Category: India
All Indian states Kannada news updates
-

TVK: ಮಧ್ಯರಾತ್ರಿ ಒಂಟಿ ಮಹಿಳೆ ಮನೆಗೆ ನುಗ್ಗಿದನಾ ವಿಜಯ್ ಆಪ್ತ? ಟಿವಿಕೆ ಮುಖಂಡನ ವಿರುದ್ಧ ದೂರು | Crime News | ACTPnews
Last Updated:Jun 12, 2026 8:27 PM IST ತಮಿಳುನಾಡು ಸಿಎಂ ವಿಜಯ್ ದಳಪತಿ ಕರ್ನಾಟಕ ಪ್ರವಾಸದಲ್ಲಿರುವಾಗ, ಟಿವಿಕೆ ಕಾರ್ಯದರ್ಶಿ ವೆಂಬುಲಿ ಮೇಲೆ ವಿಧವೆ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ, ಪ್ರಕರಣ ದಾಖಲು, ಟಿವಿಕೆಯಿಂದ ಉಚ್ಛಾಟನೆ ವಿಜಯ್ ಪಕ್ಷದ ಪ್ರಾದೇಶಿಕ ಕಾರ್ಯದರ್ಶಿ ತಮಿಳುನಾಡು: ಒಂದೆಡೆ ತಮಿಳುನಾಡು ಸಿಎಂ (Tamil Nadu CM) ವಿಜಯ್ ದಳಪತಿ (Vijay Thalapathy) ಕರ್ನಾಟಕ (Karnataka) ಪ್ರವಾಸದಲ್ಲಿದ್ದಾರೆ. ಉಡುಪಿಯ (Udupi) ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ (Kollur Mookambike Temple)…
-

Facebook-Instagram Down: ಫೇಸ್ಬುಕ್ ವರ್ಕ್ ಆಗಲ್ಲ, ಇನ್ಸ್ಸ್ಟಾಗ್ರಾಮ್ ಓಪನ್ ಆಗ್ತಿಲ್ಲ! ಕೋಟ್ಯಾಂತರ ಬಳಕೆದಾರರಿಗೆ ಹೆಚ್ಚಾಯ್ತು ಚಡಪಡಿಕೆ | | ACTPnews
Last Updated:Jun 12, 2026 7:49 PM IST ಮೆಟಾ ಒಡೆತನದ ಫೇಸ್ಬುಕ್, ಇನ್ಸ್ಟಾಗ್ರಾಮ್, ಮೆಸೆಂಜರ್ ಆ್ಯಪ್ಗಳಲ್ಲಿ ಜಾಗತಿಕ ತಾಂತ್ರಿಕ ದೋಷ, ಲಕ್ಷಾಂತರ ಬಳಕೆದಾರರು ಲಾಗ್ ಔಟ್ ಆಗಿ, ಲಾಗಿನ್ ಮತ್ತು ಪೋಸ್ಟ್ ಮಾಡಲು ತೊಂದರೆ News18 ಬೆಂಗಳೂರು: ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಮೆಟಾ (Meta) ಒಡೆತನದ ಫೇಸ್ಬುಕ್ (Facebook), ಇನ್ಸ್ಟಾಗ್ರಾಮ್ (Instagram) ಮತ್ತು ಮೆಸೆಂಜರ್ (Messenger) ಆ್ಯಪ್ಗಳು ಜಾಗತಿಕವಾಗಿ ತಾಂತ್ರಿಕ ದೋಷವನ್ನು ಎದುರಿಸುತ್ತಿವೆ ಎಂದು ವರದಿಯಾಗಿದೆ. ಅದರಂತೆ, ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳಿಂದ ಇದ್ದಕ್ಕಿದ್ದಂತೆ ಲಾಗ್…
-

Shigella Case: ವಯನಾಡ್ನಲ್ಲಿ ಮತ್ತೆ 7 ಶಿಗೆಲ್ಲಾ ಸೋಂಕು ಪತ್ತೆ; ಕೇರಳದಲ್ಲಿ ಹೈ ಅಲರ್ಟ್ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 4:00 PM IST ಗುರುವಾರ, ಕೇರಳ ಆರೋಗ್ಯ ಸಚಿವ ಕೆ. ಮುರಳೀಧರನ್ ಅವರು ತಿರುವನಂತಪುರಂ, ಕೊಲ್ಲಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಿಂದಲೂ ಶಿಗೆಲ್ಲಾದ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದರು, ಆದರೆ ಪ್ರಸ್ತುತ ಚಿಂತಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. News18 ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಶಾಲೆಯ ವಿದ್ಯಾರ್ಥಿಗಳಲ್ಲಿ ಶಿಗೆಲ್ಲಾ ಸೋಂಕಿನ ಇನ್ನೂ ಏಳು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತ ಮಕ್ಕಳ ಸಂಖ್ಯೆ 16 ಕ್ಕೆ ತಲುಪಿದೆ ಎಂದು ಆರೋಗ್ಯ ಅಧಿಕಾರಿಗಳು…
-

Bomb Threat: ಅನಾಮಿಕರಿಂದ ಬಾಂಬ್ ಬೆದರಿಕೆ; ಲಕ್ನೋ-ದೆಹಲಿ ವಿಮಾನ ವಿಳಂಬ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 4:11 PM IST ತಪಾಸಣೆಯ ಸಮಯದಲ್ಲಿ ವಿಮಾನದಲ್ಲಿ ಯಾವುದೇ ಬಾಂಬ್ ಅಥವಾ ಯಾವುದೇ ಹಾನಿಕಾರಕ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ, ಹೆಚ್ಚಿನ ಕಾನೂನು ಮತ್ತು ಭದ್ರತಾ ಕಾರ್ಯವಿಧಾನಗಳು ನಡೆಯುತ್ತಿವೆ. ಲಕ್ನೋದಿಂದ ದೆಹಲಿಗೆ ಹಾರಲು ನಿಗದಿಯಾಗಿದ್ದ ಇಂಡಿಗೋ ವಿಮಾನ 6E 2111 ರಲ್ಲಿ ಭದ್ರತಾ ಬೆದರಿಕೆ ಕಂಡುಬಂದಿದೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ. News18 ನವದೆಹಲಿ: ಶುಕ್ರವಾರ ಲಕ್ನೋ-ದೆಹಲಿ ವಿಮಾನವು ವಿಮಾನ ನಿಲ್ದಾಣದಿಂದ ಹೊರಡುವ ಸ್ವಲ್ಪ ಸಮಯದ ಮೊದಲು ಹುಸಿ ಬಾಂಬ್…
-

Vijay Kollur Visit: ವಿಜಯ್ ಸಿಎಂ ಆದ್ರೂ ಆ ರೂಲ್ಸ್ ಫಾಲೋ ಮಾಡದಿದ್ರೆ ಕೊಲ್ಲೂರಿನಲ್ಲಿ ನೋ ಎಂಟ್ರಿ | | ACTPnews
Last Updated:Jun 12, 2026 3:11 PM IST Vijay: ನಟ ವಿಜಯ್ ಕೊಲ್ಲೂರಿಗೆ ಆಗಮಿಸಿದ್ದಾರೆ. ನಟ ಸಿಎಂ ಆದರೂ ಕೂಡಾ ಅವರು ಕೊಲ್ಲೂರು ದೇವಾಲಯದಲ್ಲಿ ಈ ಒಂದು ನಿಯಮವನ್ನು ಫಾಲೋ ಮಾಡಲೇಬೇಕು. ಏನದು? ವಿಜಯ್ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಜಯ್ ಆಗಮಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ (Vijay) ಅವರು ಕೊಲ್ಲೂರು ಮುಖಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲು ಮಂಗಳೂರಿಗೆ (Mangaluru) ಆಗಮಿಸಿದ್ದಾರೆ. ವಿಜಯ್ ಭೇಟಿ ಹಿನ್ನಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರೀ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.…
-

Mamata Banerjee: ಮಮತಾ ಪಕ್ಷದಲ್ಲಿ ಬಿರುಕು, ನಿಂತಲ್ಲೇ ನಡುಗಿದ್ದೇಕೆ ಏಕನಾಥ್ ಶಿಂಧೆ? ಇಲ್ಲಿದೆ ನೋಡಿ ಇದರ ಹಿಂದಿನ ರಹಸ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
2024ರ ಲೆಕ್ಕಾಚಾರ: ಏಳು ಸಂಸದರನ್ನು ಆಧರಿಸಿದ ಶಿಂಧೆ ಅವರ ‘ಬಲ’ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬಲವಾದ ಸ್ಥಾನವನ್ನು ಹೊಂದಿದ್ದರೂ, ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರವು ತನ್ನ ಮಿತ್ರಪಕ್ಷಗಳನ್ನು ಅವಲಂಬಿಸಿದೆ. *ಮೈತ್ರಿಗಳ ಒತ್ತಾಯ: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 240 ಸ್ಥಾನಗಳಿಗೆ ಇಳಿಸಿದಾಗ, ಟಿಡಿಪಿ, ಜೆಡಿಯು, ಎಲ್ಜೆಪಿ (ಆರ್), ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ (7 ಸಂಸದರು) ನಂತಹ ಮಿತ್ರಪಕ್ಷಗಳು ಸರ್ಕಾರದ ಬೆನ್ನೆಲುಬಾಗಿ ಮಾರ್ಪಟ್ಟವು. *ಶಿಂಧೆ ಅವರ ಹೆಚ್ಚುತ್ತಿರುವ ಪ್ರಭಾವ: ಬಿಜೆಪಿಗೆ…
-

Mobile Tower Theft: ಬರೋಬ್ಬರಿ 132 ಅಡಿ ಎತ್ತರದ ಮೊಬೈಲ್ ಟವರ್ ಕದ್ದೊಯ್ದ ಖದೀಮರು, ಬೆಚ್ಚಿ ಬೀಳಿಸಿದೆ ಈ ಹೊಸ ಮಾದರಿಯ ಕಳ್ಳತನ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಸತಿ ಪ್ರದೇಶದಿಂದ ಕಳ್ಳತನ ಅತ್ಯಂತ ಆಘಾತಕಾರಿ ವಿಷಯವೆಂದರೆ ಈ ಟವರ್ ಡುಮ್ರಾನ್ ನಗರ ಪೊಲೀಸ್ ಠಾಣೆ ಪ್ರದೇಶದ ವಸತಿ ಪ್ರದೇಶದಲ್ಲಿತ್ತು ಮತ್ತು ಪೊಲೀಸ್ ಠಾಣೆ ಅದರಿಂದ ಸ್ವಲ್ಪ ದೂರದಲ್ಲಿ ಇರಲಿಲ್ಲ. ಇದರ ಹೊರತಾಗಿಯೂ, ಕಳ್ಳರು ಯಾರಿಗೂ ತಿಳಿಯದಂತೆ ಹಲವಾರು ದಿನಗಳವರೆಗೆ ಈ ಕಳ್ಳತನ ನಡೆಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ, ಯಾರೂ ಗಮನಿಸದೆ ಇಷ್ಟು ದೊಡ್ಡ ಟವರ್ ಹೇಗೆ ಕದ್ದಿರಬಹುದು ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಈ ಟವರ್ GTL ಕಂಪನಿಗೆ ಸೇರಿತ್ತು…
-

Fire Accident: ದೆಹಲಿಯಲ್ಲಿ ಮತ್ತೊಂದು ಭೀಕರ ಅಗ್ನಿ ದುರಂತ! ಮೂವರು ಸುಟ್ಟು ಕರಕಲು, 8 ಮಂದಿ ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 11:44 AM IST ಬೆಂಕಿಯಿಂದ ನೆಲ ಮಹಡಿ, ಮೊದಲ ಮಹಡಿ ಮತ್ತು ಎರಡನೇ ಮಹಡಿ ತೀವ್ರವಾಗಿ ಹಾನಿಗೊಳಗಾಗಿದ್ದು, ಮೂರನೇ, ನಾಲ್ಕನೇ ಮತ್ತು ಐದನೇ ಮಹಡಿಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. News18 ನವದೆಹಲಿ: ಜನನಿಬಿಡ ಪ್ರದೇಶ ದೆಹಲಿಯ ಮಾಲ್ವಿಯಾ ನಗರದ ಹೋಟೆಲ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ ಬೆನ್ನಲ್ಲೇ, ಶುಕ್ರವಾರ ಬೆಳಗಿನ ಜಾವ ಮತ್ತೊಂದು ಅಗ್ನಿ ದುರಂತ (Fire Accident) ಸಂಭವಿಸಿದೆ. ದೆಹಲಿಯ ತುಘಲಕಾಬಾದ್…
Latest News
Search the Archives
Access over the years of investigative journalism and breaking reports
You May Have Missed














