Category: India
All Indian states Kannada news updates
-

Accident: ರಾಮಗಢದಲ್ಲಿ ಭೀಕರ ರಸ್ತೆ ಅಪಘಾತ, ಟ್ರಕ್ ಮತ್ತು ಪ್ರಯಾಣಿಕ ವಾಹನ ಡಿಕ್ಕಿ! 7 ಮಂದಿ ಬಲಿ / Ramgarh Accident: Truck–Passenger Vehicle Collision Kills 7 | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 11:38 AM IST ರಾಮಗಢ-ಬೊಕಾರೊ ರಾಷ್ಟ್ರೀಯ ಹೆದ್ದಾರಿ -23 ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಲ್ಲಿದ್ದಲು ಟ್ರಕ್ ಮತ್ತು ಪ್ರಯಾಣಿಕ ವಾಹನದ ನಡುವೆ ಡಿಕ್ಕಿ ಸಂಭವಿಸಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ರಕ್ ಮತ್ತು ಪ್ರಯಾಣಿಕ ವಾಹನ ಡಿಕ್ಕಿ ಜಾರ್ಖಂಡ್ನ ರಾಮಗಢ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ (Deadly Accident) ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ…
-

Hormuz Update: ತೈಲ ಮತ್ತು ಗ್ಯಾಸ್ ಸಂಬಂಧ ಅತೀ ದೊಡ್ಡ ಸುದ್ದಿ, ಹಾರ್ಮುಜ್ನಿಂದ ಭಾರತಕ್ಕೆ ಗುಡ್ನ್ಯೂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 8:09 AM IST ಇರಾನ್ ಮತ್ತು ಅಮೆರಿಕಾ ನಡುವಿನ ಕದನ ವಿರಾಮ ಮತ್ತು ಒಪ್ಪಂದದ ನಂತರ, ಹಾರ್ಮುಜ್ ಜಲಸಂಧಿಯಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಭಾರತಕ್ಕೆ ಬರುವ 30 ಕ್ಕೂ ಹೆಚ್ಚು ಹಡಗುಗಳು ಈ ಪ್ರಮುಖ ಸಮುದ್ರ ಮಾರ್ಗದ ಮೂಲಕ ಸುರಕ್ಷಿತವಾಗಿ ಸಾಗಿವೆ. ಹಾರ್ಮುಜ್ನಿಂದ ಭಾರತಕ್ಕೆ ಗುಡ್ ನ್ಯೂಸ್! ಭಾರತಕ್ಕೆ ಪಶ್ಚಿಮ ಏಷ್ಯಾದಿಂದ ಈಗ ಒಂದು ಒಳ್ಳೆಯ ಸುದ್ದಿ (Good News) ಬಂದಿದೆ. ಇರಾನ್ ಮತ್ತು ಅಮೆರಿಕಾ (Iran America) ನಡುವಿನ…
-

Venezuela Earthquake: ಜಸ್ಟ್ 40 ಸೆಕೆಂಡ್ಗಳಲ್ಲಿ ಎರಡು ಬಾರಿ ಭೂಕಂಪ, ಭಾರೀ ವಿನಾಶ! 10,000 ಜನರು ಸಾವನಪ್ಪಿರುವ ಶಂಕೆ /Venezuela Earthquake: Two Tremors in 40 Se | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 8:31 AM IST ಕೇವಲ 40 ಸೆಕೆಂಡುಗಳಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದ್ದು ಭಾರೀ ವಿನಾಶಕ್ಕೆ ಕಾರಣವಾಗಿದೆ. ವೆನೆಜುವೆಲಾದ ಉತ್ತರ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ರಾಜಧಾನಿ ಕ್ಯಾರಕಾಸ್ನಲ್ಲಿ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ. ಹಲವು ಸಾವು ನೋವುಗಳು ಸಂಭವಿಸಿದೆ. ಜಸ್ಟ್ 40 ಸೆಕೆಂಡ್ಗಳಲ್ಲಿ ಎರಡು ಬಾರಿ ಭೂಕಂಪ ಗುರುವಾರ ವೆನೆಜುವೆಲಾದಲ್ಲಿ (Venezuela) ಸಂಭವಿಸಿದ ಪ್ರಬಲ ಭೂಕಂಪಗಳು (Earthquake) ದೇಶವನ್ನೇ ತತ್ತರಗೊಳಿಸಿವೆ. ಉತ್ತರ ಕರಾವಳಿ ಪ್ರದೇಶದಲ್ಲಿ 7.5 ತೀವ್ರತೆಯ…
-

US-India: ಟ್ರಂಪ್ ಆಟ ಖತಂ: ಪ್ರಧಾನಿ ಮೋದಿ ನಡೆಗೆ ಬದ್ಧವೈರಿ ಚೀನಾ ಕೂಡ ಭಾರತದ ಜೊತೆ ಕೈಜೋಡಿಸಲು ರೆಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆದಾಗ್ಯೂ, ನರೇಂದ್ರ ಮೋದಿ ಚೀನಾ, ಅಮೆರಿಕಾ ಮತ್ತು ಇರಾನ್ ಮತ್ತು ಇಸ್ರೇಲ್ನಂತಹ ಬದ್ಧವೈರಿಗಳನ್ನು ಒಟ್ಟುಗೂಡಿಸಿದ್ದಾರೆ. ಭಾರತ ಈಗ ಈ ಎಲ್ಲಾ ದೇಶಗಳೊಂದಿಗೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ನರೇಂದ್ರ ಮೋದಿ ಜಗತ್ತಿನಲ್ಲಿ ಬೇರೆ ಯಾರೂ ಊಹಿಸಲೂ ಸಾಧ್ಯವಾಗದ ಕೆಲಸಗಳನ್ನು ಮಾಡುತ್ತಿದ್ದಾರೆ. ಭಾರತ ಜಾಗತಿಕ ರಾಜಕೀಯದ ಸಂಪೂರ್ಣ ನಿರೂಪಣೆಯನ್ನು ಬದಲಾಯಿಸಿದೆ. ಮೋದಿ ಭಾರತದ ರಾಜತಾಂತ್ರಿಕತೆಯನ್ನು ಸೂಪರ್ಫಾಸ್ಟ್ ಟ್ರ್ಯಾಕ್ನಲ್ಲಿ ಇರಿಸಿದ್ದಾರೆ. ಜಗತ್ತು ಈಗ ಅಮೆರಿಕಾದ ಕಡೆಗೆ ಅಲ್ಲ, ಭಾರತದ ಕಡೆಗೆ ನೋಡುತ್ತಿದೆ. ಬ್ರಿಕ್ಸ್ ಸಭೆಯಲ್ಲಿ ಪ್ರಧಾನಿ ಮೋದಿ ಟ್ರಂಪ್ಗೆ ದೊಡ್ಡ ಹೊಡೆತ…
-

Venezuela Earthquake Photos: ಕಟ್ಟಡಗಳು ಧ್ವಂಸ, ಬಿರುಕು ಬಿದ್ದ ಭೂಮಿ, ಭೂಕಂಪದ ಭಯಾನಕತೆ ತೋರಿಸುತ್ತೆ ಈ ದೃಶ್ಯಗಳು! | | ACTPnews
ತನ್ನ ಪ್ರಾಥಮಿಕ ಮೌಲ್ಯಮಾಪನ ವರದಿಯಲ್ಲಿ, USGS ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10,000 ದಿಂದ 1,00,000 ವರೆಗೆ ಇರಬಹುದು ಎಂದು ಎಚ್ಚರಿಸಿದೆ. ಭಾರೀ ಸಾವುನೋವುಗಳು ಮತ್ತು ವ್ಯಾಪಕ ಹಾನಿಯನ್ನು ನಿರೀಕ್ಷಿಸಲಾಗಿದೆ ಮತ್ತು ಈ ವಿಪತ್ತು ದೊಡ್ಡ ಪ್ರದೇಶದ ಮೇಲೆ ಪರಿಣಾಮ ಬೀರಬಹುದು ಎಂದು ಸಂಸ್ಥೆ ಹೇಳಿದೆ. ವೆನೆಜುವೆಲಾದ ರಾಷ್ಟ್ರೀಯ ಸರ್ಕಾರವು ಸತ್ತವರು ಮತ್ತು ಗಾಯಗೊಂಡವರ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಸ್ಥಳೀಯ ಅಧಿಕಾರಿಗಳು, ಪ್ರತ್ಯಕ್ಷದರ್ಶಿಗಳು ಮತ್ತು ದೂರದರ್ಶನ ದೃಶ್ಯಗಳ ವರದಿಗಳು ಪರಿಸ್ಥಿತಿಯ ತೀವ್ರತೆಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ.…
-

Ketan Siya Case: ಕೇತನ್ ಹತ್ಯೆ ಆರೋಪಿ ಸಿಯಾ ತಂದೆ ಆಸ್ಪತ್ರೆಗೆ ದಾಖಲು! ಐಸಿಯುನಲ್ಲಿ ಚಿಕಿತ್ಸೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 8:24 PM IST ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಅವರ ತಂದೆ ಪ್ರವೀಣ್ ಗೋಯಲ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇತನ್ ಕೊಲೆ ಪ್ರಕರಣ ಪುಣೆಯ 26 ವರ್ಷದ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (Ketan Agarwal) ಕೊಲೆ ಕೇಸ್ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ದಿನೇ ದಿನೇ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ…
-

UP BJP New Team: ಬಿಜೆಪಿಯಲ್ಲಿ ಹೊಸ ತಂಡ ಘೋಷಣೆ! 19 ಉಪಾಧ್ಯಕ್ಷರು, 8 ಪ್ರಧಾನ ಕಾರ್ಯದರ್ಶಿಗಳು ನೇಮಕ / UP BJP New Team: Party Announces New Leadership | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 2:21 PM IST ಯುಪಿ ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ ತಮ್ಮ ಹೊಸ ತಂಡವನ್ನು ಘೋಷಿಸಿದ್ದಾರೆ. ಈ ತಂಡದಲ್ಲಿ 19 ಉಪಾಧ್ಯಕ್ಷರು ಮತ್ತು 8 ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ. ಈ ಹೊಸ ತಂಡದೊಂದಿಗೆ ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಪರಿಹರಿಸಲು ಬಿಜೆಪಿ ಪ್ರಯತ್ನಿಸಿದೆ. ಬಿಜೆಪಿಯಲ್ಲಿ ಹೊಸ ತಂಡ ಘೋಷಣೆ! ಲಖನೌ: ಉತ್ತರ ಪ್ರದೇಶ (Uttar Pradesh) ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ (Pankaj…
-

Siya-Ketan: ಸಿಯಾಗೆ ಇತ್ತಾ ಕುಡಿತದ ಚಟ? ನಮ್ಮನೆಯಲ್ಲಿ ಡ್ರಿಂಕ್ಸ್ ಮಾಡ್ಬಾರ್ದು ಎಂದಿದ್ದರಾ ಭಾವೀ ಅತ್ತೆ? ಕೇತನ್ ಅಮ್ಮ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 3:37 PM IST Siya-Ketan: ನಮ್ಮ ಮನೆಯಲ್ಲಿ ಮದ್ಯ ಸೇವಿಸೋ ಹಾಗಿಲ್ಲ ಎಂದು ಹೇಳಿದ್ದರಾ ಕೇತನ್ ಅಮ್ಮ? ಎಣ್ಣೆ ಪಾರ್ಟಿ, ಕ್ಲಬ್ ಅಂತ ಓಡಾಡುತ್ತಿದ್ದಳಾ ಸಿಯಾ? ಕೇತನ್ – ಸಿಯಾ ನಿಶ್ಚಿತಾರ್ಥವಾಗಿದ್ದ ನಿಶ್ಚಿತ ವರನನ್ನು ಕೊಲೆ ಮಾಡಿದ ಕೇಸ್ ಈಗ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮದುವೆ ಇಷ್ಟ ಇಲ್ಲ ಅಂತ ಒಂದು ಮಾತು ಹೇಳಿದ್ದರೆ ಮುಗಿಯುತ್ತಿದ್ದ ಸಂಗತಿ ಈಗ 26 ವರ್ಷದ ಜೀವವನ್ನೇ ಬಲಿ ತೆಗೆದುಕೊಂಡಿದೆ. ಈ ಘಟನೆ ದೇಶಾದ್ಯಂತ ಚರ್ಚೆ…
-

Ketan Agarwal Case: ‘ಕೇತನ್ ಜೀವಂತವಾಗಿದ್ದಾನೆ’ ಅಂತಿದ್ದಂತೆ ಸಿಯಾಗೆ ಶುರುವಾಗಿತ್ತಂತೆ ಟೆನ್ಶನ್! ಕೋಟೆ ಸಿಬ್ಬಂದಿಯೇ ಬಿಚ್ಚಿಟ್ರು ಸ್ಫೋಟಕ ಸತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 3:47 PM IST ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ದಿನೇ ದಿನೇ ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ಲೋಹಗಢ ಕೋಟೆಯ ಸಿಬ್ಬಂದಿಯೊಬ್ಬ ಕೇತನ್ ಭಾವಿ ಪತ್ನಿ ಸಿಯಾ ಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ‘ಕೇತನ್ ಜೀವಂತವಾಗಿದ್ದಾನೆ’ಸಿಯಾ ಮುಖದಲ್ಲಿ ಭಯ ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಸಾವು ಈಗ ಕೇವಲ ಅಪಘಾತವಲ್ಲ ಇದು ಕೊಲೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. ಇದು ಪಕ್ಕಾ ಪ್ಲಾನ್ (Planned…
-

Nandini Bosmia: ಲವ್ ಜಿಹಾದ್ಗೆ ಬಲಿಯಾದಳಾ ಎಎಪಿ ನಾಯಕಿ? ಪ್ರೀತಿಸಿದವನಿಂದ ಜೀವ ತೆಗೆದುಕೊಂಡ ಯುವ ರಾಜಕಾರಣಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 5:12 PM IST Nandini Bosmia: ಲವ್ ಜಿಹಾದ್ಗೆ AAP ನಾಯಕಿ ಬಲಿ? ಮನೆಯಲ್ಲಿ ಬೇಡ ಅಂದ್ರೂ ಆತನೊಂದಿಗೆ ಲವ್! ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ್ರಾ AAP ಯುವ ನಾಯಕಿ ನಂದಿನಿ ಬೋಸ್ನಿಯಾ; ಪ್ರೇಮ ಬಲೆಗೆ ಸಿಲುಕಿ ಆತ್ಮಹತ್ಯೆ? AAP ನಾಯಕಿ ನಂದಿನಿ ಬೋಸ್ನಿಯಾ ರಾಜ್ಕೋಟ್ (ಗುಜುರಾತ್): ಗುಜರಾತ್ನ (Gujarat) ರಾಜ್ಕೋಟ್ನಿಂದ (Rajkot) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಆಮ್ ಆದ್ಮಿ ಪಕ್ಷದ ಯುವ ನಾಯಕಿ 23 ವರ್ಷದ ನಂದಿನಿ ಬೋಸ್ಮಿಯಾ…
Latest News
Search the Archives
Access over the years of investigative journalism and breaking reports
You May Have Missed












