Category: India
All Indian states Kannada news updates
-

US-Iran War: ಹಾರ್ಮುಜ್ ಜಲಸಂಧಿ ರೀ ಓಪನ್ ಯಾವಾಗ? ಮಹತ್ವದ ಅಪ್ಡೇಟ್ ನೀಡಿದ ಅಮೆರಿಕಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಎರಡೂ ದೇಶಗಳ ನಡುವೆ ಮಾತುಕತೆ ಸಿಎನ್ಬಿಸಿಗೆ ನೀಡಿದ ಸಂದರ್ಶನದಲ್ಲಿ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್, ಎರಡೂ ದೇಶಗಳ ನಡುವೆ ಮಾತುಕತೆ ಮುಂದುವರೆದಿದೆ ಎಂದು ಹೇಳಿದ್ದಾರೆ. “ಪರಿಸ್ಥಿತಿಯನ್ನು ಸಾಮಾನ್ಯಗೊಳಿಸುವ ನಿಟ್ಟಿನಲ್ಲಿ ಉತ್ತಮ ಪ್ರಗತಿ ಸಾಧಿಸಲಾಗುತ್ತಿದೆ. ಇರಾನ್ ಜೊತೆ ಮಾತುಕತೆ ನಡೆಯುತ್ತಿದೆ. ಇಂದು ಅಥವಾ ನಾಳೆ ಒಪ್ಪಂದಕ್ಕೆ ಬರಬಹುದೆಂದು ಅವರು ಆಶಿಸುತ್ತಿದ್ದೇವೆ. ಇದು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುತ್ತದೆ ಮತ್ತು ಪ್ರಸ್ತುತ ಉದ್ವಿಗ್ನತೆಯನ್ನು ಕಡಿಮೆ ಮಾಡುವತ್ತ ಸಾಗುತ್ತದೆ” ಎಂದು ತಿಳಿಸಿದ್ದಾರೆ. ಹಡಗುಗಳಿಗೆ ಸುಲ್ಕವಿಧಿಸುತ್ತಾ ಇರಾನ್? ಈ ಒಪ್ಪಂದದ ಅಡಿಯಲ್ಲಿ ಇರಾನ್…
-

Vijay-Udhayanidhi Stalin: ಕೆಲವೇ ಗಂಟೆಗಳಲ್ಲಿ ರಿಲೀಸ್ ಆಗ್ತಾರಾ ಉದಯನಿಧಿ? ಮದ್ರಾಸ್ ಹೈಕೋರ್ಟ್ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 04, 2026 3:16 PM IST Udhayanidhi Stalin: ಉದಯನಿಧಿ ಸ್ಟಾಲಿನ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನಂತರ ಮದ್ರಾಸ್ ಹೈಕೋರ್ಟ್ ಹೇಳಿದ್ದೇನು? ಉಧಯನಿಧಿ ತಂಜಾವೂರು ಪೊಲೀಸರಿಂದ (Police) ಬಂಧಿಸಲ್ಪಟ್ಟಿರುವ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರನ್ನು ಇಂದು ವಿಚಾರಣೆಯ ನಂತರ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್ (Madras Highcourt) ಆದೇಶಿಸಿದೆ. ತಂಜಾವೂರಿನ ಪಾಣಗಲ್ ಕಟ್ಟಡದ ಮುಂದೆ ಆಗಸ್ಟ್ 3ರಂದು ಡಿಎಂಕೆ ಯುವ ಕಾರ್ಯದರ್ಶಿ ಮತ್ತು ವಿರೋಧ ಪಕ್ಷದ…
-

Alcohol: ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್! ಇನ್ಮುಂದೆ ಈ ಬ್ಯ್ರಾಂಡ್ನ ‘ಎಣ್ಣೆ’ಗಳು ಸಿಗಲ್ಲ, ಕಾರಣ ಕೇಳಿದ್ರೆ ಶಾಕ್ ಆಗ್ತೀರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 04, 2026 7:50 PM IST ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂನ್ವೊಂದು ಹೊರಬಿದ್ದಿದೆ. ಇಷ್ಟು ದಿನ ಇಷ್ಟು ದಿನ ಮದ್ಯ ಪ್ರಿಯರು ಇಷ್ಟು ಪಟ್ಟು ಕುಡಿಯುತ್ತಿದ್ದ ಎಣ್ಣೆ ಕಣ್ಮರೆಯಾಗಲಿದೆ ಸಾಂಕೇತಿಕ ಚಿತ್ರ ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ವೊಂದು ಹೊರಬಿದ್ದಿದೆ. ಇಷ್ಟು ದಿನ ಮದ್ಯ ಪ್ರಿಯರು ಇಷ್ಟು ಪಟ್ಟು ಕುಡಿಯುತ್ತಿದ್ದ ಎಣ್ಣೆ ಕಣ್ಮರೆಯಾಗಲಿದೆ. ಯಾಕಂದ್ರೆ, ಅಂಗೀಕೃತ ಮಾನದಂಡಗಳನ್ನು ಉಲ್ಲಂಘಿಸಿ ಕೃತಕ ಸುವಾಸನೆ (Artificial Flavouring) ಹಾಗೂ ಫ್ಲೇವರಿಂಗ್ ಬಳಸುತ್ತಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಭಾರತದ ಆಹಾರ ಸುರಕ್ಷತೆ ಮತ್ತು…
-

Vijay-Udhayanidhi Stalin: ತ್ರಿಶಾ ಕುರಿತು ವಿವಾದಾತ್ಮಕ ಹೇಳಿಕೆ ಕೇಸ್ನಲ್ಲಿ ಉದಯನಿಧಿಗೆ ಬಿಗ್ ರಿಲೀಫ್; ಬಂಧನವಾದ ಕೆಲವೇ ಗಂಟೆಗಳಲ್ಲಿ ಮಾಜಿ ಸಿಎಂ ಪುತ್ರ ರಿಲೀಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 04, 2026 7:14 PM IST ನಟಿ ತ್ರಿಶಾ ಕೃಷ್ಣನ್ (Trisha Krishnan) ಕುರಿತು ಕಾವೇರಿ ನೀರು ಹಂಚಿಕೆ ಪ್ರತಿಭಟನೆಯ ವೇಳೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದ ಉದಯನಿಧಿ ಸ್ಟಾಲಿನ್ ಅವರಿಗೆ ಬಂಧನವಾದ ಕೆಲವೇ ಗಂಟೆಗಳಲ್ಲಿ ಜಾಮೀನು ದೊರೆತಿದೆ. ಉದಯನಿಧಿ ಸ್ಟಾಲಿನ್ ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಬಂಧನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ನಟಿ ತ್ರಿಶಾ ಕೃಷ್ಣನ್ (Trisha Krishnan)…
-

Udhayanidhi Stalin-MK Stalin: ‘ವಿಜಯ್ನ ರೀಲ್ ಕ್ರಿಯೇಟರ್ ಎಂದ ಸ್ಟಾಲಿನ್’, ಮಗನ ಅರೆಸ್ಟ್ ನಂತರ ಮಾಜಿ ಸಿಎಂ ಮೊದಲ ಪ್ರತಿಕ್ರಿಯೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಈ ಬಗ್ಗೆ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಮಾತನಾಡಿ, “ಕಾವೇರಿಯಲ್ಲಿ ತಮಿಳುನಾಡಿನ ಹಕ್ಕುಗಳನ್ನು ಸ್ಥಾಪಿಸಲು ಯಾವುದೇ ಸುಳಿವು ಇಲ್ಲದ ಮತ್ತು ಮೇಕೆದಾಡು ಅಣೆಕಟ್ಟನ್ನು ತಡೆಯಲು ಯಾವುದೇ ಧೈರ್ಯ ಇಲ್ಲದ ಟಿವಿಕೆ ಸರ್ಕಾರದ ಉದಾಸೀನ ಮತ್ತು ದುರಹಂಕಾರದ ಮನೋಭಾವದ ವಿರುದ್ಧ ತಂಜಾವೂರಿನಲ್ಲಿ ಡಿಎಂಕೆ ಆಯೋಜಿಸಿದ್ದ ಪ್ರತಿಭಟನಾ ಪ್ರದರ್ಶನದ ಏರಿಕೆ ಇಡೀ ತಮಿಳುನಾಡಿನಲ್ಲಿನ ಅಶಾಂತಿಯ ಪ್ರತಿಬಿಂಬವಾಗಿದೆ. ಪಕ್ಷದ ಸಹೋದರರೊಂದಿಗೆ ರೈತರು ಮತ್ತು ಸಾರ್ವಜನಿಕರು ಭಾಗವಹಿಸಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ,…
-

Naxal Arms Dump: ನಕ್ಸಲರ ಅಡಗುತಾಣ ಪತ್ತೆ ಮಾಡಿದ ಭದ್ರತಾ ಪಡೆ! 1 ರೈಫಲ್, 49 ಜೀವಂತ ಕಾರ್ಟ್ರಿಡ್ಜ್ ಪತ್ತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 04, 2026 4:52 PM IST ಶೋಧದ ಸಮಯದಲ್ಲಿ, ಭದ್ರತಾ ಪಡೆಗಳು .315 ಬೋರ್ ಬೋಲ್ಟ್-ಆಕ್ಷನ್ ರೈಫಲ್, 47 ಲೈವ್ 7.62×39 ಎಂಎಂ ಕಾರ್ಟ್ರಿಡ್ಜ್ಗಳು, ಎರಡು ಲೈವ್ 7.62×51 ಎಂಎಂ ಕಾರ್ಟ್ರಿಡ್ಜ್ಗಳು ಮತ್ತು ಅಲ್ಯೂಮಿನಿಯಂ ಕಂಟೇನರ್ ಅನ್ನು ವಶಪಡಿಸಿಕೊಂಡವು. News18 ಸುಕ್ಮಾ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಕ್ಸಲರ ಡಂಪ್ ಅನ್ನು ಪತ್ತೆಹಚ್ಚಿದ್ದು, ಅದರಲ್ಲಿ (Naxal Arms Dump) ಒಂದು ರೈಫಲ್ ಮತ್ತು 49 ಜೀವಂತ ಕಾರ್ಟ್ರಿಡ್ಜ್ಗಳು ಸಿಕ್ಕಿವೆ ಎಂದು ಪೊಲೀಸರು ಮಂಗಳವಾರ…
-

Bankipur Byelection: ಅತ್ತ ಆರ್ಜೆಡಿ, ಇತ್ತ ಬಿಜೆಪಿ: ಪಿಕೆ ಗೆಲುವಿನ ರಹಸ್ಯ ಬಯಲು ಮಾಡಿತು ಅದೊಂದು ಫೋಟೋ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪ್ರಶಾಂತ್ ಕಿಶೋರ್ ಅವರ ರಾಜಕೀಯದ ನಿಜವಾದ ಚಿತ್ರ ಬಯಲು ಮಾಡಿದ ಅದೊಂದು ಫೋಟೋ ಚುನಾವಣೆಯಲ್ಲಿ ಗೆದ್ದ ನಂತರ, ಜನ್ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಯಾವುದೇ ರಾಜಕೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಅವರ ಗೆಲುವು ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳ (ಆರ್ಜೆಡಿ) ನಂತಹ ಪಕ್ಷಗಳ ಅತೃಪ್ತ ಬೆಂಬಲಿಗರ ಬೆಂಬಲದಿಂದ ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಅವರ ಈ…
-

Air India Flight: 134 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ಭಯಾನಕ ಘಟನೆ! ಬೆಚ್ಚಿ ಬಿದ್ದ ಪ್ರಯಾಣಿಕರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 04, 2026 2:33 PM IST Air India Flight Turbulence: ಈ ಭಯಾನಕ ಘಟನೆಯಿಂದಾಗಿ, 10 ಪ್ರಯಾಣಿಕರು ಮತ್ತು 4 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಒಟ್ಟು 14 ಜನರು ಗಾಯಗೊಂಡಿದ್ದಾರೆ. ಏರ್ ಇಂಡಿಯಾ ಅಧಿಕೃತವಾಗಿ ಘಟನೆಯನ್ನು ದೃಢಪಡಿಸಿದ್ದು, ಈ ವಿಮಾನದಲ್ಲಿ 134 ಪ್ರಯಾಣಿಕರಿದ್ದಾರೆ ಎಂದು ವರದಿಯಾಗಿದೆ. News18 ನವದೆಹಲಿ: ಥೈಲ್ಯಾಂಡ್ನ ಫುಕೆಟ್ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ (Air India Turbulence) ಭಯಾನಕ ಘಟನೆ ನಡೆದಿದೆ. ವಿಮಾನ ಹಾರಾಟ…
-

US-Pakistan: ಪಾಕಿಸ್ತಾನಕ್ಕೂ ಮೋಸ ಮಾಡಿದ ಟ್ರಂಪ್: ಮುನೀರ್-ಶಹಬಾಜ್ ಪಾಲಿನ ಕೆಟ್ಟ ದಿನಗಳು ಪ್ರಾರಂಭ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 04, 2026 12:51 PM IST ಡೊನಾಲ್ಡ್ ಟ್ರಂಪ್ ಅಮೆರಿಕಾ-ಇರಾನ್ ಮಾತುಕತೆಗಳಲ್ಲಿ ಪಾಕಿಸ್ತಾನವನ್ನು ಕೈಬಿಟ್ಟಿದ್ದಾರೆ. ಸೌದಿ ಅರೇಬಿಯಾ, ಯುಎಇ, ಕತಾರ್ ಮಧ್ಯವರ್ತಿಗಳಾಗಿವೆ. ಪಾಕಿಸ್ತಾನದ ಪಾತ್ರದ ಬಗ್ಗೆ ಚರ್ಚೆ ಶುರುವಾಗಿದೆ. News18 ಇಸ್ಲಮಾಬಾದ್(ಆ.04) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಪಾಕಿಸ್ತಾನದ ಬಗ್ಗೆ ಭ್ರಮನಿರಸನಗೊಂಡಿದ್ದಾರೆ, ಅವರ ಇತ್ತೀಚಿನ ಹೇಳಿಕೆಯೂ ಅದನ್ನೇ ಸೂಚಿಸುತ್ತದೆ. ವಾಸ್ತವವಾಗಿ, ಅಮೆರಿಕಾ ಮತ್ತು ಇರಾನ್ ನಡುವೆ ನಡೆಯುತ್ತಿರುವ ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತಿರುವ ದೇಶಗಳ ಬಗ್ಗೆ ಪ್ರಸ್ತಾಪಿಸುವಾಗ, ಟ್ರಂಪ್ ಪಾಕಿಸ್ತಾನದ ಹೆಸರನ್ನು ಕೈಬಿಟ್ಟರು. ಇರಾನ್…
-

Shocking News: ಇಬ್ಬರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ CRPF ಅಧಿಕಾರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 04, 2026 1:07 PM IST ತಮ್ಮ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ ಸಿಆರ್ಪಿಎಫ್ ಅಧಿಕಾರಿಯೊಬ್ಬರು ಮತ್ತೊಬ್ಬರನ್ನು ಗಾಯಗೊಳಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಸಾಂದರ್ಭಿಕ ಚಿತ್ರ ನಾಗಾಂವ್: ಸಿಆರ್ಪಿಎಫ್ ಅಧಿಕಾರಿಯೊಬ್ಬರು (CRPF Officer) ತಮ್ಮ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದು, ಮತ್ತೊಬ್ಬರನ್ನು ಗಾಯಗೊಳಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಕಟಿಮರಿಯ 34…
Latest News
Search the Archives
Access over the years of investigative journalism and breaking reports
You May Have Missed













