Category: India
All Indian states Kannada news updates
-

Kerala Duryodhana Temple: ಮಹಾಭಾರತದ ದುರ್ಯೋಧನನ ಹೆಸರಲ್ಲಿ ಇಂದಿಗೂ ಕೇರಳದ ಈ ಭೂಮಿಗೆ ತೆರಿಗೆ ಪಾವತಿಸುತ್ತೆ ಕೇರಳದ ಈ ದೇಗುಲ! | ಜ್ಯೋತಿಷ್ಯ | ACTPnews
Last Updated:Jun 19, 2026 1:03 PM IST ಮಹಾಭಾರತದಲ್ಲಿ, ಸುಯೋಧನ ಎಂದೇ ಕರೆಯಲ್ಪಡುವ ದುರ್ಯೋಧನ ಖಳನಾಯಕನಾಗಿ ಮಿಂಚುತ್ತಾನೆ. ಆದರೆ ಈ ಕೌರವ ರಾಜನಲ್ಲಿಯೂ ಅನೇಕ ಒಳ್ಳೆಯ ಗುಣಗಳಿದ್ದವು. ಇಂತಹ ಪರೋಪಕಾರಿ ಮತ್ತು ನ್ಯಾಯಯುತ ಆಡಳಿತಗಾರ ದುರ್ಯೋಧನನನ್ನು ಇಂದಿಗೂ ಕೇರಳದಲ್ಲಿ ಪೂಜಿಸಲಾಗುತ್ತದೆ. News18 Duryodhana Temple Kerala: ಮಹಾಭಾರತದಲ್ಲಿ ದುರ್ಯೋಧನ ಅನ್ನೋದು ಮರೆಯಲಾಗದ ಹೆಸರು. ದುರ್ಯೋಧನ ಇಲ್ಲದೇ ಮಹಾಭಾರತ ಪರಿಪೂರ್ಣ ಆಗೋದಿಲ್ಲ. ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ಕೌರವರ ಹಿರಿಯ ರಾಜಕುಮಾರ ದುರ್ಯೋಧನನು ಬಾಲ್ಯದಿಂದಲೂ ಪಾಂಡವರ ಬಗ್ಗೆ ದ್ವೇಷ…
-

Neet UG Re Exam: ನೀಟ್ ಯುಜಿ ಮರು ಪರೀಕ್ಷೆಗೂ ಮುನ್ನ NTA ಎಚ್ಚರಿಕೆ! ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ / NEET UG Re-Exam: NTA Issues Strict Advisor | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 12:05 PM IST NEET UG 2026 ಮರು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ NTA ಮಹತ್ವದ ಸೂಚನೆ ನೀಡಿದೆ. ಜೂನ್ 21 ರಂದು ನಡೆಯುವ ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಒಂದಷ್ಟು ಸೂಚನೆ, ಜೊತೆಗೆ ಎಚ್ಚರಿಕೆಯನ್ನು ನೀಡಿದೆ. ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ ನೀಟ್ ಪರೀಕ್ಷೆಯ ಮರುಪರೀಕ್ಷೆಯ (NEET Exam) ಸಮಯ ಸಮೀಪಿಸುತ್ತಿರುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿದ್ಯಾರ್ಥಿಗಳಿಗೆ ಮುಖ್ಯ ಎಚ್ಚರಿಕೆ ನೀಡಿದೆ. NEET UG 2026 ಮರು ಪರೀಕ್ಷೆಗೆ ಹಾಜರಾಗುವ…
-

Crime News: ಮದುವೆಯಾಗಿ 48 ದಿನಕ್ಕೆ ಹೆಣವಾದ ಮಹಿಳೆ, ಸಿಸಿಟಿವಿ ಹಾಕಿ ಹಿಂಸೆ! ಗಂಡನ ಮನೆಯಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಿಶಾಖಾ ಅವರ ಪತಿ ನಿತಿನ್ ತಿಲ್ಕರ್ ವೈದ್ಯರಾಗಿದ್ದು, ಅವರ ಅತ್ತೆ-ಮಾವಂದಿರು ಸೇರಿದಂತೆ ಪತಿಯ ಕುಟುಂಬದವರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರಿಂದಲೇ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಮಹಿಳೆ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಮದುವೆಯಾಗಿ 48 ದಿನಕ್ಕೆ ಶವವಾದ ಮಹಿಳೆ ವಿಶಾಖಾ ಮತ್ತು ನಿತಿನ್ ಅವರು ಏಪ್ರಿಲ್ 30 ರಂದು ಮದುವೆಯಾಗಿದ್ದರು. ಮದುವೆಯ ಮೊದಲು ಎರಡೂ ಕುಟುಂಬಗಳ ಸಂಬಂಧಗಳು ಚೆನ್ನಾಗಿದ್ದವು ಎಂದು ಹೇಳಲಾಗಿದೆ. ಆದರೆ ಮದುವೆಯ ನಂತರ ಪರಿಸ್ಥಿತಿ ಬೇಗನೇ ಬದಲಾಗಿದೆ. ಮದುವೆ ಸಮಾರಂಭದಲ್ಲಿ ತಮಗೆ ಸಿಕ್ಕ…
-

Property Dispute: ತಾತ ಗಳಿಸಿದ್ದ ಆಸ್ತಿ ತಂದೆಯ ವೈಯಕ್ತಿಕ, ಪಿತ್ರಾರ್ಜಿತ ಅಲ್ಲ! ಮೊಮ್ಮಕ್ಕಳು ಪಾಲು ಕೇಳಲು ಅವಕಾಶವಿಲ್ಲ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 10:38 AM IST ತಾತನು ತನ್ನ ಜೀವಿತಾವಧಿಯಲ್ಲಿ ಸಂಪಾದಿಸಿದ ಆಸ್ತಿಯನ್ನು ಕೌಟುಂಬಿಕ ಒಪ್ಪಂದದ ಮೂಲಕ ಮಕ್ಕಳಿಗೆ ಹಂಚಿಕೆ ಮಾಡಿದ್ದರು. ಈ ಹಂಚಿಕೆಯಲ್ಲಿ ತಂದೆಗೆ ಬಂದ ಭಾಗವು ಅವರ ವೈಯಕ್ತಿಕ ಆಸ್ತಿಯಾಗಿದೆ. ಮಿತಾಕ್ಷರ ಕಾನೂನಿನ ಪ್ರಕಾರ ತಂದೆಗೆ ತನ್ನ ಸ್ವಯಂ ಸಂಪಾದಿತ ಆಸ್ತಿಯನ್ನು ಯಾರಿಗೆ ಬೇಕಾದರೂ ವಿಲ್ ಮಾಡುವ ಅಥವಾ ಮಾರಾಟ ಮಾಡುವ ಪೂರ್ಣ ಸ್ವಾತಂತ್ರ್ಯವಿದೆ. ಸಾಂದರ್ಭಿಕ ಚಿತ್ರ ಬೆಂಗಳೂರು(ಜೂ.18): ತಾತನ ಸ್ವಯಂ ಸಂಪಾದಿತ ಆಸ್ತಿ ವಿಭಜನೆಯ ನಂತರ ತಂದೆಗೆ ಬಂದಾಗ ಅದು…
-

Mutton Stall Scam: 1,200 ಕೆಜಿ ಹಾಳಾದ ಮಟನ್, ಇಂಜೆಕ್ಷನ್! ಅಂಗಡಿಗೆ ಹೋದ ಅಧಿಕಾರಿಗಳಿಗೆ ಕಾದಿತ್ತು ಬಿಗ್ ಶಾಕ್ / Mutton Stall Scam: 1,200 Kg Spoiled Meat Seized | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 10:40 AM IST ಕಳೆದ 30 ವರ್ಷಗಳಿಂದ ಬಹಳ ಪ್ರಸಿದ್ಧವಾದ ಮಾಂಸದ ಅಂಗಡಿಯಲ್ಲಿ ಅತೀ ದೊಡ್ಡ ಹಗರಣ ಕಂಡುಬಂದಿದೆ. ಹೋಟೆಲ್, ಮದುವೆ, ಸಮಾರಂಭಗಳಿಗೆ ಮಾಂಸ ಸಪ್ಲೈ ಮಾಡುತ್ತಿದ್ದ ಅಂಗಡಿಯಲ್ಲಿ ಕೆಜಿ ಗಟ್ಟಲೇ ಹಾಳಾದ ಮಾಂಸ ಪತ್ತೆಯಾಗಿದ್ದು, ರೇಡ್ ಮಾಡಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅಂಗಡಿಗೆ ಹೋದ ಅಧಿಕಾರಿಗಳಿಗೆ ಕಾದಿತ್ತು ಬಿಗ್ ಶಾಕ್! ಸುಮಾರು 30 ವರ್ಷಗಳಿಂದ ನಡೆಸುತ್ತಿದ್ದ ಮಾಂಸದ ಅಂಗಡಿಯಲ್ಲಿ (Non veg Shop) ಅತೀ ದೊಡ್ಡ ಸ್ಕ್ಯಾಮ್ (Scam)…
-

Iran Us Peace Deal: ಶಾಂತಿ ಒಪ್ಪಂದಕ್ಕೆ ಸಹಿ, ಆದ್ರೆ ಪಿಕ್ಚರ್ ಈಗ ಶುರು! ಮುಂದಿನ 60 ದಿನ ಈ 5 ವಿಚಾರಗಳ ಮೇಲೆ ಎಲ್ಲರ ಕಣ್ಣು / Iran-US Peace Deal Signed | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದು ಅಮೆರಿಕಾ–ಇರಾನ್ ನಡುವೆ ವರ್ಷಗಳ ನಂತರವಾದ ಮೊದಲ ಅಧಿಕೃತ ಒಪ್ಪಂದ. ಹಾರ್ಮುಜ್ ಜಲಸಂಧಿ, ನಿರ್ಬಂಧಗಳ ಸಡಿಲಿಕೆ, ಇರಾನ್ನ ಪರಮಾಣು ಕಾರ್ಯಕ್ರಮ ಇತ್ಯಾದಿ ಪ್ರಮುಖ ವಿಷಯಗಳನ್ನು ಒಳಗೊಂಡ 14 ಅಂಶಗಳ ಚೌಕಟ್ಟಿಗೆ ಎರಡೂ ದೇಶಗಳು ಮೊದಲು ಒಪ್ಪಿಕೊಂಡಿದ್ದು, ಅದನ್ನು ಆಧಾರ ಮಾಡಿಕೊಂಡು ಈಗ ಎಲೆಕ್ಟ್ರಾನಿಕ್ ಸಹಿಗಳ ಮೂಲಕ MoU ಅಂತಿಮಗೊಂಡಿದೆ. ಅಮೆರಿಕಾ – ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಆದರೆ ನಿಜವಾದ ಸಮಸ್ಯೆ ಈಗ ಪ್ರಾರಂಭವಾಗಿತ್ತಿದೆ. ಅಮೆರಿಕ ಮತ್ತು ಇರಾನ್ ಮಧ್ಯೆ ನಡೆದ ಈ ಒಪ್ಪಂದವೇ ಅಂತಿಮ ಅಂತಲ್ಲ.…
-

Indian Railways: ಕೇವಲ 5 ರೂಪಾಯಿಗಾಗಿ ಕೇಸ್! ಕೊನೆಗೂ ರೈಲ್ವೆ ವಿರುದ್ಧ ಕೋರ್ಟ್ನಲ್ಲಿ ಗೆದ್ದ ಪ್ರಯಾಣಿಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 8:04 PM IST Indian Railways Refund Case: ಒಂದು ರೂಪಾಯಿಯೂ ನಮ್ಮ ಬೆವರಿನ ಫಲ. ಕಷ್ಟಪಟ್ಟು ದುಡಿದ ಹಣ ಸಣ್ಣ ಮೊತ್ತ ಎನಿಸಿದರೂ ಅದಕ್ಕೆ ಬೆಲೆ ಇದೆ. ಆದರೆ ಅದೇ ಹಣ ನಮಗೆ ಸಿಗದಿದ್ದರೆ? ಹೌದು, ಟಿಕೆಟ್ ರದ್ದು ಮಾಡಿದ ನಂತರ ಪ್ರಯಾಣಿಕನಿಗೆ ವಾಪಸ್ ಕೊಡಬೇಕಿದ್ದ ಕೇವಲ 5 ರೂಪಾಯಿಯನ್ನು ನೀಡಲು ಭಾರತೀಯ ರೈಲ್ವೆ ಹಿಂದೇಟು ಹಾಕಿತು. ಆದರೆ, ಅದೇ 5 ರೂಪಾಯಿಗಾಗಿ ಪಟ್ಟುಬಿಡದೆ ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಕೊನೆಗೆ…
-

US Iran Deal: ಅಮೆರಿಕಾ- ಇರಾನ್ ಒಪ್ಪಂದಕ್ಕೆ ಸಹಿ, ಈ ಡೀಲ್ನಿಂದ ಲಾಭವಾಗಿದ್ದು ಯಾರಿಗೆ ಗೊತ್ತಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
14 ಅಂಶಗಳ ಷರತ್ತುಗಳ ಅಡಿಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಹೀಗಿರುವಾಗ ಈ ಒಪ್ಪಂದದಿಂದ ನಿಜವಾಗಿಯೂ ಯಾರು ಪ್ರಯೋಜನ ಪಡೆಯುತ್ತಾರೆ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಅನೇಕ ಕಾರ್ಯತಂತ್ರದ ತಜ್ಞರು ಹೇಳುವಂತೆ ಎರಡೂ ಕಡೆಯವರು ಕಾಗದದ ಮೇಲೆ ಗೆಲ್ಲುತ್ತಿರುವಂತೆ ಕಂಡುಬಂದರೂ, ಇರಾನ್ ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ. ಇರಾನಿನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅಮೆರಿಕಾ ಏನು ಗಳಿಸಿತು? 14 ಅಂಶಗಳ ಒಪ್ಪಂದದಿಂದ ಅಮೆರಿಕಕ್ಕೆ ಸಿಕ್ಕ ದೊಡ್ಡ ಪರಿಹಾರವೆಂದರೆ ಯುದ್ಧವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಚಲನೆಗೆ…
-

Glue Traps: ಇಲಿ ಹಿಡಿಯೋಕೆ ಇನ್ಮೇಲೆ ಈ ವಸ್ತು ಬಳಸೋ ಹಾಗಿಲ್ಲ, ಮಾರುವವರ ಮೇಲೂ ಕೇಸ್ ಬೀಳುತ್ತಂತೆ / Glue Traps Banned: Selling or Using Rat Glue Traps | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಯುವ ಉದ್ದೇಶದಿಂದ ತೆಗೆದುಕೊಳ್ಳಲಾದ ಈ ನಿರ್ಧಾರ ಈಗ ರಾಜ್ಯದಾದ್ಯಂತ ಜಾರಿಗೆ ಬಂದಿದೆ. ಇದರ ಅಡಿಯಲ್ಲಿ ಅಂಟು ಬಲೆಗಳನ್ನು ತಯಾರಿಸುವುದು, ಮಾರಾಟ ಮಾಡುವುದು, ಸಂಗ್ರಹಿಸುವುದು ಮತ್ತು ಬಳಸುವುದು ಈ ನಾಲ್ಕೂ ಕ್ರಿಯೆಗಳನ್ನೂ ನಿಷೇಧಿಸಲಾಗಿದೆ. ಇಲಿಗಳನ್ನು ಹಿಡಿಯಲು ಅಂಟು ಬಳಸುವಂತಿಲ್ಲ ಇಲಿಗಳನ್ನು ಹಿಡಿಯಲು ಅಂಟು ಬಲೆಗಳನ್ನು ಮನೆಗಳಲ್ಲಿ, ಕಚೇರಿಗಳಲ್ಲಿ, ಗೋದಾಮುಗಳಲ್ಲಿ, ಕಾರ್ಖಾನೆಗಳಲ್ಲಿ ಮತ್ತು ಇನ್ನಿತರ ವಾಣಿಜ್ಯ ಕೇಂದ್ರಗಳಲ್ಲಿ ವರ್ಷಗಳಿಂದ ಬಳಸಲಾಗುತ್ತಿತ್ತು. ಮೇಲ್ನೋಟಕ್ಕೆ ಇದು ಸಾಮಾನ್ಯ ಮತ್ತು ಸುಲಭ ವಿಧಾನವಾಗಿ ಕಾಣಿಸಿದರೂ, ಈ ಬಲೆಗಳು ಪ್ರಾಣಿಗಳಿಗೆ ಬಹಳ…
Latest News
Search the Archives
Access over the years of investigative journalism and breaking reports
You May Have Missed













