Category: India
All Indian states Kannada news updates
-

North Korea: ಬಿಸಿಲ ಬೇಗೆಯನ್ನು ತಡೆಯಲು ನಾಯಿ ಮಾಂಸದ ಸೂಪ್! ಉತ್ತರ ಕೊರಿಯಾ ಜನರಿಗೆ ಫಜೀತಿ ತಂದಿಟ್ಟ ಕಿಮ್ ಜಾಂಗ್ ಉನ್ ಸರ್ಕಾರದ ಆದೇಶ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 05, 2026 5:08 PM IST ತೀವ್ರವಾದ ಉಷ್ಣಗಾಳಿ (Heatwave) ಮತ್ತು ಬೇಸಿಗೆಯ ಬೇಗೆಯನ್ನು ಎದುರಿಸಲು ಜನರಿಗೆ ನಾಯಿ ಮಾಂಸದ ಸೂಪ್ (‘ಡಂಗೋಗಿ ಗುಕ್’) ಸೇವಿಸುವಂತೆ ಶಿಫಾರಸು ಮಾಡಿವೆ. ಇದನ್ನು ಸಾಂಪ್ರದಾಯಿಕ ಆರೋಗ್ಯ ಟಾನಿಕ್ ಎಂದು ಪರಿಗಣಿಸಲಾಗಿದ್ದು, ಬಿಸಿಲಿನ ಬೇಗೆಯಿಂದ ಬಳಲುವವರಿಗೆ ಇದು ಶಕ್ತಿ ನೀಡುತ್ತದೆ ಎಂದು ಸರಕಾರ ಪ್ರಚಾರ ಮಾಡುತ್ತಿದೆ. ನಾಯಿ ಮಾಂಸದ ಸೂಪ್ ಕುಡಿಯಲು ಉತ್ತರ ಕೊರಿಯಾ ಜನರಿಗೆ ಕಿಮ್ ಸರ್ಕಾರ ಆದೇಶ ಕೊರಿಯಾ ಪರ್ಯಾಯ ದ್ವೀಪದಲ್ಲಿ ತೀವ್ರ ಬೇಸಿಗೆಯ ಬಿಸಿಗಾಳಿ…
-

Crime News: ಅಣ್ಣನೊಂದಿಗೆ ಜಗಳ, 9 ತಿಂಗಳ ಸೋದರಳಿಯನ ಮೇಲೆ ದರ್ಪ! ಅತ್ತೆ ಮಾಡಿದ ಕೆಲಸ ಕೇಳಿದ್ರೆ ರಕ್ತ ಕುದಿಯುತ್ತೆ / Crime News: Aunt’s Brutal Act on 9-Month-Old Neph | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 05, 2026 3:54 PM IST ಕುಟುಂಬದಲ್ಲಿ ಕೌಟುಂಬಿಕ ಕಲಹ ಎಂಬುದು ಸಹಜ. ಸಣ್ಣ ಸಣ್ಣ ವಿಚಾರಕ್ಕೆ ಜಗಳ ಆಗುತ್ತಲೇ ಇರುತ್ತದೆ. ಆದರೆ ಇಷ್ಟಕ್ಕೆ ಮಹಿಳೆಯೊಬ್ಬರು ಕೇವಲ 9 ತಿಂಗಳ ಮಗು ಬಾಯಿಗೆ ಸೂಪರ್ ಗ್ಲೂ ಸುರಿದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಅಣ್ಣನ ಜೊತೆ ಜಗಳಮಗು ಮೇಲೆ ದಾಳಿ ಕುಟುಂಬದಲ್ಲಿ ಕೌಟುಂಬಿಕ ಕಲಹಗಳು (Family Issue) ಸಹಜ. ಸಣ್ಣ ಪುಟ್ಟ ವಿಚಾರಕ್ಕೆ ಮನಸ್ತಾಪ, ಜಗಳ ಇರುತ್ತದೆ. ಆದರೆ ಇಷ್ಟಕ್ಕೆ ಇಲ್ಲೊಬ್ಬ ಮಹಿಳೆ ಕೇವಲ…
-

“ಯುವಕರ ಮಾತನ್ನು ಆಲಿಸಿ, ಭದ್ರತಾ ಪಡೆಗಳು ಸಂಯಮದಿಂದ ವರ್ತಿಸಬೇಕು”; ಸಿಜೆಪಿ ಪ್ರತಿಭಟನೆ ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ CJI | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 05, 2026 3:01 PM IST ಸಿಜೆಐ ಸೂರ್ಯ ಕಾಂತ್, ಸಿಜೆಪಿ ಪ್ರತಿಭಟನೆಗಳ ಕುರಿತು, ಅಧಿಕಾರಿಗಳು ಸಂಯಮದಿಂದ ವರ್ತಿಸಬೇಕು, ಯುವ ಪ್ರತಿಭಟನಾಕಾರರೊಂದಿಗೆ ಎಚ್ಚರಿಕೆಯಿಂದ ಮುಂದುವರಿಯಬೇಕು ಎಂದಿದ್ದಾರೆ. ಹಿಂಸಾಚಾರ ತಡೆಯಲು ಹಿಂಸಾತ್ಮಕ ಪ್ರತಿಕ್ರಿಯೆ ಪರಿಸ್ಥಿತಿ ಹದಗೆಡಿಸುತ್ತ ಸಿಜೆಐ ನವದೆಹಲಿ(ಆ.05): ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಸಿಜೆಪಿ ಪ್ರತಿಭಟನೆಗಳ ಕುರಿತು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ಅಧಿಕಾರಿಗಳು ಸಂಯಮದಿಂದ ವರ್ತಿಸಬೇಕು ಮತ್ತು ಯುವ ವಿದ್ಯಾರ್ಥಿ ಪ್ರತಿಭಟನಾಕಾರರೊಂದಿಗೆ ಎಚ್ಚರಿಕೆಯಿಂದ ಮುಂದುವರಿಯಬೇಕು. ಹಿಂಸಾಚಾರವನ್ನು ತಡೆಯಲು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವುದು…
-

20 ನಿಮಿಷಗಳಲ್ಲಿ 7 ಸ್ಫೋಟ, ದುಬೈ ನಗರಾದ್ಯಂತ ದಟ್ಟ ಹೊಗೆ, UAEನಲ್ಲಿ ಇರಾನಿಯರ ಕೃತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 05, 2026 1:45 PM IST ಬುಧವಾರ ಮುಂಜಾನೆ, ಜೆಬೆಲ್ ಅಲಿ ಕೈಗಾರಿಕಾ ಪ್ರದೇಶವನ್ನು ಪ್ರಬಲ ಸ್ಫೋಟಗಳ ಸರಣಿಯು ಅಲುಗಾಡಿಸಿತು. ಸಾಮಾಜಿಕ ಮಾಧ್ಯಮದಲ್ಲಿನ ವಿಡಿಯೋಗಳು ಆಕಾಶದೆತ್ತರಕ್ಕೆ ಹೊಗೆ ಏರುತ್ತಿರುವ ಧೃಶ್ಯಗಳನ್ನು ತೋರಿಸಿದೆ. ಇದು ಪ್ರದೇಶದಾದ್ಯಂತ ಭೀತಿಯನ್ನು ಹರಡಿದೆ. 20 ನಿಮಿಷಗಳಲ್ಲಿ 7 ಸ್ಫೋಟ ಯುಎಇ(ಆ.05): ಗಲ್ಫ್ನಲ್ಲಿ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಓಮನ್ ಮತ್ತು ಇರಾನ್ ಮಾತುಕತೆ ನಡೆಸುತ್ತಿರುವಾಗ, ಹಾರ್ಮುಜ್ ಜಲಸಂಧಿಯ ಕುರಿತು ಇತ್ಯರ್ಥದ ಮಾತುಕತೆಗಳ ಮಧ್ಯೆ ಯುನೈಟೆಡ್ ಅರಬ್ ಎಮಿರೇಟ್ಸ್ನ ದುಬೈ ನಗರವು ಮತ್ತೊಮ್ಮೆ ಪರಿಸ್ಥಿತಿ…
-

Ethanol Controversy: ನಿತಿನ್ ಗಡ್ಕರಿ ನಿರಾಳ, ಡೀಪ್ಫೇಕ್, AI ಕಂಟೆಂಟ್ ತೆಗೆದುಹಾಕಲು ಬಾಂಬೆ ಹೈಕೋರ್ಟ್ ಆದೇಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 05, 2026 1:17 PM IST ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರ ಏಕ ಪೀಠವು ಗಡ್ಕರಿ ವಿರುದ್ಧ ಹಂಚಿಕೊಳ್ಳಲಾಗುತ್ತಿರುವ ಮಾನನಷ್ಟ ಮತ್ತು ಅವಹೇಳನಕಾರಿ ವಿಷಯವನ್ನು ತಕ್ಷಣವೇ ತೆಗೆದುಹಾಕುವಂತೆ ಆದೇಶಿಸಿತು. ಡೀಪ್ಫೇಕ್ ಮತ್ತು ನಕಲಿ ವಿಷಯದ ಮೂಲಕ ತಮ್ಮ ಪ್ರತಿಷ್ಠೆಯನ್ನು ಹಾಳುಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಗಡ್ಕರಿ ಹೇಳಿಕೊಂಡ ಅರ್ಜಿಯ ಮೇರೆಗೆ ಈ ಆದೇಶವನ್ನು ಹೊರಡಿಸಲಾಗಿದೆ. ನಿತಿನ್ ಗಡ್ಕರಿ ನವದೆಹಲಿ(ಆ.05): ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬಾಂಬೆ ಹೈಕೋರ್ಟ್ನಿಂದ ನೆಮ್ಮದಿಯ ಸುದ್ದಿ…
-

Friendship Day Murder: ಫ್ರೆಂಡ್ಶಿಪ್ ಡೇ ಗಿಫ್ಟ್ ನೀಡಿ ಮದುವೆಯ ಬಗ್ಗೆ ಚರ್ಚೆ, ಒಪ್ಪದ ಗೆಳತಿಯನ್ನು ನದಿಗೆ ತಳ್ಳಿ ಮುಗಿಸಿದ ಕಿರಾತಕ ಗೆಳೆಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 05, 2026 11:58 AM IST ಪ್ರಾಥಮಿಕ ತನಿಖೆಗಳ ಪ್ರಕಾರ, ಸ್ನೇಹ, ಮದುವೆ ಮತ್ತು ಫ್ರೆಂಡ್ಶಿಪ್ ಡೇ ಉಡುಗೊರೆಯ ಬಗ್ಗೆ ಭಿನ್ನಾಭಿಪ್ರಾಯಗಳು ಈ ವಿವಾದಕ್ಕೆ ಕಾರಣವಾಗಿದ್ದವು. ವಾಗ್ವಾದ ತೀವ್ರಗೊಂಡು, ಇಬ್ಬರೂ ಹಳೆಯ ರೈಲ್ವೆ ಸೇತುವೆಯತ್ತ ನಡೆದುಕೊಂಡು ಬಂದಿದ್ದಾರೆ. ಆಗ ಆಶಿಶ್, ಅಶ್ವಿನಿಯನ್ನು ಸೇತುವೆಯಿಂದ ನದಿಗೆ ತಳ್ಳಿದ್ದಾನೆ. News18 Kanhan River in Nagpur Murder Case: ಕಳೆದ ವಾರವಷ್ಟೇ ವಿಶ್ವಾದ್ಯಂತ ಫ್ರೆಂಡ್ಶಿಪ್ ಡೇ ಆಚರಣೆ ಮಾಡಲಾಗಿತ್ತು. ಆಕೆ ಕೂಡ ತನ್ನ ಗೆಳೆಯನನ್ನು ನಂಬಿ ಸ್ನೇಹಿತರ…
-

Kashmir Cloudbursts: ಕಾಶ್ಮೀರದಲ್ಲಿ ಮೇಘಸ್ಫೋಟ! ಭೀಕರ ಪ್ರವಾಹಕ್ಕೆ ತತ್ತರಿಸಿದ ಕಣಿವೆ ಜನ, ಲಕ್ಷಾಂತರ ಜನರ ಸ್ಥಳಾಂತರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಭಾರೀ ಮಳೆ ಮತ್ತು ಬಲವಾದ ಗಾಳಿಯು ಕಣಿವೆಯಾದ್ಯಂತ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದರಿಂದ ರಕ್ಷಣಾ ತಂಡಗಳು ಲಕ್ಷಾಂತರ ಜನರನ್ನು ಸ್ಥಳಾಂತರಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಿದೆ. ಹಲವಾರು ಪ್ರದೇಶಗಳಲ್ಲಿ ಪ್ರವಾಹ, ರಸ್ತೆ ಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Balochistan: ಪಾಕಿಸ್ತಾನದಿಂದ ಸ್ವತಂತ್ರಗೊಂಡ ಬಲೂಚಿಸ್ತಾನ! ಸ್ವಾತಂತ್ರ್ಯ ದಿನದ ಘೋಷಣೆ! ಹಿಂದಿಯಲ್ಲಿ ಸಂವಿಧಾನ ರಚನೆ ಶೋಪಿಯಾನ್ ಜಿಲ್ಲೆಯ ಮೇಲ್ಭಾಗದಲ್ಲಿ ಮೇಘಸ್ಫೋಟದಿಂದಾಗಿ ಜವೋರಾ, ಬುಡೆರ್ಹಾಮಾ ಮತ್ತು ಕೆಜರ್ಸಿಂಡಾದಲ್ಲಿ ಹಠಾತ್ ಪ್ರವಾಹ ಉಂಟಾಯಿತು. ಎಸ್ಡಿಆರ್ಎಫ್ ತಂಡವು ತಕ್ಷಣ…
-

Prashant Kishor: ಬೇಕಾದ್ರೆ ಪಕ್ಷವನ್ನೇ ಬಂದ್ ಮಾಡ್ತೀನಿ, ಆದ್ರೆ ಹಾಗೆ ಮಾಡಲ್ಲ: ಬಿಜೆಪಿ ಕೋಟೆಗೆ ಲಗ್ಗೆ ಇಟ್ಟ ಪಿಕೆ ಹೀಗಂದಿದ್ದೇಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 04, 2026 2:17 PM IST ಬಂಕೀಪುರ ಉಪಚುನಾವಣೆಯಲ್ಲಿ ಗೆದ್ದ ನಂತರ ಪ್ರಶಾಂತ್ ಕಿಶೋರ್, ಸಿಎಂ ಸಾಮ್ರಾಟ್ ಚೌಧರಿ ಅಥವಾ ತೇಜಸ್ವಿ ಯಾದವ್ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಪ್ರಶಾಂತ್ ಕಿಶೋರ್ ಪಾಟ್ನಾ(ಆ.04): ಬಂಕೀಪುರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ, ಜನ್ ಸೂರಜ್ ಸ್ಥಾಪಕ ಮತ್ತು ಹೊಸ ಶಾಸಕ ಪ್ರಶಾಂತ್ ಕಿಶೋರ್ ನ್ಯೂಸ್ 18 ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವಾರು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅಥವಾ ಆರ್ಜೆಡಿ ನಾಯಕ…
-

Indian Ship Attacked: ಕೆಂಪು ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ಮೊದಲ ಅಟ್ಯಾಕ್: ಶಿಪ್ ಮುಳುಗಡೆ, 14 ಸಿಬ್ಬಂದಿ ರಕ್ಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 04, 2026 11:27 PM IST ವಿದೇಶಾಂಗ ಸಚಿವಾಲಯವೂ (MEA) ಈ ದಾಳಿಯನ್ನು ಖಂಡಿಸಿದೆ. “ ಆಗಸ್ಟ್ 4, 2026ರಂದು ಯೆಮೆನ್ ಕರಾವಳಿಯ ಬಳಿ ಕೆಂಪು ಸಮುದ್ರದಲ್ಲಿ ಭಾರತೀಯ ಧ್ವಜ ಹೊಂದಿದ್ದ ವಾಣಿಜ್ಯ ಹಡಗು ಎಂಎಸ್ವಿ ಫೈಜ್ ನೂರ್ ಒಲಿಯಾ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ. ಎಲ್ಲಾ 13 ಭಾರತೀಯ ನಾಗರಿಕರನ್ನು ರಕ್ಷಿಸಲಾಗಿದೆ” ಎಂದು ಹೇಳಿಕೆ ನೀಡಿದೆ. ಕೆಂಪುಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ ಯೆಮೆನ್ ಕರಾವಳಿಯಲ್ಲಿ ಕೆಂಪು ಸಮುದ್ರದಲ್ಲಿ (Red Sea) ಇಂದು…
-

US-Iran War: ಹಾರ್ಮುಜ್ ಜಲಸಂಧಿ ರೀ ಓಪನ್ ಯಾವಾಗ? ಮಹತ್ವದ ಅಪ್ಡೇಟ್ ನೀಡಿದ ಅಮೆರಿಕಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಎರಡೂ ದೇಶಗಳ ನಡುವೆ ಮಾತುಕತೆ ಸಿಎನ್ಬಿಸಿಗೆ ನೀಡಿದ ಸಂದರ್ಶನದಲ್ಲಿ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್, ಎರಡೂ ದೇಶಗಳ ನಡುವೆ ಮಾತುಕತೆ ಮುಂದುವರೆದಿದೆ ಎಂದು ಹೇಳಿದ್ದಾರೆ. “ಪರಿಸ್ಥಿತಿಯನ್ನು ಸಾಮಾನ್ಯಗೊಳಿಸುವ ನಿಟ್ಟಿನಲ್ಲಿ ಉತ್ತಮ ಪ್ರಗತಿ ಸಾಧಿಸಲಾಗುತ್ತಿದೆ. ಇರಾನ್ ಜೊತೆ ಮಾತುಕತೆ ನಡೆಯುತ್ತಿದೆ. ಇಂದು ಅಥವಾ ನಾಳೆ ಒಪ್ಪಂದಕ್ಕೆ ಬರಬಹುದೆಂದು ಅವರು ಆಶಿಸುತ್ತಿದ್ದೇವೆ. ಇದು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುತ್ತದೆ ಮತ್ತು ಪ್ರಸ್ತುತ ಉದ್ವಿಗ್ನತೆಯನ್ನು ಕಡಿಮೆ ಮಾಡುವತ್ತ ಸಾಗುತ್ತದೆ” ಎಂದು ತಿಳಿಸಿದ್ದಾರೆ. ಹಡಗುಗಳಿಗೆ ಸುಲ್ಕವಿಧಿಸುತ್ತಾ ಇರಾನ್? ಈ ಒಪ್ಪಂದದ ಅಡಿಯಲ್ಲಿ ಇರಾನ್…
Latest News
Search the Archives
Access over the years of investigative journalism and breaking reports
You May Have Missed













