Category: India
All Indian states Kannada news updates
-

Donald Trump: ಇರಾನ್ ಯುದ್ಧದ ಮಧ್ಯೆ ಮತ್ತಷ್ಟು ಶ್ರೀಮಂತರಾದ ಟ್ರಂಪ್, ಇಡೀ ಕುಟುಂಬಕ್ಕೆ ಭಾರೀ ಲಾಭ, ಅಮೆರಿಕನ್ನರಿಗೆ ಆಘಾತ | ವ್ಯಾಪಾರ ಸುದ್ದಿ | ACTPnews
ಟ್ರಂಪ್ “ನನಗೆ ಹಣದುಬ್ಬರ ಇಷ್ಟ” ಎಂದು ಕೂಡ ಹೇಳಿದ್ದಾರೆ. ಟ್ರಂಪ್ ಅವರ ಮರು-ಪ್ರಧಾನದ ನಂತರ, ಅವರ ಕುಟುಂಬವು $2.3 ಬಿಲಿಯನ್ ಅಥವಾ ಸುಮಾರು ₹19,000 ಕೋಟಿಗಳಷ್ಟು ಹಣವನ್ನು ಗಳಿಸಿದೆ ಎಂದು ಇತ್ತೀಚಿನ ರಾಯಿಟರ್ಸ್ ವರದಿ ಬಹಿರಂಗಪಡಿಸಿದೆ. ಈ ವರದಿಯು ಈ ಯುದ್ಧದಂತಹ ವಾತಾವರಣದಲ್ಲಿ ಟ್ರಂಪ್ ಕುಟುಂಬವು ಇಷ್ಟು ಗಣನೀಯ ಸಂಪತ್ತನ್ನು ಹೇಗೆ ಸಂಗ್ರಹಿಸುತ್ತಿದೆ? ಎಂಬ ಪ್ರಶ್ನೆ ಹುಟ್ಟುಹಾಕಿದೆ, ಯುದ್ಧದ ಮಧ್ಯೆ ಟ್ರಂಪ್ ಶತಕೋಟಿ ಡಾಲರ್ ಗಳಿಸಿದ್ದು ಹೇಗೆ? ಗಲ್ಫ್ ದೇಶಗಳಲ್ಲಿ ಯುಎಸ್ ಮತ್ತು ಇರಾನ್ ನಡುವೆ ಉಗ್ರ…
-

TMC Crisis: ಅಭಿಷೇಕ್ ಬ್ಯಾನರ್ಜಿ ಬೇಕೋ, ನಾವು ಬೇಕೋ ನಿರ್ಧರಿಸಿ ಎಂದ ಮಮತಾ ಅತ್ಯಾಪ್ತ! ದೀದಿಗೆ ಖಡಕ್ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್ ಬ್ಯಾನರ್ಜಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 11, 2026 5:25 PM IST TMC Crisis: ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಮತ್ತು ತಮ್ಮ ನಡುವೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವಂತೆ ಸವಾಲು ಹಾಕಿರುವ ರಾಜಕೀಯ ಬೆಳವಣಿಗೆಯ ವಿವರ ಇಲ್ಲಿದೆ. ದೀದಿಗೆ ಖಡಕ್ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್ ಬ್ಯಾನರ್ಜಿ? ಕೊಲ್ಕತ್ತಾ (ಪಶ್ಚಿಮ ಬಂಗಾಳ): 28 ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿ (Mamata Banerjee)…
-

Supreme Court: ಗೃಹಿಣಿಯರು ದೇಶದ ನಿರ್ಮಾತೃ, ಮನೆಕೆಲಸಕ್ಕೂ ₹30,000 ರೂಪಾಯಿಗೆ ಅರ್ಹರು! ಸುಪ್ರೀಂ ಮಹತ್ವದ ತೀರ್ಪು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 11, 2026 7:38 PM IST Supreme Court: ಗೃಹಿಣಿಯರೇ ದೇಶದ ನಿಜವಾದ ನಿರ್ಮಾಪಕರು; ಮದುವೆ ಎಂದರೆ ಮನೆ ಕೆಲಸದ ಆಳಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್, ಮನೆಕೆಲಸಕ್ಕೆ ತಿಂಗಳಿಗೆ 30,000 ರೂಪಾಯಿ ಎಂದ ಸರ್ವೋಚ್ಚ ನ್ಯಾಯಾಲಯ ಗೃಹಿಣಿಯರು ದೇಶದ ನಿರ್ಮಾತೃ ನವದೆಹಲಿ: ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮಹತ್ವದ ತಿರುವು. ಯಾಕಂದ್ರೆ, ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ (Supreme Court) ಮಹಿಳೆಯರ ಮನೆಕೆಲಸಕ್ಕೆ (Homework) ಐತಿಹಾಸಿಕ ಮಾನ್ಯತೆ ನೀಡಿದೆ. ಹೌದು,…
-

NCP-Congress Merger: TMC ಜೊತೆಗೆ ಮತ್ತೊಂದು ಪಕ್ಷ ಕೂಡ ಕಾಂಗ್ರೆಸ್ನೊಂದಿಗೆ ವಿಲೀನ? ಏನಿದು ಕೈ ಹೊಸ ಆಟ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 11, 2026 10:54 PM IST NCP-Congress Merger: ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ವಿಲೀನದ ಸುದ್ದಿ ಇನ್ನೂ ಹಾಟ್ ಆಗಿರುವಾಗಲೇ, ಈಗ ಮತ್ತೊಂದು ರಾಜಕೀಯ ಬಾಂಬ್ ಸಿಡಿದಿದೆ. ಕಾಂಗ್ರೆಸ್-ಎನ್ಸಿಪಿ ವಿಲೀನದ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿವೆ. ಬಿಜೆಪಿ ವಿರುದ್ಧ ಒಗ್ಗಟ್ಟಿನ ಪ್ರತಿಪಕ್ಷಗಳ ಕೂಟವನ್ನು ಬಲಪಡಿಸುವ ಉದ್ದೇಶದಿಂದ ಈ ಎರಡೂ ಹಳೆಯ ಮಿತ್ರ ಪಕ್ಷಗಳು ಮತ್ತೆ ಒಂದಾಗುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. TMC-ಕಾಂಗ್ರೆಸ್ ಬೆಳವಣಿಗೆಯ ಬೆನ್ನಲ್ಲೇ NCP ವಿಲೀನದ ಸುದ್ದಿ…
-

Flight Suffers Bird: ಬೆಂಗಳೂರಿನಿಂದ ಮುಂಬೈಗೆ ಹಾರುತ್ತಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 3:21 PM IST ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಕ್ಷಣಕ್ಕೆ ತಿಳಿದು ಬಂದಿಲ್ಲ. ವಿಮಾನವು ವೇಗ ಪಡೆದುಕೊಂಡು ಟೇಕ್ ಆಫ್ಗೆ ಸಿದ್ಧತೆ ನಡೆಸುತ್ತಿದ್ದಾಗ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. News18 ಮುಂಬೈ: ಬೆಂಗಳೂರಿನಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ 6E 6283 ವಿಮಾನವು ಶುಕ್ರವಾರ ರನ್ವೇಯಲ್ಲಿ ಟ್ಯಾಕ್ಸಿ ಮಾಡುತ್ತಿದ್ದಾಗ (Flight Suffers Bird) ಹಕ್ಕಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಇಂಡಿಗೋ 6E 6283…
-

Kerala Rains: ಭಾರೀ ಮಳೆಗೆ ತತ್ತರಿಸಿದ ಕೇರಳ! 24 ಗಂಟೆಯಲ್ಲಿ 4 ಸಾವು, 28 ಮಂದಿಗೆ ಗಾಯ, ರೆಡ್ ಅಲರ್ಟ್ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಕೇರಳ ರಾಜ್ಯಾದ್ಯಂತ ಪ್ರವಾಹ ಮತ್ತು ಭೂಕುಸಿತದ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ ನಂತರ, ಕಾಸರಗೋಡು, ಕಣ್ಣೂರು, ವಯನಾಡ್, ಕೋಯಿಕ್ಕೋಡ್ ಮತ್ತು ಮಲಪ್ಪುರಂ ಸೇರಿದಂತೆ ಐದು ಉತ್ತರ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ಪಟ್ಟಣಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್ ಮತ್ತು ಪಾಲಕ್ಕಾಡ್ಗಳಿಗೆ ಕಿತ್ತಳೆ ಅಲರ್ಟ್ ಘೋಷಿಸಲಾಗಿದ್ದು, ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಇನ್ನೂ ಹಳದಿ ಅಲರ್ಟ್ನಲ್ಲಿವೆ. ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು, ಐದು ರೆಡ್-ಅಲರ್ಟ್…
-

Char Dham Yatra: ಚಾರ್ ಧಾಮ್ ಯಾತ್ರೆಯ 47 ದಿನಗಳಲ್ಲಿ 152 ಯಾತ್ರಿಕರ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 4:18 PM IST ಏಪ್ರಿಲ್ 19 ರಂದು ತೀರ್ಥಯಾತ್ರೆ ಪ್ರಾರಂಭವಾದಾಗಿನಿಂದ ಜೂನ್ 4 ರವರೆಗೆ ಒಟ್ಟು 29,92,272 ಯಾತ್ರಿಕರು ಈ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಜೂನ್ 4 ರ ಹೊತ್ತಿಗೆ, ಒಟ್ಟಾರೆಯಾಗಿ 10,88,041 ಯಾತ್ರಿಕರು ಕೇದಾರನಾಥಕ್ಕೆ ಭೇಟಿ ನೀಡಿದ್ದರು, ಆದರೆ ಬದರಿನಾಥ ದೇವಾಲಯವು 8,88,379 ಯಾತ್ರಿಕರನ್ನು ಸ್ವಾಗತಿಸಿತ್ತು. News18 ಡೆಹ್ರಾಡೂನ್: ಉತ್ತರಾಖಂಡದಲ್ಲಿ ಈ ವರ್ಷದ ಚಾರ್ ಧಾಮ್ ಯಾತ್ರೆಯ (Char Dham Yatra 2026) ಮೊದಲ 47 ದಿನಗಳಲ್ಲಿ 152 ಭಕ್ತರು…
-

Made in Pakistan: ನಿಷೇಧವಿದ್ದರೂ ಭಾರತದಲ್ಲಿ ಪಾಕ್ ವಸ್ತುಗಳ ಮಾರಾಟ! ಪುಣೆಯಲ್ಲಿ ಪತ್ತೆಯಾಯ್ತು ಮೇಡ್ ಇನ್ ಪಾಕಿಸ್ತಾನ್ ಬೆಡ್ಶೀಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 4:25 PM IST Made in Pakistan: ನಿಷೇಧವಿದ್ದರೂ ಭಾರತದಲ್ಲಿ ಪಾಕಿಸ್ತಾನಿ ವಸ್ತುಗಳ ಮಾರಾಟ? ಪುಣೆಯ ಜಾತ್ರೆಯಲ್ಲಿ ಮೇಡ್ ಇನ್ ಪಾಕಿಸ್ತಾನ್ ಬೆಡ್ಶೀಟ್ ಮಾರಾಟ? ಎಸ್ಐಟಿ ತನಿಖೆಗೆ ಆದೇಶಿಸಿದ ಸರ್ಕಾರ ನಿಷೇಧವಿದ್ದರೂ ಭಾರತದಲ್ಲಿ ಪಾಕ್ ವಸ್ತುಗಳ ಮಾರಾಟ! ಪುಣೆ (ಮಹಾರಾಷ್ಟ್ರ): ಪುಲ್ವಾಮಾ ಘಟನೆ ನಂತರ ಭಾರತ ಸರ್ಕಾರವು (Government of India), ಪಾಕಿಸ್ತಾನದ (Pakistan) ಎಲ್ಲಾ ವಸ್ತುಗಳ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಿದೆ. ಆದರೂ ಕೂಡ ಪಾಪಿ ಪಾಕಿಸ್ತಾನದಲ್ಲಿ ಸಿದ್ಧವಾದ ಕೆಲವೊಂದು…
-

Andaman: ಬದಲಾಗುತ್ತಾ ಭಾರತದ ಭವಿಷ್ಯ? ಅಂಡಮಾನ್ನಲ್ಲಿ ಭಾರೀ ಪ್ರಮಾಣದಲ್ಲಿ ಪತ್ತೆಯಾದ ಗ್ಯಾಸ್ ನಿಕ್ಷೇಪ, ವಿಡಿಯೋ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 4:32 PM IST ಅಂಡಮಾನ್ ದ್ವೀಪಗಳ ಪೂರ್ವ ತೀರಗಳಿಗೆ 15 ಕಿಲೋ ಮೀಟರ್ ದೂರದಲ್ಲಿರುವ ಶ್ರೀ ವಿಜಯಪುರಂ-03 ಬಳಿ ನ್ಯಾಚುರಲ್ ಗ್ಯಾಸ್ ಪತ್ತೆಯಾಗಿರೋದಾಗಿ ಪೆಟ್ರೋಲಿಯಂ ಹರ್ದೀಪ್ ಸಿಂಗ್ ಪುರಿ ಘೋಷಣೆ ಮಾಡಿದ್ದಾರೆ. ಸಾಂದರ್ಭಿಕ ಚಿತ್ರ ಭಾರತ ಪೂರ್ವ ಕರಾವಳಿಯ ದ್ವೀಪಗಳಲ್ಲಿ (Andaman Sea) ಭಾರೀ ಪ್ರಮಾಣದ ನಿಕ್ಷೇಪಗಳು ಪತ್ತೆಯಾಗಿದೆ. ಅಂಡಮಾನ್ ಪೂರ್ವ ತೀರದ 15 ಕಿಲೋ ಮೀಟರ್ ದೂರದ ಶ್ರೀ ವಿಜಯಪುರಂ-03 ಬಳಿ (Sri Vijayapuram-3) ಗ್ಯಾಸ್ ನಿಕ್ಷೇಪಗಳು ಪತ್ತೆಯಾಗಿರೋದಾಗಿ ಕೇಂದ್ರ…
Latest News
Search the Archives
Access over the years of investigative journalism and breaking reports
You May Have Missed













