Category: India
All Indian states Kannada news updates
-

Nandini Bosmia: ಲವ್ ಜಿಹಾದ್ಗೆ ಬಲಿಯಾದಳಾ ಎಎಪಿ ನಾಯಕಿ? ಪ್ರೀತಿಸಿದವನಿಂದ ಜೀವ ತೆಗೆದುಕೊಂಡ ಯುವ ರಾಜಕಾರಣಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 5:12 PM IST Nandini Bosmia: ಲವ್ ಜಿಹಾದ್ಗೆ AAP ನಾಯಕಿ ಬಲಿ? ಮನೆಯಲ್ಲಿ ಬೇಡ ಅಂದ್ರೂ ಆತನೊಂದಿಗೆ ಲವ್! ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ್ರಾ AAP ಯುವ ನಾಯಕಿ ನಂದಿನಿ ಬೋಸ್ನಿಯಾ; ಪ್ರೇಮ ಬಲೆಗೆ ಸಿಲುಕಿ ಆತ್ಮಹತ್ಯೆ? AAP ನಾಯಕಿ ನಂದಿನಿ ಬೋಸ್ನಿಯಾ ರಾಜ್ಕೋಟ್ (ಗುಜುರಾತ್): ಗುಜರಾತ್ನ (Gujarat) ರಾಜ್ಕೋಟ್ನಿಂದ (Rajkot) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಆಮ್ ಆದ್ಮಿ ಪಕ್ಷದ ಯುವ ನಾಯಕಿ 23 ವರ್ಷದ ನಂದಿನಿ ಬೋಸ್ಮಿಯಾ…
-

Earthquake: ವೆನೆಜುವೆಲಾ ಒಂದೇ ಅಲ್ಲ, ಒಂದೇ ದಿನ 3 ದೇಶಗಳಲ್ಲಿ ಭೂಕಂಪ! ಇದು ಮತ್ತೊಂದು ಮಹಾ ವಿಪತ್ತಿನ ಸೂಚನೆಯಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 4:11 PM IST Earthquake: ವೆನೆಜುವೆಲಾ ಒಂದೇ ಅಲ್ಲ ಅಮೆರಿಕ, ಜಪಾನ್ನಲ್ಲೂ ಕೂಡ ಒಂದೇ ದಿನದಲ್ಲಿ ಪ್ರಬಲ ಭೂಕಂಪ! ಏನಾದರೂ 3 ದೇಶಗಳ ಪ್ರಬಲ ಭೂಕಂಪಗಳ ನಡುವೆ ಸಂಬಂಧ ಇದೆಯಾ? ಅಥವಾ ದೊಡ್ಡ ಅಪಾಯದ ಮುನ್ಸೂಚನೆನಾ? ಇಲ್ಲಿದೆ ಆ ಕುರಿತ ವರದಿ: ವೆನೆಜುವೆಲಾದಲ್ಲಿ ಡಬಲ್ ಭೂಕಂಪ Earthquake: ಸಾಮಾನ್ಯವಾಗಿ ಭೂಮಿ (Earth) ಕಂಪಿಸಿದರೆ ಈ ಜಗತ್ತಿನ (World) ಯಾವುದಾದರೂ ಒಂದು ಮೂಲೆಯಲ್ಲಿ ಒಮ್ಮೆ ಮಾತ್ರ ಕಂಪನವಾಗುತ್ತದೆ. ಆದರೆ, ದುರದೃಷ್ಟವಶಾತ್ ಇಂದು ನಡೆದ…
-

Earthquake: ಭೂಕಂಪ ಆಗೋ ಮೊದಲೇ ಪ್ರಾಣಿಗಳಿಗೆ ಗೊತ್ತಾಗೋದು ಹೇಗೆ? ಈ ಎಲ್ಲಾ ಸೂಚನೆ ಕೊಡ್ತವೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪ್ರಾಥಮಿಕವಾಗಿ ಶೀತ ಮತ್ತು ಬೆಂಕಿಯಿಂದಾಗಿ ಸುಮಾರು 2,000 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಸೈಂಟಿಫಿಕ್ ಅಮೆರಿಕನ್ ವರದಿಯ ಪ್ರಕಾರ, ಹಾವುಗಳು, ನಾಯಿಗಳು ಮತ್ತು ಮೀನುಗಳ ನಡವಳಿಕೆಯಿಂದ ಸಿಕ್ಕ ಎಚ್ಚರಿಕೆ ಸಂಕೇತಕ್ಕೆ ಧನ್ಯವಾದಗಳು, ಚೀನಾದ ಅಧಿಕಾರಿಗಳು ಸಾವಿರಾರು ಜೀವಗಳನ್ನು ಉಳಿಸಿದರು ಎಂದು ಉಲ್ಲೇಖಿಸಲಾಗಿತ್ತು. ಭೂಮಿ ಕಂಪಿಸುವ ಹಂತದಲ್ಲಿದ್ದಾಗಲೆಲ್ಲಾ ಪ್ರಾಣಿಗಳು ಮೊದಲು ಸಂದೇಶವನ್ನು ಪಡೆಯುತ್ತವೆ ಎಂದು ಚೀನಾದಲ್ಲಿ ಒಂದು ಮಾತಿದೆ; ಹೈಚೆಂಗ್ ಭೂಕಂಪದ ಮೊದಲು, ಪ್ರಾಣಿಗಳ ಅಸಾಮಾನ್ಯ ನಡವಳಿಕೆಯನ್ನು ಗಮನಿಸಿದ ನಂತರ ಅಧಿಕಾರಿಗಳು ಜನಸಂಖ್ಯೆಯನ್ನು ಸ್ಥಳಾಂತರಿಸಿದರು. ಸಂಜೆ 7:36 ಕ್ಕೆ…
-

Indian Citizenship Proof: ಪಾಸ್ಪೋರ್ಟ್, ಆಧಾರ್, ವೋಟರ್ ಐಡಿ ಇದ್ಯಾವುದೂ ಪೌರತ್ವದ ಪ್ರೂಫ್ ಅಲ್ಲವೆಂದಾದರೆ ಯಾವ ದಾಖಲೆ ಸರಿಯಾದದ್ದು? ಇಲ್ಲಿದೆ ನಿಮಗೆ ತಿಳಿಯದ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆದಾಗ್ಯೂ, ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನೊಳಗೆ, ಪರಿಸ್ಥಿತಿ ಹೆಚ್ಚು ಸಂಕೀರ್ಣವಾಗಿದೆ. ಹೀಗಿರುವಾಗ ಪಾಸ್ಪೋರ್ಟ್ – ಅಥವಾ ಆಧಾರ್, ಪ್ಯಾನ್ ಅಥವಾ ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳು ಸಹ ಪೌರತ್ವದ ಅಂತಿಮ ಪುರಾವೆಯಾಗಿಲ್ಲದಿದ್ದರೆ, ಬೇರೆ ಯಾವ ದಾಖಲೆ ಪ್ರೂಫ್ ಆಗುತ್ತದೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಒಂದೇ ಉತ್ತರ ಇಲ್ಲ. ಬದಲಿಗೆ ಪೌರತ್ವ ಕಾನೂನುಗಳು, ಸರ್ಕಾರಿ ಪ್ರಮಾಣಪತ್ರಗಳು ಮತ್ತು – ಅನೇಕ ಸಂದರ್ಭಗಳಲ್ಲಿ – ಕುಟುಂಬದ ವಂಶಾವಳಿಯ ದಾಖಲೆಗಳ ಮೂಲಕ ಪತ್ತೆ ಮಾಡಲಾಗುತ್ತದೆ. ಪಾಸ್ಪೋರ್ಟ್ ಕಾಯ್ದೆ, 1967 ರ ಅಡಿಯಲ್ಲಿ,…
-

Ketan Case Update: ಕೇತನ್ ಕೊಲೆಯ ಹಿಂದಿನ ಅಸಲಿ ಉದ್ದೇಶ ಬಹಿರಂಗ, ಸಿಯಾಳ ವಾಟ್ಸಾಪ್ ಚಾಟ್ನಲ್ಲಿತ್ತು ಆ ಸತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 10:30 AM IST ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಸಂಬಂಧ ಹೊಸ ಕಾರಣ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಅವರ ಭಾವಿ ಪತ್ನಿ ಸಿಯಾ ಗೋಯಲ್ ಮದುವೆಗೆ ಮಾನಸಿಕವಾಗಿ ಸಿದ್ಧರಿರಲಿಲ್ಲ ಮತ್ತು ಅವರ ಕುಟುಂಬದ ಒತ್ತಡಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಸಿಯಾಳ ವಾಟ್ಸಾಪ್ ಚಾಟ್ನಲ್ಲಿತ್ತು ಅಸಲಿ ಕಥೆ! ಪುಣೆಯ ಗಹುಂಜೆಯ 26 ವರ್ಷದ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣದಲ್ಲಿ ದಿನೇ ದಿನೇ ಹೊಸ ಕಥೆಗಳು…
-

Ketan Siya Case: ಕೇತನ್ ಸಾವಿನ ಕೇಸ್ನಲ್ಲಿ ಹೊಸ ಟ್ವಿಸ್ಟ್, ನಾನು ಮೊದಲೇ ಹೇಳಿದ್ದೆ! ಅಚ್ಚರಿ ಹೇಳಿಕೆ ಕೊಟ್ಟ ಸಿಯಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 11:27 AM IST ಕೇತನ್ ಭಾವಿ ಪತ್ನಿ ಸಿಯಾ, ಪೊಲೀಸ್ ವಿಚಾರಣೆಯ ಸಮಯದಲ್ಲಿ ಹಲವಾರು ಆಘಾತಕಾರಿ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಕೇತನ್ ತನ್ನ ಮತ್ತು ಚೇತನ್ ಬಗ್ಗೆ ಎಲ್ಲವನ್ನೂ ತಿಳಿದಿದ್ದ ಎಂದು ಆಘಾತಕಾರಿ ವಿಚಾರ ಬಾಯಿಬಿಟ್ಟಿದ್ದಾಳೆ. ತನಿಖೆ ವೇಳೆ ಅಚ್ಚರಿ ಹೇಳಿಕೆ ನೀಡಿದ ಸಿಯಾ! ಪುಣೆಯ ಪ್ರಸಿದ್ಧ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಅವರ ಕೊಲೆ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆಯುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿ (Police Custody)…
-

Vande Bharat Revenue: ವಂದೇ ಭಾರತ್ ರೈಲಿಗೆ ಬಂಪರ್ ಆದಾಯ ತಂದುಕೊಟ್ಟ ದಕ್ಷಿಣದ ರಾಜ್ಯಗಳು! ತಿರುವನಂತಪುರಂ-ಮಂಗಳೂರು ಅಗ್ರಸ್ಥಾನ! | ವ್ಯಾಪಾರ ಸುದ್ದಿ | ACTPnews
ಕಳೆದ ಕೆಲವು ತಿಂಗಳುಗಳಲ್ಲಿ ದಕ್ಷಿಣ ಭಾರತದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ನ ಜನಪ್ರಿಯತೆ ಗಮನಾರ್ಹವಾಗಿ ಹೆಚ್ಚಾಗಿದ್ದು, ಅಧಿಕೃತ ವರದಿಯ ಪ್ರಕಾರ, ದಕ್ಷಿಣ ರೈಲ್ವೆ ವಲಯದಲ್ಲಿನ ಪ್ರೀಮಿಯಂ ಸೆಮಿ-ಹೈ ಸ್ಪೀಡ್ ರೈಲುಗಳು ಏಪ್ರಿಲ್-ಮೇ 2026 ರ ಅವಧಿಯಲ್ಲಿ 15.21 ಲಕ್ಷ ಪ್ರಯಾಣಿಕರನ್ನು ಸಾಗಿಸಿದ್ದು, ಈ ಅವಧಿಯಲ್ಲಿ 162.96 ಕೋಟಿ ರೂ.ಗಳ ಬೃಹತ್ ಆದಾಯವನ್ನು ಗಳಿಸಿವೆ. ರೈಲ್ವೆ ಅಧಿಕಾರಿಗಳು ಈ ಬೆಳವಣಿಗೆಗೆ ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಮತ್ತು ‘ಕರೆಂಟ್ ಬುಕಿಂಗ್’ ಸೌಲಭ್ಯದ ಯಶಸ್ಸಿಗೆ ಕಾರಣವೆಂದು ಹೇಳಿದ್ದಾರೆ, ಇದು ಪ್ರಯಾಣಿಕರು ಹೊರಡುವ 15…
-

Ketan Siya Case: ಕೇತನ್ ಕೊಲೆ ಬಗ್ಗೆ ಸ್ಫೋಟಕ ರಹಸ್ಯ ಬಯಲು! ಸಿಯಾ ಮತ್ತು ಚೇತನ್ ಮಾಡಿದ್ದ ಈ 5 ತಪ್ಪುಗಳಿಂದಲೇ ಲಾಕ್ / Ketan Siya Case: Murder Mystery Deepens | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 11:47 AM IST ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಕೇತನ್ ಭಾವಿ ಪತ್ನಿ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದು, ತನಿಖೆಯಲ್ಲಿ ಕೆಲವು ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. 5 ತಪ್ಪುಗಳಿಂದ ಕೇತನ್ ಕೊಲೆ ರಹಸ್ಯ ಬಯಲು! ಪುಣೆಯ ಗಹುಂಜೆ ಪ್ರದೇಶದ 26 ವರ್ಷದ ಉದ್ಯಮಿ ಕೇತನ್ (Ketan Agarwal) ವಿಶಾಲ್ ಅಗರ್ವಾಲ್ ಕೇಸ್…
-

Setback for BJP: ಬಿಜೆಪಿಗೆ ಭಾರೀ ಹೊಡೆತ ನೀಡಿದ ಹೈಕೋರ್ಟ್! 20 ಸದಸ್ಯರ ಪ್ರಮಾಣ ವಚನವೇ ಅಸಿಂಧು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹೈಕೋರ್ಟ್ ಬಿಜೆಪಿ ಸದಸ್ಯರನ್ನು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸುವಂತೆ ಕೇಳಿದ್ದು, ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅವರು ನಿಯಮಗಳನ್ನು ಉಲ್ಲಂಘಿಸಿದ ಕೌನ್ಸಿಲರ್ಗಳು ಮತ್ತೆ ನಾಲ್ಕು ವಾರಗಳಲ್ಲಿ ಮತ್ತೆ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚನೆ ನೀಡಿದ್ದಾರೆ. ಯಾರ ಪ್ರಮಾಣ ವಚನ ಅಸಿಂಧು? ವಿಷ್ಣುಮೋಹನ್ (ಪಂಗೋಡೆ), ಆಶಾ ನಾಥ್ (ಕರುಮಂ), ಹರಿಕುಮಾರ್ (ಕೋಟೆ), ದೀಪಾ ಎಸ್ ನಾಯರ್ (ಪೆರುಂತನ್ನಿ), ಸುಕನ್ಯಾ (ಶ್ರೀಕಂಡೇಶ್ವರಂ), ಜಯ ರಾಜೀವ್ (ಕಡಕಂಪಲ್ಲಿ), ಸುನಿಲ್ (ಅತ್ತಿಪ್ರ), ವಕೀಲ ಮಿನಿ (ಆಕ್ಕುಲಂ), ವಯಲ್ಕರ ರತೀಶ್ (ಪೂಂಗುಳಂ), ಕುಮಾರುವಾಳಂ (ಪೂಂಗುಲಂ), ಸುಧಿ…
-

Kolkata: ನಿರ್ಮಾಣ ಹಂತದ ಗೋದಾಮು ಕುಸಿದು 5 ಕಾರ್ಮಿಕರ ದುರ್ಮರಣ; ಅವಶೇಷಗಳಡಿ ಇನ್ನೂ ಹಲವರು ಸಿಲುಕಿರೋ ಶಂಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 10:31 PM IST Kolkata Accident: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಭಾರೀ ದುರಂತ ಸಂಭವಿಸಿದೆ. ತಾರಾತಲಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮಿನ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದು ಐವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ಸಾವು-ನೋವಿನ ಸಂಖ್ಯೆ ಹೆಚ್ಚುವ ಆತಂಕ ಎದುರಾಗಿದೆ. ಆ ಕುರಿತ ವರದಿ ಇಲ್ಲಿದೆ. ನಿರ್ಮಾಣ ಹಂತದ ಗೋದಾಮು ಕುಸಿದು 5 ಕಾರ್ಮಿಕರ ದುರ್ಮರಣ ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋಲ್ಕತ್ತಾದ…
Latest News
Search the Archives
Access over the years of investigative journalism and breaking reports
You May Have Missed












