Category: India
All Indian states Kannada news updates
-

9 Indian Fishermen Arrested: ಅಕ್ರಮ ಮೀನುಗಾರಿಕೆ ಆರೋಪದ ಮೇಲೆ 9 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 3:51 PM IST ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸುವ ಕಿರಿದಾದ ನೀರಿನ ಪಟ್ಟಿಯಾದ ಪಾಕ್ ಜಲಸಂಧಿಯು ಎರಡೂ ದೇಶಗಳ ಮೀನುಗಾರರಿಗೆ ಶ್ರೀಮಂತ ಮೀನುಗಾರಿಕಾ ಪ್ರದೇಶವಾಗಿದೆ. ಎರಡೂ ದೇಶಗಳ ಮೀನುಗಾರರು ಪರಸ್ಪರರ ನೀರಿನೊಳಗೆ ಅಜಾಗರೂಕತೆಯಿಂದ ಪ್ರವೇಶಿಸಿದ್ದಕ್ಕಾಗಿ ಆಗಾಗ್ಗೆ ಬಂಧಿಸಲ್ಪಡುತ್ತಾರೆ. News18 ಕೊಲಂಬೊ: ದ್ವೀಪ ರಾಷ್ಟ್ರದ ನೀರಿನಲ್ಲಿ ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆಯು (9 Indian Fishermen Arrested) ಒಂಬತ್ತು ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿ ಅವರ ಟ್ರಾಲರ್ ದೋಣಿಯನ್ನು ವಶಪಡಿಸಿಕೊಂಡಿದೆ…
-

₹100 Crore Property Donation: ತಮ್ಮ ದೇಹದ ಜೊತೆಗೆ ₹100 ಕೋಟಿ ಮೌಲ್ಯದ ಆಸ್ತಿಯನ್ನೂ ದಾನ ಮಾಡಿದ 77 ವರ್ಷದ ವೈದ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 2:31 PM IST ಡಾ. ಕನ್ವರ್ ಅವರ ಪತ್ನಿ ಕೃಷ್ಣ ಕನ್ವರ್ ಅವರು ಬಡಾದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾಗಿ ಸುಮಾರು 32 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ 2011 ರಲ್ಲಿ ನಿವೃತ್ತರಾದರು. ಅವರು ಡಿಸೆಂಬರ್ 6, 2020 ರಂದು ನಿಧನರಾದರು. ಅವರ ಮರಣದ ಮೊದಲು, ದಂಪತಿ ತಮ್ಮ ಆಸ್ತಿಯನ್ನು ಸಮಾಜಕ್ಕೆ ಅರ್ಪಿಸಲು ನಿರ್ಧರಿಸಿದ್ದರು. News18 Himachal Doctor 100 Crore Property Donation: ‘ನಾನು ಜೀವನದಲ್ಲಿ…
-

Delhi Riots 2020 Case: ಪ್ರತ್ಯಕ್ಷದರ್ಶಿ ಸಾಕ್ಷ್ಯದ ಮೇಲೆ ನ್ಯಾಯಾಲಯ ಅನುಮಾನ ವ್ಯಕ್ತಪಡಿಸಿದ್ದೇಕೆ? 2020 ರ ಗಲಭೆ ಪ್ರಕರಣದಲ್ಲಿ 13 ಆರೋಪಿಗಳು ಖುಲಾಸೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 1:45 PM IST ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪರ್ವೀನ್ ಸಿಂಗ್ ಅವರು ಪ್ರಕರಣದ ವಿಚಾರಣೆ ನಡೆಸುವಾಗ, ಆರೋಪಿಯನ್ನು ಗುರುತಿಸಲು ಪ್ರಸ್ತುತಪಡಿಸಲಾದ ಸಿಸಿಟಿವಿ ದೃಶ್ಯಾವಳಿಗಳ ಗುಣಮಟ್ಟವು ತುಂಬಾ ಕಳಪೆಯಾಗಿದೆ ಎಂದು ಗಮನಿಸಿದರು. ಆರೋಪಿಗಳ ಗುರುತುಗಳನ್ನು ವಿಶ್ವಾಸಾರ್ಹವಾಗಿ ಸ್ಥಾಪಿಸಲು ದೃಶ್ಯಾವಳಿಗಳು ಸಾಕಷ್ಟು ಸ್ಪಷ್ಟವಾಗಿಲ್ಲ. ಸಾಕ್ಷ್ಯದಲ್ಲಿನ ಈ ನ್ಯೂನತೆಗಳನ್ನು ಗಮನಿಸಿದರೆ, ನ್ಯಾಯಾಲಯವು ಪ್ರಕರಣದ 13 ಆರೋಪಿಗಳನ್ನು ಖುಲಾಸೆಗೊಳಿಸಿತು. ದೆಹಲಿ ಗಲಭೆ ನವದೆಹಲಿ(ಆ.13): ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾಯಾಲಯವು 13 ಆರೋಪಿಗಳನ್ನು ಖುಲಾಸೆಗೊಳಿಸಿದೆ.…
-

Haridwar: ಬಟ್ಟೆ, ಕೊಳೆತ ಆಹಾರ, ಎಲ್ಲೆಡೆ ದುರ್ವಾಸನೆ: ಕನ್ವರ್ ಯಾತ್ರೆಯ ನಂತರ ಹರಿದ್ವಾರದಲ್ಲಿ 7,000 ಟನ್ ಕಸ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 12:57 PM IST ಕನ್ವರ್ ಯಾತ್ರೆ ನಂತರ ಹರಿದ್ವಾರದಲ್ಲಿ 7,000 ಮೆಟ್ರಿಕ್ ಟನ್ ಕಸ ಸಂಗ್ರಹ. 48 ಮಿಲಿಯನ್ ಯಾತ್ರಿಕರು ಭಾಗವಹಿಸಿದ್ದರು. ಸ್ವಚ್ಛತಾ ಅಭಿಯಾನದಲ್ಲಿ 1,000ಕ್ಕೂ ಹೆಚ್ಚು ನೌಕರರು ತೊಡಗಿಸಿಕೊಂಡಿದ್ದಾರೆ. ಹರಿದ್ವಾರದಲ್ಲಿ ತುಂಬಿದ ಕಸ ಹರಿದ್ವಾರಶ್ರ(ಆ.13): ಶ್ರಾವಣ ಮಾಸ ಆರಂಭವಾದ ತಕ್ಷಣ ಈ ಬಾರಿಯೂ ಕನ್ವಾರಿಯ ಯಾತ್ರೆಯನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು. ಎಲ್ಲೆಡೆ, ಶಿವನ ಮೇಲಿನ ನಂಬಿಕೆ ಮತ್ತು ಸ್ತುತಿಯ ಘೋಷಣೆಗಳು ಕೇಳಿಬಂದವು. ಆದಾಗ್ಯೂ, ಕೆಲವು ಸ್ಥಳಗಳಲ್ಲಿ, ಪ್ರಯಾಣ ಬಹಳ ಗದ್ದಲಮಯವಾಗಿತ್ತು. ಕನ್ವರ್…
-

ChatGPT ಯಿಂದ ಈ ಭಯಾನಕ ಐಡಿಯಾ, ತಾಯಿ ತಮ್ಮನನ್ನೇ ಕೊಂದು ಎಸ್ಕೇಪ್ ಆದ ಬಾಲಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 11:01 AM IST ನಿಮ್ಮನ್ನು ಬೆಚ್ಚಿಬೀಳಿಸುವಂತಹ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 17 ವರ್ಷದ ಬಾಲಕನೊಬ್ಬ ಚಾಟ್ಜಿಪಿಟಿಯಿಂದ ಒಂದು ಐಡಿಯಾ ಪಡೆದು, ತನ್ನ ತಾಯಿ ಮತ್ತು ಸಹೋದರನನ್ನು ಕ್ರೂರವಾಗಿ ಕೊಂದು ನಂತರ ಕುಟುಂಬದ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ChatGPT ಐಡಿಯಾದಿಂದ ಭಯಾನಕ ಕೃತ್ಯ! ತಂತ್ರಜ್ಞಾನ (Technology) ನಮಗೆ ಎಷ್ಟು ಒಳ್ಳೆಯದನ್ನು ಕಲಿಸುತ್ತೋ, ಅದರ ದುರುಪಯೋಗ ಕೂಡ ನಮ್ಮನ್ನು ಅಷ್ಟೇ ಅಪರಾಧಿಗಳನ್ನಾಗಿ ಮಾಡಬಹುದು. ಅಮೆರಿಕದ (America) ಮ್ಯಾಸಚೂಸೆಟ್ಸ್ ರಾಜ್ಯದ…
-

ವಿಮಾನ ಏಕಾಏಕಿ 300 ಅಡಿ ಕುಸಿದಿದ್ದ ಪ್ರಕರಣ: ಪೈಲಟ್ ನಶೆಯಲ್ಲಿದ್ದದ್ದು ಮಾತ್ರವಲ್ಲ ಬಯಲಾಯ್ತು ಇನ್ನೂ 13 ಬೆಚ್ಚಿ ಬೀಳಿಸೋ ವಿಚಾರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 6:54 AM IST ವಿಮಾನ ಹಾರಾಟದ ಸಮಯದಲ್ಲಿ ಸುಮಾರು 300 ಅಡಿ ಕೆಳಗೆ ಕುಸಿಯಲು ಕಾರಣವಾದ ಪೈಲಟ್-ಇನ್-ಕಮಾಂಡ್ ಅವರ ದೃಢೀಕರಣ ಔಷಧ ಪರೀಕ್ಷೆಯಿಂದ ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಮಾಹಿತಿಯನ್ನು ಮೂಲಗಳು ಬಹಿರಂಗಪಡಿಸಿವೆ. ಏರ್ ಇಂಡಿಯಾ ವಿಮಾನ ಸಂಗ್ರಹ ಚಿತ್ರ ನವದೆಹಲಿ(ಆ.12): ಆಗಸ್ಟ್ 4 ರಂದು ಫುಕೆಟ್ನಿಂದ ದೆಹಲಿಗೆ ಹೋದ ಏರ್ ಇಂಡಿಯಾ ವಿಮಾನ AI2379 ರಲ್ಲಿ ಸಂಭವಿಸಿದ ಭಾರೀ ಟರ್ಬ್ಯುಲೆನ್ಸ್ ಕೇಸ್ನ ತನಿಖೆಯು ಹೊಸ ಮತ್ತು ಅತ್ಯಂತ ಗಂಭೀರ ಹಂತವನ್ನು…
-

Yemen’s Houthis Attack: ಕೆಂಪು ಸಮುದ್ರದಲ್ಲಿ ಸರಕು ಹಡಗಿನ ಮೇಲೆ ಹೌತಿ ಬಂಡುಕೋರರ ದಾಳಿ! 3 ಪಾಕಿಸ್ತಾನಿಗಳು ಸೇರಿ 6 ಮಂದಿ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 7:50 AM IST ಹೌತಿಗಳು ಇನ್ನೂ ಅಧಿಕೃತವಾಗಿ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲವಾದರೂ, ಯೆಮೆನ್ ಸರ್ಕಾರ ಮತ್ತು ಸಾರಿಗೆ ಸಚಿವಾಲಯವು ದಾಳಿಗೆ ಹೌತಿಗಳೇ ಕಾರಣ ಎಂದು ಆರೋಪಿಸಿದೆ. ಹಡಗಿನ ಹಾನಿ, ಸಾವುಗಳು ಮತ್ತು ಗಾಯಗಳಿಗೆ ಹೌತಿ ಹೋರಾಟಗಾರರು ಕಾರಣ ಎಂದು ಯೆಮೆನ್ ಸಾರಿಗೆ ಸಚಿವಾಲಯ ಹೇಳಿದೆ. News18 Yemen’s Houthis Attack on Red Sea: ಯೆಮೆನ್ನ ದಕ್ಷಿಣ ಕರಾವಳಿಯ ಬಳಿ ದಾಳಿ ಮಾಡುವ ಮೂಲಕ ಹೌತಿ ಬಂಡುಕೋರರು ಮತ್ತೊಮ್ಮೆ ಸಂಚಲನ ಮೂಡಿಸಿದ್ದಾರೆ.…
-

Ram Mandir: ಅಯೋಧ್ಯೆ ರಾಮಮಂದಿರ ಟ್ರಸ್ಟ್ ನೂತನ ಸಿಇಒ ಆಯ್ಕೆ ಪ್ರಕ್ರಿಯೆ ಪೂರ್ಣ: 5,585 ಅರ್ಜಿಗಳಲ್ಲಿ 16 ಅಭ್ಯರ್ಥಿಗಳು ಶಾರ್ಟ್ಲಿಸ್ಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 10:32 PM IST ಅಯೋಧ್ಯೆಯಲ್ಲಿರುವ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ಕಚೇರಿ ಆವರಣದಲ್ಲಿ ಆಗಸ್ಟ್ 11 ಮತ್ತು 12 ರಂದು ಈ ಕೊನೆಯ ಸುತ್ತಿನ ಮುಖಾಮುಖಿ ಸಂದರ್ಶನಗಳು ನಡೆದ್ದಿದ್ದವು. ಈ ವೇಳೆ 16 ಅಭ್ಯರ್ಥಿಗಳನ್ನ ಫೈನಲ್ ಸುತ್ತಿಗೆ ಆಯ್ಕೆಮಾಡಲಾಗಿತ್ತು. ಇಂದು ಆ 16 ಮಂದಿಯಲ್ಲಿ ಮೂವರನ್ನ ಫೈನಲ್ ಮಾಡಲಾಗಿದೆ. ರಾಮ ಮಂದಿರ ಅಯೋಧ್ಯೆ: ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ (Shri Ram Janmbhoomi Teerth Kshetra )…
-

Mumbai News: ಒಂದೇ ರಾತ್ರಿ ಮುಂಬೈನಲ್ಲಿ ಎರಡು ಅವಘಡ! ಬೆಂಕಿ ದುರಂತದಲ್ಲಿ 2 ಸಾವು, ಭೂಕುಸಿತದಿಂದ ಭೀತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 8:12 AM IST ವಿಲೇ ಪಾರ್ಲೆ ಕಟ್ಟಡದಲ್ಲಿನ ಬೆಂಕಿ ದುರಂತ ಮತ್ತು ಕುರ್ಲಾದಲ್ಲಿ ಸಂಭವಿಸಿದ ಭೂಕುಸಿತ ಘಟನೆ ಎರಡು ಪ್ರತ್ಯೇಕ ಘಟನೆಗಳಾಗಿದ್ದರೂ ಸಹ, ಎರಡೂ ಘಟನೆಗಳು ಮುಂಬೈನಲ್ಲಿ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. News18 ಮುಂಬೈ: ನಿನ್ನೆ ತಡರಾತ್ರಿ ಅಂದರೆ ಇಂದು ಬೆಳಗಿನ ಜಾವ ಮುಂಬೈನಲ್ಲಿ (Mumbai News) ನಡೆದ ಎರಡು ಪ್ರತ್ಯೇಕ ಘಟನೆಗಳು ಸಾರ್ವಜನಿಕರಲ್ಲಿ ಕಳವಳವನ್ನು ಹುಟ್ಟುಹಾಕಿವೆ. ವಿಲೇ ಪಾರ್ಲೆಯಲ್ಲಿರುವ ವಸತಿ ಕಟ್ಟಡದ 11 ನೇ ಮಹಡಿಯಲ್ಲಿ ತಡರಾತ್ರಿ ಬೆಂಕಿ…
Latest News
Search the Archives
Access over the years of investigative journalism and breaking reports
You May Have Missed














