Category: India
All Indian states Kannada news updates
-

Rain Alert: ಇಂದಿನಿಂದ 11 ರಾಜ್ಯಗಳಲ್ಲಿ ಧಾರಾಕಾರ ಮಳೆಯ ಆರ್ಭಟ, 60KM ವೇಗದಲ್ಲಿ ಬಿರುಗಾಳಿಯ ಎಚ್ಚರಿಕೆ ನೀಡಿದ ಐಎಂಡಿ | | ACTPnews
ಬಿಹಾರದಲ್ಲಿ ಮಾನ್ಸೂನ್ ಚಟುವಟಿಕೆ ಕ್ರಮೇಣ ಬಲಗೊಳ್ಳುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮುಜಾಫರ್ಪುರ್, ಪೂರ್ಣಿಯಾ, ಕಟಿಹಾರ್, ಕಿಶನ್ಗಂಜ್, ಅರಾರಿಯಾ ಮತ್ತು ಸುಪೌಲ್ನಂತಹ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜಾರ್ಖಂಡ್ ಮತ್ತು ಒಡಿಶಾದಲ್ಲಿ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ನೀಡಲಾಗಿದ್ದು, ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಮಿಂಚಿನ ಸಾಧ್ಯತೆ ಇರುವುದರಿಂದ, ಜನರು ತೆರೆದ ಮೈದಾನಗಳು, ಮರಗಳು ಮತ್ತು ವಿದ್ಯುತ್ ಕಂಬಗಳಿಂದ…
-

Kottiyoor: ಕೊಟ್ಟಿಯೂರಿಗೆ ಹೋಗಿದ್ದ ಬೆಂಗಳೂರಿನ ವಿದ್ಯಾರ್ಥಿಗಳು! 20ರ ಯುವಕ ನಾಪತ್ತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 10:22 AM IST Payyambalam Beach: ಕೊಟ್ಟಿಯೂರಿಗೆ ಹೋಗಿದ್ದ ಬೆಂಗಳೂರಿನ ವಿದ್ಯಾರ್ಥಿಗಳು ಪಯ್ಯಂಬಲಂ ಬೀಚ್ಗೆ ಹೋಗಿದ್ದ ಅವರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. ಪಯ್ಯಂಬಲಂ ಬೀಚ್ ಕಣ್ಣೂರಿನ ಪಯ್ಯಂಬಲಂ ಬೀಚ್ನಲ್ಲಿ (Payyambalam Beach) ಬೆಂಗಳೂರಿನ (Bengaluru) ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಕಡಲ ಅಲೆಗಳಿಗೆ ಸಿಲುಕಿ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಯೊಬ್ಬರು (College Student) ನಾಪತ್ತೆಯಾಗಿದ್ದಾರೆ. ಕೊಟ್ಟಿಯೂರು ದರ್ಶನಕ್ಕೆ ಬಂದ ವಿದ್ಯಾರ್ಥಿಗಳು ಪಯ್ಯಂಬಲಂ ಬೀಚ್ಗೆ ಹೋಗಿದ್ದರು. ಜೀವರಕ್ಷಕರು ಒಬ್ಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಕಾಣೆಯಾದ ವಿದ್ಯಾರ್ಥಿಗಾಗಿ ಶೋಧ…
-

Shashi Tharoor: ಮೋದಿ ಹೊಗಳಿದ ಶಶಿ ತರೂರ್ ವಿರುದ್ಧ ಮತ್ತೆ ಕೆರಳಿ ಕೆಂಡವಾದ ಕಾಂಗ್ರೆಸ್! ಬಿಜೆಪಿ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 12:24 PM IST ಶಶಿ ತರೂರ್ ಹೇಳಿಕೆಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ತರೂರ್ ಅವರ ಮೆಚ್ಚುಗೆ ಈಗ ಮೋದಿ ಹೇಳದ ವಿಷಯಗಳನ್ನು ಕೇಳುವ ಮಟ್ಟಕ್ಕೆ ಬೆಳೆದಿದೆ ಎಂದು ಪವನ್ ಖೇರಾ ವ್ಯಂಗ್ಯವಾಡಿದ್ದಾರೆ. News18 ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಬಗ್ಗೆ ಅವರಿರುವ ಕಾಂಗ್ರೆಸ್ ಪಕ್ಷವು ಕೆಲವು ಸಮಯದಿಂದ ಹಲವಾರು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, ಶಶಿ…
-

DMK-BJP: ತಮಿಳುನಾಡು ರಾಜಕೀಯದ ಬಿಗ್ ಬ್ರೇಕಿಂಗ್ ನ್ಯೂಸ್! ಬಿಜೆಪಿ ಜೊತೆ ಮೈತ್ರಿಗೆ ಮುಂದಾಯ್ತಾ ಡಿಎಂಕೆ? ಕಾಂಗ್ರೆಸ್ಗೆ ಬಿಗ್ ಶಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 6:30 PM IST DMK-BJP: ದ್ರಾವಿಡ ದಿಗ್ಗಜನ ಯು-ಟರ್ನ್! ಟಿವಿಕೆಯೊಂದಿಗೆ ಕಾಂಗ್ರೆಸ್ ಮೈತ್ರಿ ಪರಿಣಾಮ ಬಿಜೆಪಿ ಜೊತೆ DMK ಡೀಲ್ ಫಿಕ್ಸ್? ಸ್ಟಾಲಿನ್-ಮೋದಿ ಒಂದಾದರೆ ದ್ರಾವಿಡ ನಾಡಿನಲ್ಲಿ ಕಾಂಗ್ರೆಸ್ ಕಥೆ ಏನು? News18 ಚೆನ್ನೈ (ತಮಿಳುನಾಡು): 2026 ತಮಿಳುನಾಡು ವಿಧಾನಸಭಾ ಚುನಾವಣಾ (Tamil Nadu Assembly Elections) ಸೋಲಿನ ಬಳಿಕ ಕಾಂಗ್ರೆಸ್ (Congress) ಪಕ್ಷ ತನ್ನ 60 ವರ್ಷಗಳ ಮಿತ್ರ ಡಿಎಂಕೆಯನ್ನ (DMK) ತೊರೆದಿದೆ. ಇದರೊಂದಿಗೆ, ಮತ್ತೊಂದು ಮಿತ್ರ ಪಕ್ಷವಾದ ಇಂಡಿಯನ್…
-

NEET Re-Exam 2026: ಸಾವನ್ನು ಗೆದ್ದು ಮರುಪರೀಕ್ಷೆ ಬರೆದ ವಿದ್ಯಾರ್ಥಿನಿ! ಪರೀಕ್ಷಾ ಕೇಂದ್ರವನ್ನೇ ಆಸ್ಪತ್ರೆಯಂತೆ ಬದಲಾಯಿಸಿದ ಧರ್ಮೇಂದ್ರ ಪ್ರಧಾನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 8:19 PM IST NEET Re-Exam 2026: ಸಾವನ್ನು ಗೆದ್ದು ನೀಟ್ ಮರು ಪರೀಕ್ಷೆ ಬರೆದ ಸೃಷ್ಟಿ; 9 ಪಕ್ಕೆಲುಬು ಮುರಿದ ವಿದ್ಯಾರ್ಥಿನಿಗಾಗಿ ಪರೀಕ್ಷಾಕೇಂದ್ರವ್ನೇ ಮಿನಿ ಆಸ್ಪತ್ರೆ ಮಾಡಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಧರ್ಮೇಂದ್ರ ಪ್ರಧಾನ್ (ಚಿತ್ರ: ಪಿಟಿಐ) ಕೋಲ್ಕತ್ತಾ: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವಿದ್ದರೆ ಎಂತಹ ಕಷ್ಟಗಳನ್ನಾದರೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಕೋಲ್ಕತ್ತಾದ (Kolkata) 18 ವರ್ಷದ ಯುವತಿಯೇ ಜೀವಂತ ಉದಾಹರಣೆ. ಹೌದು, ವೈದ್ಯೆಯಾಗಬೇಕು ಎಂಬ ತನ್ನ…
-

Tamil Nadu: ಅಮೋನಿಯಾ ಅನಿಲ ಸೋರಿಕೆಗೆ 7 ಕಾರ್ಮಿಕರು ಬಲಿ, 74 ಮಂದಿ ಅಸ್ವಸ್ಥ! ತನಿಖೆಗೆ ಆದೇಶಿಸಿದ ತಮಿಳುನಾಡು ಸಿಎಂ ವಿಜಯ್ | | ACTPnews
ಅಮೋನಿಯಾದ ಪ್ರಮುಖ ಬಳಕೆಗಳು: NH3 ಅಮೋನಿಯಾ ಅನಿಲವನ್ನು ಹಲವು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಯೂರಿಯಾ, ಅಮೋನಿಯಂ ಸಲ್ಫೇಟ್ನಂತಹ ರಸಗೊಬ್ಬರ ತಯಾರಿಕೆಗೆ ಇದು ಪ್ರಮುಖ ಕಚ್ಚಾ ವಸ್ತು. ದೊಡ್ಡ ಶೀತಲೀಕರಣ ಘಟಕಗಳು, ಐಸ್ ಫ್ಯಾಕ್ಟರಿಗಳಲ್ಲಿ ಕೂಲಿಂಗ್ ಏಜೆಂಟ್ ಆಗಿ ಅಮೋನಿಯಾ ಬಳಕೆಯಾಗುತ್ತದೆ. ನೈಟ್ರಿಕ್ ಆಸಿಡ್, ಸ್ಫೋಟಕಗಳು, ಬಣ್ಣಗಳು, ಔಷಧಗಳು ಸೇರಿದಂತೆ ಹಲವು ರಾಸಾಯನಿಕಗಳ ತಯಾರಿಕೆಯಲ್ಲಿ ಇದು ಅಗತ್ಯ. ಗಾಜು, ನೆಲ ಮತ್ತು ಕಾರ್ಖಾನೆಯ ಉಪಕರಣಗಳನ್ನು ಸ್ವಚ್ಛಗೊಳಿಸುವ ಕ್ಲೀನಿಂಗ್ ಉತ್ಪನ್ನಗಳಲ್ಲೂ ಅಮೋನಿಯಾ ಬಳಸುತ್ತಾರೆ. ಕುಡಿಯುವ ನೀರು ಮತ್ತು ತ್ಯಾಜ್ಯ ನೀರು…
-

NEET Exam: ವಿದ್ಯಾರ್ಥಿಗಳಿಗಾಗಿ 45 ನಿಮಿಷ ಕಾದ ಮೋದಿ! ನೀಟ್ ಎಕ್ಸಾಂಗೆ ತೊಂದರೆಯಾಗದಂತೆ ಏರ್ಪೋರ್ಟ್ನಲ್ಲೇ ಇದ್ದ ಪ್ರಧಾನಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 5:45 PM IST PM Modi: NEET ಮರುಪರೀಕ್ಷೆಯ ಕಾರಣ ವಿಐಪಿ ಕಲ್ಚರ್ಗೆ ಗುಡ್ಬೈ ಹೇಳಿದ ನಮೋ! ಮಕ್ಕಳಿಗೆ ದಾರಿ ಬಿಡಲು ಏರ್ಪೋರ್ಟ್ನಲ್ಲಿ 45 ನಿಮಿಷ ಕಾದ ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗಾಗಿ 45 ನಿಮಿಷ ಕಾದ ಮೋದಿ! ನವದೆಹಲಿ: ರಾಷ್ಟ್ರದ ಪ್ರಧಾನ ಮಂತ್ರಿಗಳ (Prime Minister) ವಿವಿಐಪಿ ಬೆಂಗಾವಲು ಪಡೆ (VVIP Convoy) ರಸ್ತೆಗಿಳಿದರೆ ಸಾಕು, ಭದ್ರತಾ ಕಾರಣಗಳಿಗಾಗಿ ಇಡೀ ರಸ್ತೆಯ ಸಂಚಾರವನ್ನೇ ಸಂಪೂರ್ಣ ಸ್ಥಗಿತಗೊಳಿಸುವುದು ಸಾಮಾನ್ಯ ನಿಯಮ. ಆದರೆ, ಜೂನ್…
-

Illegal Mining: ಬೃಹತ್ ಹಗರಣ, ಗೋವಾದಲ್ಲಿ ₹1023 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ! ಭಾರತದಿಂದ ಸಿಂಗಾಪುರದವರೆಗೆ ಕನೆಕ್ಷನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 2:30 PM IST ED ಪ್ರಕಾರ, ಜೂನ್ 19, 2026 ರಂದು ಹೊರಡಿಸಲಾದ ತಾತ್ಕಾಲಿಕ ಜಪ್ತಿ ಆದೇಶದ ಅಡಿಯಲ್ಲಿ ಭಾರತ ಮತ್ತು ಸಿಂಗಾಪುರದಲ್ಲಿನ ಹಲವಾರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಲ್ಲಿ ಭಾರತದಲ್ಲಿ 99 ಸ್ಥಿರ ಆಸ್ತಿಗಳು, ಸಿಂಗಾಪುರದಲ್ಲಿರುವ 31 ಸ್ಥಿರ ಆಸ್ತಿಗಳು ಮತ್ತು ಭಾರತೀಯ ಕಂಪನಿಗಳ ಷೇರುಗಳು ಸೇರಿವೆ. News18 ಪಣಜಿ: ಗೋವಾದಲ್ಲಿ ನಡೆದ ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆ (Illegal Mining in Goa) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED)…
-

Love Story: ಫೇಸ್ಬುಕ್ನಲ್ಲಿ ಪರಿಚಯ, ಫುಟ್ಬಾಲ್ ಮೈದಾನದಲ್ಲಿ ಪ್ರೇಮ; ವಿಶೇಷ ಚೇತನರ ಬದುಕನ್ನೇ ಬದಲಾಯಿಸಿತು ಸಾಮಾಜಿಕ ಜಾಲತಾಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 3:24 PM IST ನಾಡಿಯಾ ಜಿಲ್ಲೆಯ ಮಜ್ದಿಯಾದಲ್ಲಿ ವಿಶೇಷ ಚೇತನ ಕೌಶಿಕ್ ಮಿತ್ರಾ ಮತ್ತು ಸ್ನೇಹ ಪೊದ್ದಾರ್ ಫೇಸ್ಬುಕ್ ಪರಿಚಯದಿಂದ ಪ್ರೀತಿಸಿ, ಕುಟುಂಬಗಳ ಒಪ್ಪಿಗೆಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು ಜನುಮದ ಜೋಡಿ ಪಶ್ಚಿಮ ಬಂಗಾಳ: ದೈಹಿಕ ಅಂಗವೈಕಲ್ಯವು (Physically Challenged) ನಿಜವಾದ ಪ್ರೀತಿಗೆ ಎಂದಿಗೂ ಅಡ್ಡಿಯಾಗಲಾರದು ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ನಾಡಿಯಾ ಜಿಲ್ಲೆಯ ಕೃಷ್ಣಗಂಜ್ ವ್ಯಾಪ್ತಿಯ ಮಜ್ದಿಯಾದ ಪೂರ್ಣಗಂಜ್ ಪ್ರದೇಶದಲ್ಲಿ ನಡೆದಿರುವ ಈ ಅಪರೂಪದ ಪ್ರೇಮಕಥೆ (Love story)…
Latest News
Search the Archives
Access over the years of investigative journalism and breaking reports
You May Have Missed













