Category: India
All Indian states Kannada news updates
-

Railway Rules: ಜುಲೈ 1ರಿಂದಲೇ ರೈಲಿನಲ್ಲಿ ಹೊಸ ರೂಲ್ಸ್! ಪ್ರಯಾಣಿಕರೇ ಈ ತಪ್ಪು ಮಾಡಿದ್ರೆ ದುಪ್ಪಟ್ಟು ದಂಡ ಫಿಕ್ಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 7:00 PM IST Railway Rules: ರೈಲಿನಲ್ಲಿ ಪುಕ್ಕಟ್ಟೆ ಪ್ರಯಾಣಿಸೋರಿಗೆ ಭಾರತೀಯ ರೈಲ್ವೆ ಇಲಾಖೆ ಶಾಕ್ ಕೊಟ್ಟಿದೆ. ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಭಾರೀ ದಂಡ ವಿಧಿಸಲು ನಿರ್ಧರಿಸಲಾಗಿದೆ. ಜುಲೈ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಸಾಂಕೇತಿಕ ಚಿತ್ರ ರೈಲಿನಲ್ಲಿ (Rail) ಪುಕ್ಕಟ್ಟೆ ಪ್ರಯಾಣಿಸೋರಿಗೆ ಭಾರತೀಯ ರೈಲ್ವೆ ಇಲಾಖೆ (Indian Railway) ಶಾಕ್ ಕೊಟ್ಟಿದೆ. ರೈಲಿನಲ್ಲಿ ಟಿಕೆಟ್ (Train Ticket) ಇಲ್ಲದೆ ಪ್ರಯಾಣಿಸಿದರೆ ಭಾರೀ ದಂಡ ವಿಧಿಸಲು ನಿರ್ಧರಿಸಲಾಗಿದೆ.…
-

Indigenous Naval Platforms: ಅತ್ಯಾಧುನಿಕವಾಗಿ ನಿರ್ಮಿಸಲಾದ ಮೂರು ಶಕ್ತಿಶಾಲಿ ಹಡಗುಗಳು ಭಾರತೀಯ ನೌಕಾಪಡೆಗೆ ಸೇರಲು ಸಜ್ಜು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 4:08 PM IST Three Indigenous Naval Platforms: News18 ನವದೆಹಲಿ: ಭಾರತೀಯ ನೌಕಾಪಡೆಯು ಸ್ಥಳೀಯವಾಗಿ ನಿರ್ಮಿಸಲಾದ ಮೂರು ಮೈನ್ಸ್ಟ್ರೀಮ್ ಹಡಗುಗಳಾದ ದುನಗಿರಿ, ಸಂಶೋಧಕ್ ಮತ್ತು ಅಗ್ರೇಗಳು ಕೋಲ್ಕತ್ತಾದಲ್ಲಿ ಜೂನ್ 21, 2026 ರಂದು (Indigenous Naval Platforms) ಕಾರ್ಯಾರಂಭ ಮಾಡಲಿದೆ. ಈ ಐತಿಹಾಸಿಕ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ವಹಿಸಲಿದ್ದಾರೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿ, ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ &…
-

Hanuman Temple: ಹನುಮಾನ್ ದೇಗುಲದ ಮೇಲ್ಛಾವಣಿ ಕುಸಿತ, 5 ಮಂದಿ ಸಾವಿನ ಶಂಕೆ! ಅವಶೇಷಗಳಡಿ ಸಿಲುಕಿ ಭಕ್ತರ ಪರದಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 5:14 PM IST Hanuman Temple: ನಿರ್ಮಾಣ ಹಂತದಲ್ಲಿದ್ದ ಸಭಾ ಮಂಟಪದ ಮೇಲ್ಛಾವಣಿಯ ಒಂದು ಭಾಗ ಕುಸಿದುಹೋದಿದೆ. ಪರಿಣಾಮ ಹಲವಾರು ಭಕ್ತರು ಅವಶೇಷಗಳ ಅಡಿಯಲ್ಲಿ ಸಿಲುಕಿ ಕೊಂಡಿದ್ದರು. ಈ ಪೈಕಿ ತೀವ್ರ ಗಾಯಗೊಂಡು 5 ಮಂದಿ ಸಾವನ್ನಪ್ಪಿದ್ದಾರೆ ಸಾಂದರ್ಭಿಕ ಚಿತ್ರ ಮಹಾರಾಷ್ಟ್ರ: ಪರ್ಭಾನಿ (Parbhani) ಜಿಲ್ಲೆಯ ಯಶ್ವಾಡಿ (Yashwadi) ಗ್ರಾಮದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ (Hanuman temple) ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಸಭಾ ಮಂಟಪದ ಮೇಲ್ಛಾವಣಿಯ ಒಂದು ಭಾಗ ಕುಸಿದುಹೋದಿದೆ. ಪರಿಣಾಮ…
-

NEET Exam: ನೀಟ್ ಪರೀಕ್ಷೆಗೂ ಮುನ್ನ ಮತ್ತೊಂದು ಮಹಾ ಯಡವಟ್ಟು! ಹಾಲ್ ಟಿಕೆಟ್ ಕಂಡು ಅಭ್ಯರ್ಥಿಯೇ ಶಾಕ್! ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 4:09 PM IST NTA Error: ಅಭ್ಯರ್ಥಿಯ ಕುಟುಂಬದವರು ಸಮಸ್ಯೆ ಕಂಡು ತಕ್ಷಣವೇ ಎನ್ಟಿಎ ಹೆಲ್ಪ್ಲೈನ್ಗೆ ಕರೆ ಮಾಡಿ ಮಾತನಾಡಿದರು, ಅಲ್ಲಿ ಒಬ್ಬ ಅಧಿಕಾರಿ ಈ ತಪ್ಪನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು. ಆದರೆ ಪರೀಕ್ಷೆಗೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇದ್ದರೂ ಎನ್ಟಿಎ ಇದುವರೆಗೂ ಆ ತಪ್ಪನ್ನು ಸರಿಪಡಿಸಿಲ್ಲ ಎಂದು ಹೇಳಲಾಗಿದೆ. News18 ನಾಗಪುರ: ನೀಟ್ ಪರೀಕ್ಷೆ (NEET Re Exam) ಬರೆಯುವ ವಿದ್ಯಾರ್ಥಿಯೊಬ್ಬ ತಮ್ ಹೊಸ…
-

Khan Sir Case: ‘ಖಾನ್ ಸರ್’ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಬಿಹಾರ ಕೋರ್ಟ್ ಸೂಚನೆ, ಬಂಧನಕ್ಕೆ ತಡೆಯಾಜ್ಞೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪ್ರಕರಣದ ವಿಚಾರಣೆ ನಡೆಸಿದ ನಂತರ, ನ್ಯಾಯಾಲಯವು ಖಾನ್ ಸರ್ ಬಂಧನಕ್ಕೆ ತಡೆಯಾಜ್ಞೆ ನೀಡಿದೆ. ಮುಂದಿನ ಆದೇಶದವರೆಗೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 25 ಕ್ಕೆ ನಿಗದಿಪಡಿಸಲಾಗಿದೆ. ಜೊತೆಗೆ ಇದೇ ರಿಲೀಫ್ ಅನ್ನು ಅವರ ಮೂವರು ಸಿಬ್ಬಂದಿಗೆ ವಿಸ್ತರಿಸಲಾಗಿದೆ. ಮುಂದಿನ ವಿಚಾರಣೆಯವರೆಗೆ ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯವು ಹೇಳಿದೆ. ಇದನ್ನೂ ಓದಿ: Israel Hezbollah Crisis: ಕದನ ವಿರಾಮದ ನಡುವೆಯೂ…
-

Israel Hezbollah Crisis: ಕದನ ವಿರಾಮದ ನಡುವೆಯೂ ಲೆಬನಾನ್ ಮೇಲೆ ಇಸ್ರೇಲ್ ಬೃಹತ್ ದಾಳಿ! ಐದು ಜನರ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 12:57 PM IST Ceasefire Lasts Just Hours: ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಅತ್ಯಂತ ಭೀಕರ ಸಂಘರ್ಷದ ನಂತರ ಈ ಒಪ್ಪಂದಕ್ಕೆ ಬರಲಾಗಿದೆ. ಇತ್ತೀಚಿನ ದಾಳಿಗಳಲ್ಲಿ ಲೆಬನಾನ್ನಲ್ಲಿ ಸುಮಾರು 40 ಜನರು ಸಾವನ್ನಪ್ಪಿದ್ದರೆ, ಹೆಜ್ಬೊಲ್ಲಾ ದಾಳಿಯಲ್ಲಿ ನಾಲ್ವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ. News18 ಲೆಬನಾನ್: ಇಸ್ರೇಲ್ ಮತ್ತು ಹೆಜ್ಬೊಲ್ಲಾ (Israel Hezbollah) ನಡುವೆ ಕದನ ವಿರಾಮ ನಡೆದ ಕೆಲವೇ ಗಂಟೆಗಳ ನಂತರ, ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಬೃಹತ್ ದಾಳಿ ನಡೆಸಿದೆ.…
-

ISIನಿಂದ ‘ಆಪರೇಷನ್ ಯುಪಿ’, ಲಕ್ನೋದಲ್ಲಿ ನಡೆಯಲಿತ್ತು ಸೀಕ್ರೆಟ್ ಮೀಟಿಂಗ್, ಅಯೋಧ್ಯೆಯೇ ಟಾರ್ಗೆಟ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 1:04 PM IST ವಿಚಾರಣೆಯ ಸಮಯದಲ್ಲಿ, ಆರೋಪಿ ಅಮನ್ ಅನ್ಸಾರಿ ದುಬೈನಿಂದ ಭಾರತಕ್ಕೆ ಹಿಂದಿರುಗಿದ ನಂತರ, “ಬಾಸ್” ಅನ್ನು ಭೇಟಿ ಮಾಡಲು ಪಂಜಾಬ್ಗೆ ಕಳುಹಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಪಂಜಾಬ್ನಲ್ಲಿ ಕೆಲವು ದಿನಗಳ ನಂತರ, ಅವರು ರಾಂಚಿಗೆ ಮರಳಿದರು. ತರುವಾಯ, ಅವರು ಮತ್ತು ಅವರ ಸಹಚರ ಸೈಫ್ ಐಎಸ್ಐ ನಿರ್ವಾಹಕರಿಂದ ಲಕ್ನೋಗೆ ಪ್ರಯಾಣಿಸಲು ಆದೇಶ ಪಡೆದರು. ಆರ್ಎಸ್ಎಸ್ ರಾಂಇ(ಜೂ.20): ಜಾರ್ಖಂಡ್ನ ಆರ್ಎಸ್ಎಸ್ ಕಚೇರಿಯ ಮೇಲಿನ ದಾಳಿಯ ತನಿಖೆಯಲ್ಲಿ ಪ್ರಮುಖ ಸಂಗತಿಯೊಂದು ಬಹಿರಂಗಗೊಂಡಿದೆ. ಬಂಧಿತ…
-

USA-Italy: ಟ್ರಂಪ್ ಬಾಲಿಶ ಹೇಳಿಕೆಯಿಂದ ಹದಗೆಟ್ಟ ಸಂಬಂಧ! ಇಟಲಿ ವಿದೇಶಾಂಗ ಸಚಿವರ ಅಮೆರಿಕಾ ಪ್ರವಾಸ ದಿಢೀರ್ ರದ್ದು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
G7 ಶೃಂಗಸಭೆಯ ಸಮಯದಲ್ಲಿ ನನ್ನ ಜೊತೆ ಫೋಟೋ ತೆಗೆಯಲು ಅವಕಾಶಕ್ಕಾಗಿ ಮೆಲೋನಿ ‘ಬೇಡಿಕೊಂಡಿದ್ದರು’ ಎಂದು ಡೊನಾಲ್ಡ್ ಟ್ರಂಪ್ ವ್ಯಂಗ್ಯವಾಗಿ ಹೇಳಿದ್ದರು. ಈ ಬಾಲಿಶ ಹೇಳಿಕೆಯನ್ನು ಕಟುವಾಗಿ ಪ್ರತಿಕ್ರಿಯೆ ನೀಡಿದ್ದ ಜಾರ್ಜಿಯಾ ಮೆಲೋನಿ, ‘ಇದೊಂದು ಸಂಪೂರ್ಣ ಕಟ್ಟುಕಥೆ ಎಂದು ತಿರಸ್ಕರಿಸಿದ್ದಲ್ಲದೇ, ನಾನು ಅಥವಾ ಇಟಲಿ ಎಂದಿಗೂ ಯಾರ ಮುಂದೆಯೂ ಬೇಡಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ. ಸ್ಥಳೀಯ ಸುದ್ದಿ ಸಂಸ್ಥೆಯ ಪ್ರಕಾರ, ಇಟಾಲಿಯನ್ ಸರ್ಕಾರ ಡೊನಾಲ್ಡ್ ಟ್ರಂಪ್ ಹೇಳಿಕೆಗಳನ್ನು ಗಂಭೀರ ಮತ್ತು ಅವಮಾನಕರ ಎಂದು ಕರೆದಿದೆ. ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ…
-

LNG Tanker Disha: ಹಾರ್ಮುಜ್ನಿಂದ ಭಾರತಕ್ಕೆ ಮೊದಲ ಶುಭ ಸುದ್ದಿ, ಗುಜರಾತ್ ತಲುಪಿದ ‘ದಿಶಾ’ / Strait of Hormuz Breakthrough: LNG Carrier ‘Disha’ Safely Arrives | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 9:44 AM IST ಅಮೆರಿಕ-ಇರಾನ್ ಶಾಂತಿ ಒಪ್ಪಂದದ ನಂತರ, ಎಲ್ಎನ್ಜಿ ಹಡಗು ದಿಶಾ ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬಂದಿದೆ. ಎಲ್ಎನ್ಜಿ ಟ್ಯಾಂಕರ್ ಶುಕ್ರವಾರ ಬೆಳಿಗ್ಗೆ ಗುಜರಾತ್ನ ದಹೇಜ್ ಎಲ್ಎನ್ಜಿ ಟರ್ಮಿನಲ್ಗೆ ಆಗಮಿಸಿದೆ. ಹಾರ್ಮುಜ್ನಿಂದ ಭಾರತಕ್ಕೆ ಮೊದಲ ಶುಭ ಸುದ್ದಿ ಅಮೆರಿಕಾ-ಇರಾನ್ ಶಾಂತಿ ಒಪ್ಪಂದವಾದ (Iran US Peace Deal) ನಂತರ ಭಾರತಕ್ಕೆ ಮೊದಲ ಶುಭಸುದ್ದಿ (Good News) ಬಂದಿದೆ. ಅಂದ್ರೆ ಈ ಶಾಂತಿ ಒಪ್ಪಂದದ ನಂತರ ಹಾರ್ಮುಜ್ ಜಲಸಂಧಿಯಿಂದ…
-

Terror Activities: ಕಾಶ್ಮಿರದಲ್ಲಿ ಮತ್ತೆ ಬಾಲ ಬಿಚ್ಚಿದ ಉಗ್ರರು! 3 ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 10:30 AM IST ತನಿಖಾ ಸಂಸ್ಥೆಗಳು ಹೇಳುವಂತೆ ಪ್ರಾಥಮಿಕ ತನಿಖೆಗಳು ಆರೋಪಿಗಳು ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರಿಗೆ ವಿವಿಧ ರೀತಿಯ ಬೆಂಬಲವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಮಾಹಿತಿ ಒದಗಿಸುವುದು, ಚಲನೆಗೆ ಅನುಕೂಲ ಮಾಡಿಕೊಡುವುದು ಮತ್ತು ಪ್ರಚಾರ ಸಾಮಗ್ರಿಗಳನ್ನು ವಿತರಿಸುವುದು ಸೇರಿರಬಹುದು. News18 ಶೋಪಿಯಾನ್: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಭಯೋತ್ಪಾದನೆಯ ವಿರುದ್ಧ ನಡೆಯುತ್ತಿರುವ ನಿರಂತರ ಕಾರ್ಯಾಚರಣೆಗಳ ಮಧ್ಯೆ, ಶೋಪಿಯಾನ್ನಿಂದ ಪ್ರಮುಖ ಸುದ್ದಿ ಹೊರಬಿದ್ದಿದೆ. ದಕ್ಷಿಣ ಕಾಶ್ಮೀರದ ಸೂಕ್ಷ್ಮ ಜಿಲ್ಲೆಯಾದ…
Latest News
Search the Archives
Access over the years of investigative journalism and breaking reports
You May Have Missed












