ಅಗರ್ವಾಲ್ ಕೊಲೆ (Ketan Agarwal Case) ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.…
-

ISRO ಬಿಡುಗಡೆ ಮಾಡಿದ ಈ ಚಿತ್ರಗಳನ್ನು ನೋಡಿದ್ರೆ ಖುಷಿಯಾಗೋದು ಪಕ್ಕಾ, ಬಹುದೊಡ್ಡ ಟೆನ್ಶನ್ ಮಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 2:43 PM IST ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಉತ್ತರ ಭಾರತದಾದ್ಯಂತ ದಟ್ಟವಾದ ಮಾನ್ಸೂನ್ ಮೋಡಗಳು ವೇಗವಾಗಿ ಹರಡುತ್ತಿವೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. ಜುಲೈ ಆರಂಭದಲ್ಲಿ ಮಾನ್ಸೂನ್ ವೇಗವನ್ನು ಪಡೆಯುತ್ತಿದೆ, ಇದು ಮುಂಬರುವ ದಿನಗಳಲ್ಲಿ ಉತ್ತಮ ಮಳೆಯನ್ನು ಸೂಚಿಸುತ್ತದೆ. ಇಸ್ರೋ ಬಿಡುಗಡೆ ಮಾಡಿದ ಚಿತ್ರ ನವದೆಹಲಿ(ಜು.02): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಒಳ್ಳೆಯ ಸುದ್ದಿ ಕೊಟ್ಟಿದೆ. ಇಸ್ರೋದ ಉಪಗ್ರಹವು ಮಾನ್ಸೂನ್ನ ಚಿತ್ರಗಳನ್ನು…
-

Terror Network: ಪಾಕ್ ಜೊತೆ ಸಂಪರ್ಕ! ಭಯೋತ್ಪಾದನಾ ಕೃತ್ಯಕ್ಕೆ ಸಂಚು! ದೆಹಲಿಯಲ್ಲಿ 4 ದೇಶದ್ರೋಹಿಗಳ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 02, 2026 4:42 PM IST ಪೊಲೀಸರ ಪ್ರಕಾರ, ಆರೋಪಿಗಳು ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದರು ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ಐಎಸ್ಐ ನಿರ್ವಾಹಕ ಶಹಜಾದ್ ಭಟ್ಟಿಯ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. News18 ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸಂಪರ್ಕ ಹೊಂದಿರುವ ಅಂತರರಾಜ್ಯ ಭಯೋತ್ಪಾದನೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ದೆಹಲಿ ಪೊಲೀಸರ ವಿಶೇಷ ದಳವು ಭೇದಿಸಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದೆ. ಮೂವರು…
Latest News
Search the Archives
Access over the years of investigative journalism and breaking reports
You May Have Missed












