Category: India
All Indian states Kannada news updates
-

Anant Ambani Visits Tirumala: ತಿಮ್ಮಪ್ಪನ ದರ್ಶನ ಪಡೆದು ಮುಡಿ ಅರ್ಪಿಸಿದ ಅನಂತ್ ಅಂಬಾನಿ; ತಿರುಮಲ ಶ್ರೀವಾರಿಗೆ ಭಾರೀ ದೇಣಿಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 10:55 AM IST Anant Ambani Visits Tirumala: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಗ್ಜಿಗ್ಯೂಟಿವ್ ಡೈರೆಕ್ಟರ್ ಅನಂತ್ ಅಂಬಾನಿ ಇಂದು ತಿರುಮಲ ಶ್ರೀವಾರಿ ದರ್ಶನ ಪಡೆದುಕೊಂಡಿದ್ದಾರೆ. ಬೆಳಗ್ಗೆ ಸುಪ್ರಭಾತ ಸೇವೆಯಲ್ಲಿ ಭಾಗಿಯಾಗಿದ್ದ ಅನಂತ್, ಮುಡಿ ಅರ್ಪಿಸಿ ಭಾರೀ ದೇಣಿಗೆ ಘೋಷಣೆ ಮಾಡಿದ್ದಾರೆ. ಶ್ರೀವಾರಿ ಸೇವೆಯಲ್ಲಿ ಅನಂತ್ ಅಂಬಾನಿ! ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ (Reliance Industries) ಎಗ್ಜಿಗ್ಯೂಟಿವ್ ಡೈರೆಕ್ಟರ್ ಅನಂತ್ ಅಂಬಾನಿ (Anant Ambani) ಭಾನುವಾರ ಬೆಳಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ…
-

Teenagers Missing: SSLC ಬಾಲಕಿ ಜೊತೆ 2 PUC ಹುಡುಗರು ಎಸ್ಕೇಪ್! ಕಾಡಿನ ಮಧ್ಯೆ ಟೆಂಟ್ ಹಾಕಿದ್ದವರನ್ನು ಕಂಡು ಬೆಚ್ಚಿಬಿದ್ದ ಪೊಲೀಸರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 10:51 AM IST Missing Students Thamarassery: ಹುಡುಗಿಯ ಶಾಲಾ ಸಮವಸ್ತ್ರವು ಶಾಲೆಯ ಬಳಿಯ ರಬ್ಬರ್ ತೋಟದಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಅದೇ ಶಾಲೆಯ 17 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಮತ್ತು ಅವನ ಸ್ನೇಹಿತ, ಪ್ರಥಮ ಪಿಯುಸಿ ವಿದ್ಯಾರ್ಥಿ ಕಾಣೆಯಾಗಿದ್ದಾರೆ ಎಂಬ ಮಾಹಿತಿಯೂ ಬೆಳಕಿಗೆ ಬಂತು. ಮುಂದೇನಾಯ್ತು? ಸಾಂದರ್ಭಿಕ ಚಿತ್ರ Teenagers Missing in Kerala: ಅವರು ಮೂವರು ಸ್ನೇಹಿತರು.. ಕೇರಳದ ತಾಮರಸ್ಸೇರಿ ಸುತ್ತಮುತ್ತಲಿನ ನಿವಾಸಿಗಳು.. ಆ ಹುಡುಗಿ 10 ಕ್ಲಾಸ್ನಲ್ಲಿ…
-

Ketan Agarwal Case: ಸಿಯಾಳ ಅಣ್ಣನಿಗೆ ಮೊದಲೇ ತಿಳಿದಿತ್ತು ಆ ವಿಚಾರ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಸತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದಲ್ಲದೆ, ಸಿಯಾ ಈಗಾಗಲೇ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಸಂಬಂಧವನ್ನು ಕೊನೆಗೊಳಿಸುವಂತೆ ಅವರು ಸಿಯಾ ಅವರಿಗೆ ಸಲಹೆ ನೀಡಿದ್ದರು. ಈ ನಡುವೆ, ಮದುವೆಯ ಸಿದ್ಧತೆಗಳೂ ಮುಂದುವರೆದಿವೆ. ಹೀಗಿರುವಾಗ ಕುಟುಂಬದ ಸದಸ್ಯರಿಗೆ ಸಂಬಂಧದ ಬಗ್ಗೆ ತಿಳಿದಿದ್ದರೂ ನಿಶ್ಚಿತಾರ್ಥ ಏಕೆ ಮಾಡಿಕೊಂಡರು? ಎಂಬ ಪ್ರಶ್ನೆ ಪ್ರಮುಖವಾಗಿ ಹುಟ್ಟಿಕೊಂಡಿದೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ತನಿಖೆಯನ್ನು ಪ್ರಸ್ತುತ ಏಕಕಾಲದಲ್ಲಿ ಬಹು ಆಯಾಮಗಳಲ್ಲಿ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ. ಡಿಜಿಟಲ್ ಪುರಾವೆಗಳು, ವಿಧಿವಿಜ್ಞಾನ ವರದಿಗಳು, ಸಾಕ್ಷಿಗಳ ಹೇಳಿಕೆಗಳು…
-

Sonia Gandhi: ಇರಾನ್-ಅಮೆರಿಕಾ ಯುದ್ಧದಲ್ಲಿ ಭಾರತ ಮಧ್ಯಸ್ಥಿಕೆ ವಹಿಸಿದ್ದರೆ, ಪಾಕಿಸ್ತಾನವನ್ನು ಕೇಳೋರು ಇರುತ್ತಿರಲಿಲ್ಲ: ಸರ್ಕಾರದ ವಿರುದ್ಧ ಸೋನಿಯಾ ವಾಗ್ದಾಳಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಭಾರತವು ದಶಕಗಳಿಂದ ಪ್ಯಾಲೆಸ್ಟೈನ್, ಇರಾನ್ ಮತ್ತು ಪಶ್ಚಿಮ ಏಷ್ಯಾದ ದೇಶಗಳೊಂದಿಗೆ ಸಮತೋಲಿತ ಮತ್ತು ವಿಶ್ವಾಸಾರ್ಹ ಸಂಬಂಧಗಳನ್ನು ಉಳಿಸಿಕೊಂಡಿದೆ ಎಂದು ಸೋನಿಯಾ ಗಾಂಧಿ ತಮ್ಮ ಲೇಖನದಲ್ಲಿ ಹೇಳಿದ್ದಾರೆ, ಆದರೆ ಪ್ರಸ್ತುತ ಸರ್ಕಾರದ ನೀತಿಗಳು ಈ ಪರಿಸ್ಥಿತಿಯನ್ನು ಬದಲಾಯಿಸಿವೆ. ಮೋದಿ ಸರ್ಕಾರದ ಮೌನ ಮತ್ತು ಇಸ್ರೇಲ್ ಬಗ್ಗೆ ಒಲವು ಭಾರತದ ಜಾಗತಿಕ ವಿಶ್ವಾಸಾರ್ಹತೆಯನ್ನು ಹಾನಿಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ. ಭಾರತವು ತನ್ನ ಸಾಂಪ್ರದಾಯಿಕ ವಿದೇಶಾಂಗ ನೀತಿಯನ್ನು ಉಳಿಸಿಕೊಂಡಿದ್ದರೆ, ಪಶ್ಚಿಮ ಏಷ್ಯಾದಲ್ಲಿನ ಯಾವುದೇ ಪ್ರಮುಖ ಉದ್ವಿಗ್ನತೆಯಲ್ಲಿ ಅಥವಾ ಇರಾನ್-ಯುಎಸ್ ಸಂಘರ್ಷದಂತಹ ಸಂಘರ್ಷದಲ್ಲಿ…
-

Theft Case: ಬೆತ್ತಲೆಯಾಗಿ ಹೋಟೆಲ್ಗೆ ನುಗ್ಗಿ, 12 ಮೊಟ್ಟೆ ಆಮ್ಲೆಟ್ ತಿಂದ ಕಳ್ಳ ಪೊಲೀಸ್ ಬಲೆಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 2:28 PM IST Naked Thief Busted in Kerala: ಮಾಹಿತಿ ಪ್ರಕಾರ, ಆತ ಐದು ಮನೆಗಳಿಂದ ಕಳ್ಳತನ ಮಾಡಿದ್ದ. ಅಲ್ಲದೇ, ಆತ ಬೆತ್ತಲೆಯಾಗಿಯೇ ಮನೆಗಳಿಗೆ ನುಗ್ಗುವ ಖಯಾಲಿ ಹೊಂದಿದ್ದ. ಎರಡು ಬೈಕ್ಗಳು, ಚಿನ್ನ ಮತ್ತು ಹಣವನ್ನು ಕದ್ದಿದ್ದ ಆತ ಒಂದು ಮನೆಯಿಂದ ಒಂದು ಛತ್ರಿಯನ್ನೂ ಕದ್ದಿದ್ದ ಎನ್ನಲಾಗಿದೆ. News18 ಆಲಪ್ಪುಳ: ಜಗತ್ತಿನಲ್ಲಿ ಏನೇನೋ ಕಳ್ಳತನ ಮಾಡೋರಿದ್ದಾರೆ. ಬೆಲೆ ಬಾಳುವ ಚಿನ್ನಾಭರಣಗಳಿಂದ ಹಿಡಿದು ಮಹಿಳೆಯರ ಒಳ ಉಡುಪುಗಳ ತನಕ ಕಳ್ಳತನ (Theft…
-

Anatomy Of An Energy Crisis: ಭಾರತಕ್ಕಿಲ್ಲ ಪೆಟ್ರೋಲ್, ಡೀಸೆಲ್, ಗ್ಯಾಸ್ ಪ್ರಾಬ್ಲಮ್! ಇಂಧನ ಬಿಕ್ಕಟ್ಟನ್ನು ಮೆಟ್ಟಿ ನಿಂತಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 8:47 PM IST Anatomy Of An Energy Crisis: ಎಲ್ಪಿಜಿ ಸಿಲಿಂಡರ್ ಬೆಲೆ ರೂ. 1,600ಕ್ಕೆ ಏರಿತು. ಆದರೂ ಭಾರತದಲ್ಲಿ ಒಂದು ಪೆಟ್ರೋಲ್ ಬಂಕ್ ಖಾಲಿಯಾಗಲಿಲ್ಲ, ಒಂದು ಅಡುಗೆ ಅನಿಲ ಕೊರತೆಯೂ ಆಗಲಿಲ್ಲ. ಇದು ಯಾದೃಚ್ಛಿಕವಲ್ಲ. ಹತ್ತು ವರ್ಷಗಳ ಯೋಜನೆ ಮತ್ತು ಸರ್ಕಾರದ ಕ್ರಮಗಳ ಫಲ. ಮೂಲಸೌಕರ್ಯ ಬಲಪಡಿಸುವಿಕೆಯ ಅತ್ಯುತ್ತಮ ನಿದರ್ಶನ. ಸಾಂಕೇತಿಕ ಚಿತ್ರ ಫೆಬ್ರವರಿ 28, 2026ರಂದು ಇರಾನ್ (Iran) ಮೇಲೆ ಅಮೆರಿಕಾ (America) ಹಾಗೂ ಇಸ್ರೇಲ್ (Israel)…
-

Bangladeshi Citizen: ಕೇರಳದ ಒಂದೇ ಜಿಲ್ಲೆಯಲ್ಲಿ 16 ಬಾಂಗ್ಲಾದೇಶಿಯರ ಬಂಧನ; ‘ಐ ಲವ್ ಪಾಕಿಸ್ತಾನ್’ ಬರೆದವರು ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 2:50 PM IST ಬಾಂಗ್ಲಾದೇಶಿಯರು ಅತಿಥಿ ಕೆಲಸಗಾರರ ಸೋಗಿನಲ್ಲಿ ಕೇರಳಕ್ಕೆ ನುಸುಳಿದ್ದರು. ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ನಿರ್ಮಾಣ ಹಂತದಲ್ಲಿರುವ ಯುಕೆ ಹಡಗಿನ ಮೇಲೆ ‘ಐ ಲವ್ ಪಾಕಿಸ್ತಾನ್’ ಎಂದು ಬರೆದಿರುವ ಘಟನೆಯ ನಂತರ ಗುಪ್ತಚರ ಇಲಾಖೆಯ ಮೂಲಕ ತನಿಖೆ ನಡೆಸಲಾಗಿತ್ತು. ಕೇಸ್ ಎರ್ನಾಕುಳಂ: ನಕಲಿ ದಾಖಲೆಗಳೊಂದಿಗೆ ಕೇರಳದ (Bangladeshi Citizen) ಕೊಚ್ಚಿಯಲ್ಲಿ ತಂಗಿದ್ದ ಆರು ಬಾಂಗ್ಲಾದೇಶಿ ಪ್ರಜೆಗಳನ್ನು ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ಕೊಚ್ಚಿಯಲ್ಲಿ ನಕಲಿ ದಾಖಲೆಗಳೊಂದಿಗೆ ಆರು ಬಾಂಗ್ಲಾದೇಶಿ…
-

Newly Married: ಕೋತಿಗಳ ಭಯ, ದೇವಸ್ಥಾನದ ಬೆಟ್ಟದ ಮೇಲಿಂದ ಕಂದಕ್ಕೆ ಬಿದ್ದು ಕೊನೆಯುಸಿರೆಳೆದ ನವವಧು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 6:28 PM IST Newlywed Bride: ಹೊಸದಾಗಿ ಮದುವೆಯಾಗಿತ್ತು. ಪತಿ-ಪತ್ನಿ ಇಬ್ಬರೂ ಜೊತೆಯಾಗಿ ದೇವಾಲಯಕ್ಕೆ ಆಗಮಿಸಿದ್ದರು. ಆದರೆ ಅಲ್ಲಿ ಇದ್ದ ಕೋತಿಗಳಿಗೆ ಆಹಾರ ನೀಡಲು ಹಣ್ಣುಗಳನ್ನು ತಂದಿದ್ದರು. ದೇವಸ್ಥಾನದಲ್ಲಿ ಪ್ರತ್ಯೇಕ ಪೂಜೆಗಳನ್ನು ಏರ್ಪಡಿಸಿದ್ದರು. ಈ ಸಮಯದಲ್ಲಿ ದುರಂತ ಸಂಭವಿಸಿದೆ. ಅನಿತಾ, ಮೃತ ದುರ್ದೈವಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ (Tamil Nadu) ಶನಿವಾರ ದುರಂತದ ಘಟನೆ ನಡೆದಿದ್ದು, ದೇವರ ದರ್ಶನಕ್ಕೆ (Temple) ಪತಿಯೊಂದಿಗೆ (Husband and Wife) ಬಂದಿದ್ದ ಯುವತಿ ಕಾಲು ಜಾರಿ…
-

RSS ಮಾಜಿ ಕಾರ್ಯಕರ್ತನ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಮಹಿಳೆ! ಹಿಂದೂ ಸಂಪ್ರದಾಯದಂತೆ ನಡೆಯಿತು ಅಗ್ನಿಸ್ಪರ್ಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 5:57 PM IST RSS Worker: ನಾರಾಯಣ್ ಅವರ ಮರಣದ ನಂತರ ಪೊಲೀಸರು ಕುಟುಂಬದವರಿಗೆ ತಿಳಿಸಿದರು. ಆದರೂ ಯಾರೂ ಶವವನ್ನು ಪಡೆಯಲು ಬರಲಿಲ್ಲ. ಬದಲಿಗೆ ಇಬ್ಬರು ಹೆಂಡತಿಯರು, ಮಕ್ಕಳು ಮತ್ತು ಸಹೋದರಿ ಲಿಖಿತ ಒಪ್ಪಿಗೆ ನೀಡಿ ಇರ್ಫಾನಾ ಅವರಿಗೆ ಶವವನ್ನು ಒಪ್ಪಿಸಿದರು. ಮುಸ್ಲಿಂ ಮಹಿಳೆಯಿಂದ ಅಂತ್ಯಸಂಸ್ಕಾರ ಕಾಸರಗೋಡು, ಕೇರಳಂ: ಹಿಂದೂ (Hindu), ಮುಸ್ಲಿಂ (Muslim), ಆರ್ಎಸ್ಎಸ್ (RSS) ಅಂತೆಲ್ಲ ಜಗಳವಾಡುವ ಈ ದಿನಗಳಲ್ಲಿ ಕೇರಳಂ (Keralam) ರಾಜ್ಯದ ಕಾಸರಗೋಡಿನಲ್ಲಿ (Kasaragod) ಧಾರ್ಮಿಕ…
-

TET Exam: ಎಕ್ಸಾಂಗೂ 24 ಗಂಟೆ ಮೊದಲೇ ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ, ನಾಳೆಯ ಪರೀಕ್ಷೆ ರದ್ದು / TET Exam Cancelled: Question Paper Leaked 24 Hours in Advance | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 2:52 PM IST ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ 2026 ಅನ್ನು ಮುಂದೂಡಲಾಗಿದೆ. ಟಿಇಟಿ ಪ್ರಶ್ನೆ ಪತ್ರಿಕೆ ಪರೀಕ್ಷೆಗೆ 24 ಗಂಟೆ ಮೊದಲು ಸೋರಿಕೆಯಾಗಿದ್ದು ಭಾರೀ ಸಂಚಲನ ಮೂಡಿಸಿದೆ. ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ ಮಹಾರಾಷ್ಟ್ರದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ 2026) ಪ್ರಶ್ನೆ ಪತ್ರಿಕೆ ಸೋರಿಕೆ (Question Paper Leak) ಆರೋಪ ಕೇಳಿಬಂದಿದೆ. ಈ ಕಾರಣದಿಂದ ನಾಳೆ ನಡೆಯಬೇಕಿದ್ದ ಪರೀಕ್ಷೆಯನ್ನು (Exam) ರದ್ದುಗೊಳಿಸಲಾಗಿದೆ. ಟಿಇಟಿ…
Latest News
Search the Archives
Access over the years of investigative journalism and breaking reports
You May Have Missed












