Category: India
All Indian states Kannada news updates
-

Shocking News: ಗೆಳೆಯರ ಜೊತೆ ಸೇರಿ ಅಜ್ಜನನ್ನೇ ಮುಗಿಸಿದ 13 ವರ್ಷದ ಬಾಲಕಿ! 4 ಮಂದಿ ಅಪ್ರಾಪ್ತರ ಬಂಧನ, ಬೆಚ್ಚಿ ಬೀಳಿಸುತ್ತೆ ಕಾರಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 19, 2026 11:26 AM IST ಸೋಮವಾರ ಬೆಳಿಗ್ಗೆ ಕರುವತ್ತದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಶಿವನ್ಕುಟ್ಟಿ ಶವವಾಗಿ ಪತ್ತೆಯಾಗಿದ್ದರು. ಮನೆಯಿಂದ ಆರು ಪೌಂಡ್ ಚಿನ್ನ ಕಾಣೆಯಾಗಿದ್ದು, ಮೃತದೇಹದ ಬಳಿ ಮೆಣಸಿನ ಪುಡಿ ಸಿಂಪಡಿಸಿರುವುದು ಕಂಡುಬಂದಿತ್ತು. ಅವರ ಪತ್ನಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಗಳ ಜೊತೆ ಇದ್ದ ಕಾರಣ ಮೃತ ವ್ಯಕ್ತಿ ಮನೆಯಲ್ಲಿ ಒಬ್ಬಂಟಿಯಾಗಿದ್ದರು ಎಂದು ತಿಳಿದು ಬಂದಿದೆ. News18 ತಿರುವನಂತಪುರಂ: ಆ ಅಜ್ಜನಿಗೆ ಈಗ 65 ವರ್ಷ ಪ್ರಾಯ.. ತನ್ನ ಜೀವನದ ಸಂಧ್ಯಾಕಾಲದಲ್ಲಿ ಇದ್ದಾರೆ.…
-

BJP’s New National Team: ಬಿಜೆಪಿ ಹೊಸ ತಂಡದಲ್ಲಿ 22 ಮಾಜಿ ಪದಾಧಿಕಾರಿಗಳಿಗೆ ಗೇಟ್ಪಾಸ್! ಯಾರು ಇನ್? ಯಾರು ಔಟ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 8:13 AM IST ಹೊಸ ತಂಡವು ಅನುಭವಿ ನಾಯಕರು, ಕಿರಿಯ ಮುಖಗಳು ಮತ್ತು ವಿವಿಧ ಪ್ರದೇಶಗಳು ಮತ್ತು ಸಾಮಾಜಿಕ ಜಾತಿ ಪ್ರಾತಿನಿಧ್ಯಗಳ ಮಿಶ್ರಣವನ್ನು ಒಳಗೊಂಡಿದೆ. ಈ ಹೊಸ ತಂಡವು ಹಲವಾರು ಹೊಸ ಮುಖಗಳನ್ನು ಪ್ರಮುಖ ಸಾಂಸ್ಥಿಕ ಸ್ಥಾನಗಳಿಗೆ ತಂದಿದೆ. ಆದರೆ, ಹೊಸ ತಂಡದಲ್ಲಿ ಹಲವಾರು ಪ್ರಮುಖ ನಾಯಕರ ಅನುಪಸ್ಥಿತಿಯು ಎದ್ದು ಕಾಣುತ್ತಿದೆ. News18 ನವದೆಹಲಿ: ಭಾರತೀಯ ಜನತಾ ಪಕ್ಷ (BJP) ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nithin Nabin)…
-

BJYM President: ಬಿಜೆಪಿ ಯುವ ಮೋರ್ಚಾಗೆ ಹೊಸ ಸಾರಥಿ! ತೇಜಸ್ವಿ ಸೂರ್ಯ ಸ್ಥಾನಕ್ಕೆ ಹೊಸ ನಾಯಕ! ಇದರ ಹಿಂದಿದೆ ಅಸಲಿ ಕಾರಣ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 9:51 AM IST ಗುಜರಾತ್ನ ವಡೋದರಾದ ಬಿಜೆಪಿ ಸಂಸದ ಡಾ. ಹೇಮಾಂಗ್ ಜೋಶಿ ಅವರನ್ನು ಬಿಜೆಪಿಯ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಗೇಟ್ಪಾಸ್ ನೀಡಲಾಗಿದೆ. News18 ನವದೆಹಲಿ: ಭಾರತೀಯ ಜನತಾ ಪಕ್ಷವು (BJP) ಸೋಮವಾರ (ಆಗಸ್ಟ್ 17, 2026) ತನ್ನ ಹೊಸ ರಾಷ್ಟ್ರೀಯ ತಂಡವನ್ನು ಘೋಷಿಸಿದೆ. ಪಕ್ಷದ ಅಧ್ಯಕ್ಷ ನಿತಿನ್ ನಬಿನ್ (Nithin Nabin) ನೇತೃತ್ವದ…
-

AAP Satyendar Jain: ದೆಹಲಿ ಮಾಜಿ ಸಚಿವ ಸತ್ಯೇಂದರ್ ಜೈನ್ ಸೇರಿ 6 ಮಂದಿ ಅರೆಸ್ಟ್! ಎಎಪಿ ನಾಯಕನ ಬಂಧನಕ್ಕೆ ಕೇಜ್ರಿವಾಲ್ ಕಿಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 11:02 PM IST AAP Satyendar Jain: ದೆಹಲಿ ಮಾಜಿ ಸಚಿವ, ಎಎಪಿ ಹಿರಿಯ ನಾಯಕ ಸತ್ಯೇಂದರ್ ಜೈನ್ರನ್ನು ಬಂಧಿಸಲಾಗಿದೆ. ಸತ್ಯೇಂದರ್ ಜೈನ್ ಸೇರಿದಂತೆ ಇತರ 6 ಜನರನ್ನು ದೆಹಲಿ ಜಲ್ ಬೋರ್ಡ್ನಲ್ಲಿ ನಡೆದ ಹಗರಣದಲ್ಲಿ ದೆಹಲಿ ವಿರೋಧಿ-ಭ್ರಷ್ಟಾಚಾರ ಶಾಖೆ (ಎಸಿಬಿ) ಬಂಧಿಸಿದೆ. ಸತ್ಯೇಂದರ್ ಜೈನ್ ದೆಹಲಿ: ಮಾಜಿ ಸಚಿವ (Delhi Former minister), ಎಎಪಿ ಹಿರಿಯ ನಾಯಕ (AAP Senior Leader) ಸತ್ಯೇಂದರ್ ಜೈನ್ರನ್ನು (Satyendar Jain) ಬಂಧಿಸಲಾಗಿದೆ. ಸತ್ಯೇಂದರ್…
-

Mid Day Meal: ಸಾಂಬಾರ್ಗೆ ಉಪ್ಪಿನ ಬದಲು ಸೋಪ್ ಪೌಡರ್! ಬಿಸಿಯೂಟ ತಿಂದ 24ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 9:39 PM IST Mid Day Meal: ಉಪ್ಪು ಅಂತ ತಿಳಿದು ಡಿಟರ್ಜೆಟ್ ಪೌಡರ್ (detergent powder) ಹಾಕಿದ್ದ ಮಧ್ಯಾಹ್ನದ ಬಿಸಿಯೂಟ (Mid-Day Meal) ಸೇವಿಸಿದ 24ಕ್ಕೂ ಹೆಚ್ಚು ಮಕ್ಕಳು (children) ಅಸ್ವಸ್ಛರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸಾಂಕೇತಿಕ ಚಿತ್ರ ಬಿಹಾರ: ಉಪ್ಪು ಅಂತ ತಿಳಿದು ಡಿಟರ್ಜೆಟ್ ಪೌಡರ್ (detergent powder) ಹಾಕಿದ್ದ ಮಧ್ಯಾಹ್ನದ ಬಿಸಿಯೂಟ (Mid-Day Meal) ಸೇವಿಸಿದ 24ಕ್ಕೂ ಹೆಚ್ಚು ಮಕ್ಕಳು (children) ಅಸ್ವಸ್ಛರಾಗಿದ್ದಾರೆ. ಬಿಹಾರ (Bihar)…
-

Smriti Irani: ಸ್ಮೃತಿ ಇರಾನಿಗೆ ಇಷ್ಟೊಂದು ಮಹತ್ವದ ಜವಾಬ್ದಾರಿ ಕೊಟ್ಟಿದ್ದೇಕೆ ನಿತಿನ್ ನವೀನ್? ಬಿಜೆಪಿ ಪ್ಲಾನ್ ಏನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 10:22 AM IST 2024 ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಸೋತ ನಂತರ ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕಲ್ಪಟ್ಟ ಇರಾನಿ ಅವರಿಗೆ ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಪ್ರಮುಖ ಜವಾಬ್ದಾರಿಯನ್ನು ನೀಡಿದೆ. ಇದನ್ನು ಕೇವಲ ಸಾಂಸ್ಥಿಕ ಪುನಾರಚನೆಯಾಗಿ ನೋಡದೆ ಮುಂಬರುವ ಚುನಾವಣೆಗಳಿಗೆ ಪಕ್ಷದ ದೊಡ್ಡ ಕಾರ್ಯತಂತ್ರದ ಭಾಗವಾಗಿ ನೋಡಲಾಗುತ್ತಿದೆ. ಸ್ಮೃತಿ ಇರಾನಿ ನವದೆಹಲಿ(ಆ.18): ಭಾರತೀಯ ಜನತಾ ಪಕ್ಷವು ನಿತಿನ್ ನವೀನ್ ನೇತೃತ್ವದಲ್ಲಿ ತನ್ನ ಹೊಸ ರಾಷ್ಟ್ರೀಯ ತಂಡವನ್ನು ಘೋಷಿಸಿದೆ. ಈ…
-

Sad News: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ, 5 ಸಿಆರ್ಪಿಎಫ್ ಸಿಬ್ಬಂದಿಗೆ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 12:50 PM IST ಗಾಯಗೊಂಡ ಸಿಆರ್ಪಿಎಫ್ ಸಿಬ್ಬಂದಿಯನ್ನು ಇನ್ಸ್ಪೆಕ್ಟರ್ ರಾಜ್ ಕುಮಾರ್ ತಿವಾರಿ, ಎಸ್ಐ/ಜಿಡಿ ರಾಜಿಂದರ್ ಸಿಂಗ್, ಎಎಸ್ಐ/ಜಿಡಿ ಲವೆಂಡೆ, ಎಎಸ್ಐ/ಜಿಡಿ ಉಮೇಶ್ ಕುಮಾರ್ ಮತ್ತು ಹೆಡ್ ಕಾನ್ಸ್ಟೇಬಲ್ ಚಾಲಕ ವೀರೇಂದ್ರ ಎಂದು ಗುರುತಿಸಲಾಗಿದೆ. News18 ಶ್ರೀನಗರ: ಟ್ರಕ್ ಮತ್ತು ಅರೆಸೇನಾ ಪಡೆಯ ಮಿನಿ ಟ್ರಕ್ ನಡುವೆ ಮುಖಾಮುಖಿ (Road Accident) ಡಿಕ್ಕಿ ಸಂಭವಿಸಿದ ಕಾರಣ ಐವರು ಸಿಆರ್ಪಿಎಫ್ (CRPF) ಸಿಬ್ಬಂದಿ ಸೇರಿ ಏಳು ಮಂದಿಗೆ ಗಾಯಗಳಾಗಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ…
-

CJP ಮುಖ್ಯಸ್ಥ ಅಭಿಜಿತ್ ದೀಪ್ಕೆ ಎಎಪಿ ಕಾರ್ಯಕರ್ತನಾ? ರಿಜಿಜು ಸ್ಫೋಟಕ ಹೇಳಿಕೆ! ಈತ ವಿದ್ಯಾರ್ಥಿಯಾಗಿದ್ದು ಹೇಗೆ? / Abhijit Deepke Row: Is the CJP Chief an AAP Activis | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 1:20 PM IST ಜಿರಳೆ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ, ವಿದ್ಯಾರ್ಥಿಗಳು ಮತ್ತು ಯುವಕರು ನೀಟ್-ಯುಜಿ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ದೆಹಲಿಯ ಐತಿಹಾಸಿಕ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ಸಮಯದಲ್ಲಿ ವಿದ್ಯಾರ್ಥಿಗಳು ಹಲವಾರು ಬೇಡಿಕೆಗಳನ್ನು ಮುಂದಿಟ್ಟರು. ಆದರೆ ಈಗ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಆಮ್ ಆದ್ಮಿ ಪಕ್ಷದೊಂದಿಗಿನ ಸಂಬಂಧದಿಂದ ಸುದ್ದಿಯಲ್ಲಿದ್ದಾರೆ. CJP ಮುಖ್ಯಸ್ಥ ಅಭಿಜಿತ್ ದೀಪ್ಕೆ ಎಎಪಿ ಕಾರ್ಯಕರ್ತನಾ? ಕೇಂದ್ರ ಸಚಿವ ಕಿರಣ್ ರಿಜಿಜು ಜಿರಳೆ ಜನತಾ…
-

Hanuru Encounter Case: ಹನೂರು ಎನ್ಕೌಂಟರ್ ಕೇಸ್, ಮೃತರ ಕುಟುಂಬಕ್ಕೆ ಭಾರೀ ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ ವಿಜಯ್! | | ACTPnews
Last Updated:Aug 18, 2026 3:08 PM IST ಹನೂರಿನಲ್ಲಿ ದಟ್ಟ ಕಾಡಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡೇಟಿಗೆ ಬಲಿಯಾದ ಮೂವರ ಮೃತರ ಕುಟುಂಬಕ್ಕೆ ತಮಿಳುನಾಡು ಸಿಎಂ ವಿಜಯ್ ಪರಿಹಾರ ಘೋಷಿಸಿದ್ದಾರೆ. News18 ಬೆಂಗಳೂರು (ಆ.18): ಹನೂರು ಎನ್ಕೌಂಟರ್ನಲ್ಲಿ ಮೃತಪಟ್ಟ ಮೂವರು ಕೂಡ ತಮಿಳರು (Tamilians) ಎಂದು ಗುರುತಿಸುವ ಮೂಲಕ ಘಟನೆಗೆ ಭಾಷೆ ಹಾಗೂ ರಾಜಕೀಯ ಬಣ್ಣ ಕಟ್ಟಲು ತಮಿಳುನಾಡು ಸರ್ಕಾರ ಮುಂದಾಗಿದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಶೂಟೌಟ್ ಪ್ರಕರಣವನ್ನು ತಮಿಳುನಾಡು ಸಿಎಂ ಕಟುವಾಗಿ ಟೀಕಿಸಿದ್ರು. ಇದೀಗ…
-

India- Afghanistan: ತಾಲೀಬಾನ್ ವಿಜಯ ದಿನದಲ್ಲಿ ಭಾಗಿಯಾದ ಭಾರತ, ಪಾಕಿಸ್ತಾನಕ್ಕೆ ನಡುಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 3:42 PM IST ಭಾರತ-ಅಫ್ಘಾನಿಸ್ತಾನ ಸಂಬಂಧಗಳು ಸುಧಾರಿಸುತ್ತಿದ್ದು, ತಾಲಿಬಾನ್ ವಿಜಯ ದಿನಾಚರಣೆಯಲ್ಲಿ ಭಾರತ ಭಾಗವಹಿಸಿದೆ. ಇದು ಪಾಕಿಸ್ತಾನಕ್ಕೆ ಕಿರಿಕಿರಿಯನ್ನುಂಟು ಮಾಡಿದೆ. ಭಾರತ ಅಫ್ಘಾನಿಸ್ತಾನ ನವದೆಹಲಿ(ಆ.18): ಅಫ್ಘಾನಿಸ್ತಾನದಿಂದ ಅಮೆರಿಕಾದ ಪಡೆಗಳು ಹಿಂದೆ ಸರಿದಾಗ, ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಿತು. ಅನೇಕ ದೇಶಗಳು ಅಫ್ಘಾನಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದ ಕಷ್ಟದ ಸಮಯ ಇದು. ಭದ್ರತಾ ಕಾರಣಗಳಿಂದಾಗಿ ಭಾರತವು ಕಾಬೂಲ್ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿತು ಮತ್ತು ರಾಯಭಾರಿ ಮತ್ತು ಎಲ್ಲಾ ಸಿಬ್ಬಂದಿಯನ್ನು ವಿಮಾನದ ಮೂಲಕ ಕರೆಸಿಕೊಂಡಿತು.…
Latest News
Search the Archives
Access over the years of investigative journalism and breaking reports
You May Have Missed













